Police Bhavan Kalaburagi

Police Bhavan Kalaburagi

Thursday, July 14, 2016

BIDAR DISTRICT DAILY CRIME UPDATE 14-07-2016



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-07-2016

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 93/2016, PÀ®A 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 13-07-2016 gÀAzÀÄ ¦üAiÀiÁ𢠸ÀÄeÁÕ¤ «ÄvÀæ vÀAzÉ ±ÉñÀ¥Áà gÀ¸ÀPÀgÉgÀ ªÀAiÀÄ: 60 ªÀµÀð, eÁ:  Qæ±ÀÑ£À, ¸Á: amÁÖ ©ÃzÀgï gÀªÀgÀ ªÀÄUÀ xÁªÀĸÀì vÀAzÉ ¸ÀÄeÁÕ¤ «ÄvÀæ gÀ¸ÀPÀgÉgÀ ªÀAiÀÄ: 32 ªÀµÀð, eÁw: Qæ±ÀÑ£À, ¸Á: amÁÖ ©ÃzÀgï EvÀ£ÀÄ vÀ£Àß ªÉÆmÁgï ¸ÉÊPÀ® £ÀA. PÉJ-38/PÀÆå-5413 £ÉÃzÀgÀ ªÉÄÃ¯É ªÀĺÁ«ÃgÀ ¸ÀPÀð®¢AzÀ ¨ÉƪÀÄäUÉÆAqÉñÀégÀ ¸ÀPÀð® PÀqÉ ZÀ¯Á¬Ä¹PÉÆAqÀÄ ºÉÆUÀÄwÛgÀĪÁUÀ DvÀ£À »A¢¤AzÀ CAzÀgÉ ªÀĺÁ«ÃgÀ ¸ÀPÀð® PÀqɬÄAzÀ PÁgÀ £ÀA. PÉJ-03/J¹-9727 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß PÁgÀ£ÀÄß CwªÉÃUÀ ºÁUÀÄ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ xÁªÀĸÀ EvÀ£À ªÉÆmÁgï ¸ÉÊPÀ¯ïUÉ rQÌ ªÀiÁr vÀ£Àß PÁgÀ ¤°è¸ÀzÉà ¨ÉƪÀÄäUÉÆAqÉñÀégÀ ¸ÀPÀð® PÀqÉ Nr¹PÉÆAqÀÄ ºÉÆÃzÀ£ÀÄ, ¸ÀzÀj C¥ÀWÁvÀ¢AzÀ zsÁªÀĸÀ EªÀ£ÀÄ gÉÆÃr£À ªÉÄÃ¯É ©zÀÝ£ÀÄ CzÀgÀ ¥ÀjuÁªÀÄ DvÀ£À vÀ¯ÉUÉ, ºÀuÉUÉ, ¨sÁj gÀPÀÛ ºÁUÀÄ UÀÄ¥ÀÛUÁAiÀĪÁVzÀÝjAzÀ aQvÉì PÀÄjvÀÄ MAzÀÄ ªÁºÀ£ÀzÀ°è ºÁQPÉÆAqÀÄ D¸ÀàvÉæUÉ ºÉÆUÀĪÁUÀ zÁj ªÀÄzsÀå ªÀÄÈvÀ ¥ÀnÖgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 98/2016, PÀ®A 78(3) PÉ.¦ PÁAiÉÄÝ ªÀÄvÀÄÛ 420 L¦¹ :-
¢£ÁAPÀ 13-07-2016 gÀAzÀÄ ©.«.© PÁ¯ÉÃd gÉÆÃqÀ ºÁgÀÆgÀUÉÃj PÀªÀiÁ£À ºÀwÛgÀ M§â ªÀåQÛ 1 gÀÆ¥Á¬ÄUÉ 80 gÀÆ¥Á¬Ä PÉÆqÀĪÀÅzÁV ªÀÄlPÁ dÆeÁl §gÉzÀÄPÉÆAqÀÄ ªÉÆøÀ ªÀiÁqÀÄwÛzÁÝ£ÉAzÀÄ «ÃgÀtÚ ªÀÄV ¦J¸ïL (PÁ&¸ÀÄ) UÁA¢üUÀAd ¥Éưøï oÁuÉ ©ÃzÀgÀ gÀªÀjUÉ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÁgÀÆgÀUÉÃj PÀªÀiÁ£À ºÀwÛgÀ ºÉÆÃV ªÀÄgÉAiÀiÁV ¤AvÀÄ £ÉÆÃr RavÀ ¥Àr¹PÉÆAqÀÄ DgÉÆæ GªÀiÁgÀ ¸Á§ vÀAzÉ ªÀĺɧƧ ¸Á§ L£ÉÆýîªÁ¯É, ªÀAiÀÄ: 50 ªÀµÀð, eÁw: ªÀÄĹèA, ¸Á: ¨sÀzÉÆæâݣÀ PÁ¯ÉÆä ©ÃzÀgÀ EvÀ£À ªÉÄÃ¯É zÁ½ ªÀiÁr »rzÀÄ CªÀ¤UÉ ZÉPï ªÀiÁqÀ¯ÁV CªÀ£À ºÀwÛgÀ 1) MAzÀÄ ¨Á® ¥ÉãÀ, 2) MAzÀÄ ªÀÄlPÁ aÃn, 3) £ÀUÀzÀÄ ºÀt 2600/- gÀÆ. £ÉÃzÀªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 100/2016, PÀ®A 457, 511 L¦¹ :-
ಫಿರ್ಯಾದಿ ಶ್ರೀಕಾಂತ ತಂದೆ ಧನರಾಜ ಬಿರಾದಾರ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಕಮಲನಗರ ರವರು ಕಮಲನಗರ ಬಸ್ಸ ನಿಲ್ದಾಣದ ಹತ್ತಿರ ಬೀದರ ಉದಗೀರ ರಸ್ತೆಯ ಬದಿಯಲ್ಲಿ ಡಾ|| ಚನ್ನಬಸವ ಸಾರಿ ಸೇಂಟರ ಬಟ್ಟೆ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಉಪಜೀವಿಸುತ್ತಿದ್ದು, ದಿನಾಂಕ 12-07-2016 ರಂದು 2200 ಗಂಟೆಗೆ ತನ್ನ ಬಟ್ಟೆ ಅಂಗಡಿ ಬಂದ ಮಾಡಿ ಅಂಗಡಿಯ ಎರಡು ಶೆಟರಗಳಿಗೆ 4 ಬಿಗಗಳು ಹಾಕಿ ಫಿರ್ಯಾದಿ ಹಾಗೂ ಅಂಗಡಿಯಲ್ಲಿ ಕೆಲಸ ಮಾಡು ಕೇಲಸಗಾರರು ತಮ್ಮ ತಮ್ಮ ಮನೆಗಳಿಗೆ ಹೊಗಿರುತ್ತಾರೆ, ದಿನಾಂಕ 13-07-2016 ರಂದು 0600 ಗಂಟೆಗೆ ಸಂಜೀವಕುಮಾರ ತಳವಾಡೆ ರವರು ಫಿರ್ಯಾದಿಗೆ ಕರೆ ಮಾಡಿ ತಿಳಿಸಿದೆನೆಂದರೆ ನಿಮ್ಮ ಬಟ್ಟೆ ಅಂಗಡಿಯ ಬಿಗಗಳು ಮುರಿದು ಬಿದ್ದಿದ್ದು ಹಾಗೂ ಒಳಗಿದ್ದ ಗ್ಲಾಸ ಚೂರುಗಳು ಒಡೆದು ಹೊರಗಡೆ ಬಿದ್ದಿರುತ್ತವೆ ನಿಮ್ಮ ಅಂಗಡಿ ಕಳವು ಆದಂತೆ ಕಂಡುಬರುತಿದೆ ನೀವು ಕೂಡಲೆ ಅಂಗಡಿಗೆ ಬನ್ನಿರಿ ಅಂತ ತಿಳಿಸಿದ ತಕ್ಷಣ ಫಿರ್ಯಾದಿ ಮತ್ತು ಅಣ್ಣ ತಮ್ಮಂದಿರು ತಮ್ಮ ಅಂಗಡಿಗೆ ಬಂದು ನೋಡಲು ಅಂಗಡಿಯ ಬಿಗಗಳು ಮುರಿದಿದ್ದು ಹಾಗೂ ಶೆಟರ ಒಳಗಡೆ ಇದ್ದ ಶೋ ಗ್ಲಾಸ ಒಡೆದು ಚೂರುಗಳು ಹೊರಗಡೆ ಬಿದ್ದಿದ್ದವು ಒಳಗಡೆ ಹೊಗಿ ಪರೀಶಿಲಿಸಿ ನೋಡಲು ಯಾವುದೆ ವಸ್ತುಗಳು ಕಳವು ಆಗಿರುವುದಿಲ್ಲ ಆದರೆ ಶೋ ಗ್ಲಾಸ ಒಡೆದಿದ್ದು ಹಾಗೂ ಶೆಟರ ಬಿಗಗಳು ಮುರಿದು ಹಾನಿ ಆಗಿರುತ್ತವೆ, ಯಾರೋ ಅಪರಿಚಿತ ಕಳ್ಳರು ಕಳವು ಮಾಡುವ ಉದ್ದೇಶದಿಂದ ಅಂಗಡಿಯಲ್ಲಿ ಹೊಗಿ ಕಳವು ಮಾಡಲು ಪ್ರಯತ್ನಿಸಿದ್ದು  ಇರುತ್ತದೆ, ಅಲ್ಲದೆ ಅಂಗಡಿಯ ಬದಿಯಲ್ಲಿದ್ದ ಉಮಾಕಾಂತ ತಂದೆ ವೈಜಿನಾಥ ಬಿರಾದಾರ ರವರ ಕಿರಾಣಾ ಅಂಗಡಿಯ ಶೆಟರ ಬಿಗಗಳು ಸಹ ಮುರಿದ್ದಿದ್ದು ಇರುತ್ತದೆ, ಆದರೆ ಅವರ ಅಂಗಡಿಯಿಂದ ಏನು? ಕಳವು ಆಗಿದೆ ಎಂಬುವುದು ಗೊತ್ತಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

BIDAR DISTRICT DAILY CRIME UPDATE 13-07-2016




¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-07-2016

