Police Bhavan Kalaburagi

Police Bhavan Kalaburagi

Wednesday, June 14, 2017

BIDAR DISTRICT DAILY CRIME UPDATE 14-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 14-06-2017

ªÀÄÄqÀ© ¥ÉưøÀ oÁuÉ AiÀÄÄ.r.Dgï £ÀA. 05/2017, PÀ®A. 174 ¹.Dgï.¦.¹ :-
ಫಿರ್ಯಾದಿ ಪಾರವತಿ ಗಂಡ ಕಲ್ಯಾಣಿ ಉಪಾರ ವಯ: 32 ವರ್ಷ, ಸಾ: ಹಿರನಾಗಾಂವ, ಸದ್ಯ: ಖೇರ್ಡಾ (ಬಿ) ಸದ್ಯ ಖೇರ್ಡಾ (ಬಿ)  ರವರು ರವರ ಗಂಡನ ಮೋದಲನೆ ಹೆಂಡತಿಯಾದ ಕಸ್ತೂರಬಾಯಿ ಇವರು ಮರಣಹೊಂದಿರುವುದರಿಂದ ಫಿರ್ಯಾದಿಯವರ ಗಂಡ ಫಿಯಾದಿಯ ಜೊತೆ ಮದುವೆಯಾಗಿದ್ದು, ಹೀಗಿರುವಾಗ ದಿನಾಂಕ 12-06-2017 ರಂದು ಗಂಡ ಮುಡಬಿ ಗ್ರಾಮಕ್ಕೆ ಹೋಗಿ ಬಜಾರ ಮಾಡಿಕೊಂಡು ಮನೆಗೆ ಬಂದು ಅಂಗಡಿ ಮಾಡಿದ ಸಾಮಾನುಗಳ ಹಿಸಾಬ ಮಾಡು ಅಂದಾಗ ಫಿರ್ಯದಿಯು ತನ್ನ ಗಂಡನಿಗೆ ನಿವು ಸರಾಯಿ ಕುಡಿದು ಬಂದಿರಿ ಹಿಸಾಬ ನಾಳೆ ಮಾಡೋಣ ಈಗ ನಿವು ತಂದ ಚಿಕನ್ ಅಡುಗೆ ಮಾಡುತ್ತೆನೆ ಅಂದಾಗ ಗಂಡ ಕಲ್ಯಾಣಿ ಇವರು ಸರಾಯಿ ಕುಡಿದ ನಶೆಯಲ್ಲಿ ಫಿರ್ಯಾದಿಯ ಜೊತೆಯಲ್ಲಿ ಕಿರಿ ಕಿರಿ ಮಾಡಿ ಹೊಡೆದಿರುವುದರಿಂದ ಗಂಡಿಗೆ ನಿ  ತಂದ ಪಲ್ಯಾ ನಿನೇ ಮಾಡಿಕೊಂಡು ಉಟಮಾಡು ನಾನು ನನ್ನ ತಾಯಿಯ ಮನೆಗೆ ಹೋಗುತ್ತೆನೆ ಅಂದಾಗ ಫಿರ್ಯದಿಯ ಜೋತೆ ಕಿರಿ ಕಿರಿಮಾಡಿ ಹೋಗು ನಿ ಒಬ್ಬಾಕಿ ಇಲ್ಲ ಮಕ್ಕಳು ಸಮೇತ ಎಲ್ಲರೂ ಹೋಗಿರಿ ತಿರುಗಿ ಬಂದರೆ ಕಡಿದು ಹಾಕುತ್ತೆನೆ ಎಂದಾಗ ಗಂಡ ಸದ್ಯ ಸರಾಯಿ ನಶೆಯಲ್ಲಿ ಸಿಟ್ಟಿನಲ್ಲಿದ್ದಾನೆ ಈಗ ಇಲ್ಲಿ ಇದ್ದರೆ ಜಾಸ್ತಿ ಜಗಳ ಆಗುತ್ತದೆ ಎಂದು ತಿಳಿದು ತನ್ನ 3 ಜನ ಮಕ್ಕಳನ್ನು ಕರೆದುಕೊಂಡು ಫಿರ್ಯಾದಿಯು ತನ್ನ ತಾಯಿ ಮನೆಗೆ ಹೋಗುವಾಗ ಗ್ರಾಮದ ಮುಖಂಡ ಜೈಭೀಮ ರವರಿಗೆ ಭೇಟ್ಟಿಯಾಗಿ ಗಂಡ ಈ ರೀತಿ ಕಿರಿ ಕಿರಿ ಮಾಡಿ ಹೊಡೆಬಡೆ ಮಾಡುತ್ತಿದ್ದಾಗ ನಾನು ಹೇಗೆ ಮಾಡಲಿ ಅಂತಾ ಕೇಳಿದಾಗ ಅವರು ಆಯಿತು ಈಗ ಅವನ ಸಿಟ್ಟು ಇಳಿಯುವವರೆಗೆ 