Police Bhavan Kalaburagi

Police Bhavan Kalaburagi

Saturday, September 12, 2015

Raichur District Reported Crimes


¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ªÀÄ»¼ÉAiÀÄgÀ ªÉÄð£À zËdð£Àå ¥ÀæPÀgÀtzÀ ªÀiÁ»w:-
          ¦üAiÀiÁð¢ VÃvÁ UÀAqÀ ¸ÀAvÉÆõÀ ªÀÄÄgÀr 24 ªÀµÀð ¸Á: DAd£ÉÃAiÀÄ £ÀUÀgÀ ¨É¼ÀUÁ« ºÁ°ªÀ¹Û UÉÆêÀĹð vÁ: ¹AzsÀ£ÀÆgÀÄ. gÀªÀgÀÄ ªÀÄzÀÄªÉ J-1 eÉÆvÉ ¢£ÁAPÀ 9/3/2007 gÀ°è dgÀÄVzÀÄÝ, ªÀÄzÀĪÉAiÀÄ°è 2 ®PÀë £ÀUÀzÀÄ ºÀt & 10 vÉÆ¯É §AUÁgÀ ªÀgÀzÀQëuÉ CAvÁ PÉÆnÖzÀÄÝ, J-1 ¸ÀgÉÆÃdªÀÄä JA§ÄªÀªÀ¼ÉÆA¢UÉ C£ÉÊwPÀ ¸ÀA§AzsÀ ºÉÆA¢ ¦üAiÀiÁð¢zÁgÀ¼À£ÀÄß ¤®ðPÀë ªÀiÁrzÀÄÝ, C£ÉÊwPÀ ¸ÀA§AzsÀzÀ §UÉÎ ¦üAiÀiÁ𢠫ZÁj¹zÀÝPÉÌ «£Á:PÁgÀt dUÀ¼À vÉUÉzÀÄ ºÉÆqɧqÉ ªÀiÁqÀĪÀÅzÀÄ E£ÀÆß 2 ®PÀë ªÀgÀzÀQëuÉ vÉUÉzÀÄPÉÆAqÀÄ ¨Á CAvÁ zÉÊ»PÀ, ªÀiÁ£À¹PÀ QgÀÄPÀļÀ ¤ÃqÀÄvÁÛ ªÀģɬÄAzÀ ºÉÆgÀUÉ ºÁQzÀÄÝ, ¢£ÁAPÀ 17/8/15 gÀAzÀÄ 1300 UÀAmÉUÉ J¯Áè 1)¸ÀAvÉÆõÀ vÀAzÉ FgÀtÚ ªÀÄÄgÀr ¸Á: ¨É¼ÀUÁ« ºÁUÀÆ EvÀgÉà 6 d£ÀgÀÄ.¸ÉÃj ¦üAiÀiÁð¢ zÁgÀ¼À vÀªÀgÀÄ ªÀÄ£ÉUÉ CwPÀæªÀÄ ¥ÀæªÉñÀ ªÀiÁr dUÀ¼À vÉUÉzÀÄ ¦üAiÀiÁð¢UÉ E£ÀÆß ºÉaÑ£À ªÀgÀzÀQëuÉ vÉUÉzÀÄ PÉÆAqÀÄ §gÀ°®è CAvÁ ºÉÆqÉ §qÉ ªÀiÁr fêÀzÀ ¨ÉzÀjPÉ ºÁQgÀÄvÁÛgÉAzÀÄ EzÀÝ SÁ¸ÀV ¦üAiÀiÁ𢠸ÀA.167/15 ¸ÁgÁA±ÀzÀ ªÉÄðAzÀ  ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA. 262/15 PÀ®A  498(J),448, 323,504,506 L¦¹ ªÀÄvÀÄÛ 3,4 r.¦.PÁAiÉÄÝ. CrAiÀÄ°è  UÀÄ£Éß zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ¢£ÁAPÀ 11/9/15 gÀAzÀÄ 1700 UÀAmÉUÉ  DgÉÆæ ªÉÆû£ï  eÁw ªÀÄĹèA ¸Á:gÁAiÀÄZÀÆgÀÄ EªÀ£ÀÄ vÀ£Àß PÀÆæöå±ÀgÀ ªÁºÀ£À £ÀA. PÉJ-37 4657£ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ MªÉÄä¯É jªÀ¸Àð£À°è ºÁgÀ£ï ªÀiÁqÀzÉà »AzÉ £ÉÆÃqÀzÉà £Àqɹ   eÁVÃgÀ ªÉAPÀmÁ¥ÀÆgÀ UÁæªÀÄzÀ zÉÆqÀØ £ÀgÀ¸À¥Àà EªÀgÀ ªÀÄ£É ºÀwÛgÀ £ÀqÉzÀÄPÉÆAqÀÄ ªÀÄ£ÉUÉ ºÉÆgÀnzÀÝ ¦üAiÀiÁð¢ AiÀÄAPÀ¥Àà vÀAzÉ §¸À°AUÀ¥Àà 30 ªÀµÀð G: PÀÆ°PÉ®¸À PÀÄgÀħgÀ  ¸Á: eÁVÃgÀ ªÉAPÀmÁ¥ÀÆgÀ gÀªÀgÀÄ ªÀÄvÀÄÛ ¦üAiÀiÁð¢zÁgÀ£À vÀAzÉAiÀiÁzÀ §¸À°AUÀ¥Àà vÀAzÉ «ÃgÀ¨sÀzÀæ¥Àà 50 ªÀµÀð eÁw PÀÄgÀħgÀ ¸Á:eÁVÃgÀ ªÉAPÀmÁ¥ÀÆgÀ FvÀ¤UÉ lPÀÌgÀ PÉÆnÖzÀÝjAzÀ §¸À°AUÀ¥Àà PɼÀUÉ ©zÁÝUÀ DvÀ£À vÀ¯ÉAiÀÄ ªÉÄÃ¯É PÀÆæöå±ÀgÀ JqÀ¨sÁUÀzÀ UÁ° ºÁAiÀÄÄÝ vÀ¯É MqÉzÀÄ ªÉÄzÀļÀÄ & ªÀiÁA¸ÀRAqÀUÀ¼ÀÄ ºÉÆgÀ §AzÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, C¥ÀWÁvÀ£À £ÀAvÀgÀ DgÉÆæ ªÁºÀ£ÀªÀ£ÀÄß ¸ÀܼÀzÀ°èAiÉÄà ©lÄÖ Nr ºÉÆÃVgÀÄvÁÛ£É.CAvÁ PÉÆlÖ zÀÆj£À ªÉÄðAzÀ gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA. 216/15 PÀ®A 279, 304(J) L.¦.¹. & 187 L.JA.«. PÁAiÉÄÝ. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

          ¥Éưøï zÁ½ ¥ÀæPÀgÀtzÀ ªÀiÁ»w:-
¢£ÁAPÀ 11-09-2015 gÀAzÀÄ 17-00 UÀAmÉUÉ gÉÆÃqÀ®§AqÁ PÁåA¥ï £À ªÀĺÁAvÀAiÀÄå EvÀ£À ºÉÆÃl¯ï »A¢£À ¸ÁªÀðd¤PÀ ¸ÀܼÀzÀ°è 1)UÀAUÁgÁªÀiï vÀAzÉ UÀÄAqÀ¥Àà £ÁAiÀÄÌ ªÀAiÀiÁ-48 ªÀµÀð,eÁw-°A¨ÁtÂ,G-MPÀÌ®ÄvÀ£À ¸Á-dAVgÁA¥ÀÆgÀ vÁAqÀ ºÁUÀÆ EvÀgÉÃ11 d£ÀgÀÄ PÀÆr 52 E¸ÉàÃl J¯ÉUÀ¼À£ÀÄß §½¹ ºÀt ¥ÀtPÉÌ ºÀaÑ CAzÀgÀ ¨ÁºÀgÀ dÆeÁl DqÀÄwÛzÁÝUÀ ªÀÄÄwÛUÉ ºÁQ »rzÀÄ   DgÉÆævÀgÀ£ÀÄß zÀ¸ÀÛVj ªÀiÁr dÆeÁlzÀ ºÀt 27,650 gÀÆ.UÀ¼À£ÀÄß ¥ÀAZÀgÀ ¸ÀªÀÄPÀëªÀÄ d¥ÀÄÛ ªÀiÁrPÉÆArzÀÄÝ,  ¸ÀzÀjAiÀĪÀgÀÄ «gÀÄzÀÝ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 215/2015 PÀ®A 87 PÉ.¦ DåPïÖ CrAiÀÄ°è UÀÄ£Éß zÁR°¹ vÀ¤SÉ PÉÊUÉÆArzÀÄÝ EgÀÄvÀÛzÉ.

ªÉÆøÀzÀ ¥ÀæPÀgÀtzÀ ªÀiÁ»w:-
ದಿನಾಂಕ 24-03-2015 ಕ್ಕಿಂತ ಹಿಂದಿನ ದಿನಗಳಲ್ಲಿ ಮಲ್ಲೇಶ  ತಂದೆ ಮಲಕಪ್ಪ ವಯಾ 30 ವರ್ಷ ಜಾತಿ ನಾಯಕ್, : ಸರಕಾರಿ ಪ್ರೌಢ ಶಾಲೆ ಸಿರವಾರದಲ್ಲಿ ಪಿವನ್ ಕೆಲಸ ಸಾ: ಮಲ್ಲಟ ತಾ:ಮಾನವಿ  FvÀ£ÀÄ ಸಿರವಾರದಲ್ಲಿರುವ ಸ್ಟೇಟ ಬ್ಯಾಂಕ್  ಆಫ್ ಇಂಡಿಯದಲ್ಲಿ ಫಿರ್ಯಾದಿ : ಶ್ರೀಮತಿ ನೀಲಮ್ಮ ಗಂಡ ದಿ:: ನಾಗೇಶ ತಿಮ್ಮರಸು,ಜಾತಿ:ನಾಯಕ, ವಯ-30 ವರ್ಷ :ಮನೆಕೆಲಸ ಸಾ:ಜುಟ್ಟಮರಡಿ,ತಾ:ದೇವದುರ್ಗ FPÉAiÀÄ ಎಸ್.ಬಿ ಖಾತೆ ಸಂಖ್ಯೆ 32873738322 .ಟಿ.ಎಂ. ಕಾರ್ಡ ಪಡೆದು ಸುಮಾರು 8,82,580/- ರೂ ಗಳನ್ನು ಡ್ರಾ ಮಾಡಿಕೊಂಡು ತನ್ನ ಸ್ವಂತಕ್ಕೆ ಬಳಿಸಿಕೊಂಡು ನಂಬಿಕೆ ದ್ರೋಹ ಮಾಡಿದ್ದು ನಂತರ ಡ್ರಾ ಮಾಡಿಕೊಂಡ ಹಣವನ್ನು ಇಂದು ನಾಳೆ ಕೊಡುತ್ತೇನೆಂದು ಕೊಡದೇ ಮೋಸ ಮಾಡಿದ್ದು ಇರುತ್ತದೆ. ಅಂತಾ ನೀಡಿದ ಫಿರ್ಯಾದಿದಾರಳ: ಲಿಖಿತ ದೂರಿನ ಸಾರಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 180/2015 ಕಲಂ; 406.420 ,.ಪಿ.ಸಿ. ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ  

  J¸ï.¹./J¸ï.n. ¥ÀæPÀgÀtzÀ ªÀiÁ»w:-
ದಿನಾಂಕ:12.09.2015 ರಂದು ಬೆಳಿಗ್ಗೆ 09.30 ಗಂಟೆ ಸುಮಾರಿಗೆ ಉಪ್ಪಾರನಂದಿಹಾಳ ಗ್ರಾಮದ ನ್ಯಾಯ ಬೆಲೆ ಅಂಗಡಿಯ ಸಂಬಂದ ಸಹಾಯಕ ಆಯುಕ್ತರು ಮತ್ತು ಆಹಾರ ನಿರೀಕ್ಷಕರು ಲಿಂಗಸಗೂರು ರವರು ಸಮಸ್ಯ ಬಗೆಹರಿಸಲು ಪಂಚಾಯತಿಯಲ್ಲಿದ್ದಾಗ ಆಗ ಸಾರ್ವಜನಿಕರು ಸೇರಿದ್ದು ಸಮಯದಲ್ಲಿ ಪಿರ್ಯಾದಿ AiÀÄAPÀ¥Àà vÀAzÉ AiÀÄAPÀ¥Àà ¨ÉÆë, 58 ªÀµÀð, eÁ: ªÀqÀØgÀ, G: UËAr PÉ®¸À ¸Á: G¥ÁàgÀ£ÀA¢ºÁ¼À gÀªÀgÀÄ ಇದ್ದು ನ್ಯಾಯ ಬೆಲೆ ಅಂಗಡಿಯ ಸೀಮೆ ಎಣ್ಣೆಯನ್ನು 05 ಲೀಟರ ಕೊಡುವ ಬದಲಾಗಿ 2-03 ಲೀಟರ ಕೊಡುತ್ತಾರೆ ಅಂತಾ ಪಿರ್ಯಾದಿ ಕೇಳಿದ್ದಕ್ಕೆ 1]ªÉAPÀmÉñÀ vÀAzÉ §¸À¥Àà PÀÄgÀħgÀ 2) §¸À¥Àà vÀAzÉ ªÀiÁ£À¥Àà ®rØ PÀÄgÀħgÀ 3) ¸ÀAUÀAiÀÄå ¥ÀAUÀ eÁ: dAUÀªÀÄ 4) UÀAUÁzsÀgÀAiÀÄå vÀAzÉ «ÃgÀÄ¥ÁPÀëAiÀÄå dAUÀªÀÄ ¸Á: J®ègÀÆ G¥ÁàgÀ£ÀA¢ºÁ¼À. EªÀgÉಲ್ಲರೂ ಸೇರಿ ಪಿರ್ಯಾದಿಯನ್ನು ಹಿಡಿದು ಏಳದಾಡಿ ಕೈಗಳಿಂದ ಹೊಡೆದು ಅದರಲ್ಲಿ ಬಸಪ್ಪ  ಇತನು ಕೈ ಮುಷ್ಠಿ ಮಾಡಿ ಎರಡು ಕಣ್ಣಿನ ಹುಬ್ಬಿನ ನಡುವೆ ಗುದ್ದಿದ್ದರಿಂದ ಉಗುರುನಟ್ಟು ರಕ್ತಗಾಯವಾಗಿದ್ದು ಇರುತ್ತದೆ ಮತ್ತು ವಡ್ಡ ಜಾತಿ ಸೂಳೆ ಮಗನೆ ಅಂತಾ ಜಾತಿ ಎತ್ತಿ ಅವಾಚ್ಯ ಶಬ್ಗಳಿಂದ ಬೈದದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ  ªÀÄÄzÀUÀ¯ï oÁuÉ  UÀÄ£Éß £ÀA: 154/2015 PÀ®A  323, 324,504 gÉ/« 34 L¦¹. & 3(I)  3(X)) J¸ï.¹/J¸ïn PÁAiÉÄÝ 1989 CrAiÀÄ°è ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 12.09.2015 gÀAzÀÄ  132 ¥ÀææPÀgÀtUÀ¼À£ÀÄß ¥ÀvÉÛ ªÀiÁr 5800/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 12-09-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-09-2015

ªÀÄ£Àß½î ¥ÉưøÀ oÁuÉ UÀÄ£Éß £ÀA. 114/2015, PÀ®A 3 & 7 E.¹ PÁAiÉÄÝ :-
¢£ÁAPÀ 10-09-2015 gÀAzÀÄ MAzÀÄ CmÉÆÃzÀ°è CPÀæªÀĪÁV ¥ÀrvÀgÀ £ÁåAiÀÄ ¨É¯É CAUÀr aÃnzÁgÀjUÉ ¤ÃqÀĪÀ UÉÆâüAiÀÄ£ÀÄß ªÀiÁgÁl ªÀiÁqÀ®Ä ªÀÄ£ÁßJSÉý PÀqɬÄAzÀ d»gÁÀ¨ÁzÀ PÀqÉUÉ vÉUÉzÀÄPÉÆAqÀÄ ºÉÆÃUÀÄwÛzÁÝgÉ CAvÁ ²æÃPÁAvÀ ¦.J¸ï.L ªÀÄ£Àß½î ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, DºÁgÀ ¤jÃPÀëPÀgÁzÀ ¸ÀÄ¤Ã¯ï ©ÃzÀgÀ ºÁUÀÆ oÁuÉAiÀÄ ¹§âA¢AiÀĪÀgÉÆqÀ£É ¨sÀAUÀÆgÀ DmÉÆà ¤¯ÁÝtzÀ ºÀwÛgÀ ºÉÆÃV ªÀÄgÉAiÀÄ°è ¤UÁ ªÀiÁqÀÄvÁÛ ¤AvÁUÀ ªÀÄ£ÁßJSÉýî