Police Bhavan Kalaburagi

Police Bhavan Kalaburagi

Tuesday, September 16, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
£ÁUÀjÃPÀ §AzÀÆPÀÄ vÀgÀ¨ÉÃw ²©gÀ ¥ÀæPÀluÉ:

             £ÁUÀjÃPÀ §AzÀÆPÀÄ vÀgÀ¨ÉÃw ²©gÀªÀ£ÀÄß gÁAiÀÄZÀÆgÀÄ f¯Áè ¥ÉÆ°Ã¸ï ªÀw¬ÄAzÀ ºÀ«ÄäPÉƼÀî¯ÁUÀÄwÛzÀÄÝ, 15 ¢£ÀUÀ¼À §AzÀÆPÀÄ vÀgÀ¨ÉÃwAiÀÄ£ÀÄß ¤ÃqÀ¯ÁUÀĪÀÅzÀÄ. D¸ÀPÀÛ f¯ÉèAiÀÄ°è£À ¸ÁªÀðd¤PÀgÀÄ, 21-50ªÀµÀð ªÀAiÉÆêÀiÁ£ÀªÀżÀîªÀgÀÄ, PÀ¤µÀÖ J¸ï.J¸ï.J¯ï.¹. «zÁåºÀðvɪÀżÀî D¸ÀPÀÛgÀÄ Cfð ¸À°è¸À§ºÀÄzÁVgÀÄvÀÛzÉ. ¢£ÁAPÀ: 14.09.2014jAzÀ CfðAiÀÄ£ÀÄß «vÀj¸À¯ÁUÀÄvÀÛzÉ. Cfð ¸À°è¸ÀĪÀ PÉÆ£ÉAiÀÄ ¢£ÁAPÀ: 30.09.2014. CfðAiÀÄ£ÀÄß ¥Éưøï G¥Á¢üPÀëPÀgÀ PÁAiÀiÁð®AiÀÄ, f¯Áè ¸À±À¸ÀÛç «ÄøÀ®Ä ¥ÀqÉ, f¯Áè ¥Éưøï C¢üPÀëPÀgÀ PÀbÉÃj DªÀgÀt, gÁAiÀÄZÀÆgÀÄ E°è ¥ÀqÉAiÀħºÀÄzÁVgÀÄvÀÛzÉ. CfðAiÀÄ£ÀÄß EzÉà «¼Á¸ÀPÉÌ ¸À°è¸À¨ÉÃPÁVgÀÄvÀÛzÉ. D¸ÀPÀÛ ªÀÄ»¼ÉAiÀÄgÀÄ ¸ÀºÀ vÀgÀ¨ÉÃwUÁV Cfð ¸À°è¸À §ºÀÄzÁVgÀÄvÀÛzÉ. ºÉaÑ£À «ªÀgÀUÀ½UÁV G¥Á¢üÃPÀëPÀgÀÄ, r.J.Dgï. gÁAiÀÄZÀÆgÀÄ, ªÉÆ.¸ÀASÉå: 9480803806 CxÀªÁ 9480803814£ÉÃzÀÝPÉÌ ¸ÀA¥ÀQð¸À §ºÀÄzÁVgÀÄvÀÛzÉ.
