Police Bhavan Kalaburagi

Police Bhavan Kalaburagi

Monday, January 21, 2019

BIDAR DISTRICT DAILY CRIME UPDATE 21-01-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-01-2019

ಭಾಲ್ಕಿ ನಗರ ಪೊಲೀಸ ಠಾಣೆ ಯು.ಡಿ.ಆರ್ ನಂ. 02/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 20-01-2019 ರಂದು ಫಿರ್ಯಾದಿ ಕೀರಣ ತಂದೆ ಬಾಬುರಾಬ ಚವ್ಹಾಣ ವಯ: 29 ವರ್ಷ, ಜಾತಿ: ಮರಾಠಾ, ಸಾ: ಮಾರುತಿ ಗಲ್ಲಿ ಅಟಪಾಡಿ, ಜಿಲ್ಲಾ: ಸಾಂಗಲಿ ರವರು ತನ್ನ ಸೋದರತ್ತೆ ಮಗ ಗಣೇಶ ತಂದೆ ಸಿದ್ದೇಶ್ವರ ಝರೆ ಇತನ ಜೋತೆ ಮಾತಾಡಿ ಹೋಗುವ ಕುರಿತು ಭಾಲ್ಕಿಗೆ ಬಂದು ಇಬ್ಬರು ಸರಾಫ ಬಜಾರದಲ್ಲಿರುವ ಕಾರ್ಖಾನೆಯಲ್ಲಿ ಮಾತಾಡುತ್ತಾ ಕುಳಿತಾಗ ಗಣೇಶನು ಯಾಕೆ ಎದೆ ನೊವುತ್ತಿದ್ದೆ ಅಂತಾ ಅಂದಾಗ ಫಿರ್ಯಾದಿಯು ಅವನಿಗೆ ದವಾಖಾನೆ ಹೊಗೊಣ ಅಂತಾ ಅಂದಾಗ ಅವನು ರಡಿಯಾಗುವಾಗ ಒಮ್ಮೆಲೆ ಕೆಳಗೆ ಕುಸಿದು ಬಿದ್ದನು ಕೂಡಲೆ ಫಿರ್ಯಾದಿಯು ಅವನಿಗೆ ಆಟೋದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲಿಸಿದಾಗ ವೈಧ್ಯಾಧಿಕಾರಿಗಳು ತಪಾಸಣೆ ಮಾಡಿ ಸದರಿಯವನು ಮೃತಪಟ್ಟಿರುತ್ತಾನೆಂದು ತಿಳಿಸಿದರು, ಸದರಿಯವನು ಹೃದಯಘಾತದಿಂದ ಮೃತಪಟ್ಟಿರುತ್ತಾನೆ, ಸದರಿಯವನ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ದೂರು ಅಥವಾ ಸಂಶಯ ಇರುವುದಿಲ್ಲಾ ಅಂತಾ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 15/2019, ಕಲಂ. 306, 149 ಐಪಿಸಿ :-
ಫಿರ್ಯಾದಿ ಪಾಶಾಮಿಯ್ಯಾ ತಂದೆ ಅಬ್ದುಲಸಾಬ ಟೇಲರ ಸಾ: ಜನತಾ ಕಾಲೋನಿ ಭಾಲ್ಕಿ ರವರ ಮಗನಾದ ಅಮ್ಜದಖಾನ ಇವನಿಗೆ ಎರಡು ವರ್ಷಗಳ ಹಿಂದೆ ಸಿಧಾರ್ಥ ನಗರದ ಮಲಂಗಶಹಾ ತಂದೆ ಜಾಫರಮಿಯ್ಯಾ ಸೈಯದ ಇವನ ಮಗಳಾದ ಹೀನಾಳೋಂದಿಗೆ ಮದುವೆ ಮಾಡಿದ್ದು ಅವರಿಗೆ 4 ತಿಂಗಳ ಒಬ್ಬಳು ಹೆಣ್ಣು ಮಗಳು ಇರುತ್ತಾಳೆ, ಮದುವೆಯಾದ 6 ತಿಂಗಳವರೆಗೆ ಮಗ ಹಾಗು ಸೋಸೆ ಸರಿಯಾಗಿದ್ದರು ನಂತರ ಬರ ಬರುತ್ತಾ ಮಗನಿಗೆ ಅವನ ಹೆಂಡತಿ ಹೀನಾ, ಮಾವ ಮಲಂಗಶಹಾ, ಅತ್ತೆ ಮತಾಬಬಿ, ಭಾವಂದಿರಾದ ಇರ್ಫಾನ, ಅಹ್ಮದ ಹಾಗು ಸೋಸೆಯ ಸೋದರ ಮಾವಂದಿರಾದ ಬಾಬಾ ತಂದೆ ಯುಸುಫ ಡಾಂಗೆ, ಖಾಜಾ ತಂದೆ ಯುಸುಫ ಡಾಂಗೆ ರವರು ವಿನಾಃ ಕಾರಣ ಮಗನ ಜೋತೆ ಆಗಾಗ ಜಗಳ ಮಾಡುತ್ತಿದ್ದರು, ಈ ಬಗ್ಗೆ ಒಂದೆರಡು ಸಲ ಸಂಬಂಧಿಕರು ಕೂಡಿ ಸಮಸ್ಯೆ ಬಗೆಹರಿಸಿದ್ದು ಆದರು ಕೂಡಾ ಅವರು ಮಗನ ಜೋತೆ ಜಗಳ ಮಾಡುವದು ಕಡಿಮೆ ಮಾಡದೇ ಮೇಲಿಂದ ಮೇಲೆ ಜಗಳ ಮಾಡುತ್ತಿದ್ದರು, ಅಲ್ಲದೆ ಈಗ 5 ತಿಂಗಳ ಹಿಂದೆ ಸೋಸೆ ಬಾಣಂತನಕ್ಕೆಂದು ತವರು ಮನೆಗೆ ಹೋಗಿದ್ದು, ಮರಳಿ ಮನೆಗೆ ಕಳಿಸದೆ ತವರು ಮನೆಯಲ್ಲೆ ಇಟ್ಟುಕೊಂಡು ಮಗನ ಜೋತೆ ಜಗಳ ಮಾಡುತ್ತಾ ಇರುತ್ತಾರೆ, ಈಗ 3 ದಿವಸಗಳ ಹಿಂದೆ ಆರೋಪಿತರಾದ ಹೀನಾ ಗಂದೆ ಅಮಝದಖಾನ ಟೇಲರ್ ಹಾಗೂ ಇತರೆ 6 ಜನರು ಎಲ್ಲರು ಸಾ: ಜನತಾ ಸಿದ್ದಾರ್ಥ ನಗರ ಕಾಲೋನಿ ಭಾಲ್ಕಿ ಇವರೆಲ್ಲರೂ ಸೇರಿ ಫಿರ್ಯಾದಿಯವರ ಮನೆಗೆ ಬಂದು ಫಿರ್ಯಾದಿ ಮತ್ತು ಫಿರ್ಯಾದಿಯ ಮಗನ ಜೋತೆ ಜಗಳ ಮಾಡಿ ಹೋಡೆ ಬಡೆ ಮಾಡಿ ಹೋಗಿರುತ್ತಾರೆ, ಹೀಗಿರುವಾಗ ದಿನಾಂಕ 18-01-2019 ರಂದು ಫಿರ್ಯಾದಿಯ ಸೌದಿ ಅರೆಬಿಯಾಗೆ ಹೋಗುತ್ತೆನೆ ಅಂತಾ ಹೇಳಿ ಮನೆಯಿಂದ ಹೋಗಿ ರಾತ್ರಿ ಪುನಃ ವಾಪಸ ಮನೆಗೆ ಬಂದಾಗ ವಾಪಸ ಯಾಕೆ ಬಂದಿರುವೆ ಅಂತಾ ಕೇಳಿದಾಗ ಸದರಿ ಆರೋಪಿತರೆಲ್ಲರೂ ಕೂಡಿ ಬೀದರಗೆ ಬಂದು ನನಗೆ ಭಾಲ್ಕಿಗೆ ಕರೆದುಕೊಂಡು ಸಿಧಾರ್ಥ ನಗರಕ್ಕೆ ತಂದು ಅವರ ಮನೆಯ ಹತ್ತಿರ ನನ್ನ ಜೋತೆ ಜಗಳ ಮಾಡಿ ನನಗೆ ಹೋಡೆಯುವಾಗ ಅಲ್ಲೆ ಇದ್ದ ನಮ್ಮ ಸಂಬಂಧಿಕರಾದ ಪಾಶಾಮಿಯ್ಯಾ ತಂದೆ ಅಬ್ಬಾಸಅಲಿ ಮತ್ತು ರುಕ್ಮೋದ್ದಿನ್ ತಂದೆ ಹಮೀದಮಯ್ಯಾ ಸಾ: ಜನತಾ ಕಾಲೋನಿ ಭಾಲ್ಕಿ ರವರು ಬರುವದನ್ನು ನೋಡಿ ನನಗೆ ಬಿಟ್ಟು ಹೋಗಿರುವದರಿಂದ ನಾನು ತಪ್ಪಿಸಿಕೊಂಡು ಬಂದಿರುತ್ತೆನೆ ಅಂತಾ ತಿಳಿಸಿದನು, ದಿನಾಂಕ 19-01-2019 ರಂದು ಫಿರ್ಯಾದಿಯ ಮಗ ಮನೆಯಿಂದ ಹೋರಗೆ ಹೋದವನು 2200 ಗಂಟೆಗೆ ಮರಳಿ ಮನೆಗೆ ಬಂದಾಗ ಮಗಳಾದ ಸುಲ್ತಾನಾ ಇವಳು ಅಮ್ಜದಖಾನ ಇವನಿಗೆ ಊಟ ಕೊಟ್ಟಾಗ ನಾನು ಊಟ ಮಾಡಿ ಬಂದಿರುತ್ತೆನೆ ಊಟ ಮಾಡುವದಿಲ್ಲ ಅಂತಾ ಹೇಳಿ ಒಂದು ಕೋಣೆಯಲ್ಲಿ ಮಲಗಿದ್ದು, ನಂತರ ಫಿರ್ಯಾದಿಯು ತನ್ನ ಹೆಂಡತಿ ಮಕ್ಕಳು ಒಂದು ಕೋಣೆಯಲ್ಲಿ ಮಲಗಿದ್ದು, ನಂತರ ಮುಂಜಾನೆ 0700 ಗಂಟೆಗೆ ಎದ್ದು ಮಗ ಮಲಗಿರುವ ಕೋಣೆಯಲ್ಲಿ ನೋಡಲು ಅವನು ಅಲ್ಲಿ ಇಲ್ಲದ ಕಾರಣ ಅಡುಗೆ ಕೋಣೆ ತೆರೆದು ನೋಡಲು ಮಗ ಸತ್ತು ಬಿದ್ದಿದ್ದು ಅಲ್ಲದೆ ಅವನ ಕೋರಳಿಗೆ ವೈರಿನ ಹಗ್ಗದ ತುಂಡು ಇತ್ತು ಅವನು ತನ್ನ ಹೆಂಡತಿ, ಮಾವ, ಅತ್ತೆ, ಭಾವಂದಿರು