©ÃzÀgÀ £ÀUÀgÀ ¥Éưøï oÁuÉ AiÀÄÄ.r.Dgï £ÀA. 06/2016, PÀ®A 174 ¹.Dgï.¦.¹ :-
¦üAiÀiÁð¢ gÉÆûvÀ vÀAzsÉ ¸ÀĨsÁ±À gÁoÉÆÃqÀ ªÀAiÀÄ: 18 ªÀµÀð, eÁw: ®ªÀiÁtÂ, ¸Á: aQè(AiÀÄÄ), vÁ: OgÁzÀ (©), f: ©ÃzÀgÀ gÀªÀgÀ vÀªÀÄä£ÁzÀ gÁºÀįï vÀAzÉ ¸ÀĨsÁ±À gÁoÉÆÃqÀ ªÀAiÀÄ: 17 ªÀµÀð EvÀ£ÀÄ OgÁzÀ(©)£À°è CªÀÄgÉñÀégÀ PÁ¯ÉÃf£À°è L.n.L £À°è ªÁå¸ÀAUÀ ªÀiÁqÀÄwÛzÀÄÝ, ¦üAiÀiÁð¢AiÀÄÄ ©ÃzÀgÀ UÀÄgÀÄ£Á£ÀPÀ PÁ¯ÉÃdzÀ°è ¦.AiÀÄÄ.¹ ªÁå¸ÀAUÀ ªÀiÁqÀÄwÛzÀÄÝ, NzÀ®Ä CAvÀ Z˨ÁgÁ gÉÆÃrUÉ dƤAiÀÄgÀ PÁ¯ÉÃd ºÀwÛgÀ d£ÀvÁ PÁA¥ÉèPÀìzÀ°è JgÀqÀ£Éà ªÀĺÀrAiÀÄ°è gÀƪÀÄ £ÀA. 18 gÀ°è ¨ÁrUɬÄAzÀ G½zÀÄPÉÆArzÀÄÝ, vÀªÀÄä NzÀ®Ä CAvÀ 8-10 ¢ªÀ¸ÀUÀ½AzÀ ¦üAiÀiÁ¢AiÀÄ gÀÆ«ÄUÉ §A¢zÀÝ£ÀÄ, »ÃVgÀ¯ÁV ¢£ÁAPÀ 12-07-2016 gÀAzÀÄ ¦üAiÀiÁð¢AiÀÄÄ PÁ¯ÉÃfUÉ ºÉÆÃzÁUÀ gÁºÀįï gÀÆ«Ä£À°è EzÀÄÝ, ¦üAiÀiÁð¢AiÀÄÄ PÁ¯ÉÃdÄ ªÀÄÄV¹PÉÆAqÀÄ 1730 UÀAmÉUÉ gÀÆ«ÄUÉ §AzÀÄ PÉÆÃuÉ ¨ÁV®Ä §rzÁUÀ vÉgÉAiÀÄ°¯Áè, gÁºÀįï CAvÀ PÀgÉzÀgÀÆ ¸ÀºÀ N PÉÆqÀ°¯Áè QlQ¬ÄAzÀ £ÉÆÃqÀ¯ÁV gÁºÀįï PÉÆÃuÉAiÀÄ ªÀÄƯÉAiÀÄ°è bÁªÀtÂAiÀÄ ¹ÃQUÉ ¸ÀÄvÀ½¬ÄAzÀ £ÉÃtÄ ºÁQPÉÆAqÀÄ ªÀÄÈvÀ¥ÀnÖzÀÝ£ÀÄ, aÃgÁrzÉ N PÉÆqÀ°¯Áè, £ÀAvÀgÀ ¦üAiÀiÁð¢AiÀÄÄ vÀ£Àß aPÀÌ¥Àà£ÁzÀ ²æÃPÁAvÀ gÀªÀjUÉ PÀgÉ ªÀiÁr £ÀqÉzÀ WÀl£É w½¹zÀÄÝ, gÁºÀÄ®¤UÉ aPÀÌA¢¤AzÀ ¦ülì gÉÆÃUÀ EvÀÄÛ, D¸ÀàvÉæUÉ vÉÆÃj¹zÀgÀÆ PÀrªÉÄAiÀiÁVgÀ°¯Áè, DUÁUÀ £Á£ÀÄ ¸ÁAiÀÄÄvÉÛÃ£É CAvÀ C£ÀÄßwÛzÀÝ£ÀÄ, CzÀ£Éß ªÀÄ£À¹ì£À ªÉÄÃ¯É PÉlÖ ¥ÀjuÁªÀÄ ªÀiÁrPÉÆAqÀÄ ¸ÀÄvÀ½ ºÀUÀ΢AzÀ £ÉÃtÄ ºÁQPÉÆAqÀÄ ªÀÄÈvÀ¥ÀnÖzÁÝ£É, FvÀ£À ¸Á«£À §UÉÎ AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.


ºÉÆPÀæuÁ ¥Éưøï oÁuÉ UÀÄ£Éß £ÀA. 85/2016, PÀ®A 279, 338, 304(J) L¦¹ :-  
