Police Bhavan Kalaburagi

Police Bhavan Kalaburagi

Monday, October 15, 2012

GULBARGA DISTRICT REPORTED CRIMES


7 ವರ್ಷದ ಅನಾಥ ಹುಡಗಿ ಸಾವು:
ರಾಘವೇಂದ್ರ ನಗರ ಪೊಲೀಸ್ ಠಾಣೆ: ಶ್ರೀಮತಿ ಸುವರ್ಣಲತಾ ತಂದೆ ಯಲ್ಲಪ್ಪಾ ಚಂದ್ರಗಿರಿ ಅಧೀಕ್ಷಕರು ಸರಕಾರಿ ಬುದ್ದಿ ಮಾಧ್ಯ ಬಾಲಕಿಯರ ಬಾಲ ಮಂದಿರ ಗುಲಬರ್ಗಾರವರು ತಮ್ಮ ಬಾಲ ಮಂದಿರದಲ್ಲಿ ಲಕ್ಷ್ಮಿ ಎಂಬ 7 ವರ್ಷದ ಅನಾಥ ಹುಡುಗಿ ಇವಳು ವಾಸಿಸುತ್ತಿದ್ದು ಇವಳಿಗೆ  ದಿನಾಂಕ 13-10-2012  ರಂದು ಮುಂಜಾನೆ 8 ಗಂಟೆ ಸುಮಾರಿಗೆ ಆರಾಮ ಇಲ್ಲದ ಕಾರಣ ಉಪಚಾರ ಕುರಿತು ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಸದರಿಯವಳು ಗುಣ ಮುಖವಾಗದೆ ಮೃತಪಟ್ಟಿದ್ದು, ಸದರಿ ಮೃತಳ ಸಾವಿನ ಬಗ್ಗೆ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯು.ಡಿ.ಆರ್ ನಂ 16/2012 ಕಲಂ 174 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಅಪಹರಣ ಪ್ರಕರಣ:
ಸ್ಟೇಶನ ಬಜಾರ ಪೊಲೀಸ್ ಠಾಣೆ: ಶ್ರೀ ಮಹ್ಮದ ಇಸೂಫ ತಂದೆ ಗುಡುಬಾಯಿ ಖುರೇಷಿ ಸಾ|| ಚೆಡಿ ಹೋಟೆಲ್ ಗೋದರಶಾ ಮಜೀದ ಹತ್ತಿರ ಅಮಲಿ ಮೊಹಲ್ಲಾ ಗುಲಬರ್ಗಾವರು ದಿನಾಂಕ: 13/10/2012 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಮನೆಯಲ್ಲಿದ್ದಾಗ ನನ್ನ ಮಗನಾದ ಅನ್ವರನ ಗೆಳೆಯರಾದ  ಮುಬಿನ್ ತಂದೆ ಅಬ್ದುಲ್ ಹಮೀದ, ವಾಸಿಂ ತಂದೆ ಆದಮ್ ಬಂದು ನಾವು ಮತ್ತು ಅನ್ವರ ಕೂಡಿ ಮೋಟಾರ ಸೈಕಲ್ ಮೇಲೆ ಬಸ್ಸ ಸ್ಟ್ಯಾಂಡ್ ಕಡೆಯಿಂದ ಮನೆಗೆ ಬರುತ್ತಿರುವಾಗ ದಿನಾಂಕ:13/10/2012 ರಂದು ಮಧ್ಯಾಹ್ನ 3.00 ಗಂಟೆ ಸುಮಾರಿಗೆ ಕೋರ್ಟ ಹತ್ತಿರ ಕಲೀಲ್ @ ಕಲ್ಯಾ ಹಾಗೂ ಇನ್ನೊಬ್ಬ  ಬಂದು ನಮಗೆ ಬೇದರಿಕೆ ಹಾಕಿ ನಿಲ್ಲಿಸಿ ಅನ್ವರನಿಗೆ ಯಾವುದೋ ಅಟೋದಲ್ಲಿ ಕೂಡಿಸಿಕೊಂಡು ಅಪಹರಿಸಿಕೊಂಡು ಹೋಗಿರುತ್ತಾರೆ ನಾವು ಅನ್ವರನಿಗೆ ಅಲ್ಲಲ್ಲಿ ಹುಡುಕಾಡಿದರೂ ಸಿಗಲಿಲ್ಲಾ ಅಂತಾ ಬಂದು ಹೇಳಿದ್ದರಿಂದ ನಾನು ಮತ್ತು ನನ್ನ  ಹಿರಿ ಮಗ ಅಮಜದ ಕೂಡಿ ಅನ್ವರನಿಗೆ ನಿನ್ನೆ ರಾತ್ರಿಯಿಂದ ಇಲ್ಲಿಯವರೆಗೆ  ಹುಡುಕಾಡಿದರೂ ಸಹ ಸಿಕ್ಕಿರುವುದಿಲ್ಲ. ಕಲೀಲ್ @ ಕಲ್ಯಾ ಮತ್ತು ಇನ್ನೊಬ್ಬನು  ಕೂಡಿಕೊಂಡು   ಅನ್ವರನಿಗೆ ಯಾವುದೋ ಕಾರಣದಿಂದ ಅಂಜಿಸಿ ಅಪಹರಿಸಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 126/2012 ಕಲಂ, 341, 363,506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ಶ್ರೀ ನಶರತ ಕೌಸರ ತಂದೆ ಇಸ್ಮಾಯಿಲಸಾಬ ಅತ್ತಾರ ಸಾ:ಕೊಂಡಗೂಳಿ ತಾ: ಜೇವರ್ಗಿ ಮುಖ್ಯ  ಗುರುಗಳು ಸರಕಾರಿ ಪ್ರೌಡ ಶಾಲೆ ಕೊಂಡಗೂಳಿ ವರು ನಮ್ಮ ಶಾಲೆಯಲ್ಲಿ ದಿನಾಂಕ 13-10-2012 ರ ರಾತ್ರಿ 8 ಗಂಟೆಯಿಂದ ದಿ:14-10-2012 ರ ಬೆಳಿಗ್ಗೆ 5-10 ಗಂಟೆಯ ಮಧ್ಯದ ಅವಧಿಯಲ್ಲಿ  ಯಾರೋ ಕಳ್ಳರು ಶಾಲೆಯ ಕೋಣೆಯಲ್ಲಿಟ್ಟಿದ್ದ ನಾಲ್ಕು ಎಸ್.ಎಮ್.ಎಫ್ ಬ್ಯಾಟರಿಗಳು ಹಾಗೂ ಎರಟು ಪೆಟ್ರೋಮ್ಯಾಕ್ಸಗಳು ಶಾಲೆಯ ಕೋಣೆಯ ಬಾಗಿಲ ಕೊಂಡಿ ಮುರಿದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿದ ಠಾಣೆ ಗುನ್ನೆ ನಂ 110/2012 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ಶ್ರೀ ಮೈಬೂಬ ತಂದೆ ಅಬ್ದುಲ್ ಗಪೂರ ಮುಜಾವರ 28 ವರ್ಷ, ಸಾ: ಮುಜಾವರಗಲ್ಲಿ ಅಕ್ಕಲಕೊಟ ರವರು ನಾನು ಮತ್ತು ಅಹಮದ ಮುಜಾವರ ಕೂಡಿಕೊಂಡು  ದಿನಾಂಕ: 14/10/2012 ರಂದು ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಮೋಟಾರ ಸೈಕಲ್ ನಂ ಎಮ್ ಹೆಚ್-13 ಬಿಡಿ-8070 ನೇದ್ದರ ಮೇಲೆ ಅಕ್ಕಲಕೋಟದಿಂದ ಗುಲಬರ್ಗಾಕ್ಕೆ ಸಂಭಂದಿಕರ ಮದುವೆಗೆ ಬಂದಿದ್ದು, ಮದುವೆ ಮುಗಿಸಿಕೊಂಡು ಮಧ್ಯಾಹ್ನ 3-00  ಗಂಟೆ ಸುಮಾರಿಗೆ  ನಾನು, ಅಹ್ಮದ, ಮತ್ತು ವಸೀಮ ತಂದೆ ಭುರಾಕ್ ಮುಜಾವರ ಸಾ: ಅಕ್ಕಲಕೋಟರವರು ಕೂಡಿಕೊಂಡು  ಅಕ್ಕಲಕೋಟಕ್ಕೆ ಹೋಗುವಾಗ ಅಹ್ಮದ ಮುಜಾವರ ಇತನು ಮೋಟಾರ ಸೈಕಲ್ ನಡೆಸುತ್ತಿದ್ದ ನಾನು ಮತ್ತು ವಸೀಮ ಮುಜಾವರ ಇಬ್ಬರೂ ಹಿಂದೆ ಕುಳಿತ್ತಿದ್ದೆವು. ಸರಸಂಬಾ ಹೀರೊಳ್ಳಿ ಮೇನ್ ರೊಡ್ ಕ್ರಾಸ್ ಸಮೀಪದ  ರಸ್ತೆಯಲ್ಲಿ ಅಹ್ಮದ್ ಇತನು ಮೊಟಾರ ಸೈಕಲನ್ನು ಅತೀವೇಗದಿಂದ ಮತ್ತು ಅಲಕ್ಷತನದಿಂದ ನಡೆಯಿಸಿ ಮೋಟಾರ ಸೈಕಲ್  ಸ್ಕೀಡ್  ಮಾಡಿದನು. ಇದರಿಂದ ನಾವು ಮೂರು ಜನರು ಕೇಳಗೆ ಬಿದ್ದಿರುತ್ತವೆ ಅಹ್ಮದ ತಂದೆ ಲಿಯಾಖತ ಮುಜಾವರ ಇತನಿಗೆ ತಲೆಗೆ ಬೆನ್ನಿಗೆ,  ಕಾಲಿಗೆ ಕೈಗೆ ಬಾರಿ ಪೇಟ್ಟಾಗಿ ಕಿವಿಯಿಂದ ಮತ್ತು ಬಾಯಿಯಿಂದ ಭಾರಿ ರಕ್ತ ಬಂದು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ನನಗೆ ಮತ್ತು ವಸೀಮ ಮುಜಾವರ ಇವನಿಗೆ ಸಾದಾ ಮತ್ತು ಭಾರಿ ಗುಪ್ತಗಾಯ ಮತ್ತು ರಕ್ತ ಗಾಯವಾಗಿರುತ್ತವೆ. ಅಪಘಾತವಾದಾಗ ಯಾರೋ ಒಬ್ಬರೂ ಬಂದು ನಮಗೆ ನೀರು ಹಾಕಿರುತ್ತಾರೆ ಮತ್ತು ಜನರೆ ಸೇರಿಕೊಂಡು  ಅಂಬುಲೇನ್ಸದಲ್ಲಿ ಹಾಕಿ ಉಪಚಾರಕ್ಕೆ ಆಸ್ಪತ್ರೆಗೆ ಕಳಿಸಿರುತ್ತಾರೆ  ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 52/2012  ಕಲಂ 279, 337, 338 304 [ಎ]  ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಸಿಮೇ ಎಣ್ಣೆ ಸಾಗಿಸುತ್ತಿರುವಾಗ ಸಿಕ್ಕಿ ಬಿದ್ದ ಆರೋಪಿ:
ಕಮಲಾಪೂರ ಪೊಲೀಸ್ ಠಾಣೆ:ದಿನಾಂಕ:14-10-2012 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಗೋಗಿ{ಕೆ} ಗ್ರಾಮದಲ್ಲಿ  ಟಂ.ಟಂ.ವಾಹನ ಸಂಖ್ಯೆ:ಕೆಎ-32 ಎ-3057 ನೇದ್ದರ ಚಾಲಕ ರಾಜಶೇಖರ ಗೋಣಗಿ ಮು:ಬೆಡಸೂರ ತಾ:ಚಿತ್ತಾಪೂರ ಇತನು ತನ್ನ ಟಂ.ಟಂ ದಲ್ಲಿ ಅಂದಾಜು 50 ಕಿಲೋ ತೂಕದ ಎರಡು ಸಕ್ಕರೆ ಚೀಲಗಳು ಅಃಕಿಃ 4000/- ರೂ. ಮತ್ತು ಸುಮಾರು 50 ಲೀಟರದ ಒಂದು ಪ್ಲಾಸ್ಟೀಕ್ ಕ್ಯಾನ, ಮತ್ತು 30 ಲೀಟರದ ಒಂದು ಪ್ಲಾಸ್ಟಿಕ್ ಕ್ಯಾನ್ ಮತ್ತು 20 ಲೀಟರ್ ದ ಮೂರು ಟಿನ್ ಡಬ್ಬಿಗಳು ಹೀಗೆ ಒಟ್ಟು 140 ಲೀಟರ್ ಅಃಕಿಃ 2660/- ರೂ ಮೌಲ್ಯದ ಸಿಮೇ ಎಣ್ಣೆಯನ್ನು ಕಳ್ಳ ಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದಾಗ  ಶ್ರೀ ಶರಣಬಸಪ್ಪ ತಂದೆ ರಾಮಚಂದ್ರಪ್ಪ ನಾಮದಿ ಸಾ||ಗೋಗಿ {ಕೆ} ತಾಜಿ:ಗುಲಬರ್ಗಾರವರು ಮತ್ತು ಇತರರು ಕೂಡಿಕೊಂಡು ಹಿಡಿದು ಠಾಣೆಗೆ ತಂದು ಹಾಜರುಪಡಿಸಿದ್ದರಿಂದ ಠಾಣೆ ಗುನ್ನೆ  ನಂ: 108/2012 ಕಲಂ 3 &4 ಇ.ಸಿ ಆಕ್ಟ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ ನೀಲಕಂಠಪ್ಪಾ ತಂದೆ ಮುರಗೆಪ್ಪಾ ಬೆಡಸೂರ ಸಾಃ ಗೋಗಿ {ಕೆ} ತಾ;ಜಿ:ಗುಲಬರ್ಗಾರವರು ದಿನಾಂಕ:14-10-2012 ರಂದು ರಾತ್ರಿ 11-00 ಗಂಟೆ ಸುಮಾರಿಗೆ ಗೋಗಿ{ಕೆ} ಗ್ರಾಮದಲ್ಲಿ ಬಸವರಾಜ ತಂದೆ ಸಿದ್ದಣ್ಣಾ ರಾಣಾಪೂರ ಇತನು ವಿನಾಃಕಾರಣ ಜಗಳ ತೆಗೆದು ಹೊಡೆಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 109/12 ಕಲಂ. 323, 324, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