PÀqɬÄAzÀ DmÉÆà £ÀA. J¦-22/ªÁAiÀiï-8760 £ÉÃzÀÄ §gÀĪÀÅzÀ£ÀÄß £ÉÆÃr gÉÆÃrUÉ §AzÀÄ PÉÊ ¸À£Éß ªÀiÁr ¤°è¹ DmÉÆà ¥ÀjøÀ°¹ £ÉÆÃqÀ¯ÁV ¸ÀzÀj CmÉÆÃzÀ°è ZÁ®PÀ ¸ÉÃjzÀAvÉ 3 d£ÀjzÀÄÝ CmÉÆÃzÀ°è J£ÀÄ EªÉà CAvÀ ZÁ®PÀ¤UÉ «ZÁgÀuÉ ªÀiÁqÀ®Ä CªÀ£ÀÄ ¥ÀrvÀgÀ DºÁgÀ UÉÆâü EgÀÄvÀÛªÉ CAvÀ w½¹zÀ£ÀÄ, £ÀAvÀgÀ ªÀÄÆgÀÄ d£ÀjUÉ PÀÄ®ÄAPÀƱÀªÁV «ZÁgÀuÉ ªÀiÁqÀ®Ä CªÀgÀÄ ¸ÀzÀj aîUÀ¼À°è ¥ÀrvÀgÀ DºÁgÀ zsÁ£Àå UÉÆâü EzÀÄÝ CPÀæªÀĪÁV ªÀiÁgÁl ªÀiÁqÀ®Ä MAiÀÄÄåwzÉÝÃªÉ CAvÀ w½¹gÀÄvÁÛgÉ, ¸ÀzÀjAiÀĪÀjUÉ ºÉ¸ÀgÀÄ PÉüÀ®Ä DmÉÆà ZÁ®PÀ£ÀÄ vÀ£Àß ºÉ¸ÀgÀÄ ¥Àæ«Ãt vÀAzÉ ±ÀAPÀgÀ ¤A§ÄgÉ ¸Á: ¤uÁðªÁr CAvÀ w¼À¹zÀ£ÀÄ ªÀÄvÀÄÛ E£ÉÆߧ¤UÉ ºÉ¸ÀgÀÄ PÉüÀ®Ä CªÀ£ÀÄ vÀ£Àß ºÉ¸ÀgÀÄ ªÉÄÊ£ÉƢݣÀ vÀAzÉ ¸ÁzÀPÀ C° ¸Á: ¤qÀªÀAZÁ CAvÀ w¼À¹zÀ£ÀÄ ºÁUÀÆ E£ÉÆߧ¤UÉ ºÉ¸ÀgÀÄ PÉüÀ®Ä CªÀ£ÀÄ vÀ£Àß ºÉ¸ÀgÀÄ ªÉÆà C¯ÁèªÉǢݣÀ vÀAzÉ ¤eÁªÉƢݣÀ mÉ®gÀ ¸Á: ªÀÄ£ÁßJSÉýî CAvÀ w½¹zÀ£ÀÄ, DmÉÆÃzÀ°è MlÄÖ 6 ¥Áè¹ÖPÀ aîUÀ½zÀÄÝ J¯Áè aîUÀ¼À ¨Á¬Ä ©aÑ £ÉÆÃqÀ®Ä CzÀgÀ°è UÉÆâü EzÀÄÝ J¯Áè 6 UÉÆâü aîUÀ¼ÀÄ ¹§âA¢AiÀĪÀgÀ ¸ÀºÁAiÀÄ¢AzÀ CmÉÆâAzÀ ºÉÆÃgÀUÉ vÉUÀzÀÄ rfl® ªÉ¬ÄAUï ¸ÉÌïï¢AzÀ vÀÆPÀ ªÀiÁqÀ®Ä 50 PÉ.f AiÀÄļÀî MlÄÖ 06 ¥Áè¹ÖPÀ UÉÆâü vÀÄA©zÀ aîUÀ½zÀÄÝ MlÄÖ 3 QéAl¯ï UÉÆâü EzÀÄÝ C.Q 3600/- gÀÆ. ¨É¯É ¨Á¼ÀĪÀÅzÀÄ EgÀÄvÀÛªÉ, ¸ÀzÀj DmÉÆà C.Q 75,000/- gÀÆ. ¨É¯ÉAiÀÄļÀîzÀÄÝ, UÉÆâüAiÀÄ£ÀÄß ¥ÀAZÀgÀ ¸ÀªÀÄPÀëªÀÄ ¥ÀAZÀ£ÁªÉÄAiÀÄ ªÀÄÆ®PÀ d¦Û ªÀiÁr, DgÉÆævÀjUÉ ªÀ±ÀPÉÌ vÉUÉzÀÄPÉÆAqÀÄ, DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಹಲ್ಲೆ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಮಾಹಾದೇವಪ್ಪ ತಂದೆ ಲಗಮಣ್ಣ ಬಳಗಾರ ಸಾ|| ಕರಜಗಿ ಗ್ರಾಮ ತಾ|| ಅಫಜಲಪೂರ ರವರ  ಹೊಲ ಸರ್ವೆ ನಂಬರ 234 ನೇದ್ದಕ್ಕೆ ಹೊಂದಿ ನಮ್ಮೂರ ಅಮೋಗಿ ತಂದೆ ಸಿದ್ರಾಮ ಕಾಮನಕೇರಿ ಇವರ ಹೊಲ ಇರುತ್ತದೆ. ಸದರಿ ಅಮೋಗಿ ಈತನು ಗಳೆ ಹೊಡೆದಾಗೊಮ್ಮೆ ನನ್ನ ಹೊಲ ಹೊಡೆಯುತ್ತಾ ಬರುತ್ತಿರುತ್ತಾನೆ. ನಾನು ಅಮೋಗಿ ಈತನಿಗೆ ನನ್ನ ಹೊಲದಲ್ಲಿ ಹೆಚ್ಚಿಗೆ ಹೊಡೆಯಬೇಡ ನಿನ್ನ ಹೊಲ ಎಷ್ಟು ಇರುತ್ತೊ ಅಷ್ಟು ಹೊಡೆ ಅಂತಾ ಹೇಳಿದಕ್ಕೆ ಅವನಿಗೂ ನನಗು ಜಗಳ ಆಗುತ್ತಾ ಬಂದಿರುತ್ತದೆ. ದಿನಾಂಕ 11-09-2015 ರಂದು ಸಾಯಂಕಾಲ 5:00 ಗಂಟೆ ಸುಮಾರಿಗೆ ನಾನು ಹೊಲದಲ್ಲಿದ್ದಾಗ ಸದರಿ ಅಮೊಗಿ ಈತನಿಗೂ ನನಗು ಬಾಯಿ ಬಾಂದಾರಿ ಸಂಭಂದ ಜಗಳ ಆಗಿರುತ್ತದೆ. ಸಂಜೆ 7:00 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಿಂದ ಹೊರಗೆ ಹೊಗುತ್ತಿದ್ದಾಗ ನಮ್ಮೂರ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ಹೊಗುತ್ತಿದ್ದಾಗ ಅಮೋಗಿ ತಂದೆ ಸಿದ್ರಾಮ ಕಾಮನಕೇರಿ ಮತ್ತು ಅವನ ಅಣ್ಣ ತುಕಾರಾಮ ತಂದೆ ಸಿದ್ರಾಮ ಕಾಮನಕೇರಿ ಮತ್ತು ಅವನ ತಂಗಿಯ ಗಂಡ ಭೀಮಶಾ ತಂದೆ ಬಸಣ್ಣ ಹಾದಿಮನಿ ಮೂರು ಜನರು ನನ್ನ ಎದುರಿಗೆ ಬಂದು, ಅವರಲ್ಲಿ ಅಮೋಗಿ ಈತನು ಏನೊ ಭೋಸಡಿ ಮಗನೆ ಹೊಲದಲ್ಲಿ ನನ್ನ ಜೋತೆನೆ ಜಗಳ ಮಾಡುತ್ತಿ ಅಂತಾ ನನ್ನ ಏದೆಯ ಮೇಲಿನ ಅಂಗಿ ಹಿಡಿದು ಏಳೆದಾಡಿ ಕೈಯಿಂದ ಹೊಡೆದನು ತುಕಾರಮ ಈತನು ಕಾಲಿನಿಂದ ಒದ್ದನು. ಆಗ ನನಗು ಅವರಿಗೂ ತೆಕ್ಕ ಮುಸ್ತಿ ಆಗುತ್ತಿದ್ದಾಗ ಭೀಮಶಾ ಈತನು ನನ್ನನ್ನು ಹಿಡಿದುಕೊಂಡಾಗ ಅಮೋಗಿ ಈತನು ಅಲ್ಲೆ ಸಾಯಬಣ್ಣ ಮಗಿ ಇವರ ಮನೆಯ ಮುಂದೆ ಕಟ್ಟಿಗೆ ಒಡೆಯಲು ಇಟ್ಟಿದ ಕೊಡಲಿಯನ್ನು ತಗೆದುಕೊಂಡು ನನ್ನ ತಲೆಯ ಮೇಲೆ ಹೊಡೆದನು. ಆಗ ನಾನು ಕೆಳಗೆ ಬಿದ್ದಾಗ ಮೂರು ಜನರು ಕೂಡಿಕೊಂಡು ನನಗೆ ಕಾಲಿನಿಂದ ಒದ್ದು ಗಾಯಗೋಳಿಸಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರಗಳ ಜಪ್ತಿ  :