4 ದಿವಸ ನಿಮ್ಮ ತಾಯಿಯ ಮನೆಯಲ್ಲಿ ಇರು ನಂತರ ನಾನು ಅವನಿಗೆ ಬುದ್ದಿ ಮಾತ್ತು ಹೇಳುತ್ತೆನೆ ಆ ಮೇಲೆ ಗಂಡನ ಮನೆಗೆ ಬರ್ರಿ ಅಂತಾ ಹೇಳಿದಕ್ಕೆ ಫಿರ್ಯಾದಿಯು ಹೋದ ಸೋಮವಾರದಿಂದ ತನ್ನ ಮಕ್ಕಳೊಂದಿಗೆ ತನ್ನ ತಾಯಿ ಮನೆಯಲ್ಲಿಯೇ ಉಳಿದುಕೊಂಡಿದ್ದು, ತಾಯಿ ಮನೆಯಲ್ಲಿ ಉಳಿದು ಕೂಲಿ ಕೆಲಸಕ್ಕೆ ಹೋದಾಗ ದಿನಾಂಕ 12-06-2017 ರಂದು ಫಿರ್ಯಾದಿಯು ಶರಣಪ್ಪಾ ಕುರುಬುರು ಹೊಲದಲ್ಲಿ ಕೋಯಿಲಿ ಆಯುತ್ತಿದ್ದಾಗ ಒಬ್ಬ ಸಣ್ಣ ಹುಡುಗ ಹೊಲದಲ್ಲಿ ಬಂದು ನಿಮ್ಮ ಗಂಡ ನಿವು ಬಾಡಿಗೆಯಲ್ಲಿದ್ದ ಮನೆಯಲ್ಲಿ ಫಾಸಿ ಹಾಕಿಕೊಂಡಿದ್ದಾನೆ ನಿಮಗೆ ಬರಲು ಹೇಳಿದ್ದಾರೆ ಅಂತಾ ತಿಳಿಸಿದ ತಕ್ಷಣ ಫಿರ್ಯಾದಿಯು ಗಾಬರಿಗೊಂಡು ತಮ್ಮ ಅತ್ತಿಗೆಯಾದ ನಾಗಮ್ಮ ಗಂಡ ಭೀವು ಹಾಗೂ ನಾನು ಕೂಲಿ ಮಾಡುವ ಹೋಲದ ಮಾಲಿಕಳಾದ ರಂಗಮ್ಮ ಗಂಡ ಶರಣಪ್ಪಾ ಪುಜಾರಿ ಎಲ್ಲರೂ ಕೂಡಿ ಬಂದು ನೋಡಲು ಫಿರ್ಯಾದಿಯು ಬಾಡಿಗೆ ಇದ್ದ ಮನೆಯ ಬಾಗಿಲಿನ ಮುಂದೆ ಛಪ್ಪರ ದಂಟಾಕ್ಕೆ ಹಗ್ಗದಿಂದ ಗಂಡ ನೇಣು (ಫಾಸಿ) ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ, ಕಾರಣ ಫಿರ್ಯದಿಯು ಸುಮಾರು ಒಂದು ವಾರದಿಂದ ತನ್ನ ತವರು ಮನೆಯಲ್ಲಿ ಇದ್ದುದರಿಂದ ಫಿರ್ಯಾದಿಯವರ ಗಂಡ ಕಲ್ಯಾಣಿ ತಂದೆ ಗುಂಡಪ್ಪಾ ಉಪಾರ ವಯ: 48 ವರ್ಷ ಸಾ:ಖೇರ್ಡಾ [ಬಿ] ಇವರು ದಿನಾಲು ಸರಾಯಿ ಕುಡಿದು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನೆಯಲ್ಲಿ ಯಾರು ಇಲ್ಲದನ್ನು ನೋಡಿ ಹಗ್ಗದಿಂದ ನೇಣು (ಫಾಸಿ) ಹಾಕಿಕೊಂಡು ಮೃತಪಟ್ಟಿರುತ್ತಾನೆ, ತನ್ನ ಗಂಡನ ಸಾವಿನಲ್ಲಿ ಯಾರ ಮೇಲು ಯಾವುದೆ ರೀತಿಯ ಸಂಶಯ ಹಾಗೂ ಅನುಮಾನ ಇರುವುದಿಲ್ಲಾ ಅಂತ ನೀಡಿದ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