Raichur District Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-  

PÀ®A: 102 ¹.Dgï.¦.¹. ¥ÀæPÀgÀtzÀ ªÀiÁ»w:-

                       ¢£ÁAPÀ 14/10/2012 gÀAzÀÄ £Á£ÀÄ ¸ÀzÁ£ÀAzÀ J.J¸ï.L ªÀÄvÀÄÛ ¹§âA¢AiÀĪÀgÁzÀ ¦¹ 161,652,277 gÀªÀgÀ ¸ÀAUÀqÀ gÁwæ «±ÉõÀ PÀvÀðªÀå ªÀiÁqÀÄvÁÛ ¥ÀæPÁ±À ¥ÉmÉÆæ® ¥ÀA¥À ºÀwÛgÀ §gÀÄwÛzÁÝUÀ ªÉÄîÌAqÀ ªÀÄ®è¥Àà vÀAzÉ ¹zÀÝ¥Àà ªÀAiÀÄB 38 ªÀµÀð eÁwB G¥ÁàgÀ ¸ÁB ¤rUÁå¼À vÁB ¹AzsÀ£ÀÆgÀÄ  FvÀ£ÀÄ 2 JªÉÄä 1 ªÀÄtPÀªÀ£ÀÄß ºÉÆqÉzÀÄPÉÆAqÀÄ ºÉÆÃUÀÄwÛzÀÝ£ÀÄß £ÉÆÃr «ZÁgÀuÉ ªÀiÁrzÁUÀ ¸ÀzÀj 2 JªÉÄä 1 ªÀÄtPÀzÀ §UÉÎ ¸ÀjAiÀiÁzÀ ªÀiÁ»w ¤ÃqÀzÉ EzÁÝUÀ C£ÀĪÀiÁ£À §AzÀÄ ¥À£ÀB «ZÁgÀuÉ ªÀiÁrzÁUÀ JªÉÄäUÀ¼ÀÄ ªÀĹÌAiÀÄ ªÀÄÄzÀUÀ¯ï PÁæ¹£À°è ºÉÆUÀÄwÛzÁÝUÀ CªÀÅUÀ¼À£ÀÄß £Á¼É ¸ÉÆêÀĪÁgÀ ¹AzÀ£ÀÆj£À°è £ÀqÉAiÀÄĪÀ zÀ£ÀzÀ ¸ÀAvÉAiÀÄ°è ªÀiÁgÁl ªÀiÁr ºÀtªÀ£ÀÄß ¥ÀqÉAiÀÄĪÀ GzÉݱÀ¢AzÀ ºÉÆqÉzÀÄPÉÆAqÀÄ ºÉÆUÀÄwÛzÉÝ£É CAvÁ w½¹zÀÄÝ DgÉÆævÀ£À£ÀÄß ªÀÄvÀÄÛ 3 JªÉÄäUÀ¼À£ÀÄß CQ 22,500=00/- £ÉÃzÀݪÀÅUÀ¼À£ÀÄß oÁuÉUÉ vÀAzÀÄ ªÀÄ¹Ì oÁuÉ UÀÄ£Éß £ÀA: 114/12. PÀ®A 41[1][r].¸À»vÀ 102 ¹.Dgï.¦.¹ CrAiÀÄ°è  ¥ÀæPÀgÀt zÁR®Ä ªÀiÁrzÀÄÝ EgÀÄvÀÛzÉ.
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
             15/10/2012 gÀAzÀÄ ¨É¼ÀUÉÎ 0800 UÀAmÉUÉ dA¨sÀ®¢¤ßAiÀÄ ºÀ¼ÀîzÀ ¥ÀPÀÌzÀ°è è PÀjAiÀÄ¥Àà vÀAzÉ ºÀ£ÀĪÀÄ¥Àà CPÀÌgÀQ 58 ªÀµÀð eÁ-ºÀjd£À G-Dgï.L eÁ®ºÀ½î ¸Á-zÉêÀzÀÄUÀð FvÀ£ÀÄ vÀ£Àß PÀvÀðªÀå ¤«ÄvÀå zÉêÀzÀÄUÀðPÉÌ ºÉÆUÀĪÁUÀ dA¨sÀ®¢Ý¤ß UÁæªÀÄzÀ°è vÀ£Àß JzÀÄjUÉ §AzÀ ªÀÄgÀ¼ÀÄ vÀÄA©zÀ n¥Ààgï £ÉÆÃr  PÉ.J-28 ©-0925 £ÉÃzÀÝgÀ n¥Ààgï ZÁ®PÀ£ÁzÀ ZÀAzÀæ±ÉÃRgï vÀAzÉ ¨Á¥ÀÄUËqÀ 24 ªÀµÀð eÁ-PÀÄgÀħgÀÄ G-qÉæöʪÀgÀ PÉ®¸À ¸Á-§Ä¢ºÁ¼À vÀ-¹AzÀV f-©eÁ¥ÀÄgï PÀgÉzÀÄ «ZÁj¹¯ÁV ªÀÄgÀ¼ÀÄ ¸ÁV¸ÀÄwÛzÀÝ §UÉÎ AiÀiÁªÀÅzÉà ¥ÀgÀªÁ¤UÉ E¯ÁèzÉ CPÀæªÀĪÁV ªÀÄgÀ¼ÀÄ ¸ÁV¸ÀÄwÛzÀÝ §UÉÎ PÀAqÀÄ §A¢zÀÄÝ, ¸ÀzÀj n¥Ààgï ZÁ®PÀ£À vÀ£Àß ªÁºÀ£ÀªÀ£ÀÄß ©lÄÖ ¥ÀgÁjAiÀiÁVzÀÄ EgÀÄvÀÛzÉ. Dgï.L.gÀªÀgÀÄ  ¸ÀzÀj n¥Ààgï ªÀÄvÀÄÛ n¥ÀàgÀ£À°èzÀÝ ªÀÄgÀ¼ÀÄ ¸ÀªÉÄÃvÀ EzÀÄzÀÝ£ÀÄ vÀAzÀÄ ºÁdgÀÄ ¥Àr¹zÀ UÀtQÂPÀÈvÀ ¦ügÁå¢ PÉÆlÖ ªÉÄÃgÉUÉ eÁ®ºÀ½î  oÁuÉ UÀÄ£Éß £ÀA-91/2012 PÀ®A-3.42.44 PÉ.JA.JA.¹.Dgï PÁAiÉÄÝ [1994] CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EgÀÄvÀÛzÉ
 
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-     
          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 15.10.2012 gÀAzÀÄ 74 ¥ÀæPÀgÀtUÀ¼À£ÀÄß ¥ÀvÉÛ ªÀiÁr 13200/- gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 15-10-2012


