Police Bhavan Kalaburagi

Police Bhavan Kalaburagi

Monday, October 20, 2014

Raichur District Special Press Note

                       ¥ÀwæPÁ ¥ÀæPÀluÉ

:: ¸ÁªÀðd¤PÀgÀÄ  ¨ÉÆUÀ¸ï J¸ï.JA.J¸ï. ªÀiÁ»wUÀ¼À §UÉÎ JZÀÑjPÉ ªÀ»¸ÀĪÀ PÀÄjvÀÄ ::


          ªÉƨÉʯïUÀ½UÉ ¤ÃªÀÅ ¥ÉæöÊeï UÉ¢ÝgÀÄ«j ¤ªÀÄä ºÉ¸ÀgÀÄ ªÀÄvÀÄÛ «¼Á¸À ºÁUÀÆ ¨ÁåAPï SÁvÉ £ÀA§gÀ£ÀÄß  J¸ï.JA.J¸ï. ªÀiÁr, CAvÁ ¨ÉÆUÀ¸ï J¸ï.JA.J¸ï. PÀ½¹, CAvÀæeÁ®zÀ°è ¤ªÀÄä£ÀÄß ¹®ÄQ¹ §gÀħgÀÄvÁÛ UɼÉAiÀÄgÀ£ÁßV ªÀiÁrPÉÆAqÀÄ ¤ªÀÄä ¨ÁåAPï SÁvÉAiÀÄ°ègÀĪÀ ºÀtªÀ£ÀÄß PÀ§½¹ ªÉÆøÀ ªÀiÁqÀĪÀ C£ÉÃPÀ PÀA¥À¤UÀ¼ÀÄ F jÃw ªÀiÁqÀĪÀ ¸ÁzÀåvÉUÀ½gÀÄvÀÛªÉ. PÁgÀt EAvÀºÀ CAvÀæeÁ®zÀ°è ¹®ÄQ ªÉÆøÀ ºÉÆÃUÀ¢gÀ®Ä gÁAiÀÄZÀÆgÀÄ f¯ÉèAiÀÄ ¸ÁªÀðd¤PÀgÀ°è,  f¯Áè ¥ÉÆ°Ã¸ï ªÀjµÁ×¢üÃPÁjUÀ¼ÁzÀ JA. J£ï. £ÁUÀgÁeï gÀªÀgÀÄ ªÀÄ£À« ªÀiÁrgÀÄvÁÛgÉ.  

Raichur District Special Press Note and Reported Crimes

¥ÀwæPÁ ¥ÀæPÀluÉ

£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

          gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß ºÀ«ÄäPÉÆArzÀÄÝ, ¸ÀzÀj vÀgÀ¨ÉÃwUÉ Cfð ¸À°è¸ÀĪÀ CªÀ¢ü ¢£ÁAPÀ: 30.09.2014 gÀAzÀÄ ªÀÄÄPÁÛAiÀÄUÉÆArgÀÄvÀÛzÉ. E£ÀÆß ºÉaÑ£À £ÁUÀjPÀjUÉ EzÀgÀ ¸Ë®¨sÀåªÀ£ÀÄß zÉÆgÀQ¹ PÉÆqÀĪÀ ¸À®ÄªÁV ¸ÀzÀj vÀgÀ¨ÉÃw ²©gÀPÉÌ Cfð ¸À°è¸ÀĪÀ CªÀ¢üAiÀÄ£ÀÄß ¢£ÁAPÀ: 10.11.2014 gÀ ªÀgÉUÉ «¸ÀÛj¹zÀÄÝ, ¨sÀwðªÀiÁrzÀ CfðUÀ¼À£ÀÄß ¢£ÁAPÀ: 15.11.2014 gÉƼÀUÁV ¥Éưøï G¥Á¢üÃPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥Éưøï C¢üÃPÀëPÀgÀ PÀbÉÃj DªÀgÀt, gÁAiÀÄZÀÆgÀÄ gÀªÀgÀ°è ¸À°è¸À§ºÀÄzÁVzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814 £ÉÃzÀÝPÉÌ ¸ÀA¥ÀQð¹ ªÀiÁ»w ¥ÀqÉAiÀħºÀÄzÁVzÉ. £ÁUÀjÃPÀgÀÄ EzÀgÀ G¥ÀAiÉÆÃUÀªÀ£ÀÄß ¥ÀqÉzÀÄPÉƼÀî®Ä PÉÆÃgÀ¯ÁVzÉ.
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

                  ದಿನಾಂಕ : 19-10-2014 ರಂದು 6-40 ಎ.ಎಮ್ ಸುಮಾರಿಗೆ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಸಿಂಧನೂರು ನಗರದ ಬಾಷಾ ಟೈಲ್ಸ್ ಮುಂದಿನ ರಸ್ತೆಯಲ್ಲಿ ನೀಲಕಂಠ ಈತನು ಪಿಕ್ ಅಪ್ ವಾಹನ ನಂ.ಎಮ್.ಹೆಚ್-09/ಸಿಎ-6357 ನೇದ್ದನ್ನು ಗಂಗಾವತಿ ಕಡೆಯಿಂದ ಸಿಂಧನೂರು ಕಡೆಗೆ ನಡೆಸಿಕೊಂಡು ಬರುವಾಗ ಎದುರುಗಡೆಯಿಂದ ಆರೊಪಿತನು ಲಾರಿ ನಂ. ಕೆಎ-29/8028 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಸದರಿ ಪಿಕಅಪ್ ವಾಹನಕ್ಕೆ ಟಕ್ಕರ್ ಕೊಟ್ಟಿದ್ದರಿಂದ ಪಿಕ್ ಅಪ್ ವಾಹನದಲ್ಲಿದ್ದ ನೀಲಕಂಠ, ಜ್ಞಾನೇಶ್ವರ ಇವರಿಗೆ ರಕ್ತಗಾಯ & ಒಳಪೆಟ್ಟುಗಳಾಗಿದ್ದು, ಸದರಿ ವಾಹನದಲ್ಲಿದ್ದ ಶ್ರವಣ ಸಿಂಗ್ ನಿಗೆ ಸಹ ಗಾಯಗಳಾಗಿರಬಹುದು ಆರೋಪಿತನು ಹಾಗೆಯೇ ಮುಂದೆ ಹೋಗಿ ಫಿರ್ಯಾದಿಯ ಟೈಲ್ಸ್ ಅಂಗಡಿ ಮುಂದೆ ನಿಲ್ಲಿಸಿದ್ದ ಮಹಿಂದ್ರಾ ಜೀನಿಯೋ ವಾಹನ ನಂ.ಕೆಎ-36/-3211 ನೇದ್ದಕ್ಕೆ ಗುದ್ದಿ, ಮಾರ್ಬಲ್ ಸ್ಲಾಬ್ ಗಳಿಗೆ ಗುದ್ದಿದ್ದರಿಂದ ಮಾರ್ಬಲ್ ಸ್ಲಾಬ್ ಗಳು ಒಡೆದು ಸುಮಾರು 400000/- ಲುಕ್ಸಾನ್ ಆಗಿದ್ದಲ್ಲದೇ ಮಾರ್ಬಲ್ ಸ್ಲಾಬ್ ಗಳು ಪಕ್ಕದಲ್ಲಿ ನಿಲ್ಲಿಸಿದ್ದ ಮೋಟರ್ ಸೈಕಲ್ ನಂ.ಕೆಎ-36/ಎಕ್ಸ್-4578 ನೇದ್ದರ ಮೇಲೆ ಬಿದ್ದಿದ್ದರಿಂದ ಮೋಟರ್ ಸೈಕಲ್ ಸಹ ಜಖಂಗೊಂಡಿದ್ದು, ಆರೋಪಿತನು ಅಪಘಾತಪಡಿಸಿದ ನಂತರ ಲಾರಿ ನಿಲ್ಲಿಸಿ ಅಲ್ಲಿಂದ ಓಡಿ ಹೋಗಿದ್ದು ಇರುತ್ತದೆ ಅಂತಾ ಖಾದರ್ ಹುಸೇನ್ ತಂದೆ ಗೌಸ್ ಸಾಬ್ ಮುಲ್ಲಾ, ವಯ:42, ಜಾ:ಮುಸ್ಲಿಂ, : ಬಾಷಾ ಟೈಲ್ಸ್ , ಸಾ: ಮುಂಡರಗಿ, ಜಿ:ಗದಗ, ಹಾ.: .ಕೆ ಗೋಪಾಲನಗರ ಸಿಂಧನೂರು FvÀ£ÀÄ PÉÆlÖ zÀÆj£À  ಮೇಲಿಂದಾ ಸಿಂಧನೂರು ನಗರ ಠಾಣೆ  .  ಗುನ್ನೆ ನಂ.242/2014, ಕಲಂ.279, 337, 338 ಐಪಿಸಿ  & 187 .ಎಮ್.ವಿ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
AiÀÄÄ.r.Dgï. ¥ÀæPÀgÀtzÀ ªÀiÁ»w:-