ದಿನಾಂಕ 12-07-2016 ರಂದು ಫಿರ್ಯಾದಿ ಭೀಮರಾವ ತಂದೆ ಗೊವಿಂದ ಪವಾರ ಸಾ: ಡೊಂಗರಗಾಂವ ತಾಂಡಾ ರವರ ನಮ್ಮ ಸಂಬಂಧಿಕರ ಮದುವೆಯು ಜಹೀರಾಬಾದಲ್ಲಿ ಇರುವದರಿಂದ ಮದುವೆಗೆ ಹೋಗಲು ತನ್ನ ಹೆಂಡತಿ ಸುಮನಬಾಯಿ ವಯ: 45 ವರ್ಷ, ತಮ್ಮನ ಹೆಂಡತಿ ಶೋಭಾಬಾಯಿ ಗಂಡ ರಘುನಾಥ ಇಬ್ಬರು ಮುಂಜಾನೆ ಹೋರಟಿದ್ದರಿಂದ ಫಿರ್ಯಾದಿಯ ಮಗ ಅನೀಲ ಇವನು ತನ್ನ ಮೊಟರ್ ಸೈಕಲ್ ನಂ. ಕೆಎ-38/ಎಸ್-4148 ನೇದರ ಮೇಲೆ ಅವರಿಬ್ಬರಿಗೆ ಕೂಡಿಸಿಕೊಂಡು ಔರಾದವರೆಗೆ ಹೋಗಿ ಬಸ್ಸಿಗೆ ಕೂಡಿಸಿ ಬರಲು ಮನೆಯಿಂದ ಹೋಗಿ ತಾನು ಚಲಾಯಿಸುವ ವಾಹನವು ತನ್ನ ಹತೋಟಿಯಲ್ಲಿ ಇಟ್ಟಿಕೊಳ್ಳದೆ ಅತಿವೇಗ ಹಾಗು ನಿಷ್ಕಾಳಜೀತನದಿಂದ ಓಡಿಸಿಕೊಂಡು ಔರಾದ ಉದಗೀರ ರೋಡಿನ ಮೇಲೆ ಡೊಂಗರಗಾಂವ ಸಿಮಾಂತರದಲ್ಲಿ ಇರುವ ಶ್ರೀ ಶ್ರೀ ಶ್ರೀ ಸೇವಾಲಾಲ ಶಾಲೆಯ ಹತ್ತಿರ ತನ್ನ ಮೊಟರ್ ಸೈಕಲನ ಹಿಡಿತ ತಪ್ಪಿ ಮೊಟರ್ ಸೈಕಲ ಸಮೇತ ರೋಡಿನ ಬದಿಯಲ್ಲಿ ಬಿದ್ದಿದದು, ಮೊಟರ್ ಸೈಕಲ ಹಿಂದಿನ ಸೀಟಿನಲ್ಲಿ ಕುಳಿತ ಫಿರ್ಯಾದಿಯ ಹೆಂಡತಿ ಸುಮನಬಾಯಿ ಮತ್ತು ಅತ್ತಿಗೆ ಶೋಭಾಬಾಯಿ ಇವರಿಬ್ಬರಿಗೆ ಭಾರಿ ಗುಪ್ತಗಾಯ ಹಾಗು ಅಲ್ಲಲ್ಲಿ ತರಚಿದ ರಕ್ತಗಾಯಗಳು ಆಗಿದ್ದು ಇವರನ್ನು ಚಿಕಿತ್ಸೆ ಕುರಿತು ಔರಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗುತ್ತಿರುವಾಗ ದಾರಿಯಲ್ಲಿ ಫಿರ್ಯಾದಿಯವರ ಹೆಂಡತಿ ಸುಮನಬಾಯಿ ಗಂಡ ಭೀಮರಾವ ಪವಾರ ವಯ 45 ವರ್ಷ, ಜಾತಿ ಲಮಾಣಿ, ಸಾ: ಡೊಂಗರಗಾಂವ ತಾಂಡಾ ಇಕೆಯು ಮೃತಪಟ್ಟಿರುತ್ತಾಳೆ, ತಮ್ಮನ ಹೆಂಡತಿ ಶೋಭಾವತಿ ರವರನ್ನು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 87/2016, PÀ®A 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 12-07-2016 ರಂದು ಫಿರ್ಯಾದಿ ನರೆಪ್ಪಾ ತಂದೆ ಬಸವರಾಜ ಭುಯ್ಯಾರ ಸಾ: ಚಳಕಾಪೂರ ರವರು ಕೂಲಿ ಕೆಲಸಕ್ಕಾಗಿ ಹಳ್ಳಿಖೇಡ (ಬಿ) ಗ್ರಾಮಕ್ಕೆ ಬಂದು ಕೆಲಸ ಮುಗಿಸಿಕೊಂಡು ಮರಳಿ ಚಳಕಾಪೂರ ಗ್ರಾಮಕ್ಕೆ ಆಟೊ ನಂ: ಕೆಎ-32/2266 ನೇದರಲ್ಲಿ ಕುಳಿತುಕೊಂಡು ಹೋಗುವಾಗ ಸದರಿ ಆಟೊ ಚಾಲಕನಾದ ಆರೋಪಿ ವಿಲಾಸ ತಂದೆ ವೆಂಕಟರಾವ ಮಾಲಿ ಪಾಟೀಲ ಸಾ: ಚಾಳಕಾಪೂರ ಈತನು ಸದರಿ ಆಟೊವನ್ನು ಅತಿ ವೇಗ ಹಾಗು ನಿಷ್ಕಾಳಜೀತನದಿಂದ ಚಲಾಯಿಸಿ ಸೀಮಿ ನಾಗಣ್ಣಾ ದೇವಸ್ಥಾನದ ಹತ್ತಿರ ರೋಡಿನ ಬದಿಗೆ ಆಟೊ ಪಲ್ಟಿ ಮಾಡಿರುತ್ತಾನೆ, ಆಟೊ ಪಲ್ಟಿಯಾದ ಪರಿಣಾಮ ಆಟೊದಲ್ಲಿ ಕುಳಿತ ಫಿರ್ಯಾದಿಯ ಬಲಗಾಲ ಮೊಳಕಾಲ ಕೆಳಗೆ ಭಾರಿ ಗಾಯವಾಗಿ ಮುರಿದಿರುತ್ತದೆ ಮತ್ತು ಎಡಗಡೆ ಬೆನ್ನಿಗೆ ಗುಪ್ತಗಾಯವಾಗಿರುತ್ತದೆ, ಆರೋಪಿಯು ಆಟೊ ಪಲ್ಟಿ ಮಾಡಿದ ನಂತರ ಆಟೊವನ್ನು ತೆಗೆದುಕೊಂಡು ಹೋಗಿರುತ್ತಾನೆ, ನಂತರ ಫಿರ್ಯಾದಿಗೆ 108 ಅಂಬುಲೆನ್ಸದಲ್ಲಿ ಚಿಕಿತ್ಸೆ ಕುರಿತು ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 97/2016, PÀ®A 279, 337, 338 L¦¹ :-