ಹಾಗು ಹೆಂಡತಿಯ ಸೋದರ ಮಾವಂದಿರ ತೊಂದರೆ ತಾಳದೇ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 19-01-2019 ರಂದು ರಾತ್ರಿ ಅಂದಾಜು 12 ಗಂಟೆಯಿಂದ 2 ಗಂಟೆ ಅವಧಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇರುತ್ತದೆ, ಭಾರದಿಂದ ಹಗ್ಗ ಕಡಿದು ಶವ ನೇಲಕ್ಕೆ ಬಿದ್ದಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-01-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ»¼Á ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 01/2019, PÀ®A. 376, 406, 420, 506 L¦¹ ªÀÄvÀÄÛ PÀ®A. 3(10), (2), (5) J¸ï.¹/J¸ï.n PÁAiÉÄÝ 1989 :-
DgÉÆævÀ£ÁzÀ ¸ÀAvÉÆõÀ vÀAzÉ £ÁUÀ¥Áà ªÀiÁqÀV ¸Á: ©ÃgÀ£À½î, vÁ: aAZÉƽ, f: PÀ®§ÄgÀV  EvÀ£ÀÄ ¦üAiÀiÁ𢠸ÉƤAiÀiÁ vÀAzÉ ±ÀAPÀgÀgÁªÀ ¹AzsÉ ¸Á: ©¯Á® PÁ¯ÉÆä ©ÃzÀgÀ gÀªÀgÀ eÉÆvÉAiÀÄ°è 2013 £Éà ¸Á°¤AzÀ ¦æÃw ªÀiÁr ¦üAiÀiÁð¢AiÉÆA¢UÉ zÉÊ»ÃPÀ ¸ÀA¥ÀPÀð ¨É¼É¹ £ÀAvÀgÀ DvÀ£ÀÄ ªÀÄzÀÄªÉ DUÀĪÀ¢®è CAvÀ ºÉýgÀÄvÁÛ£É, CzÀPÉÌ G½zÀ DgÉÆævÀgÁzÀ 2) ªÀiÁtÂPÀªÀiÁä UÀAqÀ £ÁUÀ¥Áà ªÀiÁqÀV, 3) ZÀAzÀæ±ÉÃRgï vÀAzÉ £ÁUÀ¥Áà ªÀiÁqÀV ªÀAiÀÄ: 36 ªÀµÀð ºÁUÀÆ 4) gÁdPÀĪÀiÁgÀ vÀAzÉ £ÁUÀ¥Áà ªÀiÁqÀV ªÀAiÀÄ: 33 ªÀµÀð, J®ègÀÆ ¸Á: ©ÃgÀ£À½î, vÁ: aAZÉƽ, f: PÀ®§ÄgÀV EªÀgÉ®ègÀÆ ¸ÀAvÉƵÀ£À eÉÆvÉAiÀÄ°è ªÀÄzÀÄªÉ ªÀiÁqÀĪÀ¢®è, ¤Ã£ÀÄ J¸ï.¹ ºÉƯÉAiÀiÁ eÁwUÉ ¸ÉjzÀªÀ½¢Ý, CªÁgÁ E¢Ý CAvÀ CªÁZÀåªÁV ¨ÉÊzÀÄ, fêÀzÀ ¨ÉzÀjPÉ ºÁQ, ¸ÀAvÉÆõÀ£À ªÀÄzÀÄªÉ ¨ÉÃgÉAiÀĪÀ¼À eÉÆvÉAiÀÄ°è ªÀiÁrgÀÄvÁÛgÉ, ¸ÀzÀj DgÉÆævÀgÉ®ègÀÆ PÀÆr ¦üAiÀiÁð¢UÉ ªÉƸÀ ªÀiÁr, eÁw ¤AzÀ£É ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 20-01-2019 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 14/2019, ಕಲಂ. 363 ಐಪಿಸಿ :-
ದಿನಾಂಕ 09-01-2019 ರಂದು ಭಾಲ್ಕಿ ನಗರದ ಹಿರೆಮಠ ಗಲ್ಲಿಯಲ್ಲಿಯರುವ ಫಿರ್ಯಾದಿ ರೇಖಾ ಗಂಡ ದಿಲೀಪ ಪಾಟೀಲ ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಬಸವಕಲ್ಯಾಣ, ಸದ್ಯ: ಹಿರೆಮಠ ಗಲ್ಲಿ ಭಾಲ್ಕಿ ರವರ ಮನೆಗೆ ಕೃಷ್ಣಾ ತಂದೆ ಚಂದ್ರಕಾಂತ ಕಾಂಬಳೆ ಸಾ: ಬಸವಕಲ್ಯಾಣ ಇವನು ದ್ವಿಚಕ್ರ ವಾಹನದ ಮೇಲೆ ಬಂದು ಫಿರ್ಯಾದಿಯ ಮಗಳಾದ ಕು: ಮಿಂಚು ತಂದೆ ದಿಲೀಪ ಪಾಟೀಲ ವಯ: 16 ವರ್ಷ ಇವಳಿಗೆ ಅಪಹರಿಸಿಕೊಂಡು ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 20-01-2019 ರಂದು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 15/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 20-01-2019 ರಂದು ಭಾಲ್ಕಿಯ ಪಾತ್ರೆ ಗಲ್ಲಿ ಕ್ರಾಸ ಹತ್ತಿರ ಇರುವ ವಿನಾಯಕ ಕಂಪ್ಯೂಟರ ಅಂಗಡಿ ಹತ್ತಿರ ಕೆಲವು ಜನರು ಸಾರ್ವಜನಿಕ ಖುಲ್ಲಾ ಸ್ಥಳದಲ್ಲಿ ಕುಳಿತು ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಬಿ. ಅಮರೇಶ ಪಿ. ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಪಾತ್ರೆ ಗಲ್ಲಿ ಕ್ರಾಸ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ವಿನಾಯಕ ಕಂಪ್ಯೂಟರ ಅಂಗಡಿಯ ಎದುರಿಗೆ ಆರೋಪಿತರಾದ 1) ಸುನೀಲ ತಂದೆ ಉಮಾಕಾಂತ ಒಲಂಡೆ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಅಗ್ನಿ ಶಾಮಕ ಠಾಣೆ ಹತ್ತಿರ ಭಾಲ್ಕಿ, 2) ಸಂಗಮೇಶ ತಂದೆ ಭೀಮಣ್ಣಾ ಪಾಂಚಾಳ ವಯ: 28 ವರ್ಷ, ಜಾತಿ: ಬಡಿಗೇರ, ಸಾ: ಸರಾಫ ಗಲ್ಲಿ ಭಾಲ್ಕಿ, 3)  ಭೀಮಾಶಂಕರ ತಂದೆ ಕಾಶೆಪ್ಪಾ ತುಮನಪಳ್ಳೆ ವಯ: 28 ವರ್ಷ, ಜಾತಿ: ಲಿಂಗಾಯತ, ಸಾ: ಕಾಕನಾಳ, ತಾ: ಭಾಲ್ಕಿ ಹಾಗೂ 4) ಬಾಲಾಜಿ ತಂದೆ ಗೋಪಾಳರಾವ ಕಾಟಕರ ವಯ: 32 ವರ್ಷ, ಜಾತಿ: ಮರಾಠಾ, ಸಾ: ಸುಭಾಷ ಚೌಕ ಹತ್ತಿರ ಭಾಲ್ಕಿ ಇವರೆಲ್ಲರೂ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿರುವುದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ದಾಳಿ ಮಾಡಿ ಹಿಡಿದು ಅವರಿಂದ ಒಟ್ಟು ನಗದು ಹಣ 7,500/- ರೂ ಹಾಗು 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರಿಗೆ ವಶಕ್ಕೆ ತೆಗೆದುಕೊಂಡು ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.