Police Bhavan Kalaburagi

Police Bhavan Kalaburagi

Saturday, May 26, 2018

Yadgir District Reported Crimes Updated on 26-05-2018

                                      Yadgir District Reported Crimes

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ ;- 138/2018 ಕಲಂ 323, 324, 326 504, 506 ಸಂ 34 ಐಪಿಸಿ;- ದಿನಾಂಕ 25-05-2018 ರಂದು ಬೆಳಿಗ್ಗೆ 8-00 ಗಂಟೆಗೆ ಫಿರ್ಯಾಧಿದಾರನು ಮತ್ತು ಇತರರು ಕೂಡಿಕೊಂಡು ಹೊಲದಲ್ಲಿ ಮಣ್ಣಿನ ಒಡ್ಡ ಹಾಕಿದ್ದರ ಸಂಬಂಧ ನ್ಯಾಯ ಮಾಡಲು ಫಿರ್ಯಾಧಿ ಹೊಲಕ್ಕೆ ಹೋಗಿ ನೋಡುತ್ತಿರುವಾಗ ಆರೋಪಿತರಿಬ್ಬರೂ  ಕೂಡಿಕೊಂಡು ತಮ್ಮ ಕೈಯಲ್ಲಿ ಕೊಡಲಿ ಮತ್ತು ಬಡಿಗೆಗಳನ್ನು ಹಿಡಿದುಕೊಂಡು ಬಂದು ಏ ಸೂಳೇ ಮಗನೇ ನಮ್ಮ ಹೊಲದಲ್ಲಿ ಹೆಚ್ಚಿಗೆ ಮಣ್ಣಿನ ಒಡ್ಡು ಹಾಕಿ ನಮ್ಮ ಹೊಲ ತೆಗೆದುಕೊಂಡು ಮತ್ತು ಈ ಹಿಂದೆ ನಿಮ್ಮ ಹೊಲದಲ್ಲಿಯ ಮಳೆ ನೀರು ನಮ್ಮ ಹೊಲದಲ್ಲಿ ಬಿಟ್ಟು ನಮ್ಮ ಹೊಲ ಹಾಳು ಮಾಡಿದ್ದಲ್ಲದೇ ಇವತ್ತು ಊರಿನ ಪ್ರಮುಖರನ್ನು ಕರೆದುಕೊಂಡು ಬಂದು ನನ್ನ ಮರ್ಯಾದೆ ಹಾಳು ಮಾಡುತ್ತಿದ್ದಿ ಇವತ್ತು ನಿನಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಫಿರ್ಯಾಧಿಗೆ ಅವಾಚ್ಯವಾಗಿ ಬೈದು, ಜೀವದ ಭಯ ಹಾಕಿ ತನ್ನ ಕೈಯಲ್ಲಿ ಕೊಡಲಿಯಿಂದ ಫಿರ್ಯಾಧಿ ಎಡಗೈಗೆ ಹೊಡೆದು ಭಾರಿ ರಕ್ತಗಾಯ ಮಾಡಿ, ತುಂಬ್ರಾಣಿಯಿಂದ ಬೆನ್ನಿಗೆ, ಹೊಟ್ಟೆಗೆ ಹೊಡೆದು ಗುಪ್ತಗಾಯ ಮಾಡಿದ್ದು, ಮತ್ತು ಬಡಿಗೆಯಿಂದ ಬೆನ್ನಿಗೆ ಮತ್ತು ಎರಡು ಕಾಲುಗಳಿಗೆ ಹೊಡೆದು ಗುಪ್ತಗಾಯ ಮಾಡಿದ ಬಗ್ಗೆ.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 213/2018 ಕಲಂ 379 ಐಪಿಸಿ;-ದಿನಾಂಕ 25.05.2018 ರಂದು ಸಮಯ ಬೆಳಿಗಿನ ಜಾವ 5-10  ಗಂಟೆಗೆ ಆರೋಪಿ ಎ-1 ಬಂಗಾರಪ್ಪ ಈತನು ಇತನ ಎ-2 ರಘುಪತಿ ಈತನು ಹೇಳಿದಂತೆ ಟಿಪ್ಪರ ನಂಬರ್ ಕೆಎ-01-ಎಜಿ-7187 ನೇದ್ದರಲ್ಲಿ ಗೌಡಗೇರಾ ಸಿಮಾಂತರದಲ್ಲಿ ಅಕ್ರಮವಾಗಿ ಕಳ್ಳತನಿಂದ ಮರಳನ್ನು ತುಂಬಿಕೊಂಡು ಗುರುಮಠಕಲ್ ಪಟ್ಟಣದಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿ ಬಂಗಾರಪ್ಪ ಈತನ ವಶದಲ್ಲಿದ್ದ ಒಂದು ಮರಳು ತುಂಬಿದ ಟಿಪ್ಪರನ್ನು ವಶಕ್ಕೆ ತೆಗೆದುಕೊಂಡು ಮರಳಿ ಠಾಣೆಗೆ ಬಂದು ಸಂಬಂಧಪಟ್ಟ ಆರೋಪಿತರ ವಿರುದ್ಧ ಕ್ರಮಕ್ಕಾಗಿ ವರದಿ ನೀಡಿದ್ದು ಸದರಿ ವರದಿ ಹಾಗೂ ಮೂಲ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 213/2018 ಕಲಂ: 379 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು. 

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 214/2018 ಕಲಂ 498(ಎ), 323, 324, 504, 506 ಐಪಿಸಿ;- ಆರೋಪಿತನು ಕಳೆದ 2-3 ವರ್ಷಗಳಿಂದ ಕುಡಿದು ಬಂದು ಫಿರ್ಯಾದಿದಾರಳಿಗೆ ಹೊಡೆ-ಬಡೆ ಮಾಡುವುದು ಬೈಯುತ್ತ ಮಾನಸಿಕವಾಗಿ ಮತ್ತು ದೈಹಿಕವಾಗಿ ನೀಡುತ್ತ ಬಂದಿದ್ದು ಇಂದು ದಿನಾಂಕ 25.05.2018 ರಂದು ಬೆಳಿಗ್ಗೆ 8-30 ಗಂಟೆಗೆ ಆರೋಪಿ ಕುಡಿದು ಬಂದು ಹಣ ಕೊಡು ಅಂತಾ ಅವಾಚ್ಯವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿದ್ದು ಅಲ್ಲದೇ ಕಟ್ಟಿಗೆಯಿಂದ ಹೊಡೆದು ಜೀವದ ಬೆದರಿಕೆ ಹಾಕಿದ ಬಗ್ಗೆ ಫಿರ್ಯಾದಿ ನೀಡಿದ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 214/2018 ಕಲಂ: 498(ಎ), 323, 324, 504, 506 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 139/2018 ಕಲಂ. 