ಫಿರ್ಯಾದಿ ಅಮರ ತಂದೆ ವೈಜಿನಾಥ ವಾನಖೇಡೆ ವಯ: 28 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಭೀಮ ನಗರ ಕಮಲನಗರ ಈಗ ಸುಮಾರು 1 ತಿಂಗಳ ಹಿಂದೆ ಒಂದು ಟಾಟಾ 407 ಟೆಂಪೊ ನಂ. ಎಂ.ಎಚ-12/ಇಬಿ-1514 ನೇದನ್ನು ಲಾತೂರದಲ್ಲಿ ಖರೀದಿ ಮಾಡಿದ್ದು ಅದರ ಕಾಗದ ಪತ್ರಗಳು ಇನ್ನು ತನ್ನ ಹೆಸರಿಗೆ ಮಾಡಿಕೊಂಡಿರುವದಿಲ್ಲಾ, ಸದರಿ ವಾಹನಕ್ಕೆ ಮದುವೆ ಮೆರವಣಿಗೆಯಾಗಿ ರಥದಂತೆ ತೈಯಾರಿಸಿದ್ದು ಮದುವೆಯಲ್ಲಿ ಮೆರವಣಿಗೆ ವಗೈರೆ ತೆಗೆಯುವ ಸಲುವಾಗಿ ತೈಯಾರಿಸಿದ್ದು ಇರುತ್ತದೆ, ಹೀಗಿರಲು ದಿನಾಂಕ 12-07-2016 ರಂದು ಡಿಗ್ಗಿ ಗ್ರಾಮದ ದತ್ತು ಸಿರಗೇರೆ ಇವರ ಮದುವೆ ಇದ್ದು ಮದುಮಕ್ಕಳಿಗೆ ಫಿರ್ಯಾದಿಯ ವಾಹನಕ್ಕೆ ಅಳವಡಿಸಿದ ರಥದಲ್ಲಿ ಮೆರವಣಿಗೆ ಕುರಿತು ಬಾಡಿಗೆಯಿಂದ ಮಾತಾಡಿದ್ದರಿಂದ ಸದರಿ ಮದುಮಕ್ಕಳಿಗೆ ಕರೆಯಲು ರಥದ ವಾಹನ ತೆಗೆದುಕೊಂಡು ಕಮಲನಗರದಿಂದ ಫಿರ್ಯಾದಿ ಮತ್ತು ವಾಹನದ ಮೇಲೆ ಕೆಲಸ ಮಾಡುವ ಸಹದೇವ ತಂದೆ ರಾಣಬಾ ಗಾಯಕವಾಡ, ಆಕಾಶ ತಂದೆ ನರಸಿಂಗ ಸೂರ್ಯವಂಶಿ, ಸಂಜು ತಂದೆ ಭವರಾವ ವಾನಖೇಡೆ, ರೋಹನ ತಂದೆ ವಸಂತ ಲಾಂಗತೂರೆ, ಆಕಾಶ ತಂದೆ ಭೀಮರಾವ ವಾನಖೇಡೆ, ಪ್ರವೀಣ ತಂದೆ ತುಕಾರಾಮ ಡೋಂಗರೆ, ನೀಲೇಶ ತಂದೆ ಯಾದವರಾವ ಗಾಯಕ್ವಾಡ ರವರೆಲ್ಲರಿಗೆ ಕರೆದುಕೊಂಡು ಡಿಗ್ಗಿ ಗ್ರಾಮಕ್ಕೆ ಹೋಗುವಾಗ ಸದರಿ ವಾಹನದ ಚಾಲಕನಾದ ಆರೋಪಿ ವಿರೇಂದ್ರ ತಂದೆ ಮಾರುತಿ ವಾಗಮಾರೆ ಸಾ: ಕಮಲನಗರ ಈತನು ಸದರಿ ವಾಹನ ಬೀದರ ಉದಗೀರ ರೋಡಿನ ಮೇಲೆ ಕಮಲನಗರ ಕಡೆಯಿಂದ ಡಿಗ್ಗಿ ಕಡೆಯಿಂದ ರೋಡಿನ ಮೇಲೆ ಅತಿವೇಗ ಅಲಕ್ಷತನದಿಂದ ಓಡಿಸಿ ಕಮಲನಗರ ಬ್ರಿಜ್ ದಾಟಿ ಸ್ವಲ್ಪ ಮುಂದೆ ಹೋದಾಗ ಸದರಿ ವಾಹನ ಒಮ್ಮೆಲೆ ಕಟ್ ಹೊಡೆಯಲು ಹೋಗಿ ವಾಹನ ಪಲ್ಟಿ ಮಾಡಿದ ಪ್ರಯುಕ್ತ ಫಿರ್ಯಾದಿಯ ಎಡಗಾಲು ಹಿಮ್ಮಡಿಗೆ ರಕ್ತಗಾಯ, ಸಹದೇವ ಈತನಿಗೆ ಎಡಗಡೆ ಕಣ್ಣಿನ ಮೇಲೆ, ಎಡಗೈ ಮುಂಗೈ ಮತ್ತು ಮೊಳಕೈ ಮದ್ಯ ರಕ್ತಗಾಯ, ಎಡಗಾಲು ತೊಡೆಗೆ ಗುಪ್ತಗಾಯ, ಎಡಗಡೆ ಎದೆಯಲ್ಲಿ ಭಾರಿ ಗುಪ್ತ ಗಾಯ, ಆಕಾಶ ತಂದೆ ಬಾಬುರಾವ ಈತನಿಗೆ ಬಲಗಡೆ ಕಣ್ಣಿನ ಮೇಲೆ ಹಣೆಗೆ, ಕೆಳ ಮಳಕಾಲಿಗೆ, ಎಡಗೈ ಹೆಬ್ಬೆರಳೀಗೆ, ಎಡಗೈ ನಡುಬೆರಳಿಗೆ, ತಲೆಯಲ್ಲಿ ಸಾದಾ ಮತ್ತು ಭಾರಿ ರಕ್ತ ಮತ್ತು ಗುಪ್ತಗಾಯವಾಗಿರುತ್ತದೆ, ಆಕಾಶ ತಂದೆ ನರಸಿಂಗ ಈತನಿಗೆ ಎಡಗಲ್ಲಕ್ಕೆ ಎಡಭುಜಕ್ಕೆ, ಎಡ ಮೊಳಕೈಗೆ, ಎಡ ಹೊಟ್ಟೆಯ ಮೇಲೆ ಎಡ ಕಣ್ಣಿನ ಮೇಲೆ ಭಾರಿ ಹಾಗೂ ಸಾದಾ ರಕ್ತಗಾಯವಾಗಿರುತ್ತದೆ, ರೋಹನ ಈತನಿಗೆ ಬಲಗೈ ಮೊಳಕೈಗೆ ಬಲಕಾಲಿನ ಹೆಬ್ಬರಳಿನ ಹತ್ತಿರದ ಬೆರಳಿಗೆ, ಎದೆಯಲ್ಲಿ ರಕ್ತ ಮತ್ತು ಗುಪ್ತ ಗಾಯಗಳಾಗಿರುತ್ತವೆ, ಸಂಜು ಈತನಿಗೆ ಎಡಗೈ ಅಂಗೈಯಲ್ಲಿ ರಕ್ತಗಾಯ ಹಾಗೂ ಎದೆಯಲ್ಲಿ ಗುಪ್ತ ಗಾಯವಾಗಿರುತ್ತದೆ, ನಿಲೇಶ ಈತನಿಗೆ ಎಡ ಮೊಳಕೈಗೆ ರಕ್ತಗಾಯ, ಎಡ ಭೊಕಳಿಗೆ ಗುಪ್ತ ಗಾಯವಾಗಿರುತ್ತದೆ, ವಿವೇಕ ಈತನಿಗೆ ಎಡ ಭುಜಕ್ಕೆ ತರಚಿದ ಗಾಯ ಹಾಗೂ ಎಡಗಾಲಿನ ಹೆಬ್ಬರಳಿಗೆ ರಕ್ತಗಾಯವಾಗಿರುತ್ತದೆ, ಪ್ರವೀಣ ಈತನಿಗೆ ತೊರಡಿಗೆ ಭಾರಿ ಗುಪ್ತ ಗಾಯವಾಗಿರುತ್ತದೆ, ನಂತರ ಫಿರ್ಯಾದಿಯು ಬೇರೆ ವಾಹನದಲ್ಲಿ ಗಾಯಾಳುಗಳಿಗೆ ಕಮಲನಗರ ಆಸ್ಪತ್ರೆಗೆ ತಂದು ಚಿಕಿತ್ಸೆ ಕುರಿತು ದಾಖಲಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 157/2016, PÀ®A 457, 380 L¦¹ :-
¦üAiÀiÁ𢠪ÀĺÀäzÀ CwÃR vÀAzÉ ªÀĺÀäzÀ E¸Áä¬Ä®¸Á§ zsÀĪÀÄä£À¸ÀÆgÉ ªÀAiÀÄ: 35 ªÀµÀð, eÁw: ªÀÄĹèA, ¸Á: nÃZÀgïì PÁ¯ÉÆä ºÀĪÀÄ£Á¨ÁzÀ EªÀgÀ ºÀ¼É ªÀÄ£É ºÀĪÀÄ£Á¨ÁzÀ PÀÄ¥sÀ®vÉÆÃqÀ ªÉƺÀ¯ÁèzÀ°è EgÀÄvÀÛzÉ, FUÀ 4 wAUÀ¼À »AzÉ ºÀtPÀÄt gÉÆÃqÀ nÃZÀgïì PÁ¯ÉÆäAiÀÄ°è ºÉƸÀ ªÀÄ£É PÀnÖPÉÆAqÀÄ vÀ£Àß ºÉAqÀw C¸ÀªÀiÁ ¸Á¨ÉÃj ºÁUÀÄ ªÀÄPÀ̼ÉÆA¢UÉ ªÀÄ£ÉAiÀÄ°è EgÀÄvÁÛgÉ, ºÀ¼É ªÀÄ£ÉAiÀÄ°è ¦üAiÀiÁð¢AiÀÄ vÀAzÉ vÁ¬Ä EgÀÄvÁÛgÉ, vÁ¬ÄAiÀiÁzÀ vÁºÉÃgÁ©Ã EªÀjUÉ DgÁªÀÄ EgÀ¯ÁgÀzÀ PÁgÀt ¢£ÁAPÀ 09-07-2016 jAzÀ ¦üAiÀiÁð¢AiÀÄ ºÉAqÀw ªÀÄPÀ̼ÀÄ PÀÄ¥sÀ®vÉÆÃqÀ ªÉƺÀ¯ÁèzÀ°gÀĪÀ vÀªÀÄä ºÀ¼É ªÀÄ£ÉUÉ ºÉÆÃV C°èAiÉÄà G½¢gÀÄvÁÛgÉ, ¦üAiÀiÁð¢AiÀÄÄ JgÀqÀÄ ¢ªÀ¸À vÀ£Àß ºÉƸÀ ªÀÄ£ÉAiÀÄ°è ªÀÄ®VPÉÆAqÀÄ ¢£ÁAPÀ 11-07-2016 gÀAzÀÄ gÁwæ ªÉüÉAiÀÄ°è ºÉƸÀ ªÀÄ£ÉUÉ Qð ºÁQ ºÀ¼É ªÀÄ£ÉAiÀÄ°è ªÀÄ®VgÀÄvÁÛgÉ, ¢£ÁAPÀ 12-07-2016 gÀAzÀÄ ªÀÄÄAeÁ£É JA¢£ÀAvÉ ¦üAiÀiÁð¢AiÀÄÄ PÉ®¸ÀPÉÌ ºÉÆÃV 1430 UÀAmÉUÉ ºÉƸÀ ªÀÄ£ÉUÉ §AzÀÄ £ÉÆÃrzÁUÀ ¨ÁV® PÉÆAr ªÀÄÄj¢zÀÄÝ EzÀÄÝ ªÀÄ£ÉAiÀÄ°è ºÉÆÃV £ÉÆÃrzÁUÀ ¨Éqï gÀÆ«Ä£À°zÀÝ C®ªÀiÁj vÉgÉ¢zÀÄÝ §mÉÖUÀ¼ÀÄ ZɯÁè ¦°èAiÀiÁV ©Ã¸ÁrzÀÄÝ EzÀÄÝ, £ÀAvÀgÀ ¦üAiÀiÁð¢AiÀÄÄ vÀ£Àß ºÉAqÀwUÉ ªÀÄ£ÉUÉ PÀgɹPÉÆAqÀÄ C®ªÀiÁjAiÀÄ°zÀÝ C¨sÀgÀtUÀ¼ÀÄ ºÀÄqÀÄPÁr £ÉÆÃqÀ®Ä §AUÁgÀzÀ MAzÀÄ £ÉPÀ¯ÉÃ¸ï ªÀÄvÀÄÛ §AUÁgÀzÀ MAzÀÄ ªÀÄAUÀ¼À¸ÀÆvÀæ ºÁUÀÄ MAzÀÄ eÉÆvÉ ¨É½î PÁ® ZÉÊ£ÀÄ EgÀ°®è, ¢£ÁAPÀ 11-07-2016 gÀAzÀÄ 2300 UÀAmɬÄAzÀ ¢£ÁAPÀ 12-07-2016 gÀAzÀÄ 1430 UÀAmÉAiÀÄ ªÀÄzsÁåªÀ¢üAiÀÄ°è AiÀiÁgÉÆà C¥ÀjavÀ PÀ¼ÀîgÀÄ ªÀÄ£ÉAiÀÄ ¨ÁV® PÉÆAr