J¸ï.¹/ J¸ï.n. PÁAiÉÄÝ CrAiÀÄ°è ¥ÀæPÀgÀtzÀ ªÀiÁ»w:-
                        ದಿನಾಂಕ 15-09-2014 ರಂದು  19-30 ಗಂಟೆಗೆ ಫಿರ್ಯಾದಿದಾರನಾದ ಶ್ರೀ  ಭೀಮಣ್ಣ  ನಾಯಕ್ ತಂದೆ ಹನುಮಂತ ಜಾತಿ ನಾಯಕ್, 30 ವರ್ಷ ಉ: ಒಕ್ಕಲುತನ & ಸಮಾಜಸೇವೆ ಸಾ: ಕಾಚಾಪೂರು ಈತನು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ನೀಡಿದ್ದು ಸಾರಂಶವೇನಂದರೆ, ದಿನಾಂಕ: 13/9/2014 ರಂದು   20-00 ಗಂಟೆಗೆ ನಾನು ನನ್ನ  ತಮ್ಮನ ಕೈಯಿಂದ ಕಸಿದುಕೊಂಡು ಹೋದ ಮೋಟಾರು ಸೈಕಲ್‌‌ನ್ನು ಕೇಳುವ ಉದ್ದೇಶದಿಂದ  ವಟಗಲ್‌‌ ಗ್ರಾಮದ ಸರ್ಕಾರಿ ಶಾಲೆಯ ಹತ್ತಿರದಲ್ಲಿ ಬಂದು ಆರೋಪಿತರ ಪೈಕಿ   ವೆಂಕಟರೆಡ್ಡಿ ತಂದೆ ಬಸವರಾಜ ಇತನಿಗೆ  ನಮ್ಮ ತಮ್ಮನಿಂದ ನನ್ನ ಮೋಟಾರ್ ಸೈಕಲ್ ಏತಕ್ಕೆ ಕಸಿದುಕೊಂಡಿದ್ದೀರಿ ,ಅದನ್ನು ವಾಪಸ್ ಕೊಡಿ ಎಂದು ಕೇಳದಾಗ ವೆಂಕಟರೆಡ್ಡಿ ಈತನು ಏಕಾ ಏಕಿಯಾಗಿ ನನಗೆ ತೆಲೆಗೆ ಕೈಯಿಂದ ಹೊಡೆದು ನೀನೇನು  ಕೇಳಲು ಬಂದಿದ್ದಿ? ಬ್ಯಾಡ ಜಾತಿ ನಾಯಕ ಸೂಳೇ ಮಗನೆಎಂದು ಜಾತಿ ಎತ್ತಿ  ಅವಾಚ್ಯವಾಗಿ  ಬೈದು ಜಾತಿ ನಿಂದನೆ ಮಾಡಿದ್ದು ಅಲ್ಲದೇ ಆತನೊಂದಿಗೆ ಇದ್ದ  ಉಳಿದ 10 ಜನ ಆರೋಪಿತರೆಲ್ಲರೂ  ಸಮಾನ ಉದ್ದೇಶದಿಂದ ಅಕ್ರಮಕೂಟ ಮಾಡಿಕೊಂಡು ನನಗೆ  ತಮ್ಮ ಕೈಗಳಿಂದ ಹೊಡೆಬಡಿ  ಮಾಡಿ , ನಮ್ಮ ಊರಿನಲ್ಲಿ ಗಾಡಿ ಮತ್ತು ಕಾರುಗಳಲ್ಲಿ ತಿರುಗಾಡಿದರೆ  ಗಾಡಿಗಳು, ಮತ್ತು ಕಾರುಗಳನ್ನು ಸುಟ್ಟು ಹಾಕಿ ನಿಮ್ಮನ್ನು ಸಹ ಸುಡುತ್ತೇವೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ  ಅಂತಾ ಮುಂತಾಗಿ ಇದ್ದ ಫಿರ್ಯಾಧಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್‌‌ ಠಾಣೆಯ ಗುನ್ನೆ ನಂ: 99/2014 ಕಲಂ: 143,147,323,504,506, ರೆ/ವಿ 149 ಐಪಿಸಿ & ಕಲಂ:3 [1] [10] ಎಸ್‌‌ಸಿ/ಎಸ್‌‌‌ಟಿ ಪಿ.ಎ.ಯಾಕ್ಟ್‌‌ -1989 ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
¥Éưøï zÁ½ ¥ÀæPÀgÀtzÀ ªÀiÁ»w:-