323,354, 504,506,ಸಂಗಡ 34 ಐಪಿಸಿ;- ದಿನಾಂಕ: 24-05-2018 ರಂದು ಮದ್ಯಾಹ್ನ 03-30 ಗಂಟೆ ಸುಮಾರಿಗೆ ನಾನು ಮನೆಯಲ್ಲಿರುವಾಗ ನಮ್ಮ ಮನೆಯ ಹಿಂದೆ ಕಲ್ಲು ಒಡೆಯುವ ಸಪ್ಪಳ ಕೆಳಿತು ಆಗ ನಾನು ಯಾರು ಏನು ಮಾಡುತಿದ್ದಾರೆ ನೋಡೊಣ ಅಂತಾ ನಮ್ಮ ಮನೆಯ ಹಿಂದೆ ಬಂದು ನೋಡಲಾಗಿ ನಮ್ಮೂರಿನ ವಡ್ಡರ ಜನಾಂಗದ  1) ಚಂದಪ್ಪ ತಂದೆ ಹಣಮಂತ 2) ಚಂದಪ್ಪ ತಂದೆ ಸಾಯಿಬಣ್ಣ 3) ಚನ್ನಪ್ಪ ತಂದೆ ಹಣಮಂತ 4) ಯಲ್ಲಪ್ಪ ತಂದೆ ಹಣಮಂತ ಇವರೆಲ್ಲರು ಸೇರಿ ನಮ್ಮ ಮನೆಯ ಹಿಂದೆ ಕಲ್ಲನ್ನು ಒಡೆಯುತಿದ್ದರು ಆಗ ನಾನು ಅವರಲ್ಲಿಗೆ ಹೋಗಿ ಚಂದಪ್ಪ ತಂದೆ ಹಣಮಂತನಿಗೆ ಏ ಹಣಮಂತ ಇಲ್ಲಿ ಯಾಕೆ ಕಲ್ಲು ಒಡೆಯುತ್ತಿರಿ ಊರಿನ ಜನ ಕಲ್ಲು ಒಡೆಯಬೇಡ ಅಂತಾ ಹೇಳಿ ಬಂದ ಮಾಡಿಸಿದ್ದರಲ್ಲಾ ಮತ್ತೆ ಯಾಕೆ ಇಲ್ಲಿ ಕಲ್ಲು ಒಡೆಯುತಿದ್ದರಿ ಅಂತಾ ಕೆಳಿದೆನು ಅದಕ್ಕೆ ಆತನು ನಿಂದು ಏನು ಸುದ್ದಿಲೇ ಸುಳೆ ಮಗನೆ ಅಂದು ಕೈಯಿಂದ ಬೆನ್ನಿಗೆ ಕಪಾಳಕ್ಕೆ ಹೊಡೆದು ಇದು ನಿಮ್ಮ ಅಪ್ಪನದೆನಲೆ ಬಂಡೆ ಅಂತಾ ಏರು ಧ್ವನಿಯಲ್ಲಿ ಮಾತನಾಡಿದನು ಅದಕ್ಕೆ ನಾನು ನಮ್ಮದು ಅಲ್ಲಾ ನಿಮ್ಮದು ಅಲ್ಲಾ ಊರಿನವರ ಜಾಗ ಇದೆ ಇಲ್ಲಿ ಕಲ್ಲು ಒಡೆಯಬೇಡಿರಿ ಅಂತಾ ಹೇಳಿದೆನು ಅದಕ್ಕೆ ಅವರು ಏನಲೆ ಲಂಗಾ ಸೂಳೆ ಮಗನೆ ನಮ್ಮಲಿಗೆ ಬಂದು ಕಲ್ಲು ಒಡೆಯುವದನ್ನು ನಿಲ್ಲಿಸುತ್ತೆನಲೆ ಲಂಗಾ ಸೂಳೆ ಮಗನೆ ಅಂತಾ ಬೈದನು ಆಗ ನನಗೆ ಬೈಯುವದನ್ನು ಕೇಳಿ ನಮ್ಮ ಮನೆಯಿಂದ ನಮ್ಮ ತಂದೆ ತಾಯಿ ನನ್ನ ತಮ್ಮ ಮನೋಹರ  ಮತ್ತು ಆತನ ಹೆಂಡತಿ ಲಕ್ಷ್ಮಿ ಮತ್ತು ನನ್ನ ಹೆಂಡತಿ ಅನ್ನಪೂರ್ಣ ಎಲ್ಲರು ಬಂದು ಯಾಕ್ರಪ್ಪಾ ಇಲ್ಲಿ ಕಲ್ಲು ಒಡೆಯುವದು ಬಂದ ಮಾಡಿದರು ಕೂಡ ಯಾಕೆ ಕಲ್ಲು ಒಡೆಯುತಿದ್ದರಿ, ಇಲ್ಲಿ ಕಲ್ಲು ಒಡೆದರೆ ಸಣ್ಣ್ಣ ಮಕ್ಕಳು ತಿರುಗಾಡುತ್ತಾರೆ ಅವರಿಗೆ ಕಲ್ಲು ಬಡಿದು ಏನಾದರು ಅನಾಹುತ ಆಗಬಹುದು ಅದಕ್ಕೆ ಇಲ್ಲಿ ಕಲ್ಲು ಹೊಡೆಬೆಡಿರಿ ಅಂತಾ ಅಂದಾಗ ಚನ್ನಪ್ಪ ತಂದೆ ಹಣಮಂತ ಈತನು ಈ ಬಂಡೆ ನಿಮ್ಮ ಅಪ್ಪನದೆನಲೇ ಲಂಗಾ ಸೂಳೆರೆ ನಮಗೆ ನಿವು ಏನು ಕೇಳುತ್ತಿರಲೇ ಅಂತಾ ಅಂದು ಒಮ್ಮಲೆ ನನ್ನ ತಾಯಿ ಸೌಭಾಗ್ಯಮ್ಮಳಿಗೆ ಕೂದಲು ಹಿಡಿದು ಜಗ್ಗಿ ಕೇಳಗೆ ಬಿಳಿಸಿದನು ಆಗ ನನ್ನ ಹೆಂಡತಿ ಅನ್ನಪೂರ್ಣ ಅಡ್ಡ ಹೋದಾಗ ಯಲ್ಲಪ್ಪ ತಂದೆ ಹಣಮಂತ ಇತನು ನನ್ನ ಹೆಂಡತಿ ಸೀರೆ ಹಿಡಿದು ಏಳೆದು ಅವಮಾನ ಮಾಡಿದನು, ಆಗ ನನ್ನ ಹೆಂಡತಿಗೆ ಸೀರೆ ಹಿಡಿದು ಜಗ್ಗಾಡುವಾಗ ನನ್ನ ತಮ್ಮನ ಹೆಂಡತಿ ಲಕ್ಷ್ಮಿ ಈಕೆಯು ಯಾಕೆ ಸಿರೆ ಹಿಡಿದಿ ಬುಡು ಅಂತಾ ಅಂದಾಗ ಚಂದಪ್ಪ ತಂದೆ ಸಾಯಿಬಣ್ಣ ಇತನು ಆಕೆಗೆ ಕೈಯಿಂದ ಬೆನ್ನಿಗೆ ಹೊಡೆದನು ಆಗ ನಮ್ಮ ತಮ್ಮ ಅಡ್ಡ ಬಂದಾಗ ಆತನಿಗೆ ಕಾಲಿನಿಂದ ಒದ್ದನು ನಮ್ಮ ತಂದೆಗೆ ನಿನ್ನ ಮಕ್ಕಳಿಗೆ ಜಗಳಕ್ಕೆ ಬಿಟ್ಟೆನಲೇ ಸೂಳೆ ಮಗನೆ ಇನ್ನೊಂದು ಸಲ ನಮ್ಮ ಬಂಡೆಯ ಹತ್ತಿರ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೇದರಿಕೆ ಹಾಕುತಿದ್ದರು ಆಗ  ಜಗಳವನ್ನು ನೋಡಿ 1) ಶಿವಪ್ಪ ತಂದೆ ಹಣಮಂತ 2) ಹಣಮಂತ ತಂದೆ ರಾಜಪ್ಪ  ಸೇರಿ ಜಗಳ ಬಿಡಿಸಿದರು ಇಲ್ಲದಿದ್ದರೆ ನಮಗೆ ಇನ್ನು ಹೊಡೆ ಬಡೆ ಮಾಡುತಿದ್ದರು ಜಗಳ ಆದ ಬಗ್ಗೆ ಮನೆಯಲ್ಲಿ ವಿಚಾರ ಮಾಡಿಕೊಂಡು ಇಂದು ತಡವಾಗಿ ಠಾಣೆಗೆ ಬಂದಿರುತ್ತೇನೆ ನಮಗೆ ಜಗಳದಲ್ಲಿ ಯಾವುದೆ ಗಾಯಗಳು ಆಗಿರದ ಕಾರಣ ಆಸ್ಪತ್ರೆಗೆ ಹೋಗುವದಿಲ್ಲ ನಮಗೆ ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ವಿನಂತಿ  

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 140/2018 ಕಲಂ:143.147.148.323.324.504.506.ಸಂ149 ಐ. ಪಿ. ಸಿ.;- ದಿನಾಂಕ 25-05-2018 ರಂದು 2-15 ಪಿ ಎಂ ಕ್ಕೆ ಪಿಯರ್ಾದಿ ಶ್ರೀ ಚಂದಪ್ಪ ತಂದೆ ಹಣಮಂತ ವಡ್ಡರ ವಯಾ|| 22 ವರ್ಷ ಜಾ|| ವಡ್ಡರ ಉ|| ಕೂಲಿ (ಜಾತಿ ದಂದೆ) ಸಾ|| ನಾಗರಬಂಡಿ ತಾ|| ಜಿಲ್ಲಾ|| ಯಾದಗಿರಿ ಇವರು ಒಂದು ಗಣಕೀಕೃತ ಪಿಯರ್ಾದಿ ಅಜರ್ಿಯನ್ನು ತಂದು ಹಾಜರ ಮಾಡಿದ್ದು ಅದರ ಸಾರಾಂಶವೇನಂದರೆ. ನಮ್ಮೂರ ಸೀಮಾಂತರದಲ್ಲಿ ಮೊಹ್ಮದ ಅಲಿ ಇವರ ಹೊಲದ ಹತ್ತಿರ ಇರುವ ಸರಕಾರಿ ಜಾಗೆಯಲ್ಲಿ ಒಂದು ಕಲ್ಲು ಬಂಡೆ ಇದ್ದು ಅದರಲ್ಲಿ ನಾವು ಕಲ್ಲುಗಳನ್ನು ಹೊಡೆದುಕೊಂಡು ಜೀವನವನ್ನು ಸಾಗಿಸುತ್ತೇವೆ.