Police Bhavan Kalaburagi

Police Bhavan Kalaburagi

Saturday, March 28, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

¥Éưøï C¢üPÁjAiÀÄ ªÉÄÃ¯É ºÀ¯Éè ¥ÀæPÀgÀtzÀ ªÀiÁ»w:-
         
                  ದಿನಾಂಕ;-27/03/2015 ರಂದು ಬೆಳಿಗ್ಗೆ 9-20 ಗಂಟೆಗೆ ಬಳಗಾನೂರು ಪೊಲೀಸ್ ಠಾಣೆAiÀÄ ¦.J¸ï.L. ಶ್ರೀ.ಮಹಾಂತೇಶ ಜಿ ಸಜ್ಜನ gÀªÀgÀÄ  ಮತ್ತು ಪಿ.ಸಿ.697.ರವರು ಕೂಡಿಕೊಂಡು ಸರಕಾರಿ ಮೋಟಾರ್ ಸೈಕಲ್ ನಂ.ಕೆ.ಎ.36-ಜಿ-183 ರ ಮೇಲೆ ಪೆಟ್ರೋಲಿಂಗ್ ಕುರಿತು ಬಳಗಾನೂರು ಗ್ರಾಮದಲ್ಲಿ ಹೋಗಿ ಬಸ್ ನಿಲ್ದಾಣದ ಹತ್ತಿರ ಪೆಟ್ರೋಲಿಂಗ್ ಮಾಡುತ್ತಿರುವಾಗ ನಮ್ಮ ಮುಂದೆ  ಅಂದರೆ  ಕರ್ನಾಟಕ ಬೇಕರಿ ಅಂಗಡಿ ಮುಂದೆ ಟ್ರಾಕ್ಟರ ಚಾಲಕನು ತನ್ನ ಟ್ರಾಕ್ಟರ್ ನಂಬರ್ ಕೆ.ಎ.36-ಟಿಸಿ-1895 ನೇದ್ದಕ್ಕೆ ಅಳವಡಿಸಿದ ಟೇಪ್ ರೀಕಾರ್ಡನ್ನು ಅತೀ ಜೋರಾಗಿ ಮತ್ತು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಒದರಿಸಿಕೊಂಡು ಹೋಗುತ್ತಿದ್ದಾಗ vÁ£ÀÄ  ಮತ್ತು ಪಿಸಿ.697.ರವರು ಕೂಡಿಕೊಂಡು ಟ್ರಾಕ್ಟರನ್ನು ನಿಲ್ಲಿಸಿ, ಟ್ರಾಕ್ಟರ್ ಚಾಲಕನ ಹೆಸರು ವಿಚಾರಿಸಲಾಗಿ ರಮೇಶ ಅಂತಾ ತಿಳಿಸಿದ್ದು, ಆತನಿಗೆ ಅತೀ ಜೋರಾಗಿ ಟೇಪ್ ರೀಕಾರ್ಡ ಹಚ್ಚಿದ ಬಗ್ಗೆ ಮತ್ತು ಚಾಲನಾ ಪರವಾನಿಗೆ ಬಗ್ಗೆ ಮತ್ತು ಇನ್ಸೂರೇನ್ಸ್ ಬಗ್ಗೆ ವಿಚಾರಿಸುತ್ತಿರುವಾಗ,ಅಲ್ಲಿಯೇ ಬಸ್ ನಿಲ್ದಾಣದ ಪಕ್ಕದಲ್ಲಿದ್ದ 1).ಬಸನಗೌಡ ತಂದೆ ಮುದುಕಪ್ಪ ಗೌಡ ಮುದಿಗೌಡ್ರು  ಲಿಂಗಾಯತ,2).ಬಸನಗೌಡ ತಂದೆ ಬಸನಗೌಡ ಮುದಿಗೌಡ್ರು ಲಿಂಗಾಯತ3).ನಾಗರಾಜ ತಂದೆ ಬಸನಗೌಡ  ಮುದಿಗೌಡ್ರು ಲಿಂಗಾಯತ4).ಮಲ್ಲಪ್ಪ ತಂದೆ ಬಸವಂತಪ್ಪ ಭಾವಿಕಟ್ಟಿ 5).ಇಸ್ಮಾಯಿಲಸಾಬ ತಂದೆ ಹುಸೇನಸಾಬ ಚೌದ್ರಿ ಮುಸ್ಲಿಂ.6).ಅಮರೇಶ ತಂದೆ ಚೆನ್ನಪ್ಪ ಶಂಕರಬಂಡಿ  ಲಿಂಗಾಯತ7).ಆರೀಫ್ ತಂದೆ ಇಸ್ಮಾಯಿಲಸಾಬ ಚೌದ್ರಿ ಮುಸ್ಲಿಂ.