RlPÀ aAZÉÆý ¥ÉưøÀ oÁuÉ UÀÄ£Éß £ÀA. 57/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 12-06-2017 ರಂದು ಡಾವರಗಾಂವ ಗ್ರಾಮದಲ್ಲಿ ಫಿರ್ಯಾದಿ ಸರಸ್ವತಿ  ಗಂಡ ರಾಚಯ್ಯಾ ಅಜ್ಜಾ ವಯ: 45 ವರ್ಷ, ಜಾತಿ: ಸ್ವಾಮಿ, ಸಾ: ಖಟಕ ಚಿಂಚೋಳಿ ರವರ ಸಂಬಂಧಿಕರ ಮದುವೆ ಇದ್ದ ಕಾರಣ ಫಿರ್ಯಾದಿ ಮತ್ತು ಫಿರ್ಯಾದಿಯವರ ಗಂಡ ಫಿರ್ಯಾದಿ ರಾಚಯ್ಯಾ ತಂದೆ ಗುರುಪಾದಯ್ಯಾ ಅಜ್ಜಾ ವಯ 56 ವರ್ಷ, ಸಾ: ಖಟಕ ಚಿಂಚೋಳಿ ಮತ್ತು ತಮ್ಮ ಸಂಬಂದಿರಾದ ಅನೀತಾ ಗಂಡ ಶಾಂತಕುಮಾರ ದಿಂಢೆ ಸಾ: ಖಟಕ ಚಿಂಚೋಳಿ ರವರೆಲ್ಲರು ಖಟಕ ಚಿಂಚೋಳಿಯಿಂದ ಬಸ್ಸಿನಲ್ಲಿ ಬರದಾಪುರ ಕ್ರಾಸವರೆಗೆ ಹೋಗಿ ಬರದಾಪುರ ಕ್ರಾಸ ಹತ್ತಿರ ಬಸ್ಸಿನಿಂದ ಕೆಳಗೆ ಇಳಿದು ರಸ್ತೆ ದಾಟುತ್ತಿರುವಾಗ ಭಾಲ್ಕಿ - ಹುಮನಾಬಾದ ರಸ್ತೆ ಮೇಲೆ ಬರದಾಪುರ ಕ್ರಾಸ ಹತ್ತಿರ ಭಾಲ್ಕಿ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-56/ಇ-7240 ನೇದರ ಚಾಲಕನಾದ ಆರೋಪಿಯು ತನ್ನ ಮೋಟಾರ ಸೈಕಲ ಅತಿವೇಗ ಹಾಗು ನಿಷ್ಕಾಳಜಿನತದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ ಫಿರ್ಯಾದಿಯವರ ಗಮಡ ರಾಚಯ್ಯಾ ಇವರಿಗೆ ಡಿಕ್ಕಿ ಮಾಡಿರುತ್ತಾನೆ ಮತ್ತು ಡಿಕ್ಕಿ ಮಾಡಿದ ತಕ್ಷಣ ಆರೋಪಿಯು ತನ್ನ ಮೋಟಾರ ಸೈಕಲ ತೆಗೆದುಕೊಂಡು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯಿಂದ ಫಿರ್ಯಾದಿಯವರ ಗಂಡ ರಾಚಯ್ಯಾ ರವರಿಗೆ ತಲೆ ಹಿಂದೆ ಭಾರಿ ರಕ್ತಗಾಯ ಹಾಗು ಬಲಗೈ ಮುಂಗ್ಯೆ ಮೇಲೆ ಭಾರಿ ಗುಪ್ತಗಾಯವಾಗಿರುತ್ತದೆ ಮತ್ತು ಬಾಯಿ ಮೇಲೆ, ಹಲ್ಲುಗಳಿಗೆ ರಕ್ತಗಾಯವಾಗಿರುತ್ತದೆ, ಕಿವಿಯಿಂದ, ಬಾಯಿಂದ ರಕ್ತ ಸ್ರಾವವಾಗಿರುತ್ತದೆ, ಎದೆಯಲ್ಲಿ ಮತ್ತು ಹೊಟ್ಟೆಯಲ್ಲಿ ಗುಪ್ತಗಾಯವಾಗಿರುತ್ತದೆ, ಫಿರ್ಯಾದಿಯವರ ಗಂಡ ರಾಚಯ್ಯಾ ರವರು ಮಾತನಾಡುವ ಸ್ಥಿತಿಯಲ್ಲಿ ಇರಲಿಲ್ಲ ಅವರಿಗೆ ಚಿಕಿತ್ಸೆ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿ ತುರ್ತು ಚಿಕಿತ್ಸೆ ನೀಡಿ ಅಲ್ಲಿಂದ ಬೀದರ ಪ್ರಯಾವಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಅಲ್ಲಿ ಚಿಕಿತ್ಸೆ ಕೊಡಿಸಿದರೂ ಸಹ ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಅವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಸೋಲಾಪೂರಕ್ಕೆ ತೆಗೆದುಕೊಂಡು ಹೋಗುವಗ ಮಾರ್ಗ ಮದ್ಯದಲ್ಲಿ ಉಮರ್ಗಾ ಹತ್ತಿರ ಫಿರ್ಯಾದಿಯರ ಗಂಡ ಮ್ರತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 13-06-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 110/2017, ಕಲಂ. 379 ಐಪಿಸಿ :-
ಫಿರ್ಯಾದಿ ಮಾಣಿಕರಾವ ತಂದೆ ಶಾಂತಪ್ಪ ಹಳ್ಳಿಖೇಡ ಸಾ: ವಿದ್ಯಾನಗರ ಬೀದರ ರವರು ನಿಶ್ಯಾ ಸೆಕ್ಯುರಿಟಿ ಸರ್ವಿಸಸ್ ಪಾ.ಲಿ ನೇದರಲ್ಲಿ ಸುಪರವೈಜರ ಅಂತ ಕೆಲಸ ಮಾಡುತ್ತಿದ್ದು, ಅದರಂತೆ ದಿನಾಂಕ 12-06-2017 ರಂದು ಬೆಳಗಿನ ಜಾವ 3 ರಿಂದ 4-30 ಗಂಟೆಯ ಸುಮಾರಿಗೆ ಆ ಗೋಪುರದ ಟೆಕ್ನಿಷಿಯನ ವೆಂಕಟ ತಂದೆ ಭೀಮಶ್ಶಾ ಇವರು ಫಿರ್ಯಾದಿಗೆ ಕರೆ ಮೂಲಕ ತಿಳಿಸಿದ್ದೇನೆಂದರೆ ಹಲ್ಬರಗಾ(1) ಗೋಪುರಕ್ಕೆ ಅಳವಡಿಸಿದ 2 ವೊಲ್ಟನ 24 ಬ್ಯಾಟರಿಗಳು ಅಮರ ರಾಜಾ, ವಿ.ಆರ್.ಎಲ್.ಎ ಪ್ಲಸ ಕಂಪನಿಯದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದಾರೆ ಅಂತಾ ತಿಳಿಸಿದ ಮೇರೆಗೆ ಫಿರ್ಯಾದಿಯು ತನ್ನ ಸಂಗಡ ಇದ್ದ ಬಾಬು ತಂದೆ ಚಂದ್ರಪ್ಪ ನರಸಗೊಂಡ ಕೂಡಿ ಹೋಗಿ ನೋಡಲು ಕಳುವಾಗಿದ್ದು ನಿಜ ಇದ್ದು, ಸದರಿ ಕಳವು ದಿನಾಂಕ 12-06-2017 ರಂದು ರಾತ್ರಿ 0100 ಗಂಟೆಯಿಂದ 0300 ಗಂಟೆಯ ಅವಧಿಯಲ್ಲಿ ಆಗಿರುತ್ತದೆ, ಸದರಿ ಕಳವು ಆದ ಬ್ಯಾಟರಿಗಳ ಅ.ಕಿ. 18,000/- ರೂ. ಆಗಬಹುದು ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 111/2017, ಕಲಂ. 109, 363, 149 ಐಪಿಸಿ :-