ಅದರಂತೆ ನಾನು ನಿನ್ನೆ ದಿನಾಂಕ 24-05-2018 ರಂದು ಬೆಳೆಗ್ಗೆ ಹೋಗಿ ಕಲ್ಲುಗಳನ್ನು ಹೊಡೆಯುತ್ತಿದ್ದೆ. ನಿನ್ನೆ ಮದ್ಯಾನ 3 ಗಂಟೆಯ ಸುಮಾರಿಗೆ ನಾನು ಕಲ್ಲು ಹೊಡೆಯುವ ಕಾಲಕ್ಕೆ ನಮ್ಮೂರ ಬೇಢರ ಜನಾಂಗದವರಾದ 1) ಮನೋಹರ ತಂದೆ ಭೀಮರಾಯ ಬೇಡರ 2) ಅಂಬ್ರೇಶ ತಂದೆ ಭೀಮರಾಯ ಬೇಡರ 3) ರಾಜಪ್ಪ ತಂದೆ ಬೀಮರಾಯ ಬೇಡರ 4) ಭೀಮರಾಯ ತಂದೆ ತಿಮ್ಮಯ್ಯಾ ಬೇಡರ 5) ಲಕ್ಷ್ಮಿ ಗಂಡ ಮನೊಹರ ಬೇಡರ 6) ಸೌಬಾಗ್ಯ ಗಂಡ ಭೀಮರಾಯ ಬೇಢರ 7) ರಂಗಮ್ಮ ಗಂಡ ರಾಜಪ್ಪ ಬೇಡರ 8) ಬೀಮರಾಯ ತಂದೆ ಬಸವರಾಜ ಬೇಡರ ಸಾ|| ನಾಗರಬಂಡಿ ಇವರು ಎಲ್ಲಾರು ಕೂಡಿಕೊಂಡು ಕೈಯಲ್ಲಿ ಕೊಡಲು ಬಡಿಗೆಗಳನ್ನು ಕಲ್ಲುಗಳನ್ನು ಹಿಡಿದುಕೊಂಡು ಬಂದವರೆ. ನನ್ನನ್ನು ಉದ್ದೇಶಿಸಿ ಏ ಬೋಸಡಿ ಮಗನೆ ನೀನು ನಮ್ಮ ಗಾಡಿಗೆ ಕಲ್ಲು ಯಾಕ ಕೊಡದಿಲ್ಲಾ ವಡ್ಡರ ಸೂಳಿ ಮಗನ್ಯ ನಿನ್ನ ಸೊಕ್ಕು ಜಾಸ್ತಿಯಾಗಿದೆ.ರಂಡಿ ಮಗನೆ ನಿನಗೆ ಇವತ್ತ ಉಳಿಸುವದಿಲ್ಲಾ. ಮಗನೆ ಅಂದವರೆ ಅವರಲ್ಲಿ ಮನೊಹರ ಇವರು ತನ್ನ ಕೈಯಲ್ಲಿ ಇದ್ದ ಕೊಡಲಿಯಿಂದ ಎಡಗೈ ಮಣಿಕಟ್ಟಿನ ಕೆಳಗೆ ಹೊಡೆದು ರಕ್ತಗಾಯ ಮಾಡಿದನು.ಅಂಬ್ರೇಶ ಇವನು ತನ್ನ ಕೈಯಲ್ಲಿ ಇದ್ದ ಕಲ್ಲಿನಿಂದ ಎಡಗಾಲಿನ ಹೆಬ್ಬೆರಳ ಹಿಂದೆ ಹೊಡೆಎದು ರಕ್ತಗಾಯ ಮಾಡಿದನು.ರಾಜಪ್ಪ ಇವನು ತನ್ನ ಕೈಯಲ್ಲಿ ಇದ್ದ ಕಲ್ಲಿನಿಂದ ಎಡಗೈ ಮೊಣಕೈ ಹತ್ತಿರ ಹೊಡೆದು ರಕ್ತಗಾಯ ಮಾಡಿದನು. ಭೀಮರಾಯ ಇವನು ತನ್ನ ಕೈಯಲ್ಲಿ ಇದ್ದ ಬಡಿಗೆಯಿಂದ ಎಡಗಡೆ ಪಕ್ಕೆಗೆ ಹೊಡೆದು ಗುಪ್ತಗಾಯ ಮಾಡಿದನು. ಮತ್ತು ಲಕ್ಷ್ಮಿ.ಸೌಬಾಗ್ಯ.ರಂಗಮ್ಮ.ಭೀಮರಾಯ ತಂದೆ ಬಸವರಾಜ ಇವರು ತಮ್ಮ ಕೈಯಿಂದ ಬೆನ್ನಿಗೆ ಕಪಾಳಕ್ಕೆ ಹೊಡೆದು ಗುಪ್ತಗಾಯಗಳು ಮಾಡಿದರು. ಆಗ ನಾನು ಚಿರಾಡುವ ಕಾಲಕ್ಕೆ ನಮ್ಮೂರ 1) ಚಂದಪ್ಪ ತಂದೆ ಸಾಬಣ್ಣ. 2) ಹಣಮಂತ ತಂದೆ ರಾಜಪ್ಪ. 3) ನಾಗಪ್ಪ ತಂದೆ ಸಾಬಣ್ಣ 4) ಮೋನಪ್ಪ ತಂದೆ ಶಿವಪ್ಪ ಇವರು ಬಂದು ಜಗಳ ನೋಡಿ ಬಿಡಿಸಿಕೊಂಡರು. ಮತ್ತು ಮೊನಹರನು ಎರಡು ಎಕ್ಕರೆ ಹೊಲ ಹೋಗಲಿ ನೋಡಿಬಿಡುತ್ತೇನೆ. ನಾನು ನಂತರ ಮನೆಗೆ ಹೋಗಿ ಮನೆಯಲ್ಲಿ ಈ ವಿಷಯವನ್ನು ತಿಳಿಸಿದೆನು.ಮತ್ತೆ ನಮಗೆ ಮನಗೆ ಬಂದು ರಾತ್ರಿ ಹೆದರಿಸಿದರು ಕಾರಣ ತಡವಾಗಿ ಬಂದಿದ್ದು. ಕಾರಣ ನನಗೆ ಹೊಡೆ ಬಡೆ ಮಾಡಿದವರ ಮೇಲೆ ಕಾನೂನ ಕ್ರಮವನ್ನು ಜರುಗಿಸಬೇಕು ಅಂತಾ ಸಾರಾಂಶದ ಮೇಲಿಂದ ಸೈದಾಪೂರ ಪೊಲೀಸ ಠಾಣೆಯ ಗುನ್ನೆ ನಂ 140/2018 ಕಲಂ 143.147.148.323.324.504.506.ಸಂ149 ಐ. ಪಿ. ಸಿ.ನೇದ್ದರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.            
ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 149/2018 ಕಲಂ.143 147 341 323 354 504 506 ಸಂ.149 ಐಪಿಸಿ;- ದಿನಾಂಕ:24/05/2018 ರಂದು ಸಾಯಂಕಾಲ 6.30 ಗಂಟೆಯ ಸುಮಾರಿಗೆ ಪಿಯರ್ಾದಿ ಮನೆಯ ಮುಂದೆ ಕಟ್ಟಿದ ಆಡಿನ ತಪ್ಪಲವನ್ನು ಬಸಪ್ಪ ತಳಗೇರಿ ಇವರ ಆಡು ತಿನ್ನುವಾಗ ಪಿಯರ್ಾದಿ ಹೆಂಡತಿ ಹೋಗಿ ಹೊಡೆದಿದ್ದಕ್ಕೆ, ಬಸಪ್ಪ ತಳಗೇರಿ ಪಿಯರ್ಾದಿ ಹೆಂಡತಿಯೊಂದಿಗೆ ತಕರಾರು ಮಾಡುವಾಗ, ಪಿಯರ್ಾದಿ ಯಾಕೆ ಅಂತಾ ಕೇಳಲು ಹೋದರೇ ಆರೋಪಿತರು ರೋಡಿನ ಮೇಲೆ ಹೋಗುವರೊಂದಿಗೆ ಯಾಕೆ ಜಗಳ ಮಾಡುತ್ತಿ ಎಂದು ಅಕ್ರಮ ಕೂಟ ಕಟ್ಟಿಕೊಂಡು ಬಂದು ಪಿಯರ್ಾದಿಗೆ ತಡೆದು ನಿಲ್ಲಿಸಿ ಕೈಯಿಂದಾ ಹೊಡೆಬಡೆ ಮಾಡುವಾಗ ಪಿಯರ್ಾದಿ ನಡುವೆ ಬಿಡಿಸಲು ಬಂದರೇ ಪಿಯರ್ಾದಿಗೆ ತೆಲೆಯಲ್ಲಿ ಕೂದಲು ಹಿಡಿದು ಎಳದಾಡಿ ಕೈಯಿಂದಾ ಹೊಡೆಬಡೆ ಮಾಡಿ ಕಾಲಿನಂದಾ ಒದ್ದು ಅವಾಚ್ಯ ಶಬ್ದಗಳಿಂದಾ ಬೈದು ಜೀವದ ಬೆದರಿಕೆಯನ್ನು ಹಾಕಿರುತ್ತಾರೆ  ಅಂತಾ ಇತ್ಯಾದಿ ಹೇಳಿಕೆ ದೂರಿನ ಮೇಲಿಂದಾ  ಕ್ರಮ ಜರುಗಿಸಲಾಗಿದೆ.   

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 302/2018 ಕಲಂ 457, 380 ಐಪಿಸಿ;- ದಿನಾಂಕ: 25/05/2018 ರಂದು ಬೆಳಿಗ್ಗೆ 7.00 ಎ.ಎಂ.ಕ್ಕೆ ಶ್ರೀ ನಿಂಗಪ್ಪ ತಂ/ ನಾಗೇಂದ್ರಪ್ಪ ವಗ್ಗನವರ ಸಾ|| ತಿಪ್ಪನಳ್ಳಿ ತಾ|| ಶಹಾಪುರ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಕೊಟ್ಟಿದರ ಸಾರಾಂಶವೇನೆಂದರೆ, ಫಿಯರ್ಾದಿಗೆ 30 ಲಕ್ಷ ರೂಪಾಯಿ ಸಾಲ ಇದ್ದುದರಿಂದ ಸಾಲ ತೀರಿಸಲು ಊರಲ್ಲಿರುವ ಒಂದು ಮನೆ ಮತ್ತು 6 ಫ್ಲಾಟ್ಗಳನ್ನು ತನ್ನ ಅಣ್ಣನ ಮಗನಿಗೆ  26,50,000=00 ರೂಪಾಯಿಗೆ ಮಾರಾಟ ಮಾಡಿ ತಾನು ತಿಪ್ಪನಳ್ಳಿ-ಕನ್ಯಾಕೊಳ್ಳೂರ ರೋಡಿನ ಪಕ್ಕದಲ್ಲಿರುವ ತಮ್ಮ ಹೊಲದಲ್ಲಿನ ಟೀನ್ ಶೆಡ್ಡಿನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದನು ಮನೆ ಮತ್ತು ಫ್ಲಾಟ ಮಾರಾಟ ಮಾಡಿದ 26,50,000=00 ರೂ ಮತ್ತು ಪ್ರಸಕ್ತ ಸಾಲಿನಲ್ಲಿ ಬೆಳೆದ ಮೆಣಸಿನಕಾಯಿ ಮತ್ತು ತೊಗರಿ ಮಾರಾಟದಿಂದ ಬಂದ ಒಟ್ಟು 3,40,000=00 ರೂಪಾಯಿ ಹೀಗೆ ಒಟ್ಟು 29,90,000=00 ರೂಪಾಯಿ ನೇದ್ದವುಗಳನ್ನು ಜಮಾಯಿಸಿ ಇಂದು ಸಾಲ ಕಟ್ಟಿದರಾಯಿತು ಅಂತಾ ಎರಡು ಟ್ರಂಕನಲ್ಲಿ ತಲಾ 10 ಲಕ್ಷ ರೂಪಾಯಿ ಮತ್ತು ಒಂದು ಸೂಟಕೇಸನಲ್ಲಿ 9,90,000=00 ರೂಪಾಯಿ ಹಾಗೂ ಒಂದು ಪ್ಲಾಸ್ಟಿಕ್ ಡಬ್ಬಿಯಲ್ಲಿ ತಲಾ 6 ಗ್ರಾಮನ 4 ಬಂಗಾರದ ಬೋರಮಳ ಸರಗಳನ್ನು ಹಾಕಿ ಸೂಟ್ಕೇಸನಲ್ಲಿ ಇಟ್ಟು ದೇವರ ಕೋಣೆಯಲ್ಲಿಟ್ಟಿದ್ದಾಗ ದಿನಾಂಕ: 24/05/2018 ರಂದು ರಾತ್ರಿ 11.00 ಪಿ.ಎಂ.ಕ್ಕೆ ಫಿಯರ್ಾದಿ ಮತ್ತು ಸಂಬಂಧಿಗಳು ಮಲಗಿದ್ದು, ದಿನಾಂಕ: 25/05/2018 ರಂದು 3.30 ಎ.ಎಂ.ಕ್ಕೆ ಫಿಯರ್ಾದಿ ಮೂತ್ರ ವಿಸರ್ಜನೆಗಾಗಿ ಮನೆಯ ಹಿಂದೆ ಹೋಗಿದ್ದಾಗ ಟೀನ್ ಕಟ್ ಮಾಡಿದ್ದನ್ನು ನೋಡಿ ಮನೆಯೊಳಗೆ ಹೋಗಿ ನೋಡಿದಾಗ ಹಣ ಮತ್ತು ಬಂಗಾರ ಇಟ್ಟ ಟ್ರಂಕ್ಗಳು ಮತ್ತು ಸೂಟ್ಕೇಸ ಅಲ್ಲಿ ಇರಲಿಲ್ಲ. 
        ಕಾರಣ ದಿ:24/05/2018 ರಂದು ರಾತ್ರಿ 11.00 ಪಿ.ಎಂ. ದಿಂದ ದಿನಾಂಕ: 25/05/2018 ರಂದು ಬೆಳಗಿನ ಜಾವ 3.30 ಎ.ಎಂ. ಅವಧಿಯಲ್ಲಿ ಯಾರೋ ಕಳ್ಳರು ನಗದು ಹಣ ಮತ್ತು ಬಂಗಾರದ ಆಭರಣ ಒಟ್ಟು 30,40,000=00 ರೂ ನೇದ್ದವುಗಳು ಕಳ್ಳತನ ಮಾಡಿಕೊಂಡು ಹೋಗಿದ್ದು, ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 302/2018 ಕಲಂ 457, 380 ಐಪಿಸಿ ನೇದ್ದರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು.

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 303/2018 ಕಲಂ 143, 147, 323, 324, 354, 504, 506 ಸಂ 149 ಐ.ಪಿ.ಸಿ ;- ದಿನಾಂಕ 25/05/2018 ರಂದು ಸಾಯಂಕಾಲ 19-00 ಗಂಟೆಗೆ ಫಿರ್ಯಾಧಿ ಶ್ರೀ ಬಸವರಾಜ ತಂದೆ ನೀಲಕಂಠರಾಯಗೌಡ ಅರಕೇರಿ ವಯ 45 ವರ್ಷ ಜಾತಿ ಲಿಂಗಾಯತ ಉಃ ಒಕ್ಕಲುತನ ಸಾಃ ರಸ್ತಾಪೂರ ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಪ್ ಮಾಡಿದ ದೂರು ಸಲ್ಲಿಸಿದ ಸಾರಾಂಶವೆನೆಂದರೆ,  ಇಂದು ದಿನಾಂಕ 25/05/2018 ರಂದು ಮುಂಜಾನೆ 11-00 ಗಂಟೆಗೆ ಫಿರ್ಯಾಧಿ ಮತ್ತು ಫಿರ್ಯಾದಿಯ ಹೆಂಡತಿ ವಿಜಯಲಕ್ಷ್ಮೀ ಇಬ್ಬರೂ ಕೂಡಿ ಮನೆಯ ಹಂಚಿಕೆಯ ಸಂಬಂಧ ತನ್ನ ಅಣ್ಣ-ತಮ್ಮಂದಿರರಾದ 1] ಶರಬಣ್ಣ   2] ತಿಪ್ಪರೆಡ್ಡಿ  3] ಶರಣಗೌಡ  ಇವರಿಗೆ ಮನೆಗೆ ಕರೆಯಿಸಿದ್ದು, ಇವರ ಜೊತೆಯಲಿ ತನ್ನ ಅಣ್ಣ ರಾಯರೆಡ್ಡಿ ಮಗನಾದ 4] ಸುಭಾಷ  ಮತ್ತು  ತಿಪ್ಪರೆಡ್ಡಿಯ ಹೆಂಡತಿ 5] ಮಹಾದೇವಮ್ಮ ಇವರು ಬಂದಿದ್ದರು. ಮತ್ತು  ಗ್ರಾಮದ ಶಂಬಣ್ಣಗೌಡ ತಂದೆ ಚನ್ನಬಸಪ್ಪಗೌಡ ಮಾಲಿ ಪಾಟೀಲ, ತನ್ನ ಚಿಕ್ಕಪ್ಪನಾದ ಭಗವಂತ್ರಾಯಗೌಡ ತಂದೆ ಬಸಪ್ಪಗೌಡ ಇವರ ಸಮ್ಮುಖದಲ್ಲಿ ನ್ಯಾಯ ಪಂಚಾಯತಿ ನಡೆದಿದ್ದು, ಆಗ ಮೇಲೆ ಹೇಳಿದ ಫಿರ್ಯಾಧಿಯ ಅಣ್ಣ-ತಮ್ಮಂದಿರರು, ಹೊಲ ಹಂಚಿಕೆ ಮಾಡುವ ಸಮಯದಲ್ಲಿ ನೀನು ಕೇಳಿದ ಹೊಲವನ್ನು ಕೊಟ್ಟಿರುತೆವೆ ಸದ್ಯ ನಿನಗೆ ಮನೆಯಲ್ಲಿ ಪಾಲು ಕೊಡುವದಿಲ್ಲ ಅಂತ ಅಂದಾಗ ಫಿರ್ಯಾದಿಗೂ ಮತ್ತು ತನ್ನ ಅಣ್ಣ ತಮ್ಮಂದಿರ ಮದ್ಯ ಬಾಯಿ ಮಾತಿನ ತಕರಾರು ನಡೆದಾಗ ಫಿರ್ಯಾದಿಗೆ ಶರಬಣ್ಣ ಈತನು ಏ  ಬೋಸ್ಡಿ ಮಗನೇ ಪಾಲ ಕೊಡುವುದಿಲ್ಲ ನೋಡು ಎನ್ ಬೇಕಾದ್ದು ಮಾಡ್ಕೋ ಅಂತ ಅವಾಚ್ಯವಾಗಿ ಬೈದು ಕೈಯಿಂದ ಬೆನ್ನಿಗೆ, ಕಪಾಳಕ್ಕೆ, ಹೊಡೆಯುತಿದ್ದಾಗ ತಿಪ್ಪರೆಡ್ಡಿ ಈತನು ಅಂಗಳದಲ್ಲಿದ್ದ ಒಂದು  ಹಿಡಿಗಾತ್ರದ ಕಲ್ಲಿನಿಂದ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ. ಫಿರ್ಯಾದಿಯ  ಹೆಂಡತಿ ಜಗಳ ಬಿಡಿಸಲು ಹೋದಾಗ  ಶರಣಗೌಡ ಮತ್ತು ಅಣ್ಣನ ಮಗ  ಸುಭಾಷ ಇಬ್ಬರೂ ಕೂಡಿ ಏ ರಂಡಿ ನಿನ್ನದೆ ಬಹಳ ಆಗಿದೆ ಅಂತ  ಬೈದು ಶರಣಗೌಡ  ಈತನು ತಲೆಯ ಕೂದಲು ಹಿಡಿದು ಜಗ್ಗಾಡಿ ಕೈಯಿಂದ ಹೊಡೆದಿರುತ್ತಾನೆ.  ಸುಭಾಷ ಈತನು  ಬಡಿಗೆಯಿಂದ ಹೊಡೆದಿರತ್ತಾನೆ ಮತ್ತು ಮಹಾದೇವಮ್ಮ ಇವಳು ಕೈಯಿಂದ ಹೊಡೆದಿದ್ದು ಇನ್ನೊಂದು ಸಲ ಆಸ್ತಿಯ ಸಂಬಂಧ ತಂಟೆಗೆ ಬಂದರೆ ಖಲಾಸ ಮಾಡುತ್ತೆವೆ ಅಂತ ಜೀವ ಬೆದರಿಕೆ ಹಾಕಿರುತ್ತಾರೆ ಸದರಿಯವರ ವಿರುದ್ದ ಕ್ರಮ ಕೈಕೊಳ್ಳಬೇಕು ಅಂತ ಇತ್ಯಾದಿ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 303/2018 ಕಲಂ 143 147 323 324 354 504 506 ಸಂ 149 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತದೆ.   

ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 304/2018 ಕಲಂ 323.342354.504.506 ಸಂ 34 ಐಪಿ,ಸಿ;- ದಿನಾಂಕ:25/05/2018 ರಂದು ರಾತ್ರಿ 21-00 ಪಿ,ಎಂ ಕ್ಕೆ ಪಿಯರ್ಾದಿ ಶ್ರೀ ಮತಿ ಸುರೇಖಾ ಗಂಡ ನಂದಕುಮಾರ ಯಲಗೋಡ ವ|| 42 ಜಾ|| ಕಬ್ಬಲಿಗ ಉ|| ಮನೇಕೆಲಸ ಸಾ|| ದಿಗ್ಗಿಬೇಸ್ ಶಹಾಪೂರ ಇವರು ಠಾಣೆಗೆ ಹಾಜರಾಗಿ ಒಂದು ಗಣಕ ಯಂತ್ರದಲ್ಲಿ ಕನ್ನಡದಲ್ಲಿ ಟೈಪಮಾಡಿದ ಅಜರ್ಿ ಹಾಜರ ಪಡಿಸಿದ್ದು ಸದರಿ ಅಜರ್ಿಯ ಸಾರಾಂಶ ವೆನೆಂದರೆ. ಇಂದು ದಿನಾಂಕ 25/05/2018 ರಂದು ಮದ್ಯಾಹ್ನ 4-00 ಗಂಟೆಗೆ ನಾನು ಮತ್ತು ನನ್ನ ತಾಯಿ ಕಮಲಾ ಇಬ್ಬರು ಮನೆಯಲ್ಲಿ ಇದ್ದಾಗ ನನ್ನ ತಮ್ಮ ನಾಗರಾಜ ಮತ್ತು ಆತನ ಗೇಳೆಯನಾದ ಆರಿಫ್ ಸಾ|| ಕಲಬುರಗಿ ಇಬ್ಬರು ಕೂಡಿ ನಮ್ಮ ಮನೆಯ ಮುಂದೆ ಬಂದವರೆ ಅವರಲ್ಲಿ ನನ್ನ ತಮ್ಮ ನಾಗರಾಜನು ಎಲೆ ರಾಮ್ಯಾ ಸೂಳಿಮಗನೆ ಹೋಲದಲ್ಲಿ ಮತ್ತು ಮನೆಯಲ್ಲಿ ಪಾಲು ಕೋಡು ನನಗೆ ಕಚರ್ಿಗೆ ಹಣ ಕೋಡು ಅಂತ ಅನ್ನುತ್ತಿದ್ದಾಗ ಸಪ್ಪಳ ಕೇಳಿ ಮನೆಯಲ್ಲಿ ಇದ್ದ ನಾನು ಮತ್ತು ನನ್ನ ತಾಯಿ ಕಮಲಾ ಇಬ್ಬರು ಹೊರಗಡೆ ಬಂದು ನೋಡಿ ಆಗ ನನ್ನ ತಾಯಿ ನಿಮ್ಮ ತಂದೆ ಹೋರಗಡೆ ಹೋಗಿದ್ದಾರೆ ಬಂದ ನಂತರ ಮಾತನಾಡಿದರಾಯಿತು ಅಂತ ಅಂದಾಗ ನನ್ನ ತಮ್ಮ ನಾಗರಾಜನು ನಿವು ಎಲ್ಲರು ಸೇರಿ ನನಗೆ ಆಸ್ತಿಯಲ್ಲಿ ಪಾಲು ಕೋಡುತ್ತಿಲ್ಲಾ ಅಂತ ಅಂದವನೆ ತನ್ನ ಕೈಯಿಂದ ನನ್ನ ತಾಯಿಗೆ ಎದೆಗೆ, ಬೆನ್ನಿಗೆ ಹೋಡೆದು ಗುಪ್ತಗಾಯ ಮಾಡಿದನು, ಆರೀಪ್ನು ಇವರೆಲ್ಲ ಸೂಳಿಮಕ್ಕಳದು ಬಹಳವಾಗಿದೆ ಅಂತ ಅಂದವನೆ ನನ್ನ ತಾಯಿ ಕಮಲಾಗೆ ಹೊಟ್ಟೆಗೆ ಬೆನ್ನಿಗೆ ಹೋಡೆದು ಗುಪ್ತಗಾಯ ಮಾಡಿದನು. ಆಗ ನಾನು ನನ್ನ ತಾಯಿಗೆ ಹೋಡೆಯುವದನ್ನು ನೋಡಿ ಬಿಡಿಸಿಕೊಳ್ಳಲು ಹೋದಾಗ ನನ್ನ ತಮ್ಮ ನಾಗರಾಜನು ತನ್ನ ಕೈಯಿಂದ ನನಗೆ ಎದೆಗೆ ಹೋಡೆದು ಗುಪ್ತಗಾಯ ಮಾಡಿದನು. ಆರಿಫ್ನು ನನಗೆ ಬೆನ್ನಿಗೆ, ಹೋಟ್ಟೆಗೆ, ಹೋಡೆದು ಗುಪ್ತಗಾಯ ಮಾಡಿದನು. ನಾಗರಾಜ ಮತ್ತು ಆರೀಫ್ ಇಬ್ಬರು ಇವರದು ಬಹಳವಾಗಿದೆ ಆಸ್ತಿಯಲ್ಲಿ ಪಾಲುಕೋಡಲಿಲ್ಲಾ ಅಂದರೆ ನಿಮಗೆ ಜೀವಸಹಿತ ಬಿಡುವದಿಲ್ಲಾ ಅಂತ ಜೀವದ ಭಯ ಹಾಕಿದರು, ನಾಗರಾಜ ಮತ್ತು ಆರೀಫ್ ಇಬ್ಬರು ಕೂಡಿ ನನಗೆ ಮತ್ತು ನನ್ನ ತಾಯಿ ಕಮಲಾಗೆ ನಮ್ಮ ಮನೆಯಲ್ಲಿ ಕೂಡಿಹಾಕಿದರು, ಹೋರಗಡೆ ಹೋಗಿದ್ದ ನನ್ನ ತಂದೆಯಾದ ರಾಮಣ್ಣ ಮತ್ತು ಆತನ ಜೋತೆಯಲ್ಲಿ ನನ್ನ ಚಿಕ್ಕಪ್ಪನ ಮಗನಾದ ಸಾಬಣ್ಣ ತಂದೆ ವೇಂಕಟೇಶ ಸಾ|| ದೋರನಳ್ಳಿ ಇವರು ಬಂದು ನೋಡಿ. ಆಗ ನನ್ನ ತಂದೆಯಾದ ರಾಮಣ್ಣನು ಯಾಕೊ ನಾಗರಾಜ ಈ ರೀತಿ ಜಗಳ ಮಾಡುವದು ಸರಿ ಇಲ್ಲಾ ನಿನಗೆ ಆಸ್ತಿಯಲ್ಲಿ ಪಾಲುಬೆಕಾದರೆ ತೆಗೆದುಕೊ ಜಗಳಮಾಡುವದು ಸರಿ ಇಲ್ಲಾ ಅಂತ ಹೇಳಿದ್ದರಿಂದ ನನ್ನ ತಮ್ಮ ನಾಗರಾಜನು ನಾಳೆ ಬರುತ್ತೆನೆ ಅಂತ ಹೇಳಿ ಇಬ್ಬರು ಹೋದರು. ಆಗ ನನ್ನ ತಂದೆ ರಾಮಣ್ಣ ಮತ್ತು ನನ್ನ ಚಿಕ್ಕಪ್ಪನ ಮಗ ಸಾಬಣ್ಣ ಇಬ್ಬರು ಮನೆಯ ಬಾಗಿಲು ಕೊಂಡಿ ತೆಗೆದು ನಾವು ಹೊರಗಡೆ ಬಂದ ನಂತರ ಸದರಿ ಘಟನೆಯ ವಿಷಯ ತಿಳಿಸಿದೆವು. ನಮಗೆ ಗುಪ್ತ ಪೆಟ್ಟು ಆಗಿದ್ದರಿಂದ ಆಸ್ಪತ್ರೆಗೆ ಕಳಿಸಲು ಹಾಗು ನಮಗೆ ಹೋಡೆಬಡೆ ಮಾಡಿ ನಮ್ಮ ಮನೆಯಲ್ಲಿ ನಮಗೆ ಕೂಡಿಹಾಕಿ ಜೀವ ಬೆದರಿಕೆ ಹಾಕಿದ ನನ್ನ ತಮ್ಮ ನಾಗರಾಜ ಮತ್ತು ಆತನ ಗೇಳೆಯನಾದ ಆರೀಫ್ನ ಮೇಲೆ ಕಾನೂನು ಕ್ರಮ ಕೈಕೊಳ್ಳಲು ಅಜರ್ಿ ಸಲ್ಲಿಸಿದ್ದು ಸದರಿ ಅಜರ್ಿಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ: 304/2018 ಕಲಂ: 323.342.354.504.506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
 

BIDAR DISTRICT DAILY CRIME UPDATE 26-05-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 26-05-2018

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 132/2018, PÀ®A. 379 L¦¹ :-