ದಿನಂಪ್ರತಿ ಅಪರಾಧಗಳ ಮಾಹಿತಿ ದಿನಾಂಕ: 15-10-2012

ಮುಡಬಿ ಪೊಲೀಸ್ ಠಾಣೆ ಗುನ್ನೆ ನಂ. 85/2012 ಕಲಂ 279, 337, 3383 ಐಪಿಸಿ :-

ದಿನಾಂಕ: 14-10-2012 ರಂದು ಮದ್ಯಾನದ ವೇಳೆಗೆ ಫಿರ್ಯಾದಿ ಶ್ರೀ ಸಿದ್ದಪ್ಪಾ ತಂದೆ ನಾಗಪ್ಪಾ ಕೋಟಾಪುರೆ ವಯ: 30 ವರ್ಷ ಉ: ಡ್ರೈವರ್  ಜಾ:ಕುರುಬ ಸಾ:ಸಾತಖೇಡ ತಾ:ಚಿತ್ತಾಪೂರ ಜಿ:ಗುಲಬಗರ್ಾ  ಇವರು  ತನ್ನ ಹೆಂಡತಿಯ ತಂಗಿಯಾದ ಸೋನಾಲಿ ಇವಳಿಗೆ ಚಂಡಕಾಪೂರ ಗ್ರಾಮಕ್ಕೆ ಬಿಡ್ಡುವ ಕುರಿತು ಮೋ.ಸೈ.ನಂ ಕೆ.ಎ 39 ಎಚ 9020  ನೇದರ ಮೇಲೆ ಮುಡಬಿ ಕಮಲಾಪೂರ ರೋಡಿನ ಮೇಲೆ ಹೋಗುವಾಗ ಎಕ್ಕಲೂರ ಕ್ರಾಸ ಹತ್ತಿರ ಎದುರಿನಿಂದ ಹೀರೋ ಹುಂಡಾ ಮೊ.ಸೈ.ನಂ ಎಮ್.ಎಚ 12 ಎ.ಜಿ 3648 ನೇದರ ಚಾಲಕ ವಿಜಯಕುಮಾರ ತಂದೆ ಗುಂಡಪಾ ಈತನು ತ್ನನ ಮೋಟಾರ ಸೈಕಲನ್ನು ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೋಡೆದ ಪರಿಣಾಮ ಫಿಯರ್ಾದಿಯ ಬಲಗೈ ಅಂಗೈಗೆ ರಕ್ತಗಾಯ ಮತ್ತು ಫಿರ್ಯಾದಿ ಮಗನಾದ ಸುಮಿತ ವಯ:4 ವರ್ಷ ಈತನಿಗೆ ಬಲಗಣ್ಣಿನ ಮೇಲೆ ಮತ್ತು ಹಣೆಯ ಮೇಲೆ ಭಾರಿ ರಕ್ತಗಾಯ ವಾಗಿರುತ್ತದೆ. ಮತ್ತು ಫಿರ್ಯಾದಿ ಹೆಂಡತಿಯ ತಂಗಿಯಾದ ಸೋನಾಲಿಗೆ ಯಾವುದೆ ರೀತಿಯ ಗಾಯವಾಗಿರುವದಿಲ್ಲ. ಅಂತ ಕೊಟ್ಟ ಫಿರ್ಯಾದಿಯ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಬಸವ ಕಲ್ಯಾಣ ನಗರ ಪೊಲೀಸ್ ಠಾಣೆ ಗುನ್ನೆ ನಂ. 140/2012 ಕಲಂ 87 ಕೆಪಿ ಕಾಯ್ದೆ :-

ದಿನಾಂಕ 14/10/2012 ರಂದು 1830 ಗಂಟೆಗೆ ಖಚಿತ ಬಾತ್ಮಿ ಬಂದ ಮೇರೆಗೆ ಬಸವಕಲ್ಯಾಣ ನಗರದ ಕುಶಾಲ ನಗರ ಚರ್ಚ ಹತ್ತಿರ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ದುಂಡಾಗಿ ಕುಳಿತು ಹಣ ಹಚ್ಚಿ ಪಣತೊಟ್ಟು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ ಬಾತ್ಮಿ ಪಡೆದುಕೊಂಡು ಸಿಬ್ಬಂದಿ ಹಾಗೂ ಪಂಚರೊಂದಿಗೆ ರಾಜಾ ಬಾಗ್ ಶೇರ ಸವಾರ ದಗರ್ಾ ರಸ್ತೆಯ ಮೂಲಕ ಹೋಗಿ ಗದಗಿ ಮಠದ ಕಡೆಗೆ ಹೋಗುವ ರಸ್ತೆಯ ಮೇಲೆ ಕರೀಮ ನಗರ ಹತ್ತಿರ ಜೀಪ ನಿಲ್ಲಿಸಿ ಅಲ್ಲಿಂದ ಎಲ್ಲರು ಇಳಿದು ಕಾಲ ನಡಿಗೆಯಿಂದ ಹೋಗಿ ಮರೆಯಾಗಿ ನೋಡಲು 4. ಜನರು ಇಸ್ಪೀಟ್ ಜೂಜಾಟ ಮಾಡುತ್ತಿದ್ದನ್ನು ನೋಡಿ ಖಚಿತ ಪಡಿಸಿಕೊಂಡು 16,45 ಗಂಟೆಗೆ ಪಂಚರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರುಗಳಾದ ಹಸನ ತಂದೆ ಮಹೇತಾಬಸಾಬ ಶೇಖ ಹಾಗು ಇನ್ನು ಮೂವರು ಎಲ್ಲರು ಸಾ; ಶಹಾಪೂರ ಗಲ್ಲಿ ಬಸವಕಲ್ಯಾಣ ಇವರುಗಳನ್ನು ದಸ್ತಗಿರಿ ಮಾಡಿಕೊಂಡು ಅವರಿಂದ ನಗದು ಹಣ 800/- ರೂಪಾಯಿಗಳು, 52, ಇಸ್ಪೀಟ್ ಎಲೆಗಳು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ ಠಾಣೆ ಗುನ್ನೆ ನಂ. 100/2012 ಕಲಂ 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ 14/10/2012 ರಂದು 1845 ಗಂಟೆಗೆ ರಾ.ಹೆ ನಂ 9 ರ ಮೇಲೆ ಮಂಗಲಗಿ ಗ್ರಾಮದ ಅಂಬೇಡ್ಕರ ಚೌಕ ಹತ್ತಿರ ಒಬ್ಬ ಅಪರಿಚಿತ ಮೋಟಾರ ಸೈಕಲ ಸವಾರನು ಮನ್ನಾಎಖೇಳ್ಳಿ ಕಡೆಯಿಂದ  ಅತೀ ವೇಗೆ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿ ಕೊಂಡು ಬಂದು ಸೈಕಲ ಮೇಲೆ ಹಿಂದೆ ಕುಳಿತ ಫಿರ್ಯಾದಿ ಶ್ರೀ ಗುರನಾಥರಡ್ಡಿ ತಂದೆ ಅಣ್ಣಾರಡ್ಡಿ ರಡ್ಡಿಗಾರ ವಯ 55 ವರ್ಷ ಉದ್ಯೋಗಃ ಒಕ್ಕಲುತನ ಸಾ// ಮಂಗಲಗಿ ಇವರಿಗೆ ಡಿಕ್ಕೆ ಮಾಡಿದರಿಂದ ಫಿರ್ಯಾದಿಎಡ ಎಡಕಾಲ ಮೊಳಕಾಲಿನ ಕೆಳಗೆ ಎಲುಬಿನ ಮೇಲೆ ಭಾರಿ ಗುಪ್ತಗಾಯ ಮತ್ತು ಎಡಮೋಳಕಾಲಿಗೆ ತರಚಿದ ರಕ್ತಗಾಯ  ಆಗಿರುತ್ತವೆ. ಮತ್ತು ಆರೋಪಿತನು ತನ್ನ ಮೋಟಾರ ಸೈಕಲನ್ನು ನಿಲ್ಲಿಸದೆ ಓಡಿಸಿಕೊಂಡು ಹೋಗಿರುತ್ತಾನೆ ಅಂತ ಕೊಟ್ಟ ಫಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಗಾಂಧಿ ಗಂಜ ಪೊಲೀಸ್ ಠಾಣೆ ಬೀದರ ಗುನ್ನೆ ನಂ. 158/2012 ಕಲಂ 392 ಐಪಿಸಿ :-