ದಿನಾಂಕ 14-05-2017 ರಂದು ಫಿರ್ಯಾದಿಯವರ ತಾಯಿ ಹಾಗೂ ಫಿರ್ಯಾದಿಯವರ ಮಗಳು ಬೀದರಗೆ ಹೋಗಲು ತಮ್ಮೂರ ರೇಲ್ವೆ ನಿಲ್ದಾಣಕ್ಕೆ ದಾರಿಯಲ್ಲಿ ನಡೆದುಕೊಂಡು ಹೋಗುವಾಗ ರೇಲ್ವೆ ಬ್ರಿಡ್ಜಿನ ಹತ್ತಿರ ಆರೋಪಿತರಾದ 1) ಮೃತ್ಯ ತಂದೆ ಬಾಬು, 2) ಮಾರ್ಕ್ಯಾ ತಂದೆ ಬಾಬು ಇಬ್ಬರು ಸಾ: ಬಸವನಗರ ಧನ್ನುರಾ ಇವರಿಬ್ಬರು ತಮ್ಮ ಮೋಟಾರ ಸೈಕಲ ಮೇಲೆ ಬಂದು ಮೃತ್ಯ ಇವನು ಫಿರ್ಯಾದಿಯ ಮಗಳಿಗೆ ಮೋಟಾರ ಸೈಕಲ ಮೇಲೆ ಕೂಡಿಸಿಕೊಂಡು ಯಾವುದೋ ಉದ್ದೇಶದಿಂದ ಅಪಹರಿಸಿಕೊಂಡು ಹೋಗಿರುತ್ತಾರೆ, ಫಿರ್ಯಾದಿಯ ಮಗಳಿಗೆ ಅಪಹರಿಸಲು ಆರೋಪಿತರಾದ ಬಾಬು ವಡ್ಡರ, ಪಾರಮ್ಮ ಗಂಡ ಬಾಬು ಮತ್ತು ಇವರ ಇನ್ನೊಬ್ಬ ಮಗನಾದ ಇಮ್ಯಾನುಯಲ ತಂದೆ ಬಾಬು ರವರೆಲ್ಲರೂ ಪ್ರೇರಣೆ ನೀಡಿರುತ್ತಾರೆಂದು ನೀಡಿದ ಫಿರ್ಯಾದಿಯ ಲಿಖಿತ ದೂರು ಸಾರಾಂಶದ ಮೇರೆಗೆ ದಿನಾಂಕ 13-06-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಗಾಂಧಿಗಂಜ ಪೊಲೀಸ ಠಾಣೆ ಬೀದರ ಗುನ್ನೆ ನಂ. 105/2017, ಕಲಂ. 380 ಐಪಿಸಿ :-
¢£ÁAPÀ 25-05-2017 gÀAzÀÄ ¦üAiÀiÁð¢ VjñÀ vÀAzÉ ±À²zsÀgÀ SÉÃt ªÀAiÀÄ: 44 ªÀµÀð, eÁw: °AUÁAiÀÄvÀ, ¸Á: §UÀzÀ®, ¸ÀzÀå: ¸ÀAUÀªÉÄñÀÑgÀ PÁ¯ÉÆä ©ÃzÀgÀ gÀªÀgÀÄ vÀªÀÄä ªÀģɬÄAzÀ vÀªÀÄä ºÉÆAqÁ PÀA¥À¤AiÀÄ ºÉÆAqÁ ±ÉÊ£ï PÀ¥ÀÄà §tÚzÀ ªÉÆÃmÁgÀ ¸ÉÊPÀ® £ÀA. PÉJ-38/PÉ-2982 £ÉÃzÀgÀ ªÉÄÃ¯É ¨ÉÃPÀj CAUÀrUÉ ºÉÆÃV 2315 UÀAmÉUÉ vÀªÀÄä ¨ÉÃPÀj PÉ®¸À ªÀÄÄV¹PÉÆAqÀÄ ªÀÄgÀ½ vÀªÀÄä ªÀÄ£É ¸ÀAUÀªÉÄñÀÑgÀ PÁ¯ÉÆäUÉ ªÉÆÃmÁgÀ ¸ÉÊPÀ® vÉUÉzÀÄPÉÆAqÀÄ §AzÀÄ ªÀÄ£ÉAiÀÄ CªÀgÀtzÀ°è ªÉÆÃmÁgÀ ¸ÉÊPÀ® ¤°è¹ ªÀÄ£ÉAiÀÄ M¼ÀUÉ ºÉÆÃV Hl ªÀiÁrPÉÆAqÀÄ ªÀÄ®VPÉÆAqÀÄ ªÀÄÄAeÁ£É ¢£ÁAPÀ 26-05-2017 gÀAzÀÄ 0600 UÀAmÉUÉ £ÉÆÃrzÁUÀ ¦üAiÀiÁð¢AiÀÄÄ ¤°è¹zÀ ¸ÀܼÀzÀ°è ¸ÀzÀj ªÉÆÃmÁgÀ ¸ÉÊPÀ® PÁt°¯Áè, DUÀ ¦üAiÀiÁð¢AiÀÄÄ J¯Áè PÀqÉ ºÀÄqÀÄPÁrzÀgÀÆ ¸ÀzÀj ªÉÆÃmÁgÀ ¸ÉÊPÀ® §UÉÎ AiÀiÁªÀÅzÉ ¸ÀĽªÀÅ ¹QÌgÀĪÀ¢¯Áè CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 79/2017, PÀ®A. 78(3) PÉ.¦ PÁAiÉÄÝ :-