¢£ÁAPÀ 21-05-2018 gÀAzÀÄ 2200 UÀAmÉUÉ ¦üAiÀiÁ𢠥ÉʯÁ zÀÄUÁð ¥Àæ¸ÁzÀ vÀAzÉ ¥ÉʯÁ ¸ÀÆAiÀÄð£ÁgÁAiÀÄt, ªÀAiÀÄ: 27 ªÀµÀð, eÁw: »AzÀÄ (PÁ¥ÀÄ), G: PÀèPïð ¸ÉAlæ¯ï ¨ÁåAPï D¥sï EArAiÀiÁ, ¸Á: ¸ÉAlæ¯ï ¨ÁåAPï D¥ï EArAiÀiÁ, ªÀĺÁ®Qëöä PÁA¥ÉèÃPïì, ±Á¥ï £ÀA. 09, ¸ÉÖÃrAiÀÄA gÀ¸ÉÛ, ©ÃzÀgï, ¸ÀzÀå ªÀÄ£É £ÀA. 8-10-72, VÃvÁ ¤ªÁ¸À, CPÀ̪ÀĺÁzÉë PÁ¯ÉÆä, ©ÃzÀgï gÀªÀgÀÄ ¨ÁåAQ¤AzÀ PÉ®¸À ªÀÄÄV¹PÉÆAqÀÄ ¨ÁrUÉUÉ ªÁ¸ÀªÁVgÀĪÀ ©ÃzÀgï CPÀ̪ÀĺÁzÉë ªÀÄ£É £ÀA. 8-10-72, VÃvÁ ¤ªÁ¸ÀPÉÌ vÀ£Àß ºÉÆÃAqÁ ¹.© AiÀÄĤPÁ£ïð ªÉÆÃmÁgï ¸ÉÊPÀ¯ï £ÀA. PÉJ-38/«í-0368 £ÉÃzÀgÀ ªÉÄÃ¯É §AzÀÄ ªÉÆÃmÁgï ¸ÉÊPÀ®ªÀ£ÀÄß ªÀÄ£ÉAiÀÄ ªÀÄÄAzÉ ©ÃUÀ ºÁQ ¤°è¹ ªÀÄ£ÉAiÉƼÀUÉ ºÉÆÃV Hl ªÀiÁr ªÀÄ®VPÉÆAqÀÄ ªÀÄgÀÄ¢ªÀ¸À ¢£ÁPÀ 22-05-2018 gÀAzÀÄ 1000 UÀAmÉUÉ ªÀģɬÄAzÀ ºÉÆgÉUÉ §AzÀÄ £ÉÆÃqÀ¯ÁV vÀ£Àß ªÁºÀ£À EgÀ°¯Áè, £ÀAvÀgÀ ¦üAiÀiÁ𢠪ÀÄvÀÄÛ ¨ÁrUÉUÉ EgÀĪÀ ªÀÄ£ÉAiÀÄ ªÀiÁ°ÃPÀgÁzÀ ²ªÀ¥ÀÄvÀæ ªÉÆnUÉ gÀªÀgÀÄ PÀÆrPÉÆAqÀÄ CPÀÌ¥ÀPÀÌzÀ°è J¯Áè PÀqÉ ºÀÄqÀÄPÁr £ÉÆÃqÀ¯ÁV ªÁºÀ£À ¥ÀvÉÛAiÀiÁUÀ°®è, AiÀiÁgÉÆà C¥ÀjavÀgÀÄ ¦üAiÀiÁð¢AiÀĪÀgÀ ªÉÆmÁgÀ ¸ÉÊPÀ¯ï PÀ¼ÀªÀÅ ªÀiÁrPÉÆAqÀÄ ºÉÆVgÀÄvÁÛgÉ, ¸ÀzÀj PÀ¼ÀĪÁzÀ ªÉÆÃmÁgÀ ¸ÉÊPÀ¯ï «ªÀgÀ 1) ºÉÆÃAqÁ ¹.© AiÀÄĤPÁ£ïð ªÉÆÃmÁgï ¸ÉÊPÀ¯ï £ÀA. PÉJ-38/«í-0368, 2) ZÁ¹Ã¸ï £ÀA. JªÀiï.E.4.PÉ.¹.311.©.eÉ.8200204, 3) EAf£ï £ÀA. PÉ.¹.31.E.80199319, 4) ªÀiÁqÀ¯ï : 2018, 5) §tÚ: PÀ¥ÀÄà, 6) C. Q. 48,000/- gÀÆ EgÀÄvÀÛzÉ, CAvÁ ¤ÃrzÀ Cfð ¸ÁgÁA±ÀzÀ ªÉÄÃgÉUÉ ¢£ÁAPÀ 25-05-2018 gÀAzÀÄ ¥ÀæPÀgÀt zÁR°¹PÉÆAqÀÄ ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ C¥ÀgÁzsÀ ¸ÀA. 120/2018, PÀ®A. 366(J) L¦¹ :-
¢£ÁAPÀ 22-05-2018 gÀAzÀÄ ¦üAiÀiÁð¢AiÀĪÀgÀ ªÀÄUÀ¼ÀÄ ºÀ½îSÉÃqÀ (©) ¥ÀlÖtzÀ°ègÀĪÀ ±Á¯ÉUÉ ºÉÆÃV vÀ£Àß CAPÀ¥ÀnÖ vÉUÉzÀÄPÉÆAqÀÄ §gÀÄvÉÛÃ£É CAvÀ ºÉý ªÀģɬÄAzÀ ºÀ½îSÉÃqÀ (©) ¥ÀlÖtPÉÌ ºÉÆÃVgÀÄvÁÛ¼É, £ÀAvÀgÀ ¸ÁAiÀÄAPÁ®ªÁzÀgÀÄ CªÀ¼ÀÄ ªÀÄ£ÉUÉ §gÀzÀ PÁgÀt ¦üAiÀiÁ𢠪ÀÄvÀÄÛ ¦üAiÀiÁð¢AiÀĪÀgÀ ºÉAqÀw ºÁUÀÄ vÀªÀÄä CtÚ vÀªÀÄäQ ªÀÄÆgÀÄ d£ÀgÀÄ vÀ£Àß ªÀÄUÀ¼ÀÄ J°èUÉ ºÉÆÃVgÀÄvÁÛ¼ÉÆ CAvÀ w½zÀÄ ºÀ½îSÉÃqÀ (©) ¥ÀlÖtPÉÌ §AzÀÄ, «ZÁgÀ ªÀiÁr w½zÀÄPÉƼÀî®Ä ±Á¯ÉUÉ ¨ÉùUÉ gÀeÉ EzÀÄÝzÀjAzÀ ±Á¯É ªÀÄÄaÑzÀÄÝ EgÀÄvÀÛzÉ, CªÀ¼ÀÄ ±Á¯ÉUÉAzÀÄ vÀ£Àß UÁæªÀÄ¢AzÀ ºÀ½îSÉÃqÀ (©) ¥ÀlÖtPÉÌ §AzÁUÀ ºÀ½îSÉÃqÀ (©) ¥ÀlÖtzÀ ²æà §¸ÀªÉñÀégÀ ZËPÀ ºÀwÛgÀ¢AzÀ CªÀ¼À£ÀÄß AiÀiÁgÉÆ AiÀiÁªÀÅzÉÆ GzÉÝñÀ¢AzÀ C¥ÀºÀgÀt ªÀiÁrPÉÆAqÀÄ ºÉÆÃVgÀ§ºÀÄzÀÄ CAvÀ ¸ÀA±ÀAiÀÄ EgÀÄvÀÛzÉ, CªÀ¼À §UÉÎ ¦üAiÀiÁð¢AiÀÄÄ J¯Áè PÀqÉ ºÀÄqÀÄPÁr ªÀÄvÀÄÛ vÀªÀÄä ¸ÀA§A¢üPÀgÀ ªÀÄ£ÉUÉ PÀgÉ ªÀiÁr «ZÁj¹ w½zÀÄPÉƼÀî®Ä ªÀÄUÀ½UÉ AiÀiÁgÀÄ J°èUÉ vÉUÉzÀÄPÉÆAqÀÄ ºÉÆÃVgÀÄvÁÛgÉ JA§ §UÉÎ AiÀiÁªÀÅzÉ ªÀiÁ»w ¹QÌgÀĪÀÅ¢®è, ªÀÄUÀ¼À ZÀºÀgÉ ¥ÀnÖ EAwzÉ zÀÄAqÀÄ ªÀÄÄR, UÉÆâü ªÉÄʧtÚ, ¸ÁzsÁgÀt ªÉÄÊPÀlÄÖ, vÀ¯ÉAiÀÄ ªÉÄÃ¯É PÀ¥ÀÄà PÀÆzÀ®Ä, JgÀqÀÄ Q«AiÀÄ°è gÉrªÉÄmï Q«AiÉÆïÉ, ¸Àé®à ªÀÄAqÀ ªÀÄÆUÀÄ ºÉÆA¢gÀÄvÁÛ¼É, CªÀ¼À ªÉÄʪÉÄ¯É DgÉAd §tÚzÀ ZÀÄrzsÁgÀ zsÀj¹zÀÄÝ EgÀÄvÀÛzÉ, CªÀ¼ÀÄ PÀ£ÀßqÀ ªÀÄvÀÄÛ vÉ®UÀÄ ªÀiÁvÀ£ÁqÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¢£ÁAPÀ 25-05-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥ÉưøÀ oÁuÉ C¥ÀgÁzsÀ ¸ÀA. 106/2018, PÀ®A. 498(J), 304(©) eÉÆvÉ 34 L¦¹ :-
ದಿನಾಂಕ 20-04-2018 ರಂದು ಫಿರ್ಯಾದಿ ಸುರೇಖಾ ಗಂಡ ರಾಮಚಂದ್ರ ಸಾಳುಂಕೆ ವಯ: 45 ವರ್ಷ, ಜಾತಿ: ಗೊಂದಳಿ, ಸಾ: ಅಚ್ಛೇಗಾಂವ್, ತಾ: ಸೌಥ ಸೋಲಾಪೂರ, ಜಿ: ಸೋಲಾಪೂರ (ಎಮ್.ಎಸ್) ರವರು ಮಗಳಾದ ರೇಷ್ಮಾ ವಯಸ್ಸು 20 ವರ್ಷ ಇವಳಿಗೆ ಕಮಲನಗರ ಜಿ: ಬೀದರ ಇಲ್ಲಿ ಇರುವ ಶ್ರಾವಣ ತಂದೆ ಮಚ್ಛಿಂದ್ರ ಘಾಯವಟ್ ಇವರ ಜೊತೆಯಲ್ಲಿ ಕಮಲನಗರದಲ್ಲಿ ಮದುವೆ ಮಾಡಿಕೊಡಲಾಗಿದೆ, ಮದುವೆಯಲ್ಲಿ 5000 /- ರೂ ವರದಕ್ಷಿಣೆ ಹಾಗು 5 ಗ್ರಾಂ ಬಂಗಾರ ಮಾನಪಾನ ರೀತಿಯಿಂದ ಒಂದು ಲಕ್ಷ ರೂಪಾಯಿಯ ವಸ್ತುಗಳನ್ನು ಕೊಡಲಾಯಿತು, ಮದವೆಯಲ್ಲಿ 5 ಗ್ರಾಮ ಬಂಗಾರವು ದೀಪಾವಳಿಗೆ ಕೊಡುವುದು ಮಾನ್ಯ ಮಾಡಿದ್ದು, ಮದುವೆ ಆದ ಮೇಲೆ ಮಗಳು, ಅಳಿಯ, ಬೀಗರು ಫಿರ್ಯಾದಿಯವರ ಊರಿಗೆ ಬಂದು ಮತ್ತೆ ವಾಪಸ ಬಂದರು, ಲಗ್ನ ಆದ ಮೇಲೆ ಒಂದು ತಿಂಗಳ ಕಾಲಾವಧಿಯಲ್ಲಿ ಮಗಳು ರೇಷ್ಮಾ ಇವಳಿಗೆ ಅತ್ತೆಯ ಮನೆಯವರು ಫಿರ್ಯಾದಿಯವರ ಜೊತೆಯಲ್ಲಿ ಕರೆ ಮೂಲಕ ಮಾತಾಡಲು ಅವಕಾಶ ಕೊಟ್ಟಿರುವುದಿಲ್ಲಾ, ರೇಷ್ಮಾ ಅವಳು ಒಂದು ಸಲ ಕರೆ ಮಾಡಿ 5 ಗ್ರಾಂ ಬಂಗಾರ ಕೊಡದ ಕಾರಣ ಆರೋಪಿತರಾದ 1) ಶ್ರಾವಣ ತಂದೆ ಮಚ್ಚೆಂದ್ರ ಘಾಯವಟ (ಗಂಡ), 2) ಮಚ್ಚೆಂದ್ರ ಘಾಯವಟ (ಮಾವ), 3) ಕವಿತಾ ಗಂಡ ಮಚ್ಚೆಂದ್ರ ಘಾಯವಟ (ಅತ್ತೆ), 4) ಶ್ರಾವಣನ ಅಜ್ಜಿ ಎಲ್ಲರೂ ಸಾ: ಕಮಲಗರ ಇವರು ಜಗಳ ಮಾಡುತ್ತಿದ್ದಾರೆಂದು ಹೇಳಿದ್ದು, ಅದಕ್ಕಾಗಿ ಫಿರ್ಯಾದಿಯು ಅವರ ಅತ್ತೆ ಮಾವನ ಜೊತೆಯಲ್ಲಿ ಸಂಪರ್ಕ ಮಾಡಿದಾಗ ಅವಳು ಓಳ್ಳೆಯ ರೀತಿಯಲ್ಲಿ ಇದ್ದಾಳೆ ಎಂದು ಹೇಳಿದ್ದಾರೆ, ಎರಡು ದಿವಸದ ಹಿಂದೆ ಅಳಿಯನಾದ ಶ್ರಾವಣ ಇವರು ಫಿರ್ಯಾದಿಯವರ ಜೊತೆಯಲ್ಲಿ ಮೋಬೈಲ್ನಲ್ಲಿ ಮಾತಾಡಿ ರೇಷ್ಮಾ ಇವಳ ಆರೋಗ್ಯ ಸರಿಯಾಗಿಲ್ಲಾ ಹೊಟ್ಟೆ ನೋವು ಇದೆ ಎಂದು ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದೆವೆ ಈವಾಗ ಸರಿಯಾಗಿದ್ದಾಳೆ, ಆಮೇಲೆ ಫಿರ್ಯಾದಿಯು ಅವರನ್ನು ಮಗಳಿಗೆ ನಮ್ಮ ಮನೆಗೆ ತಂದು ಬಿಡಿ ಎಂದು ಹೇಳಿದ್ದು, ಆದರೂ ಅವರು ಗಳಿಗೆ ಫಿರ್ಯಾದಿಯವರ ಮನೆಗೆ ಕಳಿಸಲಿಲ್ಲ, ನಂತರ ಅಳಿಯ ಫಿರ್ಯಾದಿಗೆ ಕರೆ ಮಾಡಿ ರೇಷ್ಮಾಗೆ ಆಸ್ಪತ್ರೆಗೆ ತಂದಿದ್ದೇವೆ ಅಂತ ಆವಾಗ ಅವರಿಗೆ ಮಗಳ ಜೊತೆ ಮಾತಾಡುತ್ತೇನೆದು ಹೇಳಿದಾಗ ಮಗಳು ಚಿಕ್ಕ ಧ್ವನಿಯಲ್ಲಿ ಮಾತಾಡುತ್ತಿದ್ದಳು, ಇದನ್ನು ಕೇಳಿ ಅಳಿಯನಿಗೆ ಮಗಳಿಗೆ ಕರೆದುಕೊಂಡು ಬನ್ನಿ ಎಂದು ಹೇಳಿದರೂ ಸಹ ಅವರು ತರಲಿಲ್ಲ, ಮಗಳು ರೇಷ್ಮಾ ಇವಳಿಗೆ 5 ಗ್ರಾಂ. ಬಂಗಾರವು ಅವಳ ಗಂಡನಿಗೆ ಕೊಡದಿದ್ದ ಕಾರಣಕ್ಕಾಗಿ ಸದರಿ ಆರೋಪಿತರೆಲ್ಲರೂ ಮಾನಸಿಕ ಹಿಂಸೆ ನೀಡಿ ಅವಳನ್ನು ವಿಷ ಹಾಕಿ ಕೊಂದಿದ್ದಾರೆ, ಈ ಸುದ್ದಿಯನ್ನು ಅವಳು ಸತ್ತ ಮೇಲೆ ಫಿರ್ಯಾದಿಗೆ ತಿಳಿಸಿದ್ದಾರೆ, ಫಿರ್ಯಾದಿಯು ಬಂದು ನೋಡಲು ಶವವು ಮನೆಯಲ್ಲಿಯೇ ಇದ್ದು ಹೊಟ್ಟೆಯು ಉಬ್ಬಿರುತ್ತದೆ, ಸದರಿ ಘಟನೆ ಮೃತಳ ಗಂಡನ ಮನೆಯಲ್ಲಿ ನಡೆದಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 25-05-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ನರೋಣಾ ಠಾಣೆ : ಅಂಬಾರಾಯ ತಂದೆ ಜಗನ್ನಾಥ ಚಿಕ್ಕನಾಗಾಯಿ ಸಾ : ಲಾಡಮುಗಳಿ  ರವರು ದಿನಾಂಕ: 24/5/2018 ರಂದು ಸಂಜೆ 6-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ಗ್ರಾಮದ ಶಿವಕುಮಾರ ತಂದೆ ಶಾಂತಪ್ಪ ರೇಕಳಗಿ ಇಬ್ಬರು ನಮ್ಮೂರಿನ ಬಸ್ ನಿಲ್ದಾಣದ ಹತ್ತಿರ ನಿಂತಿರುವಾಗ ನಮ್ಮ ಗ್ರಾಮದ ನಮ್ಮ ಸ್ನೇಹಿತನಾದ ಭೀಮಶ್ಯಾ ತಂದೆ ಶರಣಪ್ಪ ನಾಟೀಕಾರ ಇತನು ತನ್ನ ಮೊಟಾರ್ ಸೈಕಲ್ ನಂ: ಕೆಎ32-ಇಜೆ2028 ನೇದ್ದನ್ನು ತಗೆದುಕೊಂಡು ಬಂದು ತನ್ನ ವೈಯಕ್ತಿಕ ಕೆಲಸಕ್ಕಾಗಿ ವ್ಹಿ.