Police Bhavan Kalaburagi

Police Bhavan Kalaburagi

Sunday, March 1, 2015

Raichur District Reported Crimes

                         ¥ÀwæPÁ ¥ÀæPÀluÉ

ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 

     
EvÀgÉ L.¦.¹. ¥ÀæPÀgÀtzÀ ªÀiÁ»w:-
               ಮಾನವಿ-ಚೀಕಲಪರ್ವಿ ರೋಡಿನಲ್ಲಿ ಫಾತೀಮಾ ನಗರದಲ್ಲಿ ಬಾಲಕಿಯರ ಮೆಟ್ರಿಕ್ ಪೂರ್ವ ವಸತಿ ನಿಲಯ ಇದ್ದು, ತಾನು ಅದರ ಪ್ರಭಾರಿ ವಾರ್ಡನ್ ಇದ್ದು, ವಸತಿ ನಿಲಯದಲ್ಲಿ 78 ವಿದ್ಯಾರ್ಥಿನಿಯರು ವಾಸವಾಗಿದ್ದು, ವಸತಿ ನಿಲಯವು ಸುಮಾರು 25 ವರ್ಷ ಮೇಲ್ಪಟ್ಟು ಇದ್ದು, ಈಗ್ಗೆ 5-6 ವರ್ಷಗಳಿಂದ ಮಳೆಗಾಲದಲ್ಲಿ ಛತ್ ಸೋರುತ್ತಿದ್ದರಿಂದ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಕಳೆದ 2013-14 ಸಾಲಿನಲ್ಲಿ ಛತ್ ಗೆ ಸೂರು ಹಾಕಿ ರಿಪೇರಿ ಮಾಡಿದ್ದು, ಆದರೆ ಒಳಭಾಗದಲ್ಲಿ ರಿಪೇರಿ ಮಾಡಿರಲಿಲ್ಲ.  ದಿನಾಂಕ 28-02-15 ರಂದು ವಿದ್ಯಾರ್ಥಿನಿಯರು ಮಲಗಿಕೊಂಡಾಗ ರಾತ್ರಿ 11-15 ಗಂಟೆಗೆ ಮೇಲ್ಛಾವಣಿಯ ಛತ್ ಕುಸಿದು ಸಿಮೆಂಟ್ ಚೆಕಲಿಗಳು ಬಿದ್ದು, ವಾಚ್ ಮ್ಯಾನ್ ಮತ್ತು 06 ಜನ ವಿದ್ಯಾರ್ಥಿನಿಯರಿಗೆ ತೀವ್ರ ಹಾಗೂ ಸಾದಾ ಸ್ವರೂಪದ ಗಾಯಗಳಾಗಿದ್ದು, ಅವರಿಗೆ 108 ವಾಹನದಲ್ಲಿ ಕರೆದುಕೊಂಡು ಹೋಗಿ ಮಾನವಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕುರಿತು ಸೇರಿಕೆ ಮಾಡಿದ್ದು ಇರುತ್ತದೆ.  ಈ ಘಟನೆಗೆ ಸಂಬಂಧಿಸಿದಂತೆ ಕಟ್ಟಡದ ಉಸ್ತುವಾರಿ/ಅಭಿಯಂತರರು, ಮತ್ತು ಈ ಕಟ್ಟಡದ ನಿರ್ಮಾಣ ಮಾಡಿದ 1)¸ÀA§AzsÀ¥ÀlÖ E¯ÁSÁ C¢üPÁjUÀ¼ÀÄ/C©üAiÀÄAvÀgÀgÀÄ 2)UÀÄvÉÛÃzÁgÀgÀÄ   ವಿದ್ಯಾರ್ಥಿ ನಿಲಯಕ್ಕೆ ಬಂದು ಪರಿಶೀಲನೆ ಮಾಡದೇ ನಿರ್ಲಕ್ಷತನ ವಹಿಸಿದ್ದರಿಂದ ಈ ಘಟನೆ ಜರುಗಿದ್ದು ಇವರುಗಳ ವಿರುದ್ಧ ಕಾನೂನು ಪ್ರಕಾರ ಕ್ರಮ ಜರುಗಿಸಬೇಕೆಂತ ²ªÀªÀÄä UÀAqÀ ±ÀAPÀgÀ°AUÀ¥Àà ªÀAiÀÄ 55 ªÀµÀð eÁ: UÉÆ®ègÀ G : ¥Àæ¨sÁj ªÁqÀð£ï ªÉÄnæPï ¥ÀƪÀð ¨Á®QAiÀÄgÀ ªÀ¸Àw ¤®AiÀÄ ªÀiÁ£À«. ªÀiÁ£À«. gÀªÀgÀÄ PÉÆlÖ zÀÆj£À ಮೇಲಿಂದ ಮಾನವಿ ಠಾಣೆ ಗುನ್ನೆ ನಂ 70/15 ಕಲಂ 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-

               ದಿನಾಂಕ 28-02-15 ರಂದು ರಾತ್ರಿ 7-30 ಗಂಟೆ ಸುಮಾರಿಗೆ ಫಿರ್ಯಾದಿ ಮತ್ತು ತನ್ನ ಇಬ್ಬರು ಸ್ನೇಹಿತರೊಂದಿಗೆ ಮಾನವಿ-ರಾಯಚೂರು ಮುಖ್ಯ ರಸ್ತೆಯಲ್ಲಿ ವೀರಭದ್ರೇಶ್ವರ ಆಗ್ರೋ ಎಜನ್ಸಿ ಗೊಬ್ಬರ ಅಂಗಡಿ ಮುಂದಿನ ಲೈಟಿನ ಬೆಳಕು ಹಾಗೂ ಡಿವೈಡರ್ ಲೈಟಿನ ಕಂಬದ ಬೆಳಕಿನಲ್ಲಿ ಮಾತನಾಡಿಕೊಂಡು ನಿಂತಾಗ ಅದೇ ಸಮಯದಲ್ಲಿ CAf vÀAzÉ zsÉãÀ¥Àà ªÀAiÀÄ 22 ªÀµÀð eÁ: ®ªÀiÁt G : gÀÆ®gï D¥ÀgÉÃlgï & »gÉÆà ºÉÆAqÁ ¥sÁå±À£ï ¥Àè¸ï ªÉÆÃlgï ¸ÉÊPÀ¯ï £ÀA. PÉJ-25 Dgï-2468 £ÉÃzÀÝgÀ ZÁ®PÀ ¸Á: «ÃgÀ£À¥À°è vÁAqÁ vÁ: dqÀZÁgÀ¯Á f: ªÀÄ»§Æ§£ÀUÀgÀ. ಈತನು ತನ್ನ ಮೋಟರ್ ಸೈಕಲ್ ನಂ. ಕೆಎ-25 ಆರ್-2468 ನೇದ್ದನ್ನು ಬಸವ ವೃತ್ತದಿಂದ ಐ.ಬಿ. ಕಡೆಗೆ ರೋಡಿನ ಎಡಬಾಜು ನಿಧಾನವಾಗಿ  ನಡೆಸಿಕೊಂಡು ಹೊರಟಿದ್ದು, ಅದೇ ಸಮಯದಲ್ಲಿ ಆತನ ಹಿಂದುಗಡೆ ±ÀgÀt¥Àà vÀAzÉ GdÓ¥Àà ¯Áj £ÀA. PÉJ-25 J-9873 £ÉÃzÀÝgÀ ZÁ®PÀ ¸Á: £ÀÄUÀqÉÆÃt ºÉƸÀÆgÀÄ vÁ: ªÀiÁ£À«.  FvÀ£ÀÄ vÀ£Àß ¯ÁjAiÀÄ£ÀÄß  ರಾಯಚೂರು ಕಡೆಗೆ ಲಾರಿಯನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ವೇಗದಲ್ಲಿ ಮೋಟರ್ ಸೈಕಲ್ ಓವರ್ ಟೇಕ್ ಮಾಡಿದ್ದು, ಲಾರಿಯ ಎಡಬಾಜುನ ಹಿಂದಿನ ಗಾಲಿ ಮೋಟರ್ ಸೈಕಲ್ ಹಿಂದಿನ ಗಾಲಿಗೆ ತಗುಲಿದ್ದಕ್ಕೆ ಮೋಟರ್ ಸೈಕಲ್ ನ ಸಾರನು ಡ್ರ್ಯಾನೇಜ್ ಫುಟಪಾತನ ಮೇಲೆ ಅಂಗಾತವಾಗಿ ಮೋಟರ್ ಸೈಕಲ್ ಸಮೇತ ಬಿದ್ದಿದ್ದು, ಅದರಿಂದ ತಲೆಯ ಹಿಂಭಾಗದಲ್ಲಿ ಭಾರಿ ರಕ್ತಗಾಯವಾಗಿ ಹಿಂದುಗಡೆ ಬಲ ಟೊಂಕದ ಹತ್ತಿರ ತೆರೆಚಿದ ರಕ್ತಗಾಯಗಳಾಗಿದ್ದು, ಮತ್ತು ಎಡ ಪಾದದ ಬೆರಳುಗಳಿಗೆ ರಕ್ತಗಾಯಗಳಾಗಿದ್ದು ಕಾರಣ ಲಾರಿ ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ C£ÀAvÀgÁd vÀAzÉ gÉêÁå £ÁAiÀiïÌ ªÀAiÀÄ 33 ªÀµÀð eÁ: ®ªÀiÁt G : ¯Éçgï ªÉÄùÛç ¸Á: ªÀÄÄgÁ£À¥ÀÆgÀÄ vÁAqÁ vÁ: ªÀiÁ£À«. gÀªÀgÀÄ PÉÆlÖ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 69/15 ಕಲಂ  279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 01.03.2015 gÀAzÀÄ           89 ¥ÀææPÀgÀtUÀ¼À£ÀÄß ¥ÀvÉÛ ªÀiÁr 16,600-/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 01-03-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-03-2015

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 25/2015, PÀ®A 32, 34 PÉ.E PÁAiÉÄÝ ªÀÄvÀÄÛ 328 eÉÆvÉ 34 L¦¹ :-
¢£ÁAPÀ 28-02-2015 gÀAzÀÄ ©ÃzÀgÀ £ÀUÀgÀzÀ ¢Ã£À zÀAiÀiÁ¼À £ÀUÀgÀzÀ°è PÉ®ªÀÅ d£ÀgÀÄ C£À¢üPÀÈvÀªÁV ¨sÀnÖ ¸ÀgÁ¬Ä ªÀiÁgÁl ªÀiÁqÀÄwÛzÁÝgÉAzÀÄ «dAiÀÄPÀĪÀiÁgÀ ©gÁzÁgÀ ¦.J¸ï.L (PÁ.¸ÀÄ) ªÀiÁPÉðl ¥ÉưøÀ oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¢Ã£À zÀAiÀiÁ¼À £ÀUÀgÀPÉÌ vÀ®Ä¦ wgÀÄUÁr £ÉÆÃqÀ¯ÁV C°è M§â¼ÀÄ ºÉtÄÚ ªÀÄUÀ¼ÀÄ ªÀÄvÀÄÛ M§â ªÀåQÛ C£À¢üPÀÈvÀªÁV ¨sÀnÖ ¸ÀgÁ¬Ä ªÀiÁgÁl ªÀiÁqÀÄwÛgÀĪÀzÀ£ÀÄß £ÉÆÃr CªÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½ ªÀiÁr CªÀjUÉ »rzÀÄ CªÀgÀ ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV CzÀgÀ°è ºÉtÄÚ ªÀÄUÀ¼ÀÄ vÀ£Àß ºÉ¸ÀgÀÄ 1) ±ÉÆèsÁ UÀAqÀ ¸ÀÄPÀgÁªÀÄ G¥ÁzsÁåAiÀÄ ªÀAiÀÄ: 35 ªÀµÀð, eÁw: ªÀiÁAUÀgÀªÁr, ¸Á: ¢Ã£À zÀAiÀiÁ¼À £ÀUÀgÀ ©ÃzÀgÀ CAvÁ w½¹gÀÄvÁÛ¼É, E£ÉÆߧâ¤UÉ «ZÁj¸À¯ÁV CªÀ£ÀÄ vÀ£Àß ºÉ¸ÀgÀÄ 2) ¸À«ÄÃgÀ vÀAzÉ £ÀºÀgÀÄ ªÀAiÀÄ: 18 ªÀµÀð, ¸Á: ¢Ã£À zÀAiÀiÁ¼À £ÀUÀgÀ ©ÃzÀgÀ CAvÁ w½¹gÀÄvÁÛgÉ EªÀjUÉ CªÀgÀ ºÀwÛgÀ EgÀĪÀ ¥Áè¹ÖPÀ ¨Ál®UÀ¼À°è K¤zÉ CAvÁ «ZÁj¹zÁUÀ CªÀgÀÄ EzÀgÀ°è ¨sÀnÖ ¸ÀgÁ¬Ä EzÉ JAzÀÄ w½¹gÀÄvÁÛgÉ, CªÀj§âjUÉ ¤ªÀÄä ºÀwÛgÀ ¸ÀgÁ¬Ä ªÀiÁgÁl ªÀiÁqÀ®Ä PÁUÀzÀ ¥ÀvÀæUÀ¼ÀÄ EªÉ CxÀªÁ E¯Áè JA¨Á §UÉÎ «ZÁj¸À¯ÁV CªÀgÀÄ £ÀªÀÄä ºÀwÛgÀ AiÀiÁªÀÅzÉà PÁUÀzÀ ¥ÀvÀæUÀ¼ÀÄ EgÀĪÀ¢¯Áè JAzÀÄ w½¹zÀ ªÉÄÃgÉUÉ ¥ÀAZÀgÀ ¸ÀªÀÄPÀëªÀÄ ¸ÀzÀj ¥Áè¹ÖPÀ ¨Ál®UÀ¼À£ÀÄß Kt¹ £ÉÆÃqÀ¯ÁV 2 °lj£À MlÄÖ 15 ¥Áè¹ÖPÀ ¨Ál®UÀ¼ÀÄ EzÀÄÝ CzÀgÀ°è MlÄÖ 30 °ÃlgÀ C.Q 1200/- gÀÆ ¨sÀnÖ ¸ÀgÁ¬Ä EzÀÄÝ, ¸ÀzÀj ¸ÀgÁ¬ÄAiÀÄ£ÀÄß £ÀAvÀgÀ d¦Û ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆAqÀÄ CgÉÆævÀjUÉ zÀ¸ÀÛVj ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 39/2015, PÀ®A 498(J), 307, 504 eÉÆvÉ 149 L¦¸À :-
ಫಿರ್ಯಾದಿ ಕಮಲಾಬಾಯಿ ಗಂಡ ಕಾಶಿನಾಥ ರಾಠೋಡ ಸಾ: ಸಿದ್ದಾರ್ಥ ನಗರ ಭಾಲ್ಕಿ ರವರು ತನ್ನ ಮಗಳಾದ ಗುಜಾಬಾಯಿ ಇಕೆಗೆ ಸುಮಾರು 7 ವರ್ಷಗಳ ಹಿಂದೆ ಹಾಲಹಳ್ಳಿ ಥಾಂಡಾದ ಮನೋಹರ ತಂದೆ ಜೈಸಿಂಗ ಇವನೊಂದಿಗೆ ತಮ್ಮ ಧರ್ಮದ ಪ್ರಕಾರ ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆ ಕಾಲಕ್ಕೆ 1,00,000/- ರೂ., 5 ತೊಲೆ ಬಂಗಾರ ಹಾಗೂ ಸಾಮಾನುಗಳೂ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ, ಮಗಳಿಗೆ 1 ಹೆಣ್ಣು ಮತ್ತು 1 ಗಂಡು ಮಗು ಇದೆ, ಮದುವೆಯಾದ ನಂತರ ಗುಜಾಬಾಯಿಗೆ ಸುಮಾರು 2 ವರ್ಷಗಳು ಸರಿಯಾಗಿ ಇಟ್ಟುಕೊಂಡು ನಂತರ ಆರೋಪಿತರಾದ ಗಂಡ ಮನೋಹರ, ಮಾವ ಜೈಸಿಂಗ, ಅತ್ತೆ ಕಮಲಾಬಾಯಿ, ಮೈದುನರಾದ ರವಿ & ವೈಜಿನಾಥ, ಗಂಡ ಅತ್ತಿಗೆ ಶಾಂತಾಬಾಯಿ ಗಂಡ ವೈಜಿನಾಥ ಮತ್ತು ಲಲಿತಾಬಾಯಿ ಗಂಡ ರವಿ ಇವರೆಲ್ಲರೂ ಸೇರಿಕೊಂಡು ಗುಜಾಬಾಯಿಗೆ ಸರಿಯಾಗಿಲ್ಲ ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ, ಹೀಗಿರುವಾಗ ದಿನಾಂಕ 27-02-2015 ರಂದು ಗುಜಬಾಯಿ ಇವಳಿಗೆ ಸದರಿ ಆರೋಪಿತರೆಲ್ಲರೂ ಕೂಡಿಕೊಂಡು ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ನೀನು ಸತ್ತು ಹೋದರೆ ನನ್ನ ಮಗನಿಗೆ ಇನ್ನೂ ಒಳ್ಳೆ ಸಂಬಂಧ ಬರುತ್ತವೆ ವರದಕ್ಷಿಣ ಬರುತ್ತದೆ ಅಂತಾ ಹೇಳಿ ಗುಜಾಬಾಯಿಗೆ ವಿಷ ಕುಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆಮದು ಫಿರ್ಯಾದಿಯವರು ದಿನಾಂಕ 28-02-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 19/2015, ಕಲಂ 279, 304(ಎ) ಐಪಿಸಿ :-
ದಿನಾಂಕ 28-02-2015 ರಂದು ಬೆಳಿಗ್ಗೆ 08:10 ಗಂಟೆಗೆ ಫಿರ್ಯಾದಿ ವಿಷ್ಣು ತಂದೆ ಶರಣಪ್ಪಾ ಪರೀಟ ವಯ: 32 ವರ್ಷ, ಜಾತಿ: ಮಡಿವಾಳ, ಉ: ಕೆ.ಎಸ್‌.ಆರ್‌.ಟಿ.ಸಿ ಬಸ್ಸ ಕಂಡಕ್ಟರ ನಂ. 1083 ಬಸವಕಲ್ಯಾಣ ಡಿಪೊ, ಸಾ: ಮಂಠಾಳ ರವರು ಬಸ್ಸ ನಂ. ಕೆಎ-36/ಎಫ್‌-1171 ನೇದರ ಮೇಲೆ ಕಂಡಕ್ಟರನಾಗಿ ಮತ್ತು ಬಸ್ಸ್ ಚಾಲಕ ವೆಂಕಟ ತಂದೆ ವಿಠ್ಠಲರಾವ, ಹಿಲಾಲಪೂರೆ, ವಯ: 44 ವರ್ಷ, ಸಾ: ಕುರುಬಖೇಳಗಿ, ತಾ: ಭಾಲ್ಕಿ, ಸದ್ಯ: ರಾಜೇಶ್ವರ ಇಬ್ಬರೂ ಕೂಡಿಕೊಂಡು ಕರ್ತವ್ಯದ ಮೇಲೆ ಹೋಗಿ ಮರಳಿ ರಾ.ಹೆ ನಂ. 