¢£ÁAPÀ 13-06-2017 gÀAzÀÄ CA¨ÉêÁr PÁæ¸À ºÀwÛgÀ M§â ªÀåQÛ ¸ÁªÀðd¤PÀjAzÀ MAzÀÄ gÀÆ¥Á¬ÄUÉ 80/- gÀÆ¥Á¬Ä 10/- gÀÆ¥Á¬ÄUÉ 800/- gÀÆ¥Á¬Ä PÉÆÃqÀĪÀÅzÁV ¨sÀgÀªÀ¸É ¤Ãr, PÀ¯Áåt ªÀÄlPÁ £ÀA§j£À aÃn §gÉzÀÄ ºÀt ¸ÀAUÀ滸ÀÄwÛzÀ §UÉÎ ¨Á§Ä J¸ï. ¨ÁªÀUÉ ¦.J¸ï.L. ºÀÄ®¸ÀÆgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆÃV £ÉÆqÀ®Ä ¸ÁªÀðd¤PÀ ¸ÀܼÀªÁzÀ CA¨ÉªÁr PÁæ¸À ºÀwÛgÀ gÀ¸ÉÛAiÀÄ ªÉÄÃ¯É DgÉÆæ ²ªÁf vÀAzÉ ªÀiÁgÀÄwgÁªÀ ¹AzÉ, ªÀAiÀÄ: 57 ªÀµÀð, eÁw: ªÀÄgÁoÀ, ¸Á: «ÄgÀR®, vÁ: §¸ÀªÀPÀ¯Áåt EvÀ£ÀÄ PÀ¯Áåt ªÀÄlPÁ ZÁlð £ÉÆÃqÀÄvÁÛ ªÀÄlPÁ £ÀA©j£À aÃn ªÀÄÄUÀÝ d£ÀjUÉ PÉÆlÄÖ ºÀt Jt¸ÀÄwÛzÀÝ£ÀÄ, CzÀ£ÀÄß £ÉÆÃr ¸ÀzÀjAiÀĪÀ£À ªÉÄÃ¯É zÁ½ £Àqɹ ¸ÀzÀj DgÉÆæUÉ »rzÀÄ DvÀ¤AzÀ ¥ÀAZÀgÀ ¸ÀªÀÄPÀëªÀÄ §gÉzÀ ªÀÄlPÁ £ÀA§j£À CAQ aÃn, PÀ¯Áåt ªÀÄlPÁ £ÀA©gÀ£À ZÁlð, MAzÀÄ ¥É£ÀÄß ªÀÄlPÁ dÆf£À MlÄÖ ºÀt 450/- gÀÆ¥Á¬ÄUÀ¼ÀÄ vÁ£ÁVAiÉÄà ºÁdgÀ ¥Àr¹zÀÝ£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ vÁ¨ÉUÉ vÉUÉzÀÄPÉÆAqÀÄ ºÁUÀÄ DgÉÆævÀ¤UÉ zÀ¸ÀÛVj ªÀiÁr ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 93/2017, ಕಲಂ. 15(ಎ), 32(3) ಕೆ.ಇ ಕಾಯ್ದೆ :-