                2013 ನೇ ಸಾಲಿನಲ್ಲಿ ರಾಮ್ ಬಾಬು ತಂದೆ ಓಂ ಪ್ರಕಾಶ ವಯಾ: 24 ವರ್ಷ ಜಾ: ಜಾಟಬ್ (ಚಮ್ಮಾರ್) ಸಾ: ಲಕ್ಷ್ಮಿಪುರ ತಾ: ಕೋಲ್ ಜಿಲ್ಲಾ: ಅಲಿಘಡ್, ರಾಜ್ಯ: ಉತ್ತರಪ್ರದೇಶ ಹಾ:: ಬಿ. ನರೇಶ ಇವರ ಜಿನ್ನಿಂಗ್ ಫ್ಯಾಕ್ಟರಿ ಮನ್ಸಲಾಪೂರ್ ರೋಡ್ ರಾಯಚೂರು ಮತ್ತು ತನ್ನ ತಂದೆ ಕೂಡಿಕೊಂಡು ರಾಯಚೂರಿಗೆ ಬಂದು ಮನ್ಸಲಾಪುರ್ ರೋಡಿನಲ್ಲಿರುವ ಬಿ.ನರೇಶ ಇವರ ಜಿನ್ನಿಂಗ್ ಫ್ಯಾಕ್ಟರಿಯಲ್ಲಿ ಸುಮಾರು ನಾಲ್ಕುವರೆ ತಿಂಗಳವರೆಗೆ ಕೆಲಸ ಮಾಡಿ ಸೀಜನ್ ಮುಗಿದಿದ್ದಕ್ಕೆ ವಾಪಸ್ ತಮ್ಮ ಊರಿಗೆ ಹೋಗಿ ಪುನಃ 2014 ನೇ ಸಾಲಿನಲ್ಲಿ ಸೀಜನ್ ಪ್ರಾರಂಭವಾಗಿದ್ದಕ್ಕೆ ತಾನು ಮತ್ತು ತನ್ನ ತಂದೆ ಕೂಡಿ ದಿನಾಂಕ:15-09-2014 ರಂದು ರಾಯಚೂರಿಗೆ ಬಂದು ಸದರಿ ಫ್ಯಾಕ್ಟರಿಯಲ್ಲಿ ಯಥಾ ಪ್ರಕಾರ ಕೆಲಸ ಮಾಡುತ್ತಿದ್ದಾಗ ದಿನಾಂಕ:05-10-2014 ರಂದು ತಮ್ಮ ಜಾತಿಯ ಸತೀಶ್ ತಂದೆ ರಾಮಕಿಶನ್ 26 ವರ್ಷ ಸಾ: ಮಿಲಕ್ ನಗರ(ಯುಪಿ) ಈತನು ತಮ್ಮಲ್ಲಿಗೆ ಬಂದು ಫ್ಯಾಕ್ಟರಿಯಲ್ಲಿ ಹೆಲ್ಪರ್ ಕೆಲಸ ಮಾಡುತ್ತಿದ್ದು ತಾವು ಮೂರು ಜನ ಕೂಡಿ ಫ್ಯಾಕ್ಟರಿಯಲ್ಲಿರುವ ಒಂದೇ ರೂಮಿನಲ್ಲಿ ವಾಸವಾಗಿರುವಾಗ್ಯೆ ಸದರಿ ಸತೀಶ್ ಈತನಿಗೆ ಕುಡಿಯುವ ಚಟವಿದ್ದು ಅವನು ದಿನಾಂಕ:19-10-2014 ರಂದು ಮಧ್ಯಾಹ್ನ 12.00 ಗಂಟೆಯ ಸುಮಾರಿಗೆ ತನ್ನ ಹತ್ತಿರ 100 ರೂ ಗಳನ್ನು ತೆಗೆದುಕೊಂಡು ಹೊರಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿ ಮಧ್ಯಾಹ್ನ 1.15 ಗಂಟೆಯ ಸುಮಾರಿಗೆ ಜಿನ್ನಿಂಗ್ ಫ್ಯಾಕ್ಟರಿಯ ವೇ ಬ್ರಿಡ್ಜ್ ಹತ್ತಿರದ ಟ್ರಾನ್ಸಫಾರ್ಮರ್ ಕಡೆಯಿಂದ ಕುಡಿದು ರೂಮಿಗೆ ಬರುವಾಗ ನಿಶೆಯಲ್ಲಿ ಸಾಯಿ ಬಾಲಾಜಿ ಜಿನ್ನಿಂಗ್ ವೇ ಬ್ರಿಡ್ಜ್ ಹಿಂದುಗಡೆ ಇರುವ ಟ್ರಾನ್ಸ್ ಫಾರ್ಮರ್ ಪಕ್ಕದಲ್ಲಿ ಜೋಲಿ ಹೋಗಿ ಬಿದ್ದಿದ್ದರಿಂದ ಸದರಿಯವನ ಬಲಗೈಗೆ ಟ್ರಾನ್ಸ್ ಫಾರ್ಮರ್ ಕರೆಂಟ್ ವೈರ್ ತಗುಲಿ ಕರೆಂಟ್ ಶಾಟ್ ಹೊಡೆದಿದ್ದರಿಂದ ಸದರಿಯವನಿಗೆ ಉಪಚಾರ ಕುರಿತು ಭಂಡಾರಿ ಆಸ್ಪತ್ರೆಗೆ ದಾಖಲಿಸಿ ನಂತರ ಭಂಡಾರಿ ಆಸ್ಪತ್ರೆಯಿಂದ ರಿಮ್ಸ್ ಆಸ್ಪತ್ರೆಗೆ ಸಾಗಿಸುವಾಗ ಮಧ್ಯಾಹ್ನ 1.15 ಗಂಟೆಯಿಂದ ಮಧ್ಯಾಹ್ಹ 2.00 ಗಂಟೆಯ ಮಧ್ಯದ ಅವಧಿಯಲ್ಲಿ ಮೃತಪಟ್ಟಿದ್ದು ಕಂಡು ಬರುತ್ತದೆ ಸದರಿಯವನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿ ಮೇಲಿಂದ  ¸ÀzÀgï §eÁgï ¥Éưøï oÁuÉ gÁAiÀÄZÀÆgÀÀÄ ಯುಡಿಆರ್ ನಂ:21/2014 ಕಲಂ 174 ಸಿಆರ್.ಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.


                                   
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 20.10.2014 gÀAzÀÄ 78 ¥ÀæPÀÀgÀtUÀ¼À£ÀÄß ¥ÀvÉÛ ªÀiÁr  13700/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.