ªÀÄÄjzÀÄ M¼ÀUÉ ¥ÀæªÉñÀ ªÀiÁr C®ªÀiÁjAiÀÄ°zÀÝ 1) 2 vÉÆ¯É §AUÁgÀzÀ MAzÀÄ £ÉPÀ¯Éøï C.Q 60,000/- gÀÆ., 2) MAzÀÄ vÉÆ¯É §AUÁgÀzÀ MAzÀÄ ªÀÄAUÀ¼À¸ÀÆvÀæ C.Q 30,000/- gÀÆ., 3) 30 vÉƯÉAiÀÄ MAzÀÄ eÉÆvÉ ¨É½î PÁ® ZÉÊ£ÀÄ C.Q 10,000/- gÀÆ. »ÃUÉ MlÄÖ MAzÀÄ ®PÀë gÀÆ¥Á¬Ä ¨É¯É ¨Á¼ÀĪÀ C¨sÀgÀtUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉüÀPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 151/2016, PÀ®A 379 L¦¹ :-
ದಿನಾಂಕ 07-07-2016 ರಂದು ಫಿರ್ಯಾದಿ ಕು. ನರ್ಮತಾ ತಂದೆ ಗೌರಿಶಂಕರ್ ದೇವಪ್ಪಾ, ವಯ: 23 ವರ್ಷ, : ವೈದ್ಯರು, ಸಾ: ಪ್ಲಾಟ್ ನಂ. 11 ಅಕ್ಕಮಹಾದೇವಿ ಕಾಲೇಜ್ಹಿಂದೆ, ದೇವಿ ಕಾಲೋನಿ, ಬೀದರ್ ರವರು ತನ್ನ ಹೋಂಡಾ ಅಕ್ಟೀವಾ ನಂ. ಕೆಎ-38/ಕ್ಯೂ-6055 ನೇದರ ಮೇಲೆ ಕರ್ತವ್ಯಕ್ಕೆಂದು ಬೀದರ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಬಂದು ವಾಹನವನ್ನು ಆರ್.ಡಿ.ಎಲ್ ಮುಂದೆ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಬೀಗ ಹಾಕಿಕೊಂಡು ಹೋಗಿ, ಮದ್ಯಾಹ್ನ ಮಳೆ ಬರುತ್ತಿದ್ದರಿಂದ ಆಟೋದಿಂದ ಮನೆಗೆ ಹೋಗಿ ರಾತ್ರಿ ಕರ್ತವ್ಯಕ್ಕೆಂದು 2000 ಗಂಟೆಗೆ ಬಂದು ನೋಡಲಾಗಿ ವಾಹನ ಇರಲಿಲ್ಲ, ಯಾರೋ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ದಿನಾಂಕ 12-07-2016 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

£ÀÆvÀ£À £ÀUÀgÀ ¥Éưøï oÁuÉ UÀÄ£Éß £ÀA. 149/2016, PÀ®A 41(r), 102 ¹.Dgï.¦.¹ :-
ದಿನಾಂಕ 12-07-2016 ರಂದು ಸತಪಾಲ್ ಸಾಗು, ಇನ್ಸಪೇಕ್ಟರ್, ರೇಲ್ವೇ ಸುರಕ್ಷಾ ಬಲ, ದಕ್ಷಿಣ ಮಧ್ಯ ರೈಲ್ವೆ ಬೀದರ್ ರವರು ಠಾಣೆಯಲ್ಲಿ ಹಾಜರಾಗಿ 5 ವಿವಿಧ ಕಂಪನಿಯ ಮೊಬೈಲ್ ಫೋನಗಳು, ನಗದು ಹಣ 1340/- ರೂ. ಹಾಗೂ ಒಬ್ಬ ಆರೋಪಿತನ್ನು ತಂದು ಹಾಜರ ಪಡಿಸಿ ದಿನಾಂಕ 11-07-2016 ರಂದು 0735 ಗಂಟೆಗೆ ನಾನು ಮತ್ತು ಎಲ್. ಜಾವಳೆಕರ್, ಕಾನ್ಸಟೇಬಲ್ 678, ರವರೊಂದಿಗೆ ರೈಲ್ವೆ ಸ್ಟೇಷನ್ ಸರಹದ್ದಿಯಲ್ಲಿ ಗಸ್ತಿನಲ್ಲಿದ್ದಾಗ ಒಬ್ಬ ಸಂಶಯಾಸ್ಪದ ವ್ಯಕ್ತಿ ನಿಂತಿದ್ದು, ಆತನನ್ನು ಹಿಡಿದು ಆತನ ಹೆಸರು ಇಬ್ರಾಹಿಂ ತಂದೆ ಶೇಖ್ ಮೌಲಾ, ವಯಸ್ಸು: 24 ವರ್ಷ, ಸಾ: ಮುಲ್ತಾನಿ ಕಾಲೋನಿ, ಬೀದರ್ ಅಂತಾ ತಿಳಿಸಿದ್ದು, ಆತನ ಹತ್ತಿರ ಇದ್ದ 1) ನೋಕಿಯಾ ಮೊಬೈಲ್ ಫೋನ್ .ಎಂ.. ನಂ. 359204054123083, 2) ಸ್ಯಾಮಸಂಗ್ ಮೊಬೈಲ್ ಫೋನ್ .ಎಂ.. ನಂ. 