ದಿನಾಂಕ: 11-10-2012 ರಂದು 17:30 ಗಂಟೆಗೆ ಫಿರ್ಯಾದಿತಳಾದ ಶ್ರೀಮತಿ ಉಷಾಬಾಯಿ ಗಂಡ ಮಚಿಂದ್ರ ಬನಸೋಡೆ 47 ವರ್ಷ ,ಜಾ|| ಎಸ್.ಸಿ ದಲಿತ ಉ|| ಮನೆ ಕೆಲಸ ಸಾ|| ಬಳತ(ಕೆ) ತಾ|| ಔರಾದ ಸದ್ಯ ಶರಣ ನಗರ ಕೆ.ಇ.ಬಿ ರೋಡ ನ್ಯಾಶನಲ್ ಕಾಲೇಜ ಹತ್ತಿರ  ಬೀದರ ಇವರು ತಮ್ಮ ಮಗಳ ಜೊತೆಯಲ್ಲಿ ಬೀದರ ನ್ಯೂ ಆದರ್ಶ ಕಾಲೋನಿಗೆ ತಮ್ಮ ಪರಿಚಯಸ್ಥರ ಮನೆಗೆ ಹೋಗಿ ಮರಳಿ ಮನೆಗೆ ನಡೆದುಕೊಂಡು ಬರುವಾಗ ಬೀದರ ನ್ಯೂ ಆದರ್ಶ ಕಾಲೋನಿಯಲ್ಲಿ ನಿಮರ್ಿಸುತ್ತಿರುವ ರೈಲ್ವೇ ಬ್ರಿಜ್ ಹತ್ತಿರ ರೋಡಿನ ಮೇಲೆ ನಡೆದುಕೊಂಡು ಬರುವಾಗ ಮೂರು ಜನ ಅಪರಿಚಿತ ಸೈಕಲ ಮೋಟಾರ ಸವಾರರು (ಅಂದಾಜು 19 ರಿಂದ 21 ರ ಮಧ್ಯದ ವಯಸುಳ್ಳವರು )ಮೋಟಾರ ಸೈಕಲ್ ಮೇಲೆ ಫಿರ್ಯಾದಿತರ ಎದುರಿನಿಂದ ಬಂದವರೇ ಮೋಟಾರ ಸೈಕಲ್ ಸವಾರರ ಪೈಕಿ ಹಿಂದೆ ಕುಳಿತ ಮೂರನೇಯವನು ಫಿರ್ಯಾದಿತರ ಕೊರಳಲ್ಲಿ ಕೈ ಹಾಕಿ, ಕೊರಳಲ್ಲಿದ್ದ ಒಂದು ಬಂಗಾರದ ಗಂಟನ ಸರ 4 ತೋಲೆಯದು ಅ|| ಕಿ|| 1,20,000=00 ರೂ/- ನೇದು ದೋಚಿಕೊಂಡು ಮೋಟಾರ ಸೈಕಲ್ ಸಮೇತ ಓಡಿ  ಹೋಗಿರುತ್ತಾರೆ ಅಂತ ಕೊಟ್ಟ ಫಿರ್ಯಾದಿನ  ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಕುಶನೂರ ಪೊಲೀಸ್ ಠಾಣೆ ಗುನ್ನೆ ನಂ. 65/2012 ಕಲಂ 279, 337, 338, ಐಪಿಸಿ ಜೊತೆ 187 ಐಎಮವಿ ಕಾಯ್ದೆ :-

ದಿನಾಂಕ: 13/10/2012 ರಂದು ಸಾಯಂಕಾಲ 5 ಗಂಟೆ ಸುಮಾರಿಗೆ ಫಿರ್ಯಾದಿ ಶ್ರೀ ಜ್ಞಾನದೇವ ತಂದೆ ಯಶವಂತರಾವ ಝಂಡೆ 45 ವರ್ಷ ಸಾ: ಹಾಲಳ್ಳಿ ಇವರ ಮಗ ದಿಗಂಬರ ಈತನು ಕುಶನೂರ ಸಂಗಮ ರೋಡ ಚಾಂದೋರಿ ಪಾಟಿ ಹತ್ತಿರ ಇರುವ ಹಪ್ಸಾ (ಹ್ಯಾಂಡ ಪಂಪ) ದಲ್ಲಿ ನೀರು ಕುಡಿದು ನಮ್ಮ ಹೋಲಕ್ಕೆ ಬರುವಾಗ ಕುಸನೂರ ಕಡೆಯಿಂದ ಒಬ್ಬ ಮೋಟಾರ ಸೈಕಲ ಚಾಲಕನು ತನ್ನ ವಾಹನವನ್ನು ಅತಿ ವೇಗವಾಗಿ ನಿಸ್ಕಾಳಜಿತನದಿಂದ ಚಲಾಯಸಿ ಫಿಯರ್ಾದಿಯ ಮಗ ದಿಗಂಬರ ಇತನಿಗೆ ಡಿಕ್ಕಿ ಮಾಡಿ ಕೇಳಗಿನ ತುಟಿಗೆ ತರಚಿದ ಗಾಯ, ಬಾಯಿಯ ಮೇಲಿನ ಮೂರು ಹಲ್ಲೂಗಳು ಬಿದ್ದಿರುತ್ತವೆ. ಮತ್ತು ಎದೆಯ ಎಡಭಾಗದಲ್ಲಿ ತೊರಚಿದ ಗಾಯವಾಗಿರುತ್ತದೆ. ಡಿಕ್ಕಿ ಮಾಡಿದ ಮೊಟಾರ ಸೈಕಲ ಚಾಲಕನ ಹೆಸರು ಬಾಲಾಜಿ ಸಾ: ಕುಶನೂರ ಅಂತ ಗೊತ್ತಾಯಿತು. ಡಿಕ್ಕಿ ಮಾಡಿದ ಮೋಟಾರ ಸೈಕಲ ಚಾಲಕನು ತನ್ನ ಮೋಟಾರ ಸೈಕಲ ಎಬ್ಬಿಸಿ ಚಾಲು ಮಾಡಿಕೊಂಡು ಓಡಿ ಹೋದನು. ಮೋಟಾರ ಸೈಕಲ ನಂ, ಗೊತ್ತಿಲ್ಲಾ. ನನ್ನ ಮಗನಿಗೆ ಚಿಕಿತ್ಸೆ ಕುರಿತು ಖಾಸಗಿ ವಾಹನದಲ್ಲಿ ಹಾಕಿಕೊಂಡು ಶ್ರೀ ಆಸ್ಪತ್ರೆ ಬೀದರದಲ್ಲಿ ತಂದು ಸೇರಿಕ ಮಾಡಿರುತ್ತೇವೆ ಅಂತ ಕೊಟ್ಟ ಫಿರ್ಯಾದು  ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಭಾಲ್ಕಿ ಗ್ರಾಮೀಣ ಪೊಲೀಸ ಠಾಣೆ ಗುನ್ನೆ ನಂ. 120/2012 ಕಲಂ 279, 338 ಐಪಿಸಿ :-

ದಿನಾಂಕ 14-10-2012 ರಂದು ಫಿರ್ಯಾದಿ ಶ್ರೀಮತಿ ಸುನೀತಾ ಗಂಡ ಶಿವಾಜಿ ರಾಠೋಡ ಸಾ: ನಿಲಮ್ಮನಹಳ್ಳಿ ತಾಂಡಾ ಇವರು ಟೇಕನಿ ಥಾಂಡಾದಲ್ಲಿರುವ ತಮ್ಮ ನೆಂಟರಿಗೆ ಭೇಟ್ಟಿ ಮಾಡಲು ಮುಂಜನೆ 11-30 ಗಂಟೆಗೆ ತನ್ನ ಗಂಡ ಶಿವಾಜಿ ರಾಠೋಡ ರೊಂದಿಗೆ ಮೋಟರ ಸೈಕಲ ನಂ ಕೆಎ-36-ಎಲ್-1933 ನೇದ್ದರ ಮೇಲೆ ಕುಳಿತು ನಿಲಮ್ಮನಳ್ಳಿ ತಾಂಡಾದಿಂದ ಬಿಟ್ಟು ಅಂಬೆಸಾಂಗ್ವಿ ಕ್ರಾಸ ರೋಡ ಮೂಲಕ ಹೋಗುತ್ತಿರುವಾಗ ಮದ್ಯಾಹ್ನ ಅಂದಾಜು 1-00 ಗಂಟೆಗೆ ಬೀದರ ಉದಗೀರ ರೋಡ ಮೇಲೆ ಅಂಬೆಸಾಂಗ್ವಿ ಕ್ರಾಸ ಸಮೀಪ ಇರುವಾಗ ತನ್ನ ಗಂಡ ಶಿವಾಜಿ ಇವರು ಮೋಟಾರ ಸೈಕಲ ನೇದ್ದನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಓಡಿಸಿ ರೋಡಿನ ಮೇಲೆ ಇದ್ದ ಜಂಪಿನಲ್ಲಿ ಒಮ್ಮೇಲೆ ಚಲಾಯಿಸಿದ್ದರಿಂದ ಫಿರ್ಯಾದಿ ಯು ಮೋಟಾರ ಸೈಕಲ ಮೇಲಿಂದ ಕೆಳಗೆ ಬಿದ್ದಿದರಿಂದ ಬಲಗೈ ಮೊಳಕೈ ಹತ್ತಿರ ಹಾಗೂ ಮುಂಗೈ ಹತ್ತಿರ ಮುರಿದು ಭಾರಿ ಗುಪ್ತಗಾಯವಾಗಿರುತ್ತದೆ. ಅಲ್ಲದೆ 2 ಮೊಳಕಾಲು ಹತ್ತಿರ ತರಚಿದ ರಕ್ತಗಾಯವಾಗಿರುತ್ತದೆ. ಫಿಯರ್ಾದಿಯ ಗಂಡ ಸ್ವಲ್ಪ ಮುಂದೆ ಹೋಗಿ ನಂತರ  ಬಿದ್ದಿರುವುದನ್ನು ನೋಡಿ ವಾಪಸ್ಸು ಬಂದು ಇಲಾಜ ಕುರಿತು ಒಂದು ಖಾಸಗಿ ವಾಹನದಲ್ಲಿ ಬೀದರ ಸರ್ಕಾರಿ ಆಸ್ಪತ್ರೆಗೆ ತಂದು ಸೇರಿಸಿರುತ್ತಾರೆ ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಬೀದರ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 234/2012 ಕಲಂ 279, 338 ಐ.ಪಿ.ಸಿ ಜೋತೆ 185,ಎಮ,ವಿ ಕಾಯ್ದೆ :-

ದಿನಾಂಕ 14/10/2012 ರಂದು 13:40 ಗಂಟೆಗೆ ಫಿರ್ಯಾದಿತನಾದ ಸಂಗಶೆಟ್ಟಿ ಇವರು ಸೈಕಲ ಮೇಲೆ ಬೀದರ ಮಹಾವೀರ ವೃತ್ತದ ಹತ್ತಿರ ಹೋಗುವಾಗ ಹಿಂದಿನಿಂದ ಬಸವೇಶ್ವರ ವೃತ್ತದ ಕಡೆಯಿಂದ ಕಾರ ನಂ. ಸಿಜಿ04ಝಡ್ಪಿ4738 ನೇದ್ದರ ಚಾಲಕನಾದ ವೈಜಿನಾಥ ತಂದೆ ವಿರಯ್ಯಾ ಸಾ; ಬೀದರ ಈತನು ಸರಾಯಿ ಕುಡಿದ ಅಮಲಿನಲ್ಲಿ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಇತರರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿಯರ್ಾದಿಗೆ ಡಿಕ್ಕಿ ಹೊಡೆದು ಅಪಘಾತಪಡೆಸಿ ಹಣೆಯಲ್ಲಿ, ಎಡಕಾಲಿಗೆ ಮತ್ತು ಎಡಕೈ ಮೊಳಕೈ ಕೆಳಗೆ ಭಾರಿ ರಕ್ತಗಾಯ ಪಡೆಸಿರುತ್ತಾನೆ. ಅಂತ ಕೊಟ್ಟ ಫಿಯರ್ಾದಿತನ ಮೌಖಿಕ ಹೇಳಿಕೆ ಸಾರಂಶವನ್ನು ಆಸ್ಪತ್ರೆಯಲ್ಲಿ ಪಡೆದುಕೊಂಡು 18:15  ಗಂಟೆಗೆ ಠಾಣೆಗೆ ಬಂದು ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಬಗದಲ ಪೊಲಿಸ ಠಾಣೆ ಗುನ್ನೆ ನಂ. 100/2012 ಕಲಂ ಹೆಂಗಸು ಕಾಣೆ :-

ದಿನಾಂಕ : 13/10/2012 ರಂದು 0830 ಗಂಟೆಯ ಸಮಯಕ್ಕೆ ಫಿರ್ಯಾದಿ ಶ್ರೀ ಮಾಣೆಮ್ಮ ಗಂಡ ಜೆಸನ 50 ವರ್ಷ, ಕೂಲಿ ಕೆಲಸ,  ಸಾ/ ಬರೂರ ಇವರ ಮಗಳಾದ ಶ್ರೀಮತಿ ಸುಮಲತಾ ಗಂಡ ಕಿರಣ ಕೊಮಲಾ ವಯ: 22 ವರ್ಷ ಸಾ: ಬರೂರ ತಾ: ಜಿ: ಬೀದರ ರವರು ದಿನಾಂಕ: 12/10/2012 ರಂದು ಸಾಯಂಕಾಲ ತನ್ನ ಗಂಡನ ಜೊತೆಯಲ್ಲಿ ಕಿರಿಕಿರಿ ಮಾಡಿದ ಪ್ರಯುಕ್ತ ಮನೆಯಲ್ಲಿ ಯಾರಿಗು ಏಳದೆ ಕೇಳದೆ ತನ್ನ ಗಂಡನ ಮನೆಯಿಂದ ಹೊದವಳು ಮರಳಿ ಮನೆಗೆ ಬಂದಿರುವುದಿಲ್ಲ ಅಂತ ಕೊಟ್ಟ ಫಿರ್ಯಾದಿನ  ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ನೂತನ ನಗರ ಪೊಲೀಸ್ ಠಾಣೆ ಗುನ್ನೆ ನಂ. 242/2012 ಕಲಂ 279, 338, 304ಎ ಐಪಿಸಿ ಜೊತೆ 187 ಐ.ಎಂ.ವಿ ಕಾಯ್ದೆ :-