ಹಾಗೂ ಇತರರು ಎಲ್ಲರೂ ಸಾ;-ಬಳಗಾನೂರು.EªÀgÀÄUÀ¼ÀÄ £Àಮ್ಮ ಹತ್ತಿರ ಬಂದು ನಮ್ಮ ಟ್ರಾಕ್ಟರಿಗೆ ಟೇಪ್ ರೀಕಾರ್ಡ ಹಚ್ಚುತ್ತೇವೆ ನೀನ್ಯಾರು ಕೇಳುವವನು ನಾವು ಯಾವುದೇ ದಂಡ ಕಟ್ಟುವುದಿಲ್ಲಾ ಅಂತಾ ವಾದ ಮಾಡಿ ಅವಾಚ್ಯವಾಗಿ ಬೈದು ಸಮವಸ್ತ್ರದ ಕಾಲರ್ ಹಿಡಿದು ಎಳೆದಾಡಿ ಜಗಳ ಬಿಡಿಸುತ್ತಿದ್ದ ಸಿಬ್ಬಂದಿಗೆ ತಡೆದು ನಿಲ್ಲಿಸಿ ಸರಕಾರಿ ಕರ್ತವ್ಯಕ್ಕೆ ಅಡಿಪಡ್ಡಿಸಿ, ಹಲ್ಲೆ ಮಾಡಿ, ಜೀವದ ಬೆದರಿಕೆ ಹಾಕಿದ ಮೇಲ್ಕಂಡವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ವಿನಂತಿ.CAvÁ PÉÆlÖ zÀÆj£À  ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಗುನ್ನೆ ನಂ.33/2015.ಕಲಂ,143,147,341,323,353,504,506,ಸಹಿತ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

 gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ದಿನಾಂಕ: 27-03-2015 ರಂದು ರಾತ್ರಿ 11-50 ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ನಗರ ಸಭೆ ಹತ್ತಿರ  ಆರೋಪಿ ಬಸವರಾಜ್ ತಂದೆ ಅಶೋಕ ಮೋಟಾರ್ ಸೈಕಲ್ ನಂ KA-25 ES-2913 ನೇದ್ದರ ಸವಾರ ಉ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಸಿಂಧನೂರಿನಲ್ಲಿ ಮೇಲ್ವಿಚಾರಕರು ಸಾ: ಹುಲತಿಕೋಟೆ ತಾ: ಜಿ: ದಾರವಾಡ ಹಾವ: ಟಿಪ್ಪುಸುಲ್ತಾನ್ ಸರ್ಕಲ್ ಸಿಂಧನೂರು FvÀ£ÀÄ  ತನ್ನ ಮೋಟಾರ್ ಸೈಕಲ್ ನಂ KA-25 ES-2913 ನೇದ್ದರ ಹಿಂದುಗಡೆ ಮಂಜುನಾಥನನ್ನು ಕೂಡಿಸಿಕೊಂಡು ಸಿಂಧನೂರು ಪಿಡಬ್ಲೂಡಿ ಕ್ಯಾಂಪ ಕಡೆಯಿಂದ ಸಿಂಧನೂರು ಹಳೆ ಬಜಾರ್ ಕಡೆ ತನ್ನ ಮೋಟಾರ್ ಸೈಕಲ್ ನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೊರಟಾಗ ಹಂದಿಗಳು ಅಡ್ಡ ಬಂದಾಗ ಒಮ್ಮೆಲೆ ಬ್ರೇಕ್ ಹಾಕಿದ್ದರಿಂದ ಹಿಂದೆ ಕುಳಿತ ಮಂಜುನಾಥನು ಕೆಳಗೆ ಬಿದ್ದು, ಹಿಂದೆಲೆಗೆ ಪೆಟ್ಟಾಗಿ ಬಲ ಕಿವಿಯಲ್ಲಿ ರಕ್ತ  ಬಂದಿದ್ದು ಇದೆ ಅಂತಾ ಇದ್ದ ಹೇಳಿಕೆ ಮೇಲಿಂದ ಸಿಂಧನೂರು ನಗರ ಠಾಣೆ  . ಗುನ್ನೆ ನಂ 43/2015 ಕಲಂ 279, 338 ಐಪಿಸಿ ನೇದ್ದರಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು .
     J¸ï.¹/J¸ï.n. ¥ÀæPÀgÀtzÀ ªÀiÁ»w:-         
             ದಿನಾಂಕ 26-03-2015 ರಂದು  ಸಾಯಂಕಾಲ 17-30 ಗಂಟೆ ಸುಮಾರಿಗೆ  ಮುರಕಿದೊಡ್ಡಿ ಗ್ರಾಮದಲ್ಲಿ ಮಾನ್ಯ ತಹಶಿಲ್ದಾರರು ಸನ್ 1991 ಸಾಲಿನಲ್ಲಿ  ಫಿರ್ಯಾದಿ ©üêÀĪÀé UÀAqÀ £ÀgÀ¹AºÀ  ªÀAiÀiÁ: 42 ªÀµÀð eÁ: £ÁAiÀÄPÀ G:PÀÆ°PÉ®¸À ¸Á: ªÀÄÄgÀQzÉÆrØ UÁæªÀÄ FPÉAiÀÄÄ  ತನ್ನ ಗಂಡನ  ಹೆಸರಿಗೆ 30*40 ನಿವೇಶನದ ಹಕ್ಕು ಪತ್ರವನ್ನು ನೀಡಿದ್ದು ನಿವೇಶನದಲ್ಲಿ ಫಿರ್ಯಾದಿದಾರಳು ಹಾಕಿಕೊಂಡ ಗುಡಿಸಲನ್ನು 1)«±Àé£ÁxÀgÉrØ vÀAzÉ wªÀÄägÉrØ 2) ©ÃªÉÄñÀgÉrØ vÀAzÉ wªÀiÁägÉr 3)ªÀÄ®ègÉrØ vÀAzÉ gÀÄzÀæ¥Àà 4) ¨sÀgÀvÀ¹AºÀgÉrØ vÀAzÉ ªÀÄ®ègÉrØ 5) zsÀªÀÄðgÉrØ vÀAzÉ §¸ÀìtÚgÉrØ 6) ¨Á¸ÀÌgÀgÉrØ vÀAzÉ zsÀªÀÄðgÉrØ eÁ: J®ègÀÆ ¸Á: ªÀÄÄgÀQzÉÆrØUÁæªÀÄ EªÀgÀÄUÀ¼ÀÄ  ಅಕ್ರಮಕೂಟ ರಚಿಸಿಕೊಂಡು ಬಂದು ಫಿರ್ಯಾದಿದಾರಳ ಗುಡಿಸಲನ್ನು ಕಿತ್ತಿ ಹಾಕಲು ಬಂದಾಗ ಫಿರ್ಯಾದಿದಾರಳು ಅಡ್ಡಿಪಡಿಸಿದಾಗ ಆರೋಪಿತರೆಲ್ಲರು ಸೇರಿ ಅವಾಚ್ಯ ಶಬ್ಧಗಳಿಂದ ಬೈದು ಬಾಯಿ ಕೊಡಕಲದಿ ಎಕ್ಕವಾಯ ಕೊಡಕಲಿನಿ ಸಂಪಂಡಿ ಎನ್ನುತ್ತಾ ತೆಲುಗು ಭಾಷೆಯಲ್ಲಿ ಜಾತಿ ಎತ್ತಿ ಬೈದು ಜಾತಿನಿಂದನೆ ಮಾಡಿ ಫಿರ್ಯಾದಿದಾರಳನ್ನು ಎಳೆದಾಡಿ ಕಾಲಿನಿಂದ ಒದ್ದು ಸೀರೆ ಹರಿದು ಜೀವದ ಬೆದರಿಕೆ ಹಾಕಿ ಗುಡಿಸಲನ್ನು ಕಿತ್ತಿ ದೌರ್ಜನ್ಯ ಮಾಡಿರುತ್ತಾರೆ ಅಂತಾ ಫಿರ್ಯಾದಿ  ನೀಡಿದ್ದು ಅದರ ಸಾರಂಶದ ಮೇಲಿಂದ  EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA: 22/ 2015 PÀ®A:504,323,354,427,506, 3(1)(10) J¸ï¹/J¸ïn PÁAiÉÄÝ 1989  ¸À»vÀ 149 L¦¹ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈ ಕೊಂಡಿದ್ದು ಇರುತ್ತದೆ.