9 ಮುಖಾಂತರ ರಾಜೇಶ್ವರ ಕಡೆಯಿಂದ ಪ್ರಯಾಣಿಕರೊಂದಿಗೆ ಸಸ್ತಾಪೂರ ಬಂಗ್ಲಾ ಕಡೆಗೆ ಬರುತ್ತಿರುವಾಗ ವೆಂಕಟ ಬಸ್ಸ ಚಲಾಯಿಸಿಕೊಂಡು ಇಂಜನಿಯರಿಂಗ ಕಾಲೇಜ ಹತ್ತಿರ ತನ್ನ ಬಸ್ಸನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರೋಡಿನ ಮುಖಾಂತರ ನಡೆದುಕೊಂಡು ಹೋಗುತ್ತಿರುವ ಒಂದು ಹುಚ್ಚ ಹೆಣ್ಣುಮಗಳಿಗೆ ಡಿಕ್ಕಿ ಮಾಡಿದನು, ಕೂಡಲೆ ಫಿರ್ಯಾದಿಯವರು ಹಾಗೂ ಬಸ್ಸಿನಲ್ಲಿರುವ ಪ್ರಯಾಣಿಕರು ಚೀರಿದಾಗ ಆರೋಪಿ ವೆಂಕಟ್ ಇತನು ಬಸ್ಸನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ಬ್ರೆಕ್ ಹಾಕಿ ನಿಲ್ಲಿಸಿ ಕೆಳಗೆ ಇಳಿದು ಬಂದಾಗಲ್ಲರೂ ಓಡುತ್ತ ಹೋಗಿ ನೋಡಲು ಡಿಕ್ಕಿಯಾದವಳು ಮ್ರತಪಟ್ಟಿರುತ್ತಾಳೆ, ಅವಳ ಅಂದಾಜು 50 ವರ್ಷದವಳಿದ್ದು, ಮೈಯೆಲ್ಲಾ ಮಾಸಿದ್ದು, ಮೈಮೇಲೆ ನೀಲಿ ಬಣ್ಣದ ಗುಲಾಬಿ ಹೂಗಳುಳ್ಳ ಸೀರೆ, ನೀಲಿ ಬಣ್ಣದ ಒಂದು ಮತ್ತು ಕೆಂಪು ಬಣ್ಣದ ಒಂದು ಒಟ್ಟು ಎರಡು ಕುಪ್ಪಸ ಉಟ್ಟವಳು, ಎಡಗಡೆ ಮೂಗಿನ ಹತ್ತಿರ ಒಂದು ದೊಡ್ಡ ನರಲಿ, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಸಣ್ಣ ತಲೆ ಕೂದಲು, ಎತ್ತರ 4 ಫೀಟ, ಕೆಂಪು ಮೈಬಣ್ಣ, ಹೊಂದಿದ್ದು ಹುಚ್ಚಳಂತೆ ಕಂಡುಬಂದಿದ್ದು, ಕಾಲಲ್ಲಿ ಚಪ್ಪಲು ಇರುವದಿಲ್ಲಾ, ಸದರಿಯವಳ ಹೆಸರು ಮತ್ತು ವಿಳಾಸ ಗೊತ್ತಿರುವದಿಲ್ಲ, ಸದರಿ ರಸ್ತೆ ಅಪಘಾತದಿಂದಾಗಿ ಆಕೆಯ ತಲೆ ಬುರುಡೆ ಒಡೆದು ಮೆದುಳು ಹೋರಬಂದು  ಚೆಲ್ಲಾಪಿಲ್ಲಿಯಾಗಿದ್ದು, ಎಡಗಾಲ ತೊಡೆಯಿಂದ ಮೊಳಕಾಲಿನ ಕೆಳಗಿನವರೆಗೆ ಹರಿದು ಭಾರಿ ರಕ್ತಗಾಯವಾಗಿರುತ್ತದೆ, ಇದನ್ನು ನೊಡಿದ ಪ್ರಯಾಣಿಕರು ಓಡಿ ಹೊಗಿರುತ್ತಾರೆ, ನಂತರ ಫಿರ್ಯಾದಿ ಮತ್ತು ಆರೋಪಿ ಇಬ್ಬರು ಸಂಚಾರ ಠಾಣೆಗೆ ಬಂದು ಪೊಲೀಸರನ್ನು ಕರೆದುಕೊಮಡು ಘಟನಾ ಸ್ಥಳಕ್ಕೆ ಹೊಗಿ ಮೃತದೇಹ ಅದೆ ಬಸ್ಸಿನಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ತಂದು ಶವ ಕೊಣೆಯಲ್ಲಿ ಹಾಕಲಾಯಿತು ಅಂತ ಫಿರ್ಯಾದಿಯವರು ದಿನಾಂಕ 01-03-2015 ರಂದು ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.