ದಿನಾಂಕ: 14-10-2012 ರಂದು ಬೆಳಿಗ್ಗೆ 08-15 ಗಂಟೆಗೆ ಪಿರ್ಯಾದಿ ಶ್ರೀ.ಅಮೃತರಾವ್ ತಂದೆ ವೈಜಿನಾಥ್ ಡೊಂನಗಾಪುರೆ, ವಯಸ್ಸು 45 ವರ್ಷ, ಜಾತಿ: ಲಿಂಗಾಯತ, ವೃತ್ತಿ: ಒಕ್ಕಲುತನ, ಸಾ: ಕೋಳಾರ್ (ಬಿ) ಗ್ರಾಮ ಇವರು ಠಾಣೆಗೆ ಹಾಜರಾಗಿ ಹೇಳಿಕೆ ಕೊಟ್ಟ ಸಾರಾಂಶವೆನೆಂದರೆ ದಿನಾಂಕ 13-10-2012 ರಂದು ಸಂಜೆ ವೇಳೆಯಲ್ಲಿ ಮನೆಯಿಂದು ತಮ್ಮ ಹೊಲಗಳಿಗೆ ಹೋಗಿ ಹೊಲದಲ್ಲಿ ಕೆಲಸಗಳನ್ನು ಮುಗಿಸಿಕೊಂಡು ಮರಳಿ ರಾತ್ರಿ 0100 ಗಂಟೆಗೆ ಮನೆಗೆ ಹೋಗುವಾಗ ಸುಭದ್ರಾಬಾಯಿ ಕೆಂಚಾ ರವರ ಹೊಲದ ಹತ್ತಿರ ರೋಡಿನ ಮೇಲೆ ನೋಡಿದಾಗ ರೋಡಿನ ಮೇಲೆ ಒಬ್ಬ ಅಪರಿಚಿತ ವ್ಯಕ್ತಿ ವಯಸ್ಸು 40-45 ವರ್ಷವುಳ್ಳವನಿಗೆ ಯಾವುದೋ ಅಪರಿಚಿತ ವಾಹನವು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಬೀದರ್ ಕಡೆಯಿಂದ ನಡೆಸಿಕೊಂಡು ಬಂದು ಹುಮನಾಬಾದ್ ಕಡೆ ಹೋಗುವಾಗ ಸುಮಾರು ಅರ್ಧ ಫಲರ್ಾಂಗ್ದ ವರೆಗೆ ಎಳೆದುಕೊಂಡು ಹೋಗಿ ಭಾರಿ ಗಾಯ ಪಡಿಸಿ ವಾಹನ ಸಮೇತ ಓಡಿಸಿಕೊಂಡು ಹೋಗಿದ್ದು, ಅಪಘಾತದಿಂದ ಭಾರಿ ಗಾಯವಾಗಿದ್ದರಿಂದ ಹೆಚ್ಚಿನ ರಕ್ತ ಸ್ರಾವವಾಗಿ ಮಾತನಾಡುವ ಸ್ಥತ್ತಿಯಲ್ಲಿ ಇಲ್ಲದ ಕಾರಣ ಫಿಯರ್ಾದಿಯು ರಾತ್ರಿ 108 ಅಂಬ್ಯೂಲೆನ್ಸ್ಗೆ ಕರೆ ಮಾಡಿದಾಗ ಸದರಿ ಅಂಬ್ಯೂಲೆನ್ಸ್ ಸಿಬ್ಬಂದಿಯವರು ಘಟನಾ ಸ್ಥಳಕ್ಕೆ ಬಂದು ಅಪಘಾತವಾದ ವ್ಯಕ್ತಿಗೆ ಅಂಬ್ಯೂಲೆನ್ಸ್ಗೆ ಹಾಕಿಕೊಂಡು ಬೀದರ್ ಜಿಲ್ಲಾ ಸಕರ್ಾರಿ ಆಸ್ಪತ್ರಗೆ ಬಂದು ಗಾಯಾಳುವನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಮನೆಗೆ ಹೋಗಿರುತ್ತೇನೆ. ಸದರಿ ಅಪಘಾತವು ರಾತ್ರಿ 12-00 ಗಂಟೆಯಿಂದ 1-00 ಗಂಟೆಯ ಅವಧಿಯ ನಡುವೆ ಸದರಿ ಘಟನೆ ಜರುಗಿದ್ದು, ಕಂಡು ಬಂದಿರುತ್ತದೆ. ಸದರಿ ಅಪಘಾತದಲ್ಲಿ ಭಾರಿ ಗಾಯಗೊಂಡ ಅಪರಿಚಿತ ವ್ಯಕ್ತಿಯು ಮೃತ ಪಟ್ಟಿರುವುದಾಗಿ ನನಗೆ ಆಸ್ಪತ್ರೆಯಿಂದ ತಿಳಿದ ನಂತರ ಠಾಣೆಗೆ ಬಂದು ಫಿಯರ್ಾದಿ ನೀಡಿರುತ್ತೇನೆ ಅಂತ ಕೊಟ್ಟ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಬೇಮಳಖೇಡಾ ಪೊಲೀಸ ಠಾಣೆ ಗುನ್ನೆ ನಂ. 71/2012 ಕಲಂ 279, 337, 338 ಐ.ಪಿ.ಸಿ ಜೊತೆ 187 ಐಎಂವಿ ಕಾಯ್ದೆ :-