CPÀæªÀÄ ªÀÄgÀ¼ÀÄ  ¸ÁUÁtÂPÉ ¥ÀæPÀgÀtzÀ ªÀiÁ»w:-
           ದಿನಾಂಕ 25/03/15 ರಂದು ರಾತ್ರಿ 900 ಗಂಟೆಯ ಸುಮಾರಿಗೆ ತಹಶೀಲ್ದಾರ ಹಾಗೂ ಅವರ ಸಿಬ್ಬಂದಿಯವರು ಮಾನವಿ ತಾಲೂಕಿನಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟುವ ಕುರಿತು ರಾತ್ರಿ ವೇಳೆಯಲ್ಲಿ ನದಿಗುಂಟ ಇರುವ ಗ್ರಾಮಗಳಲ್ಲಿ ತಿರುಗಾಡುತ್ತಿದ್ದಾಗ ಚಿಕಲಪರ್ವಿ (ಕ್ಯಾಂಪ್) ಗ್ರಾಮದ ಹತ್ತಿರ ಪಂಪಯ್ಯ ಸ್ವಾಮಿ ಇವರ ಹೊಲದ ಹತ್ತಿರ ಟಿಪ್ಪರ್ ನಂ ಕೆ.ಎ. 36/ಎ-7553  ಹಾಗೂ ಕೆ.ಎ. 36/ಎ-7555  ಗಳು ಬಂದಿದ್ದು ನೋಡಿ ಕೈ ಮಾಡಿ ನಿಲ್ಲಿಸಿದಾಗ  ಆ ಎರಡು ಟಿಪ್ಪರ್ ಗಳ ಚಾಲಕರುಗಳು ಅಲ್ಲಿಂದ ಓಡಿ ಹೋಗಿದ್ದು ಕಾರಣ ಟಿಪ್ಪರ್ ಗಳಲ್ಲಿ ಸಾಗಿಸುತ್ತಿದ್ದ  ಮರಳನ್ನು ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದಾರೆಂದು ಕಂಡ ಬಂದ ಕಾರಣ ಆ ಎರಡು ಲಾರಿಗಳನ್ನು ಹಾಗೂ ಆ ಎರಡು ಟಿಪ್ಪರಗಳಲ್ಲಿ ಇದ್ದ ತಲಾ 16 ಘನ ಮೀಟರ ಮರಳು ಅಂದಾಜು ಕಿಮ್ಮತ್ತು ರೂ 11,200/- ಬೆಲೆ ಬಾಳುವದನ್ನು  ಜಪ್ತು ಮಾಡಿಕೊಂಡಿದ್ದು  ಕಾರಣ  ಸದರಿ ಮರಳು ತುಂಬಿದ ಎರಡು ಟಿಪ್ಪರ್ ಗಳ ಚಾಲಕರುಗಳು ಹಾಗೂ ಮಾಲೀಕರುಗಳು ಮೇಲೆ ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 93/15  ಕಲಂ  3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