             ದಿನಾಂಕ;-15/09/2014 ರಂದು ಸಾಯಂಕಾಲ ಸಾಗರ ಕ್ಯಾಂಪಿನಲ್ಲಿ ಇಸ್ಪೆಟ್ ಜೂಜಾಟ ನಡೆದಿದೆ ಅಂತಾ ಖಚೀತ ಭಾತ್ಮಿ ಮೇರೆಗೆ ¦.J¸ï.L. §¼ÀUÁ£ÀÆgÀÄ ಮತ್ತು ಸಿಬ್ಬಂದಿAiÀĪÀgÉÆA¢UÉ  ಸದರಿ ಸ್ಥಳಕ್ಕೆ ಹೋಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದ °è   ತೊಡಗಿದ 1).ರೆಡ್ಡೆಪ್ಪ ತಂದೆ ಬಸಣ್ಣ ಜೀನೂರು ವಯಾ 38 ಜಾ;-ನಾಯಕ, ಸಾ;-ಗೌಡನಬಾವಿ ಕ್ಯಾಂಪ್ ºÁUÀÆ                                                          7-ಜನರು  ಸಿಕ್ಕಿಬಿದ್ದಿದ್ದು ಸಿಕ್ಕಿಬಿದ್ದ ಆರೋಪಿತರಿಂದ ಮತ್ತು ಕಣದಿಂದ ನಗದು ಹಣ 1850/- ಹಾಗೂ 52-ಇಸ್ಪೇಟ್ ಎಲೆಗಳನ್ನು ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆದಾರದ ಮೇಲಿಂದ §¼ÀUÁ£ÀÆgÀÄ ಠಾಣಾ ಗುನ್ನೆ ನಂ.159/2014. ಕಲಂ.87. ಕೆ.ಪಿ. ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
              ದಿನಾಂಕ: 15-09-2014 ರಂದು 7-00 ಪಿ.ಎಮ್ ಸಮಯದಲ್ಲಿ ಸಿಂಧನೂರಿನ ಸಿ.ಎಮ್.ಸಿ  ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಅಲಿ ತಂದೆ ಅಬ್ದುಲ್ ಸಾಬ್, 27 ವರ್ಷ, ಮೇಸನ್ ಕೆಲಸ ಸಾಜನತಾ ಕಾಲೋನಿ ಸಿಂಧನೂರು FvÀ£ÀÄ  ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ ¦.J¸ï.L. ¹AzÀ£ÀÆgÀÄ £ÀUÀgÀ gÀªÀgÀÄ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಲು ಆರೋಪಿತನು ಸಿಕ್ಕಿ ಬಿದ್ದಿದ್ದು,  ಆರೋಪಿತನಿಂದ ನಗದು ಹಣ ರೂ. 690/-, ಮಟಕಾ ಚೀಟಿ ಹಾಗೂ 1 ಬಾಲ್ ಪೆನ್ ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತನನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತನ ವಿರುದ್ದ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.211/2014, ಕಲಂ.78(3) .ಪೊ ಕಾಯ್ದೆ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ
UÁAiÀÄzÀ ¥ÀæPÀgÀtzÀ ªÀiÁ»w:-
                        ಫಿರ್ಯಾದಿ ಬಸವರಾಜ್ ತಂದೆ ನಂದಪ್ಪ ಕಕ್ಕೇರಿ ವಯ: 20 ವರ್ಷ, ಜಾ: ನಾಯಕ್ : ಟಾಟಾ ಎಸಿಇ ಚಾಲಕ ಸಾ: ಪಿಡಬ್ಲೂಡಿ ಕ್ಯಾಂಪ (ಲಕ್ಷ್ಮಿ ಕ್ಯಾಂಪ) ಸಿಂಧನೂರು FvÀ£À ಅಣ್ಣನ ಮಗನಾದ ನಂದಪ್ಪ ತಂದೆ ದೇವೆಂದ್ರಪ್ಪ ಕಡೆಬಾಗಿಲು ಈತನು ಮಾನಸಿಕನಿದ್ದುದ್ದರಿಂದ ಆಸ್ಪತ್ರೆಗೆ ತೋರಿಸಬೇಕೆಂದು ವಾರದ ಹಿಂದೆ ಫಿರ್ಯಾದಿಯು ತನ್ನ ಮನೆಗೆ ಕರೆದುಕೊಂಡು ಬಂದಿದ್ದು, ದಿನಾಂಕ  15-09-2014 ರಂದು 7-00 ಪಿ.ಎಮ್ ಸುಮಾರಿಗೆ ಸಿಂಧನೂರಿನ ಪಿಡಬ್ಲೂಡಿ ಕ್ಯಾಂಪಿನ ಫಿರ್ಯಾದಿಯ ಮನೆಯ ಮುಂದೆ ಫಿರ್ಯಾದಿಯ ಮಗ ಮತ್ತು ಗಂಡ ಸಂಸಾರದ ವಿಷಯದಲ್ಲಿ ಬಾಯಿ ಮಾಡುತ್ತಿದ್ದಾಗ ಮಾನಸಿಕನಾದ ನಂದಪ್ಪನು ಫಿರ್ಯಾದಿಯ ಮಗನಿಗೆ ಯಾಕೆ ಒದರಾಡುತ್ತಿ ಅಂತಾ ತಲೆಗೆ ಹೊಡೆದಿದ್ದರಿಂದ ಆರೋಪಿತನು ಒಮ್ಮೆಲೆ ಸಿಟ್ಟಿಗೆದ್ದು ನನಗೆ ಹೊಡೆಯುತ್ತಿಯೆನಲೇ ಹುಚ್ಚ ಸೂಳೇ ಮಗನೇ ಅಂತಾ ಬೈದು ಕಟ್ಟಿಗೆಯಿಂದ ಮಾನಸಿಕನಾದ ನಂದಪ್ಪನ ತಲೆಗೆ ಹೊಡೆದು ಗಾಯಪಡಿಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ. ಗುನ್ನೆ ನಂ.212/2014, ಕಲಂ. 324, 504 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
    ಪೋತ್ನಾಳ ಗ್ರಾಮದ ಗ್ರಾಮ ಪಂಚಾಯತಿಗೆ ಹೊಂದಿಕೊಂಡಿರುವ ಬಾಷಾ ಈತನ ಪಂಕ್ಚರ್ ಗ್ಯಾರೇಜಿನ ಮುಂದೆ ಒಬ್ಬ ವ್ಯಕ್ತಿಯು ದಿನಾಂಕ : 15/09/2014 ರಂದು ಮಧ್ಯಾಹ್ನ 2.00 ಗಂಟೆಯಿಂದ ಸಾಯಂಕಾಲ 5.30 ಗಂಟೆಯ ಮಧ್ಯದ ಅವಧಿಯಲ್ಲಿ ಮಲಗಿದಲ್ಲೇ ಮೃತಪಟ್ಟಿದ್ದು ಸದರಿ ವ್ಯಕ್ತಿಯನ್ನು ನೋಡಿದರೆ ಯಾವುದೋ ಖಾಯಿಲೆಯಿಂದ ಮೃತಪಟ್ಟಂತೆ ಕಂಡು ಬರುತ್ತಿದ್ದು ಸದರಿ ವ್ಯಕ್ತಿಯು ಅಂದಾಜು 35 ರಿಂದ 40 ವರ್ಷ ವಯಸ್ಸಿನವನದ್ದು ತಳ್ಳನೆಯ ಮಥಕಟ್ಟು ಹೊಂದಿರುತ್ತಾನೆ. ಗೋಧಿ ಬಣ್ಣದವನಾಗಿದ್ದು ಮೈ ಮೇಲೆ ಬಿಳಿ ಲೈನಿಂಗ್ ಫುಲ್ ಶರ್ಟ, ಹಸಿರು ಬಣ್ಣದ ಡಿಜೈನ್ ಲುಂಗಿ, ನಶ್ಯ ಬಣ್ಣದ ಫುಲ್ ಬನಿಯನ್ ಹಾಗೂ ಹಸಿರುಬಣ್ಣದ ಡ್ರಾಯರ್ ತೊಟ್ಟುಕೊಂಡಿದ್ದು ಇರುತ್ತದೆ. ಕಾರಣ ಮುಂದಿನ ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್ ನಂ. 29/14 ಕಲಂ 174 ಸಿ.ಆರ್.ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನುಕೈಕೊಂಡೆನು.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ 15.09.2014 ರಂದು ರಾತ್ರಿ ಠಾಣಾ ವ್ಯಾಪ್ತಿಯಲ್ಲಿನ ಸೆಕ್ಟರ್ 06 ರಲ್ಲಿ ಗಸ್ತು ಚೆಕ್ಕಿಂಗ್ ಮಾಡುತ್ತಾ ರಾತ್ರಿ ಅಂದರೆ ದಿನಾಂಕ 16.09.2014 ರಂದು 02.40 ಗಂಟೆಯ ಸುಮಾರಿಗೆ ಯರಮರಸ್ ಬೈಪಾಸ್ ಕ್ರಾಸ್ ಹತ್ತಿರ ಹೋಗಿದ್ದು ಸದರಿ ಕ್ರಾಸಿನಲ್ಲಿನ ರಾಯಚೂರು-ಶಕ್ತಿನಗರ ರಸ್ತೆಯಲ್ಲಿ ಒಬ್ಬ ಅಪರಿಚಿತ ಅಂದಾಜು 55 ರಿಂದ 60 ವರ್ಷ ವಯಸ್ಸಿನ ವ್ಯಕ್ತಿಯು ತೀವ್ರ ಗಾಯಗೊಂಡು ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಸತ್ತು ಬಿದ್ದಿದ್ದು ಪರಿಶೀಲಿಸಲಾಗಿ ಆತನ ಹಣೆಯಲ್ಲಿ ತೀವ್ರ ಒಳಪೆಟ್ಟಾಗಿದ್ದಲ್ಲದೇ ಎಡಹಣೆಯಲ್ಲಿ ಸೀಳುಗಾಯವಾಗಿದ್ದು ಗುಪ್ತಾಂಗದ ಹತ್ತಿರ ಹೊಟ್ಟೆ ಸೀಳಿಕೊಂಡು ಕರಳು ಇತರೆ ಅವಶೇಷಗಳು ಹೊರಬಂದಿದ್ದು ಗದ್ದದಲ್ಲಿ ಕೊರೆದ ಗಾಯ ಮತ್ತು ಬಲಗಾಲ ಮೂಳೇ ಹಾಗು ಎರಡೂ ಕೈಗಳಿಗೆ ಒಳಪೆಟ್ಟಾಗಿ ಮೂಳೆ ಮುರಿತ ಉಂಟಾಗಿದ್ದು ಕಂಡು ಬಂದಿದ್ದು ಆತನ ಮೈಮೇಲೆ ಒಂದು ಚಾಕಲೇಟ್ ಬಣ್ಣದ ಪ್ಯಾಂಟ್, ಹಸಿರು ಗೀರಿನ ಬಿಳಿ ಫುಲ್ ಶರ್ಟ, ಕಪ್ಪು ಗೀರಿನ ಶರ್ಟ ಈ ರೀತಿ ಎರಡು ಶರ್ಟಗಳನ್ನು ಹಾಕಿಕೊಂಡಿದ್ದು ಸ್ಥಳ ಮತ್ತು ಶವದ ಸ್ಥಿತಿ ಗತಿ ಮೇಲಿಂದ ಸದರಿ ಮೃತನಿಗೆ ರಾತ್ರಿ ಅಂದರೆ, ದಿನಾಂಕ 16.09.2014 ರಂದು 02.00 ಗಂಟೆಯಿಂದ 02.30 ಗಂಟೆಯ ಅವಧಿಯಲ್ಲಿ ಯಾವುದೇ ವಾಹನವನ್ನು ಅದರ ಚಾಲಕನು ಅತೀ ವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮೃತನಿಗೆ ಟಕ್ಕರ್ ಕೊಟ್ಟು ನಿಲ್ಲದೇ ಹೋಗಿದ್ದು ಕಂಡು ಬಂದಿದ್ದು ಬಗ್ಗೆ ಮುಂದಿನ ಕ್ರಮ ಜರುಗಿಸಲು ನೀಡಿದ ದೂರಿನ ಮೇಲಿಂದ  UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 250/2014 PÀ®A 279, 304 (J) L.¦.¹. ªÀÄvÀÄÛ 187 ªÉÆÃ.ªÁ PÁAiÉÄÝ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.   .

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁcAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 16.09.2014 gÀAzÀÄ  27 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   4,400/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.