ದಿನಾಂಕ: 08-10-2012 ರಂದು 1930 ಗಂಟೆಗೆ ಪೊಲಕಪಳ್ಳಿ-ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನ ರೋಡಿನ ಮೇಲೆ ಮೈಸಪ್ಪಾ ಗೌಡರು ರವರ ಹೊಲದ ಹತ್ತಿರ ಟ್ರಾಕ್ಟರ ನಂ ಕೆಎ 39/ಟಿ-2395 ನೇದರ ಚಾಲಕನ್ನು ತನ್ನ ಟ್ರಾಕ್ಟರನ್ನು ಚಾಂಗಲೇರಾ ವೀರಭದ್ರೇಶ್ವರ ದೇವಸ್ಥಾನದ ಕಡೆಯಿಂದ ಪೊಲಕಪಳ್ಳಿ ಗ್ರಾಮದ ಕಡೆಗೆ ಅತೀ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿ ತಂದು ಚಾಂಗಲೇರಾ ದೇವಸ್ಥಾನದ ಕಡೆಗೆ ಹೋಗುತ್ತಿದ್ದ ಮೋಟಾರ ಸೈಕಲ ನಂ ಕೆಎ 29/ಎಲ್-5762 ನೇದಕ್ಕೆ ಡಿಕ್ಕಿ ಮಾಡಿ ಮೋಟಾರ ಸೈಕಲ ಚಾಲಕನಾದ ರಮೇಶ ತಂದೆ ರಾಜಪ್ಪಾ ಸಾ: ಪೊಲಕಪಳ್ಳಿ ಮತ್ತು ಅದರ ಹಿಂದೆ ಕುಳಿತ್ತಿದ್ದ ಸತೀಶ ತಂದೆ ಹಣಮಯ್ಯಾ ಸಾ: ಭೂಸನೂರ ತಾ: ಆಳಂದ ಜಿ: ಗುಲ್ಬರ್ಗಾ ಇಬ್ಬರಿಗೂ ಸಾದ ಮತ್ತು ಭಾರಿ ರಕ್ತಗಾಯ ಹಾಗೂ ಒಳಗಾಯ ಪಡಿಸಿ ಸ್ಥಳದಲ್ಲಿ ಟ್ರಾಕ್ಟರ ಬಿಟ್ಟು ಅಲ್ಲಿಂದ ಓಡಿ ಹೋಗಿರುತ್ತಾನೆ. ಅಂತ ಕೊಟ್ಟ ಫಿರ್ಯಾದು ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಆಬೀದ ಹುಸೇನ ತಂದೆ  ಖಾಜಾ ಹುಸೇನ ಮಿಣಜಗಿ ಸಾ|| ಎಮ.ಎಸ.ಕೆ.ಮಿಲ್ಲ ಹತ್ತಿರ ಮದಿನಾ ಕಾಲೋನಿ ಗುಲಬರ್ಗಾ ರವರು ದಿನಾಂಕ:13-10-2012 ರಂದು ರಾತ್ರಿ 8-30 ಗಂಟೆ ಸುಮಾರಿಗೆ ನಾನು ನನ್ನ ಹಿರೋ ಹೊಂಡಾ ಡಾನ ನಂ: ಕೆಎ 36 ಕೆ 3656 ನೇದ್ದರ ಮೇಲೆ ಹೀರಾಪೂರದಿಂದ ಮದಿನಾ ಕಾಲೋನಿ ಎಮ.ಎಸ.ಕೆ.ಮಿಲ್ಲ  ಕಡೆಗೆ ಬರುತ್ತಿರುವಾಗ ಜಾಮಿಯಾ ಮಜೀದ ಹತ್ತಿರ  ಹೀರಾಪೂರ ರಿಂಗ ರೋಡ ಕಡೆಯಿಂದ ಹೀರೊ ಹೊಂಡಾ ಸ್ಪ್ಲೆಂಡರ ನಂಕೆ 32 ಕೆ-7833 ನೇದ್ದರ ಸವಾರ ತನ್ನ ಮೋಟಾರ ಸೈಕಲನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದರಿಂದ ಮುಖಕ್ಕೆ ಭಾರಿಗಾಯಗೊಳಿಸಿ ,ಬಾಯಿಂದ ರಕ್ತಬಂದಿದ್ದು ಮತ್ತು ತುಟಿಯ ಮೇಲೆ ರಕ್ತಗಾಯವಾಗಿದ್ದು  ಸದರಿ ಮೋಟಾರ ಸೈಕಲ್ ಸವಾರನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 279,  338 ಐಪಿಸಿ ಸಮಗಡ 187 ಐ.ಎಮ.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ,  ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಅಮೃತರಾವ ತಂದೆ ಈಶ್ವರಪ್ಪ ಶೇಷಗಿರಿ ಸಾ||ಮನೆ ನಂ. 9-567 ಶೇಖ ರೋಜಾ ಗುಲಬರ್ಗಾ ರವರು ನನ್ನ ಹೆಂಡತಿ ಶಾಂತಾಬಾಯಿ ಹೆಸರಿನಲ್ಲಿ 1974 ರಲ್ಲಿ ರಾಣೋಜಿ ಗೌಳಿ ಇವರ ಕಡೆಯಿಂದ ಜಾಫರಾಬಾದ ಸೀಮೆಯಲ್ಲಿ ಬರುವ ಸರ್ವೇ ನಂ.12/2 7 ಎಕರೆ ಜಮೀನು ಖರೀದಿಸಿದ್ದು, ಸದರಿ ಜಾಗೆಯಲ್ಲಿ 1991-92 ನೇ ಸಾಲಿನಲ್ಲಿ ನಾವೇ ನಕಾಶೆ ತಯಾರಿಸಿ 176 ಪ್ಲಾಟಗಳು ಹಾಕಿರುತ್ತೇವೆ. ಅವುಗಳಲ್ಲಿ 38 ಪ್ಲಾಟುಗಳು ಮಾರಾಟ ಮಾಡಿ ನೋಟರಿ ಸೇಲ ಡೀಡ್ ಮಾಡಿ ಕೊಟ್ಟಿರುತ್ತೇವೆ. ದಿನಾಂಕ 20-10-1992 ರಿಂದ ದಿನಾಂಕ 12-03-2012 ರ ಅವಧಿಯಲ್ಲಿ ಪರಶುರಾಮ ಸಾ: ಫೀಲ್ಟರ ಬೇಡ ಆಶ್ರಯ ಕಾಲನಿ ಗುಲಬರ್ಗಾ,ರಾಮಬಾಯಿ ಗಂಡ ಪರಶುರಾಮ ಸಾ||ಫೀಲ್ಟರ ಬೇಡ ಆಶ್ರಯ ಕಾಲನಿ ಗುಲಬರ್ಗಾ,ಶಿವಶರಣಪ್ಪ ತಂದೆ ಸೋಮಪ್ಪ ಸಾ:ಬಡದಾಳ,ರಾಜಶೇಖರ ತಂದೆ ಧರ್ಮರಾಯ ಡಿಗ್ಗಶೆಟ್ಟಿ,ನಿಸ್ಸಾರ ಅಹ್ಮದ ತಂದೆ ಹುಸೇನಖಾನ ಸಾ: ಶೇಖ ರೋಜಾ ಗುಲಬರ್ಗಾ,ಶಿವಾಜಿರಾವ ತಂದೆ ಚಂದಪ್ಪ ಸಿಂಧೇ ಸಾ: ಗುಲಬರ್ಗಾ,ರಾಮಚಂದ್ರ ತಂದೆ  ಕಲ್ಯಾಣಿ ದಂಡಿನಕರ,ಜಗದೇವಪ್ಪ ತಂದೆ ರಾಚೋಟಪ್ಪ ಬಿರಾದಾರ ಸಾ:ಗುಲಬರ್ಗಾ ರವರು ಕೂಡಿಕೊಂಡು ಪ್ಲಾಟ ನಂ.11 ಮತ್ತು 12 ಮತ್ತು ಪ್ಲಾಟ ನಂ. 53 ಮತ್ತು 54 ನೇದ್ದವುಗಳು ನನ್ನ ಹೆಂಡತಿ ಶಾಂತಾಬಾಯಿ ಇವರ ಕಡೆಯಿಂದ ಖರೀದಿಸಿದಂತೆ ನಕಲಿ  ಸಹಿ ಮಾಡಿ ಸುಳ್ಳು (ಖೊಟಿ) ದಾಖಲಾತಿ ತಯಾರಿಸಿ ಮೋಸ ಮತ್ತು ವಂಚನೆ ಮಾಡಿರುತ್ತಾರೆ.  ಅಲ್ಲದೇ ಪ್ಲಾಟ ನಂ. 1/ಬಿ ಮತ್ತು 2/ಬಿ  ರಲ್ಲಿ ಪರಶುರಾಮ ಮತ್ತು ಪ್ಲಾಟ ನಂ:25 ಮತ್ತು 5 ರಲ್ಲಿ ನಿಸ್ಸಾರ ಅಹ್ಮದ ಅತೀಕ್ರಮ ಪ್ರವೇಶ ಮಾಡಿ ಟೆಂಟ ಮತ್ತು ಗೋಡೆ ಕಟ್ಟಿದ್ದರಿಂದ ನಾವು  ಕೇಳಿದಕ್ಕೆ ದಿನಾಂಕ 14-10-2012 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ನಮಗೆ ಪರಶುರಾಮ ಮತ್ತು ನಿಸ್ಸಾರ ಅಹ್ಮದ ಅವಾಚ್ಯ ಶಬ್ದಗಳಿಂದ ಬೈದು ಮುಂದೆ ಪ್ಲಾಟಿನಲ್ಲಿ ಬಂದರೆ ಜೀವ ಹೊಡೆಯುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:330/2012  ಕಲಂ 143,465,467,468,471,420,447,504,506,ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.