ದಿನಾಂಕ 13-06-2017 ರಂದು ಇಟಗಾ ಗ್ರಾಮದ ವಾಲ್ಮಿಕಿ ವೃತದ ಹತ್ತಿರ ಸಾರ್ವಜನಿಕರ ಸ್ಥಳದಲ್ಲಿ ಒಬ್ಬ ವ್ಯಕ್ತಿ ಅನಧಿಕೃತವಾಗಿ ಮದ್ಯ ಮಾರಟ ಮಾಡುತ್ತಿದ್ದಾನೆ ಅಂತ ಮಹಾಂತೇಶ ಪಿ.ಎಸ್.ಐ ಚಿಟಗುಪ್ಪಾ ಪೊಲೀಸ್ ಠಾಣೆ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಇಟಗಾ ಗ್ರಾಮಕ್ಕೆ ಹೋಗಿ ಇಟಗಾ ಗ್ರಾಮದ ವಾಲ್ಮಿಕಿ ವೃತ್ತದ ಹತ್ತಿರ ಮರೆಯಾಗಿ ನಿಂತು ನೋಡಲು ಆರೋಪಿ ಭೀಮಶಾ ತಂದೆ ಶಂಕರ ಹರಸೂರ ವಯ: 37 ವರ್ಷ, ಜಾತಿ: ಕಬ್ಬಲಿಗ, ಸಾ: ಇಟಗಾ ಇತನು ಒಂದು ಪ್ಲಾಸ್ಟಿಕ ಚಿಲದಲ್ಲಿ ಮದ್ಯದ ಪೋಚಗಳು ಅನಧಿಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುವುದನ್ನು ನೋಡಿ ಖಚಿತ ಮಾಡಿಕೊಂಡು ಅವನ ಮೇಲೆ ಎಲ್ಲರೂ ದಾಳಿ ಮಾಡಿ ಹಿಡಿದು ಅವನ ಹತ್ತಿರ ಇದ್ದ ಚೀಲದಲ್ಲಿ ನೋಡಲು ಅದರಲ್ಲಿ 22 ಯು.ಎಸ್ ವಿಸ್ಕಿ 90 ಎಮ್.ಎಲ್. ಪೊಚಗಳು ಇದ್ದು, ಅ.ಕಿ 616/- ರೂ ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿಯವನಿಗೆ ಸಾರ್ವಜನಿಕ ಸ್ಥಳದಲ್ಲಿ ಮದ್ಯದ ಪೌಚಗಳು ಖುಲ್ಲಾ ಮಾರಟ ಮಾಡಲು ಸರಕಾರದಿಂದ ಪಡೆದ ಲೈಸನ್ಸ ಇದೆಯಾ ಅಂತ ಕೇಳಿದಾಗ ಅವನು ನನ್ನ ಹತ್ತಿರ ಯಾವುದೇ ಕಾಗದ ಪತ್ರಗಳು ಇರುವದಿಲ್ಲಾ ಅಂತ ತಿಳಿಸಿದನು, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ UÀÄ£Éß £ÀA. 79/2017, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 13-06-2017 ರಂದು ಫಿರ್ಯಾದಿ ಅಲೀಮ ತಂದೆ ಎಮ್.ಎ ಕರೀಮ ಉ: ಪೊಲೀಸ್ ಉಪ ನಿರೀಕ್ಷಕರು ಜನವಾಡಾ ಪೊಲೀಸ್ ಠಾಣೆ ಸಾ: ಬಾವರ್ಚಿ ಗಲ್ಲಿ ಬೀದರ ರವರು ತಮ್ಮ ಸಿಬ್ಬಂದಿಯವರೊಡನೆ ಪೆಟ್ರೋಲಿಂಗ ಕರ್ತವ್ಯ ಕುರಿತು ಹೊರಟು ಆಣದೂರ ವಾಡಿ ಕ್ರಾಸ್ ಹತ್ತಿರ ರೊಡಿನ ಬದಿಯಲ್ಲಿ ನಿಂತು ಬರು-ಹೊಗುವ ಮೋಟಾರ ವಾಹನಗಳಿಗೆ ಮೋಟಾರ ವಾಹನ ಕಾಯ್ದೆ ಅಡಿ ದಂಡ ವಿಧಿಸುತ್ತಿರುವಾಗ ಹುಮನಾಬಾದ ಕಡೆಯಿಂದ ಮೋಟಾರ ಸೈಕಲ ನಂ. ಕೆಎ-38/ಎಸ್-9996 ನೇದ್ದರ ಮೇಲೆ ಮೂರು ಜನರು ಕುಳಿತುಕೊಂಡು ಬರುತ್ತಿದ್ದು ಅದರ ಚಾಲಕನು ತನ್ನ ಮೋಟಾರ ಸೈಕಲನ್ನು ಅತೀವೆಗ ಹಾಗೂ ನಿಸ್ಕಾಳಜೀತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಒಮ್ಮೆಲೆ ಡಿಕ್ಕಿ ಪಡಿಸಿದಾಗ ಫಿರ್ಯಾದಿಯವರ ಬಲಗೈ ಮುಂಗೈ ಹತ್ತಿರ ಹತ್ತಿ ಭಾರಿ ಗುಪ್ತಗಾಯ ಹಾಗೂ ತಲೆಗೆ ರಕ್ತಗಾಯ, ಎದೆಯ ಮೇಲೆ ಗುಪ್ತಗಾಯವಾಗಿರುತ್ತದೆ, ಡಿಕ್ಕಿ ಪಡಿಸಿದ ಮೋಟಾರ ಸೈಕಲ ಚಾಲಕನು ಹಾಗೂ ಅದರ ಮೇಲೆ ಕುಳಿತುಕೊಂಡಿದ್ದ ಜನರು ತಮ್ಮ ಮೋಟಾರ ಸೈಕಲನೊಂದಿಗೆ ಕೂಡಲೆ ಅಲ್ಲಿಂದ ಓಡಿ ಹೋಗಿದ್ದು, ಅಷ್ಟರಲ್ಲಿ ಅಲ್ಲಿಯೇ ಇದ್ದ ಠಾಣೆಯ ಸಿಬ್ಬಂದಿಯವರು ಫಿರ್ಯಾದಿಯವರಿಗೆ ಚಿಕಿತ್ಸೆ ಕುರಿತು ಬಿದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.   

Kalaburagi District Reported Crimes

ಅಪಘಾತ ಪ್ರಕರಣ :
ಶಾಹಾಬಾದ ನಗರ ಠಾಣೆ : ದಿನಾಂಕ 12/06/2017 ರಂದು ಮದ್ಯಾಹ್ನ ಶ್ರೀ ರಾಮಚಂದ್ರ ತಂದೆ ಲುಂಬು ಜಾಧವ ಸಾ: ಸಂತೋಷ ಕಾಲೋನಿ ಕಲಬುರಗಿ ರವರು ತನ್ನ ಮೋಟಾರ ಸೈಕಲ ನಂಬರ ಕೆ.ಎ. 32 ಇ ಎನ್. 1107 ನೇದ್ದರ ಮೇಲೆ ತನ್ನ ಹೆಂಡತಿ ಸರೋಜಾಬಾಯಿ ಮತ್ತು ಮಗನಾದ ಧೀರಜಕುಮಾರ ವಯಾ: 11 ವರ್ಷ ಇತನಿಗೆ ಕೂಡಿಸಿಕೊಂಡು ಕಲಬುರಗಿಯಿಂದ ನಾಲವಾರ ಹತ್ತಿರ ಇರುವ ಮೂರಾರ್ಜಿ ದೇಸಾಯಿ ವಸತಿ ಶಾಲೆಗೆ ಶಹಾಬಾದ ಮಾರ್ಗವಾಗಿ ಹೋಗುತ್ತಿದ್ದಾಗ ದಿನಾಂಕ: 12/06/2017 ರಂದು ಮದ್ಯಾಹ್ನ ಮಾಲಗತ್ತಿ ಗ್ರಾಮದ ಕ್ರಾಸ ಹತ್ತಿರ ರೋಡಿನಲ್ಲಿ  ಶಹಾಬಾದ ಕಡೆಯಿಂದ ಒಬ್ಬ ಕಾರ ನಂಬರ ಕೆ.ಎ 44 7329 ನೇದ್ದರ ಚಾಲಕ ತನ್ನ ಕಾರ ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿದ್ದರಿಂದ ನನಗೆ ಮತ್ತು ನನ್ನ ಹೆಂಡತಿಗೆ ಮತ್ತು ಮಗನಿಗೆ ರಕ್ತಗಾಯಾ ಮತ್ತು ಗುಪ್ತಗಾಯಾಗಳಾಗಿರುತ್ತದೆ. ಸದರಿ ಕಾರ ಚಾಲಕ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ. ನಾವು ಒಂದು ಖಾಸಗಿ ವಾಹನದಲ್ಲಿ ಉಪಚಾರ ಕುರಿತು ಕಲಬುರಗಿಯ ಕಾಮರಡ್ಡಿ ಆಸ್ಪತ್ರೆಯಲ್ಲಿ ಉಪಚಾರ ಕುರಿತು ಸೇರಿಕೆಯಾಗಿರುತ್ತವೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.