ಅಫಜಲಪೂರ ಠಾಣೆ : ದಿನಾಂಕ 08-09-2015 ರಂದು  ಸೊನ್ನ ಗ್ರಾಮದ ಹತ್ತಿರ ಭೀಮಾನದಿಯಿಂದ ಅಕ್ರಮವಾಗಿ ಕಳ್ಳತನದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಬರುತಿದ್ದಾನೆ. ಅಂತಾ ಬಾತ್ಮಿ ಬಂದಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮತ್ತು ಮಾನ್ಯ ತಹಸಿಲ್ದಾರ ಅಫಜಲಪೂರ ಸಾಹೇಬರೊಂದಿಗೆ ಸೊನ್ನ ಗ್ರಾಮದ ಹೊಸ ಊರ ಹತ್ತಿರ  ಹೋಗುತ್ತಿದ್ದಾಗ ಎದುರುಗಡೆಯಿಂದ ಒಂದು ಟಿಪ್ಪರ ಬರುತ್ತಿದ್ದು ನೋಡಿ ನಾವು ಸದರಿ ಟಿಪ್ಪರಗಳನ್ನು ನಿಲ್ಲಿಸಿ  ಚಾಲಕನ ಹೆಸರು ವಿಳಾಸ ವಿಚಾರಿಸಲಾಗಿ ತನ್ನ ಹೆಸರು ಬಸವರಾಜ ತಂದೆ ಮಲ್ಲಿಕಾರ್ಜುನ ಹೂಗಾರ ವ||27 ವರ್ಷ ಜಾ|| ಹೂಗಾರ ಉ|| ಟಿಪ್ಪರ ಚಾಲಕ ಸಾ|| ಅರಳಗುಂಡಗಿ ತಾ||ಜೇವರ್ಗಿ  ಅಂತಾ ತಿಳಿಸಿದ್ದು  ಪಂಚರ ಸಮಕ್ಷಮ ನಾನು ಹಾಗೂ ಮಾನ್ಯ ತಹಸಿಲ್ದಾರ ಸಾಹೇಬರು ಟಿಪ್ಪರನ್ನು  ಚಕ್ಕ ಮಾಡಲು, ಅಶೋಕ ಲ್ಯಾಲೆಂಡ್‌ ಕಂಪನಿಯ  ಟಿಪ್ಪರ ಇದ್ದು ಅದರ ನಂ ಕೆಎ-32 ಸಿ-0238 ಅಂತ ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಸದರಿ ಟಿಪ್ಪರ ಚಾಲಕನಿಗೆ ಮರಳು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧೀಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲು, ಸದರಿಯವನು ನಾನು ಈಗಾಗಲೆ ಒಂದು ಟ್ರಿಪ್ ಮರಳನ್ನು ಸಾಗಾಣಿಕೆ ಮಾಡಿರುತ್ತೆನೆ, ಈಗ ಎರಡನೆ ಟ್ರಿಪ್ಪ ತುಂಬಿಕೊಂಡು ಹೋಗುತ್ತಿದ್ದೆನೆ ಅಂತಾ ಹೇಳಿ ತನ್ನ ಹತ್ತಿರ ಇದ್ದ ರಾಯಲ್ಟಿಯನ್ನು ತೋರಿಸಿದನು, ಸದರಿ ರಾಯಲ್ಟಿಯನ್ನು  ತಹಸಿಲ್ದಾರ ಸಾಹೇಬರು ಹಾಗೂ ನಾನು ಪಂಚರ ಸಮಕ್ಷಮದಲ್ಲಿ  ಪರಿಶಿಲಿಸಿ ನೋಡಲು ರಾಯಲ್ಟಿ ಮೇಲೆ ಟಿಪ್ಪರ ನಂ ಕೆಎ-32 ಸಿ-0238 ನೇದ್ದರಲ್ಲಿ ದಿನಾಂಕ 08-09-2015 ರಂದು