ಕೆ ಸಲಗರ ಗ್ರಾಮಕ್ಕೆ ಹೋಗಿ ಬರೋಣಾ ನಡೆಯರಿ ಎಂದು ನನಗೆ ಮತ್ತು ಶಿವಕುಮಾರನಿಗೆ ತಿಳಿಸಿದ ಮೇರೆಗೆ ನಾವುಗಳು ಒಪ್ಪಿ ನಾವು ಇಬ್ಬರು ಅವನ ಮೋಟಾರ್ ಸೈಕಲನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡೇವು. ಭೀಮಶ್ಯಾ ಈತನು ಮೊಟಾರ್ ಸೈಕಲ್ ಚಲಾಯಿಸುತ್ತಿದ್ದನು ವ್ಹಿ ಕೆ ಸಲಗರ ತಾಂಡಾದ ಹತ್ತಿರದಲ್ಲಿದ್ದಾಗ ಸಂಜೆ 6-30 ಗಂಟೆ ಸುಮಾರಿಗೆ ವ್ಹಿ ಕೆ ಸಲಗರ ಗ್ರಾಮದ ಕಡೆಯಿಂದ ಒಬ್ಬ ಮೊಟಾರ್ ಸೈಕಲ್ ಚಾಲಕನು ತನ್ನ ಅಧಿನದಲ್ಲಿಯ ಮೊಟಾರ್ ಸೈಕಲನ್ನು ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ನಾವು ಮೂರುಜನರು ಕುಳಿತುಕೊಂಡು ಹೋಗುತ್ತಿದ್ದ ಮೋಟಾರ್ ಸೈಕಲಗೆ ಎದುರಿನಿದ ಜೋರಾಗಿ ಡಿಕ್ಕಿಪಡಿಸಿದ್ದರಿಂದ ನಾವು ಮೂರುಜನರು ಮೋಟಾರ್ ಸೈಕಲ್ ಸಮೇತವಾಗಿ ಕೆಳಗೆ ಬಿದ್ದಿರುತ್ತೇವೆಅಲ್ಲದೇ ನಮಗೆ ಅಪಘಾತ ಪಡಿಸಿದ ಮೋಟಾರ್ ಸೈಕಲ ಚಾಲಕ ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯು ಸಹ ಮೊಟಾರ್ ಸೈಕಲ್ ಸಮೇತವಾಗಿ ಕೆಳಗೆ ಬಿದ್ದಿದನು. ನನಗೆ ಮುಖಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು ನಾನು ಕುಳಿತಿದ್ದ ಮೊಟಾರ್ ಸೈಕಲ ಚಲಾಯಿಸುತ್ತಿದ್ದ ಭೀಮಶ್ಯಾ ಈತನಿಗೆ ಎಡಗಣ್ಣಿನ ಹುಬ್ಬಿನ ಮೇಲ್ಬಾಗಕ್ಕೆ ಭಾರಿ ರಕ್ತಗಾಯವಾಗಿ ಅಸ್ವಸ್ಥನಾಗಿದ್ದನು. ಶಿವಕುರನಿಗೂ ಸಹ ಅಲ್ಲಲ್ಲಿ ಗಾಯಗಳಾಗಿದ್ದವು. ಅಪಘಾತ ಪಡಿಸಿದ ಮೊಟಾರ್ ಸೈಕಲ ನೋಡಲಾಗಿ ಕೆಎ32-ಎಸ್1456 ಅಂತಾ ಇದ್ದು  ಅದರ ಚಾಲಕನು ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯು ಅಲ್ಲಿಯೇ ಬಿದ್ದಿದ್ದು ಚಾಲಕನ ಹೆಸರು ಮಲ್ಲಿಕಾರ್ಜುನ ತಂದೆ ಗುಂಡಪ್ಪ ಕಲಶೆಟ್ಟಿ ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯ ಹೆಸರು ನವಿನ ತಂದೆ ಅಪ್ಪಯ್ಯ ಸಾಲಿಮಠ ಇಬ್ಬರು ಸಾ||ವ್ಹಿ ಕೆ ಸಲಗರ ಎಂದು ಅವರಿಂದಲೇ ಗೊತ್ತಾಗಿರುತ್ತದೆ. ಅéಷ್ಟರಲ್ಲಿಯೇ ವ್ಹಿ ಕೆ ಸಲಗರ ಗ್ರಾಮದ ಸಂತೋಷ ಚಿತಕೋಟಿ ಎಂಬುವರು ಬಂದು ಕಲಬುರಗಿ ಕಡೆಗೆ ಬರುತ್ತಿದ್ದ ಒಂದು ಕ್ರೂಜರ ಜೀಪಿನಲ್ಲಿ ನಮಗೆ 5ಜನಕ್ಕೆ ಹಾಕಿಕೊಂಡು ಬರುವಾಗ ಮಹಾಗಾಂವ ಕ್ರಾಸ್ ದಾಟಿ ಬರುವಾಗ ಸಂಜೆ 7-45 ಗಂಟೆ ಸುಮಾರಿಗೆ ಭೀಮಶ್ಯಾ ನಾಟೀಕಾರ ಈತನು ಮೃತ ಪಟ್ಟಿರುತ್ತಾನೆ. ನಾನು (ಅಂಬರಾಯ) ಶಿವಕುಮಾರ ಮಲ್ಲಿಕಾರ್ಜುನ ಬಸವೇಶ್ವರ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದು ನವಿನನು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಉಪಚಾರ ಹೊಂದುತ್ತಿದ್ದಾನೆ. ಭೀಮಶ್ಯಾ ಇವರ ಶವವು ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಇರಿಸಿದ್ದು ಇರುತ್ತದೆ. ಈ ಅಪಘಾತ ಪಡಿಸಿದ ಮೊಟಾರ್ ಸೈಕಲ ನಂ ಕೆಎ32-ಎಸ್1456 ನೇದ್ದರ ಚಾಲಕನಾದ ಮಲ್ಲಿಕಾರ್ಜುನ ತಂದೆ ಗುಂಡಪ್ಪ ಕಲಶೆಟ್ಟಿ ಸಾ||ವ್ಹಿ ಕೆ ಸಲಗರ ಈತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹಲ್ಲೆ ಪ್ರಕರಣಗಳು :
ಮಾಹಾಗಾಂವ ಠಾಣೆ : ಶ್ರೀ ಬಾಬುಮಿಯಾ ತಂದೆ ಮೋದಿನಸಾಬ ಪಟವಾರಿ  ರವರು  ದಿನಾಂಕ:24/15/18 ರಂದು ಬೆಳಿಗ್ಗೆ ತಮ್ಮೂರಿನ ಬಸ್ಸ ನಿಲ್ದಾಣದ ಹತ್ತಿರ ನಿಂತಾಗ ಲಾಲ ಅಹ್ಮದ ತಂದೆ ಬಾಬುಮಿಯಾ ಪಟವಾರಿ 2) ಜರಿನಾ ಗಂಡ ಲಾಲ್ ಅಹ್ಮದ ಪಟವಾರಿ ಸಾ: ಇಬ್ಬರು ಕಣ್ಣೂರ  ತಮ್ಮ ಹೊಲ ಸರ್ವೆೇ ನಂ. 16/5 ನೇದ್ದರ ಜಮಿನಿನಲ್ಲಿ ನೀರು ಬರುವ ವಿಷಯದಲ್ಲಿ ತಕರಾರು ತೆಗೆದು ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ದುಖಃಪತಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಾಗಾಂವ ಠಾಣೆ : ಶ್ರೀ ನಾಗೇಶ ತಂದೆ ಜಗದೇವಪ್ಪಾ ಸಾರಥಿ ಸಾ: ಹರಸೂರ ತಾ:ಜಿ: ಕಲಬುರಗಿ ರವರು ದಿನಾಂಕ: 24/05/2018 ರಂದು ಬೆಳಿಗ್ಗೆ ನಾನು ಮತ್ತು ನನ್ನ ಹೆಂಡತಿ ಜಗದೇವಿ ಇಬ್ಬರು ನಮ್ಮ ಮನೆಯಲ್ಲಿದ್ದಾಗ 1)ಸಂತೋಷ ತಂದೆ ಜಗದೇವಪ್ಪಾ 2) ಕಾಶಿಬಾಯಿ  ಇಬ್ಬರು ಸಾ: ಹರಸೂರ ತಾ:ಜಿ: ಕಲಬುರಗಿ ರವರು ಕುಡಿಕೊಂಡು  ಖುಲ್ಲಾ ಜಾಗೆ ವಿಷಯದಲ್ಲಿ ಜಗಳ ತೆಗೆದು ಅವಾಚ್ಯವಾಗಿ ಬೈದು ಬಡಿಗೆಯಿಂದ ಕೈಯಿಂದ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯ ಪಡಿಸಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.