3555003064151645/355004064151643, 3) ಕಾರ್ಬನ್ ಮೊಬೈಲ್ ಫೋನ್ .ಎಂ.. ನಂ. 911388755459366/911388755459374, 4) ಕಾರ್ಬನ್ ಮೊಬೈಲ್ ಫೋನ್ ಐ.ಎಂ.ಇ.ಐ ನಂ.  911454700868471/ 911454700868463, 5) ಇಂಟೇಕ್ಸ್ ಮೊಬೈಲ್ ಫೋನ್ .ಎಂ.. ನಂ. 911448103247051/911448103247069 ಮೊಬೈಲ್ ಫೋನಗಳ ಬಗ್ಗೆ ಕೇಳಲಾಗಿ ಸದರಿ ಮೊಬೈಲ್ ಫೋನಗಳನ್ನು ಬೀದರ್ ಸರ್ಕಾರಿ ಆಸ್ಪತ್ರೆ ಹಾಗೂ ಇತರೆ ಕಡೆಗಳಲ್ಲಿ ಕಳ್ಳತನ ಮಾಡಿದ್ದು ಅಂತಾ ತಿಳಿಸಿದು ಇರುತ್ತದೆ ಮತ್ತು ಆತನ ಹತ್ತಿರ 1,340/- ರೂ ನಗದು ಹಣ ಸಿಕ್ಕಿರುತ್ತವೆ ಅಂತ ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 106/2016, PÀ®A 32, 34 PÉ.E PÁAiÉÄÝ :-
¢£ÁAPÀ 12-07-2016 gÀAzÀÄ »¥Àà¼ÀUÁAªÀ UÁæªÀÄzÀ°è M§â ªÀåQÛAiÀÄÄ §¸ÀªÉñÀégÀ ZËPÀ ºÀwÛgÀ AiÀiÁªÀÅzÉà PÁUÀzÀ ¥ÀvÀæ ¯ÉʸÀ£Àì E®èzÉà ¸ÀgÁ¬Ä ¨Ál®UÀ¼À£ÀÄß ªÀiÁgÁl ªÀiÁqÀÄwÛzÁÝ£É CAvÁ gÀ«PÀĪÀiÁgÀ J¸ï.J£ï ¦.J¸ï.L d£ÀªÁqÁ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ  ¦.J¸ï.L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É »¥Àà¼ÀUÁAªÀ UÁæªÀÄzÀ ºÀ£ÀĪÀiÁ£À zÉêÀ¸ÁÜ£ÀzÀ UÉÆqÉAiÀÄ ªÀÄgÉAiÀiÁV £ÉÆÃqÀ¯ÁV DgÉÆæ ªÀÄ®è¥Áà vÀAzÉ ªÀiÁtÂPÀ ªÀÄeÁð¥ÀÄgÉ, ªÀAiÀÄ: 40 ªÀµÀð, eÁw: J¸ï.¹ ºÉÆ°AiÀiÁ, ¸Á: »¥Àà¼ÀUÁAªÀ EvÀ£ÀÄ §¸ÀªÉñÀégÀ ZËPÀ ºÀwÛgÀ ¸ÁªÀðd¤PÀ gÀ¸ÉÛAiÀÄ ªÉÄÃ¯É PÀĽwÛzÀÄÝ CªÀ£À ¥ÀPÀÌzÀ°è MAzÀÄ UÉƧâgÀ aî«zÀÄÝ ¸ÀzÀj DgÉÆæAiÀÄ ªÉÄÃ¯É zÁ½ ªÀiÁr CªÀ£À §½ EzÀÝ UÉƧâgÀ aîzÀ°è£À ªÀ¸ÀÄÛ«£À §UÉÎ «ZÁj¹zÁUÀ EzÀgÀ°è ¸ÀgÁ¬Ä ¨Ál®UÀ¼ÀÄ EgÀÄvÀÛªÉ CAvÁ ºÉýzÀÄÝ ¸ÀgÁ¬Ä ¨Ál®UÀ¼ÀÄ ªÀiÁgÁl ªÀiÁqÀ®Ä ¤£Àß ºÀwÛgÀ PÁUÀzÀ ¥ÀvÀæ ¯ÉʸÀ£Àì ªÀUÉÊgÉ EzÉAiÉÄà CAvÀ «ZÁj¹zÁUÀ EzÀgÀ §UÉÎ £À£Àß ºÀwÛgÀ AiÀiÁªÀÅzÉà PÁUÀzÀ ¥ÀvÀæ ¯ÉʸÀ£Àì EgÀĪÀÅ¢¯Áè CAvÁ w½¹gÀÄvÁÛ£É, aîªÀ£ÀÄß ©aÑ vÉÆÃj¸ÀÄ CAvÁ ºÉýzÁUÀ ¥ÀAZÀgÀ ¸ÀªÀÄPÀëªÀÄ aîªÀ£ÀÄß ©aÑ vÉÆÃj¹zÁUÀ aîzÀ°è 90 JªÀiï.J¯ï 60 Njf£À¯ï ZÁ¬Ä¸ïì ¸ÀgÁ¬Ä vÀÄA©zÀ ¥sÀÆlÖzÀ ¨Ál®UÀ¼ÀÄ EzÀÄÝ C.Q 1800/- gÀÆ. DVzÀÄÝ, ¸ÀzÀj ¸ÀgÁ¬ÄAiÀÄ£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.