ಬೆಳಿಗ್ಗೆ 06.00 ಗಂಟೆಯಿಂದ ದಿನಾಂಕ 08-09-2015 ರಂದು ಸಾಯಂಕಾಲ 6:00 ಗಂಟೆಯ ಒಳಗೆ ಅಫಜಲಪೂರ  ಸ್ಟಾಕ ನಿಂದ ಚವಡಾಪೂರ ಮಾರ್ಗವಾಗಿ ಕಲಬುರಗಿ ಸಾಗಾಟ ಮಾಡಬೇಕು ಅಂತಾ ನಮೂದಿಸಿದ್ದು ಇತ್ತು, ಸದರಿ ಟಿಪ್ಪರ ಚಾಲಕನು ರಾಯಲ್ಟಿಯ ಪ್ರಕಾರ  ಮರಳು ಸಾಗಣಿಕೆ ಮಾಡದೇ  ಅನದಿಕೃತವಾಗಿ ಕಳ್ಳತನದಿಂದ ಸೋನ್ನ ಭಿಮಾನದಿಯಿಂದ ಟಿಪ್ಪರದಲ್ಲಿ  ಮರಳು ಸಾಗಾಣಿಕೆ ಮಾಡುತ್ತಿದ್ದರಿಂದ, ಸದರಿ ಟಿಪ್ಪರಿನ ರಾಯಲ್ಟಿಯನ್ನು ಹಾಗೂ ಅಕ್ರಮವಾಗಿ ಕಳ್ಳತನದಿಂದ ಮರಳು ಸಾಗಿಣಿಕೆ ಮಾಡುತ್ತಿದ್ದ ಮರಳು ತುಂಬಿದ ಟಿಪ್ಪರನ್ನು   ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ನಂದು ಪ್ರಕರಣ ದಾಖಲಿಸಲಾಗಿದೆ.
ಅಫಜಪೂರ ಠಾಣೆ : ದಿನಾಂಕ 07-09-2015 ರಂದು ಅಫಜಲಪೂರದ ಕಲಬುರಗಿ ರೋಡಿನ ಲಕ್ಷ್ಮಿ ಗುಡಿ ಹತ್ತಿರ ಕಳ್ಳತನದಿಂದ ಅಕ್ರಮವಾಗಿ ಮರಳು ತುಂಬಿದ ಒಂದು ಟಿಪ್ಪರ ಕಲಬುರಗಿ ಕಡೆ ಹೊರಟಿರುತ್ತದೆ  ಅಂತಾ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಅಫಜಲಪೂರ ನೀರಾವರಿ ಆಫಿಸ್  ಹತ್ತಿರ ಹೊಗುತಿದ್ದಾಗ ಒಂದು ಟಿಪ್ಪರ ಕಲಬುರಗಿ ಕಡೆ ಹೊರಟಿದ್ದು ನಾವು ಅದರ ಹತ್ತಿರ ಹೋಗಿ ಕೈ ಸೊನ್ನೆ ಮಾಡಿ ಚಾಲಕನಿಗೆ ನಿಲ್ಲಿಸುವಂತೆ ಸೂಚನೆ ಕೊಟ್ಟಾಗ ಸದರಿ ಟಿಪ್ಪರ ಚಾಲಕನು ನಮಗೆ ಮತ್ತು ನಮ್ಮ ಪೊಲೀಸ್ ಜೀಪ ನೋಡಿದ ತಕ್ಷಣ ತನ್ನ ಟಿಪ್ಪರನ್ನು ನಿಲ್ಲಿಸಿ ಕತ್ತಲಲ್ಲಿ  ಓಡಿ ಹೋದನು. ನಂತರ ಪಂಚರ ಸಮಕ್ಷಮ ಸದರಿ ಟಿಪ್ಪರನ್ನು  ಚಕ್ಕ ಮಾಡಲು, ASHOK LEYLAND  ಕಂಪನಿಯ ಟಿಪ್ಪರ ನಂ ಕೆಎ-32 ಬಿ-8050 ಅಂತ ಇದ್ದು, ಸದರಿ ಟಿಪ್ಪರದಲ್ಲಿ ಮರಳು ತುಂಬಿದ್ದು ಇದ್ದಿತ್ತು. ಸದರಿ ಟಿಪ್ಪರನಲಿದ್ದ ಮರಳಿನ ಅಂದಾಜು ಕಿಮ್ಮತ್ತು 5000/- ರೂ ಇರಬಹುದು. .ನಂತರ ಸದರಿ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತೆಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.