Police Bhavan Kalaburagi

Police Bhavan Kalaburagi

Sunday, March 1, 2015

BIDAR DISTRICT DAILY CRIME UPDATE 01-03-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 01-03-2015

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 25/2015, PÀ®A 32, 34 PÉ.E PÁAiÉÄÝ ªÀÄvÀÄÛ 328 eÉÆvÉ 34 L¦¹ :-
¢£ÁAPÀ 28-02-2015 gÀAzÀÄ ©ÃzÀgÀ £ÀUÀgÀzÀ ¢Ã£À zÀAiÀiÁ¼À £ÀUÀgÀzÀ°è PÉ®ªÀÅ d£ÀgÀÄ C£À¢üPÀÈvÀªÁV ¨sÀnÖ ¸ÀgÁ¬Ä ªÀiÁgÁl ªÀiÁqÀÄwÛzÁÝgÉAzÀÄ «dAiÀÄPÀĪÀiÁgÀ ©gÁzÁgÀ ¦.J¸ï.L (PÁ.¸ÀÄ) ªÀiÁPÉðl ¥ÉưøÀ oÁuÉ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¢Ã£À zÀAiÀiÁ¼À £ÀUÀgÀPÉÌ vÀ®Ä¦ wgÀÄUÁr £ÉÆÃqÀ¯ÁV C°è M§â¼ÀÄ ºÉtÄÚ ªÀÄUÀ¼ÀÄ ªÀÄvÀÄÛ M§â ªÀåQÛ C£À¢üPÀÈvÀªÁV ¨sÀnÖ ¸ÀgÁ¬Ä ªÀiÁgÁl ªÀiÁqÀÄwÛgÀĪÀzÀ£ÀÄß £ÉÆÃr CªÀgÀ ªÉÄÃ¯É ¥ÀAZÀgÀ ¸ÀªÀÄPÀëªÀÄ zÁ½ ªÀiÁr CªÀjUÉ »rzÀÄ CªÀgÀ ºÉ¸ÀgÀÄ ªÀÄvÀÄÛ «¼Á¸À «ZÁj¸À¯ÁV CzÀgÀ°è ºÉtÄÚ ªÀÄUÀ¼ÀÄ vÀ£Àß ºÉ¸ÀgÀÄ 1) ±ÉÆèsÁ UÀAqÀ ¸ÀÄPÀgÁªÀÄ G¥ÁzsÁåAiÀÄ ªÀAiÀÄ: 35 ªÀµÀð, eÁw: ªÀiÁAUÀgÀªÁr, ¸Á: ¢Ã£À zÀAiÀiÁ¼À £ÀUÀgÀ ©ÃzÀgÀ CAvÁ w½¹gÀÄvÁÛ¼É, E£ÉÆߧâ¤UÉ «ZÁj¸À¯ÁV CªÀ£ÀÄ vÀ£Àß ºÉ¸ÀgÀÄ 2) ¸À«ÄÃgÀ vÀAzÉ £ÀºÀgÀÄ ªÀAiÀÄ: 18 ªÀµÀð, ¸Á: ¢Ã£À zÀAiÀiÁ¼À £ÀUÀgÀ ©ÃzÀgÀ CAvÁ w½¹gÀÄvÁÛgÉ EªÀjUÉ CªÀgÀ ºÀwÛgÀ EgÀĪÀ ¥Áè¹ÖPÀ ¨Ál®UÀ¼À°è K¤zÉ CAvÁ «ZÁj¹zÁUÀ CªÀgÀÄ EzÀgÀ°è ¨sÀnÖ ¸ÀgÁ¬Ä EzÉ JAzÀÄ w½¹gÀÄvÁÛgÉ, CªÀj§âjUÉ ¤ªÀÄä ºÀwÛgÀ ¸ÀgÁ¬Ä ªÀiÁgÁl ªÀiÁqÀ®Ä PÁUÀzÀ ¥ÀvÀæUÀ¼ÀÄ EªÉ CxÀªÁ E¯Áè JA¨Á §UÉÎ «ZÁj¸À¯ÁV CªÀgÀÄ £ÀªÀÄä ºÀwÛgÀ AiÀiÁªÀÅzÉà PÁUÀzÀ ¥ÀvÀæUÀ¼ÀÄ EgÀĪÀ¢¯Áè JAzÀÄ w½¹zÀ ªÉÄÃgÉUÉ ¥ÀAZÀgÀ ¸ÀªÀÄPÀëªÀÄ ¸ÀzÀj ¥Áè¹ÖPÀ ¨Ál®UÀ¼À£ÀÄß Kt¹ £ÉÆÃqÀ¯ÁV 2 °lj£À MlÄÖ 15 ¥Áè¹ÖPÀ ¨Ál®UÀ¼ÀÄ EzÀÄÝ CzÀgÀ°è MlÄÖ 30 °ÃlgÀ C.Q 1200/- gÀÆ ¨sÀnÖ ¸ÀgÁ¬Ä EzÀÄÝ, ¸ÀzÀj ¸ÀgÁ¬ÄAiÀÄ£ÀÄß £ÀAvÀgÀ d¦Û ¥ÀAZÀ£ÁªÉÄ ªÀÄÆ®PÀ d¦Û ªÀiÁrPÉÆAqÀÄ CgÉÆævÀjUÉ zÀ¸ÀÛVj ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

zsÀ£ÀÆßgÀ ¥Éưøï oÁuÉ UÀÄ£Éß £ÀA. 39/2015, PÀ®A 498(J), 307, 504 eÉÆvÉ 149 L¦¸À :-
ಫಿರ್ಯಾದಿ ಕಮಲಾಬಾಯಿ ಗಂಡ ಕಾಶಿನಾಥ ರಾಠೋಡ ಸಾ: ಸಿದ್ದಾರ್ಥ ನಗರ ಭಾಲ್ಕಿ ರವರು ತನ್ನ ಮಗಳಾದ ಗುಜಾಬಾಯಿ ಇಕೆಗೆ ಸುಮಾರು 7 ವರ್ಷಗಳ ಹಿಂದೆ ಹಾಲಹಳ್ಳಿ ಥಾಂಡಾದ ಮನೋಹರ ತಂದೆ ಜೈಸಿಂಗ ಇವನೊಂದಿಗೆ ತಮ್ಮ ಧರ್ಮದ ಪ್ರಕಾರ ಮದುವೆ ಮಾಡಿಕೊಟ್ಟಿರುತ್ತಾರೆ, ಮದುವೆ ಕಾಲಕ್ಕೆ 1,00,000/- ರೂ., 5 ತೊಲೆ ಬಂಗಾರ ಹಾಗೂ ಸಾಮಾನುಗಳೂ ಕೊಟ್ಟು ಮದುವೆ ಮಾಡಿಕೊಟ್ಟಿರುತ್ತಾರೆ, ಮಗಳಿಗೆ 1 ಹೆಣ್ಣು ಮತ್ತು 1 ಗಂಡು ಮಗು ಇದೆ, ಮದುವೆಯಾದ ನಂತರ ಗುಜಾಬಾಯಿಗೆ ಸುಮಾರು 2 ವರ್ಷಗಳು ಸರಿಯಾಗಿ ಇಟ್ಟುಕೊಂಡು ನಂತರ ಆರೋಪಿತರಾದ ಗಂಡ ಮನೋಹರ, ಮಾವ ಜೈಸಿಂಗ, ಅತ್ತೆ ಕಮಲಾಬಾಯಿ, ಮೈದುನರಾದ ರವಿ & ವೈಜಿನಾಥ, ಗಂಡ ಅತ್ತಿಗೆ ಶಾಂತಾಬಾಯಿ ಗಂಡ ವೈಜಿನಾಥ ಮತ್ತು ಲಲಿತಾಬಾಯಿ ಗಂಡ ರವಿ ಇವರೆಲ್ಲರೂ ಸೇರಿಕೊಂಡು ಗುಜಾಬಾಯಿಗೆ ಸರಿಯಾಗಿಲ್ಲ ನನ್ನ ಮಗನಿಗೆ ಬೇರೆ ಮದುವೆ ಮಾಡುತ್ತೇವೆ ಅಂತಾ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ, ಹೀಗಿರುವಾಗ ದಿನಾಂಕ 27-02-2015 ರಂದು ಗುಜಬಾಯಿ ಇವಳಿಗೆ ಸದರಿ ಆರೋಪಿತರೆಲ್ಲರೂ ಕೂಡಿಕೊಂಡು ಹೊಡೆ ಬಡೆ ಮಾಡಿ ಅವಾಚ್ಯವಾಗಿ ಬೈದು ನೀನು ಸತ್ತು ಹೋದರೆ ನನ್ನ ಮಗನಿಗೆ ಇನ್ನೂ ಒಳ್ಳೆ ಸಂಬಂಧ ಬರುತ್ತವೆ ವರದಕ್ಷಿಣ ಬರುತ್ತದೆ ಅಂತಾ ಹೇಳಿ ಗುಜಾಬಾಯಿಗೆ ವಿಷ ಕುಡಿಸಿ ಕೊಲೆ ಮಾಡಲು ಪ್ರಯತ್ನಿಸಿರುತ್ತಾರೆಮದು ಫಿರ್ಯಾದಿಯವರು ದಿನಾಂಕ 28-02-2015 ರಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 19/2015, ಕಲಂ 279, 304(ಎ) ಐಪಿಸಿ :-
ದಿನಾಂಕ 28-02-2015 ರಂದು ಬೆಳಿಗ್ಗೆ 08:10 ಗಂಟೆಗೆ ಫಿರ್ಯಾದಿ ವಿಷ್ಣು ತಂದೆ ಶರಣಪ್ಪಾ ಪರೀಟ ವಯ: 32 ವರ್ಷ, ಜಾತಿ: ಮಡಿವಾಳ, ಉ: ಕೆ.ಎಸ್‌.ಆರ್‌.ಟಿ.ಸಿ ಬಸ್ಸ ಕಂಡಕ್ಟರ ನಂ. 1083 ಬಸವಕಲ್ಯಾಣ ಡಿಪೊ, ಸಾ: ಮಂಠಾಳ ರವರು ಬಸ್ಸ ನಂ. ಕೆಎ-36/ಎಫ್‌-1171 ನೇದರ ಮೇಲೆ ಕಂಡಕ್ಟರನಾಗಿ ಮತ್ತು ಬಸ್ಸ್ ಚಾಲಕ ವೆಂಕಟ ತಂದೆ ವಿಠ್ಠಲರಾವ, ಹಿಲಾಲಪೂರೆ, ವಯ: 44 ವರ್ಷ, ಸಾ: ಕುರುಬಖೇಳಗಿ, ತಾ: ಭಾಲ್ಕಿ, ಸದ್ಯ: ರಾಜೇಶ್ವರ ಇಬ್ಬರೂ ಕೂಡಿಕೊಂಡು ಕರ್ತವ್ಯದ ಮೇಲೆ ಹೋಗಿ ಮರಳಿ ರಾ.ಹೆ ನಂ. 9 ಮುಖಾಂತರ ರಾಜೇಶ್ವರ ಕಡೆಯಿಂದ ಪ್ರಯಾಣಿಕರೊಂದಿಗೆ ಸಸ್ತಾಪೂರ ಬಂಗ್ಲಾ ಕಡೆಗೆ ಬರುತ್ತಿರುವಾಗ ವೆಂಕಟ ಬಸ್ಸ ಚಲಾಯಿಸಿಕೊಂಡು ಇಂಜನಿಯರಿಂಗ ಕಾಲೇಜ ಹತ್ತಿರ ತನ್ನ ಬಸ್ಸನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ರೋಡಿನ ಮುಖಾಂತರ ನಡೆದುಕೊಂಡು ಹೋಗುತ್ತಿರುವ ಒಂದು ಹುಚ್ಚ ಹೆಣ್ಣುಮಗಳಿಗೆ ಡಿಕ್ಕಿ ಮಾಡಿದನು, ಕೂಡಲೆ ಫಿರ್ಯಾದಿಯವರು ಹಾಗೂ ಬಸ್ಸಿನಲ್ಲಿರುವ ಪ್ರಯಾಣಿಕರು ಚೀರಿದಾಗ ಆರೋಪಿ ವೆಂಕಟ್ ಇತನು ಬಸ್ಸನ್ನು ಸ್ವಲ್ಪ ಮುಂದೆ ತೆಗೆದುಕೊಂಡು ಹೋಗಿ ಬ್ರೆಕ್ ಹಾಕಿ ನಿಲ್ಲಿಸಿ ಕೆಳಗೆ ಇಳಿದು ಬಂದಾಗಲ್ಲರೂ ಓಡುತ್ತ ಹೋಗಿ ನೋಡಲು ಡಿಕ್ಕಿಯಾದವಳು ಮ್ರತಪಟ್ಟಿರುತ್ತಾಳೆ, ಅವಳ ಅಂದಾಜು 50 ವರ್ಷದವಳಿದ್ದು, ಮೈಯೆಲ್ಲಾ ಮಾಸಿದ್ದು, ಮೈಮೇಲೆ ನೀಲಿ ಬಣ್ಣದ ಗುಲಾಬಿ ಹೂಗಳುಳ್ಳ ಸೀರೆ, ನೀಲಿ ಬಣ್ಣದ ಒಂದು ಮತ್ತು ಕೆಂಪು ಬಣ್ಣದ ಒಂದು ಒಟ್ಟು ಎರಡು ಕುಪ್ಪಸ ಉಟ್ಟವಳು, ಎಡಗಡೆ ಮೂಗಿನ ಹತ್ತಿರ ಒಂದು ದೊಡ್ಡ ನರಲಿ, ತಲೆಯಲ್ಲಿ ಕಪ್ಪು ಬಿಳಿ ಮಿಶ್ರಿತ ಸಣ್ಣ ತಲೆ ಕೂದಲು, ಎತ್ತರ 4 ಫೀಟ, ಕೆಂಪು ಮೈಬಣ್ಣ, ಹೊಂದಿದ್ದು ಹುಚ್ಚಳಂತೆ ಕಂಡುಬಂದಿದ್ದು, ಕಾಲಲ್ಲಿ ಚಪ್ಪಲು ಇರುವದಿಲ್ಲಾ, ಸದರಿಯವಳ ಹೆಸರು ಮತ್ತು ವಿಳಾಸ ಗೊತ್ತಿರುವದಿಲ್ಲ, ಸದರಿ ರಸ್ತೆ ಅಪಘಾತದಿಂದಾಗಿ ಆಕೆಯ ತಲೆ ಬುರುಡೆ ಒಡೆದು ಮೆದುಳು ಹೋರಬಂದು  ಚೆಲ್ಲಾಪಿಲ್ಲಿಯಾಗಿದ್ದು, ಎಡಗಾಲ ತೊಡೆಯಿಂದ ಮೊಳಕಾಲಿನ ಕೆಳಗಿನವರೆಗೆ ಹರಿದು ಭಾರಿ ರಕ್ತಗಾಯವಾಗಿರುತ್ತದೆ, ಇದನ್ನು ನೊಡಿದ ಪ್ರಯಾಣಿಕರು ಓಡಿ ಹೊಗಿರುತ್ತಾರೆ, ನಂತರ ಫಿರ್ಯಾದಿ ಮತ್ತು ಆರೋಪಿ ಇಬ್ಬರು ಸಂಚಾರ ಠಾಣೆಗೆ ಬಂದು ಪೊಲೀಸರನ್ನು ಕರೆದುಕೊಮಡು ಘಟನಾ ಸ್ಥಳಕ್ಕೆ ಹೊಗಿ ಮೃತದೇಹ ಅದೆ ಬಸ್ಸಿನಲ್ಲಿ ಹಾಕಿಕೊಂಡು ಸರಕಾರಿ ಆಸ್ಪತ್ರೆಗೆ ತಂದು ಶವ ಕೊಣೆಯಲ್ಲಿ ಹಾಕಲಾಯಿತು ಅಂತ ಫಿರ್ಯಾದಿಯವರು ದಿನಾಂಕ 01-03-2015 ರಂದು ಕೊಟ್ಟ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: