Police Bhavan Kalaburagi

Police Bhavan Kalaburagi

Friday, May 13, 2016

BIDAR DISTRICT DAILY CRIME UPDATE 13-05-2016


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-05-2016

§UÀzÀ® ¥Éưøï oÁuÉ UÀÄ£Éß £ÀA. 62/2016, PÀ®A 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 12-05-2016 ರಂದು ವಿಜಯಕುಮಾರ ತಂದೆ ಮಲ್ಲಯ್ಯಾ ವಯ 21 ವರ್ಷ, ಸಾ: ರೇಕುಳಗಿ ರವರು ಮತ್ತು ಫಿರ್ಯಾದಿಯವರ ಗೆಳೆಯನಾದ ರೇವಣಸಿದ್ದ ತಂದೆ ಬಸಪ್ಪ ಕುಂಬಾರ ವಯ: 22 ವರ್ಷ, ಸಾ: ರೇಕುಳಗಿ ಇಬ್ಬರೂ ಕೂಡಿಕೊಂಡು ಸದರಿ ರೇವಣಸಿದ್ದ ರವರ ಟಿವಿಎಸ್ ಮೊಪೆಡ್ ಮೊಟಾರ್ ಸೈಕಲ್ ನಂ. ಕೆಎ-38/7323 ನೇದರ ಮೇಲೆ ಕುಳಿತುಕೊಂಡು ಸದರಿ ಮೊಪೆಡನ್ನು ರೇವಣಸಿದ್ದರವರು ಚಲಾಯಿಸುತ್ತಾ ಫಿರ್ಯಾದಿಯು ಅವರ ಹಿಂದೆ ಕುಳಿತುಕೊಂಡು ಮೀನಕೇರಾ ಕ್ರಾಸ್ ಹತ್ತಿರ ಇರುವ ಬಿಜಿಆರ್ ದಾಬಾದಲ್ಲಿ ಊಟ ಮುಗಿಸಿಕೊಂಡು ರಾಹೆ ನಂ. 09 ಮೂಖಾಂತರ ತಮ್ಮೂರಿಗೆ ಹೋಗಲು ಮನ್ನಾಏಖ್ಖೆಳ್ಲಿ ಕಡೆಗೆ ಹೊಗುತ್ತಿದ್ದಾಗ ಬಿಜಿಆರ್ ದಾಬಾದ ಹತ್ತಿರ ಇರುವ ಕ್ಲಾಸಿಕ್ ಮೊಟಾರ್ ಗ್ಯಾರೆಜ್ ಎದುರಿಗೆ ಫಿರ್ಯಾದಿಯ ಎದುರುಗಡೆಯಿಂದ ಅಂದರೆ ಮನ್ನಾಏಖ್ಕೆಳ್ಳಿ ಕಡೆಯಿಂದ ಮೀನಕೇರಾ ಕ್ರಾಸ್ ಕಡೆಗೆ ಬರುತ್ತಿರುವಾಗ ಒಂದು ಅಪರಿಚಿತ ಕಾರ ಚಾಲಕನು ತನ್ನ ವಾಹನವನ್ನು ಅತೀ ವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಕಂಟ್ರೊಲ್ ಮಾಡದೆ ಫಿರ್ಯಾದಿಯವರ ಟಿವಿಎಸ್ ಕ್ಕೆ ಜೊರಾಗಿ ಡಿಕ್ಕಿ ಮಾಡಿ ತನ್ನ ವಾಹನ ನಿಲ್ಲಿಸದೇ ಅದೇ ವೇಗದಿಂದ ಬೀದರ ಕಡೆಗೆ ತನ್ನ ಕಾರನ್ನು ಓಡಿಸಿಕೊಂಡು ಹೋದನು, ಸದರಿ ರಸ್ತೆ ಅಪಘಾತದಿಂದ ಕೇಳಗೆ ಬಿದ್ದ ರೇವಣಸಿದ್ದನಿಗೆ ತಲೆಗೆ ಮತ್ತು ಹಣೆಗೆ ಭಾರಿ ರಕ್ತಗಾಯ, ಬಲಗಾಲಿಗೆ ಮತ್ತು ಬಲಗೈ ಮೊಣಕೈಗೆ ರಕ್ತಗಾಯಗಳಾಗಿ ಬೇಹುಷ್ ಆದನು ಮತ್ತು ಫಿರ್ಯಾದಿಯ ಕೈಕಾಲುಗಳಿಗೆ ಅಲ್ಪ ಸ್ವಲ್ಪ ಗಾಯಗಳಾಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 87/2016, PÀ®A 457, 380 L¦¹ :-
¢£ÁAPÀ 07-05-2016 gÀAzÀÄ ¦üAiÀÄð¢ eÁÕ£ÉñÀégÀ vÀAzÉ gÁªÀÄZÀAzÀæ ¤A¨Á¼ÀPÀgÀ ªÀAiÀÄ: 37 ªÀµÀð, eÁw: ªÀÄgÁoÁ, ¸Á: ²ªÀZÀAzÀæ PÁ¯ÉÆä ºÀĪÀÄ£Á¨ÁzÀ gÀªÀgÀÄ vÀ£Àß ¯Áj vÉUÉzÀÄPÉÆAqÀÄ ZÉ£ÉÊUÉ ºÉÆÃzÁUÀ ªÀÄ£ÉAiÀÄ°è ¦üAiÀiÁð¢AiÀÄ ºÉAqÀw ¸À«ÃvÁ EªÀgÉƧâgÉ EzÀÝgÀÄ, ¦üAiÀiÁð¢AiÀÄÄ ªÀÄ£ÉAiÀÄ°è E®èzÁUÀ ºÉAqÀwAiÀÄÄ PÀÆqÁ ªÀÄ£ÉUÉ Qð ºÁQ vÀ£Àß vÀªÀgÀÄ ªÀÄ£ÉAiÀiÁzÀ »gÀ£ÁUÁAªÀ UÁæªÀÄPÉÌ ºÉÆÃzÁUÀ AiÀiÁgÉÆà C¥ÀjavÀ PÀ¼ÀîgÀÄ ¦üAiÀiÁð¢AiÀÄ ªÀÄ£ÉAiÀÄ ¨ÁVð£À Qð ªÀÄÄjzÀÄ ¨ÉqïØ gÀÆ«Ä£À°èzÀÝ C®ªÀiÁj ºÁ°£À°è vÀAzÀÄ PɼÀUÉ ªÀÄ®V¹ C®ªÀiÁjAiÀÄ Qð ªÀÄÄjzÀÄ §mÉÖUÀ¼É¯Áè ZÀ¯Á覰AiÀiÁV ©¸Ár C®ªÀiÁj ¯ÁPÀgÀ£À°lÖ §AUÁgÀzÀ 5 UÁæA MAzÀÄ vÁ½ ªÀÄvÀÄÛ 4 UÀÄAqÀÄUÀ¼ÀÄ C.Q 15,000/- gÀÆ. ¨É¯É ¨Á¼ÀĪÀzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 12-05-2016 gÀAzÀÄ ¤ÃrzÀ zÀÆj£À ªÉÄÃgÉUÉ ¥ÀægÀPÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದವರ ಬಂಧನ :
ನಿಂಬರ್ಗಾ ಠಾಣೆ : ದಿನಾಂಕ 12-05-2016 ರಂದು ಯಳಸಂಗಿ ಗ್ರಾಮದ ಎಸ್.ಆರ್.ಜಿ ಧಾಬಾದ ಹತ್ತಿರ ಆಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಕಪೀಲ ದೇವ ಪಿ.ಐ ಡಿ.ಸಿ.ಬಿ ಘಟಕ ಕಲಬುರಗಿ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ 01] ಪ್ರಕಾಶ ತಂದೆ ಸಿದ್ದಯ್ಯ ಗುತ್ತೇದಾರ 02] ರಾಜು ತಂದೆ ಪಂಡಿತ ದುಬಲೆ ಸಾ : ಇಬ್ಬರೂ ಯಳಸಂಗಿ ಇವರನ್ನು ವಶಕ್ಕೆ ತೆಗೆದುಕೊಂಡು ಸದರಿಯವರಿಂದ  01] 90 ML 576 ORIGINAL CHOICE WHISKY ಪೌಚಗಳು ಅ.ಕಿ 14976/-,02] 180 ML 133 OLD TAVERN WHISKY ಪೌಚಗಳು ಅ.ಕಿ 9177/-, ಜಪ್ತಿಪಡಿಸಿಕೊಂಡು  ಸದರಿಯವರೊಂದಿಗೆ ನಿಂಬರ್ಗಾ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ದೇವಲಗಾಣಗಾಪೂರ ಠಾಣೆ : ದಿನಾಂಕ  12-05-2016 ರಂದು 7-45 ಎ.ಎಮ್.ಕ್ಕೆ ಪಿ.ಎಸ್.ಐ ಸಾಹೇಬರು ಠಾಣೆಗೆ ಹಾಜರಾಗಿ ಕಳ್ಳತನದಿಂದ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ ಚಾಲಕ ಮತ್ತು ಮಾಲೀಕನ ಮೇಲೆ ಕ್ರಮ ಕೈಕೊಳ್ಳುವಂತೆ ಜಪ್ತಿ ಪಂಚನಾಮೆ, ಸಮೇತ ವರದಿ ಹಾಜರಪಡಿಸಿದ್ದರ ಸಾರಾಂಶ ವೇನೆಂದರೆ, ದಿನಾಂಕ 12-05-2016 ರಂದು 6:00 ಎಎಂಕ್ಕೆ ಘೋಳನೂರ ಗ್ರಾಮದ ಭೀಮಾ ನದಿಯಿಂದ ಒಂದು ಟ್ರ್ಯಾಕ್ಟರ್  ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿ ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಾತ್ಮಿ ಮೇರೆಗೆ ಪಿ.ಎಸ್.ಐ. ದೇವಲಗಾಣಗಾಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡು ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು ನಂತರ ಪಂಚರ ಸಮಕ್ಷಮ ಸದರಿ ಟ್ರ್ಯಾಕ್ಟರನ್ನು ಚೆಕ್ ಮಾಡಲು ಟ್ರ್ಯಾಕ್ಟರ ನಂ 1) ಟ್ರ್ಯಾಕ್ಟರ ನಂ ಕೆಎ 32 ಟಿ-9223 ನೇದ್ದು ಇದ್ದು ಸದರಿ ಟ್ರ್ಯಾಕ್ಟರದಲ್ಲಿ ಮರಳು ತುಂಬಿದ್ದು ಸದರಿಯವನು ಅನದಿಕೃತವಾಗಿ ಕಳ್ಳತನದಿಂದ ಮರಳು ತುಂಬಿಕೊಂಡು ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡೆನು. ಸದರಿ ಟ್ರ್ಯಾಕ್ಟರದಲ್ಲಿನ ಮರಳಿನ ಅ.ಕಿ.3000/-ರೂ ಟ್ರ್ಯಾಕ್ಟರಿನ ಅ.ಕಿ 2,00.000/-ರೂಪಾಯಿ ನೇದ್ದನ್ನು ವಶಪಡಿಸಿಕೊಂಡು ದೇವಲಗಾಣಗಾಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.