              ದಿನಾಂಕ:28/3/2015 ರಂದು ಬೆಳಿಗ್ಗೆ 10:15 ಗಂಟೆಗೆ ಠಾಣಾ ಹದ್ದಿಯ ಬೆಳವಾಟ ಹಳ್ಳದಿಂದ ಕವಿತಾಳದ ಮಲ್ಲದಗುಡ್ಡ ಕ್ರಾಸ್ ಮುಖಾಂತರ ಟ್ರಾಕ್ಟರ್‌ಗಳಲ್ಲಿ ಕಳ್ಳತನದಿಂದ ಅನಧೀಕೃತವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತ  ಖಚಿತ ಮಾಹಿತಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಠಾಣಾ ಹದ್ದಿಯ ಮಲ್ಲದಗುಡ್ಡ ಕ್ರಾಸಿನಲ್ಲಿ ನಿಂತುಕೊಂಡಿರುವಾಗ,ಬೆಳವಾಟದ ಕಡೆಯಿಂದ ಮಲ್ಲದಗುಡ್ಡ ಕ್ರಾಸ ಮುಖಾಂತರ ಒಂದು ಟ್ರ್ಯಾಕ್ಟರದಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅನಧೀಕೃತವಾಗಿ,ಮತ್ತು ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಕಳ್ಳತನದಿಂದ ಅಕ್ರಮವಾಗ ಮರಳನ್ನು ಲೋಡಮಾಡಿಕೊಂಡು ಬಂದಿದ್ದಾಗಿ ಒಪ್ಪಿಕೊಂಡಿದ್ದರಿಂದ. ಸದರಿ ಆರೋಪಿತನ ಟ್ರ್ಯಾಕ್ಟರಿಯ ಮೇಲೆ ಪಂಚರು & ಸಿಬ್ಬಂದಿಯವರೊದಿಗೆ ದಾಳಿ ಮಾಡಿ ಆರೋಪಿತನಿಂದ ಸ್ವರಾಜ 843 ಟ್ರ್ಯಾಕ್ಟರ್ ನಂ. ಕೆ..36 ಟಿಬಿ-5316  ಹಾಗೂ  ಟ್ರ್ಯಾಲಿ ನಂ. ಕೆ..36 ಟಿಎ.4836 ಟ್ರ್ಯಾಕ್ಟರ್ ಮತ್ತು ಅದರಲ್ಲಿ ಒಟ್ಟು 2.5 WÀ£À ಮೀಟರ್ ಅಕ್ರಮ ಮರಳು ಅ.ಕಿ.ರೂ. 1750/- ಬೆಲೆಬಾಳುವದನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ವಾಪಸ್ಸು ಬಂದು ಸದರಿ ಪಂಚನಾಮೆ ಆಧಾರದ ಮೇಲಿಂದ ಕವಿತಾಳ ಪೊಲೀಸ್ ಠಾಣಾ ಗುನ್ನೆ ನಂ: 31/2015 ಕಲಂ : 3,42,43 ಕೆ.ಎಂ.ಎಂ.ಸಿ. ರೂಲ್ಸ್ 1994, ಮತ್ತು 4 & 4(1-) ಎಂ.ಎಂ.ಡಿ.ಆರ್ 1957 ಮತ್ತು 379 .ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-     

             ¢£ÁAPÀ 05.03.2015 gÀAzÀÄ gÁwæ 9.00 UÀAmÉAiÀÄ ¸ÀĪÀiÁjUÉ  UÀÄgÀUÀÄAmÁ UÁæªÀÄ¢AzÀ ಫಿರ್ಯಾದಿ ²æà ZÀAzÀæ±ÉÃRgï vÀAzÉ UÀÄqÀzÀ¥Àà ªÀ: 38 ªÀµÀð eÁ:UÉÆAzÀ° G:PÀÄ®PÀ¸ÀÄ§Ä ¸Á: UÁæªÀÄ ¥ÀAZÁAiÀÄw ºÀwÛgÀ UÀÄgÀÄUÀÄAmÁ. FvÀ£À  ಮಗನಾದ ಮಹೇಶ ತಂದೆ ಚಂದ್ರಶೇಖರ  ವಯಾ;16  ಈತನು ತನ್ನ ಮನೆಯಿಂದ ತಮ್ಮ ಸಂಬಂಧಿಕರ ಮನೆಗೆ ಹೋಗಿ ಟಿ.ವಿ. ನೋಡುತ್ತೇನೆ ಅಂತಾ ಹೇಳಿ ಅಲ್ಲಿಂದ ಮನೆಗೆ ಬಾರದೇ ಕಾಣೆಯಾಗಿರುತ್ತಾನೆ. ಸದರಿ ಫಿರ್ಯಾದಿಯು ತಮ್ಮ ಸಂಬಂದಿಕರ ಊರಗಳೆಲ್ಲಾ ಹುಡುಕಾಡಿ ಫೋನ್ ಮಾಡಿ ವಿಚಾರಿಸಲಾಗಿ ಯಾವುದೇ ಮಾಹಿತಿ ದೊರೆಯಲ್ಲಿಲ್ಲ ಅಂತಾ ತಡವಾಗಿ ಠಾಣೆಗೆ ಬಂದು ಸದರಿ ಫಿರ್ಯಾದಿಯ ಮಗನನ್ನು  ಪತ್ತೆ ಮಾಡಿಕೊಡಲು ವಿನಂತಿ ಎಂದು ಹೇಳಿಕೆ ¤ÃrzÀÝgÀ    ಮೇಲಿಂದ ºÀnÖ oÁuÉ UÀÄ£Éß 45/2015 PÀ®A: ºÀÄqÀÄUÀ PÁuÉ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೂಂಡಿದ್ದು  ಇರುತ್ತದೆ ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-           
          ಫಿರ್ಯಾಧಿ ²æêÀÄw ºÀA¥ÀªÀÄä  UÀAqÀ zÀÄgÀÄUÉñÀ £Áj£Á¼À ªÀ: 23, eÁ: PÀ¨ÉâÃgÀ ¸Á: dªÀ¼ÀUÉÃgÀ ºÁ,/ªÀ-AiÀÄÄ,ªÀÄļÀÄîgÀÄ vÁ: ¹AzsÀ£ÀÆgÀÄ FPÉUÉ ಆರೋಪಿ ನಂ-1  zÀÄgÀÄUÉñÀ vÀAzÉ ºÀ£ÀĪÀÄAvÀ £Áj£Á¼ ªÀ-28 eÁw-PÀ¨ÉâÃgÀ G-PÁgï qÉæöʪÀgï ¸Á-AiÀÄÄ,ªÀÄļÀÆîgÀÄ ºÁ,/ªÀ-GqÀĦ f¯Éèಈತನೊಂದಿಗೆ ಮದುವೆಯಾಗಿ  ಸುಮಾರು 8 ತಿಂಗಳಾಗಿದ್ದು ಮದುವೆ ಆಗಿ 1 ತಿಂಗಳ ಫಿರ್ಯಾಧಿದಾರಳನ್ನು ಆರೋಪಿನಂ1 ಈತನು ಚೆನ್ನಾಗಿ ನೋಡಿಕೊಂಡು ನಂತರ ದಿನಗಳಲ್ಲಿ ಇನ್ನುಳಿದ  ಆರೋಪಿತರ ಮಾತು ಕೇಳಿ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು ಅಲ್ಲದೇ ದಿನಾಂಕ 12-02-2015 ರಂದು ಫಿರ್ಯಾಧಿದಾರಳು ಯು-ಮುಳ್ಳೂರು ಗ್ರಾಮದ ತನ್ನ ಗಮಡನ ಮನೆಯಲ್ಲಿ ಮಧ್ಯಾಹ್ನ 2-30 ಗಂಟೆಯ ಸುಮಾರು ಮನೆಯಲ್ಲಿರುವಾಗ ಆರೋಪಿ ನಂ,1 ಈತನು ಆಕೆಗೆ ನಿನಗೆ ಅಡಿಗೆ ಮಾಡಲು ಸರಿಯಾಗಿ ಬರುವುದಿಲ್ಲ ಅಂತಾ ಅವಾಚ್ಯವಾಗಿ ಶಬ್ದಗಳಿಂದ ಬೈದು ಕೈಯಿಂದ ಹೊಡೆದಿದ್ದು ಆರೋಪಿvÀgÁzÀ  2) AiÀÄ®èªÀÄä UÀAqÀ ºÀ£ÀĪÀÄAvÀ eÁw-PÀ¨ÉâÃgÀ ªÀ-65 ¸Á-AiÀÄÄ,ªÀÄļÀÆîgÀÄ  vÁ: ¹AzsÀ£ÀÆgÀÄ3) gÉÃtÄPÀªÀÄä UÀAqÀ zÀÄgÀÄUÀ¥Àà eÁw-PÀ¨ÉâÃgÀ ªÀ-36 ¸Á-AiÀÄÄ,ªÀÄļÀÆègÀÄ vÁ: ¹AzsÀ£ÀÆgÀÄ 4) £ÀgÀ¸À¥Àà vÀAzÉ ºÀ£ÀĪÀÄAvÀ ªÀ-50 eÁw-PÀ¨ÉâÃgÀ ¸Á-ªÀÄļÀÆîgÀÄ  vÁ: ¹AzsÀ£ÀÆgÀÄ5) D£ÀAzÀ¥Àà vÀAzÉ ºÀ£ÀĪÀÄAvÀ ªÀ-45 ¸Á: AiÀÄÄ,ªÀÄļÀÄîgÀÄ  vÁ: ¹AzsÀ£ÀÆgÀÄ6) zÀÄgÀÄUÀªÀÄä UÀAqÀ UÀAUÀtÚ ªÀ-45 ¸Á-ªÀÄļÀÆîgÀÄ ºÁ/ªÀ-ªÀÄAUÀ¼ÀÆgÀÄ 7) ºÀ£ÀĪÀĪÀÄä UÀAqÀ AiÀÄAPÀ¥Àà  ªÀ-38 ¸Á-ªÀÄļÀÆîgÀÄ ºÁ/ªÀ-ªÀÄAUÀ¼ÀÆgÀÄ  J®ègÀÆ eÁw -PÀ¨ÉâÃgÀ.ನ್ನೇದ್ದವರು ಅವಾಚ್ಯವಾದ ಶಬ್ದಗಳಿಂದ ಬೈದಿದ್ದು ಆರೋಪಿ ನಂ-4 ಈತನು ಅವಾಚ್ಯವಾಗಿ ಬೈದು ಕೂದಳೆದು ಅವಮಾನ ಪಡಿಸಿದ್ದು ಆರೋಪಿ ನಂ,6 ಈಕೆಯು ಫೋನಿನಲ್ಲಿ ಫಿರ್ಯಾಧಿಗೆ ಮನೆಬಿಟ್ಟು ಹೋಗುವಂತೆ ಪ್ರಚೋದನೆ ನೀಡಿದ್ದು ಅಂತಾ ಮುಂತಾಗಿದ್ದ ಸಾರಾಂಶದ ಮೇಲಿಂದ  vÀÄgÀÄ«ºÁ¼À oÁuÉ UÀÄ£Éß £ÀA: 32/2015,PÀ®A-109.506.498(J),504.143.147.149.323.354,L¦¹  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ           
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 28.03.2015 gÀAzÀÄ            121 ¥ÀææPÀgÀtUÀ¼À£ÀÄß ¥ÀvÉÛ ªÀiÁr  17,800/-/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.