¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 18-12-2018
©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA.
147/2018, PÀ®A. 279, 337, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 17-12-2018
ರಂದು ಫಿರ್ಯಾದಿ ಸೈಯ್ಯದ
ಲಿಯಾಖತ ಅಲಿ ತಂದೆ ಸೈಯ್ಯದ ಶಬ್ಬಿರ ಅಲಿ ವಯ: 50 ವರ್ಷ, ಜಾತಿ: ಮುಸ್ಲಿಂ,
ಸಾ: ಲಾಲವಾಡಿ
ಬೀದರ
ರವರ ತಮ್ಮನಾದ ರಿಯಾಸತ
ಅಲಿ ತಂದೆ ಶಬ್ಬಿರ ಅಲಿ ಸಾ: ಲಾಲವಾಡಿ ಈತನು ಹಾಗೂ
ಫಿರ್ಯಾದಿಯ ಮಗನಾದ ಸೈಯ್ಯದ ನಿಸಾರ ತಂದೆ ಸೈಯ್ಯದ ಲಿಯಾಖತ ಅಲಿ ವಯ: 28 ವರ್ಷ, ಸಾ: ಲಾಲವಾಡಿ
ಬೀದರ ಇಬ್ಬರು ಮೊಟಾರ ಸೈಕಲ ಕೆಎ-38/ಎಲ್-8394 ನೇದರ ಮೇಲೆ ನಯಾಕಮಾನದಿಂದ ಲಾಲವಾಡಿ ಕಡೆಗೆ ಬರುವಾಗ ಪೊಲೀಸ ಚೌಕ ಹತ್ತಿರ ಇರುವ ಟಿಪ್ಪು ಸುಲ್ತಾನ ಕಾಲೋನಿ ಕ್ರಾಸ ಹತ್ತಿರ ಬಂದಾಗ ಎದುರಿನಿಂದ ಬೀದರ ಶಾಹೀನ ಶಾಲೆಯ ಬಸ್ಸ ನಂ. ಕೆಎ-38/ಎ0-413 ನೇದ್ದರ ಚಾಲಕನಾದ
ಆರೋಪಿಯು ತನ್ನ ವಾಹನವನ್ನು
ಅತಿವೇಗ
ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ
ಡಿಕ್ಕಿ ಮಾಡಿದ್ದರಿಂದ ಸೈಯ್ಯದ ನಿಸಾರ ಈತನು ಕೆಳಗೆ ಬಿದ್ದಾಗ ಬಸ್ಸಿನ ಟೈರ ಅವನ ತಲೆಯ ಮೇಲಿಂದ ಹೋಗಿದ್ದರಿಂದ ತಲೆಯಲ್ಲಿ ಭಾರಿ
ರಕ್ತಗಾಯವಾಗಿ ತಲೆಯ ಒಳಗಿನಿಂದ ಭಾರಿ ರಕ್ತ ಮೌಂಸ ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ
ಹಾಗೂ ಫಿರ್ಯಾದಿಯ ತಮ್ಮನಿಗೆ ಸೊಂಟದಲ್ಲಿ
ಗುಪ್ತಗಾಯವಾಗಿರುತ್ತದೆ,
ಆರೋಪಿಯು ತನ್ನ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆಂದು
ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 18-12-2018 ರಂದು ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¸ÀAvÀ¥ÀÆgÀ ¥Éưøï oÁuÉ C¥ÀgÁzsÀ ¸ÀA.
111/2018, PÀ®A. 279, 337, 338 L¦¹ :-
¢£ÁAPÀ
17-12-2018 gÀAzÀÄ ¦üAiÀiÁ𢠧¸ÀªÀiÁä UÀAqÀ ªÀĵÁÚf ªÉÄÃvÉæ ¸Á: ¸ÉÆÃ£Á¼ÀªÁr
gÀªÀgÀÄ vÀAV ªÀiÁºÁ£ÀAzÁ EªÀ¼À ºÉjUÉ ªÀiÁr¹PÉÆAqÀÄ vÀªÀÄäA¢gÁzÀ fÃvÀ¥Áà vÀAzÉ
§AqÉ¥Áà, ¥ÀæPÁ±À vÀAzÉ §AqÉ¥Áà, ¦üAiÀiÁð¢AiÀĪÀgÀ ªÀÄUÀ¼ÀÄ ¨sÁUÀå²æÃ 6 ªÀµÀð
EªÀ¼ÉÆA¢UÉ MAzÀÄ DmÉÆÃzÀ°è §®ÆègÀ(eÉ) UÁæªÀÄPÉÌ PÀgÉzÀÄPÉÆAqÀÄ §AzÀÄ ªÀÄ£ÉAiÀÄ
ªÀÄÄAzÉ DmÉÆÃ¢AzÀ PɼÀUÉ E½zÀÄ ¨sÁUÀå²æÃ EªÀ¼ÀÄ gÉÆÃqÀ zÁn ªÀÄ£ÉUÉ
ºÉÆÃUÀĪÁUÀ ©ÃzÀgÀ OgÁzÀ gÉÆÃr£À ªÉÄÃ¯É §®ÆègÀ(eÉ) UÁæªÀÄzÀ ¦üAiÀiÁð¢AiÀĪÀgÀ
ªÀÄ£ÉAiÀÄ ªÀÄÄAzÉ ¸ÀAvÀ¥ÀÆgÀ PÀqɬÄAzÀ ªÉÆÃmÁgÀ ¸ÉÊPÀ® £ÀA. PÉJ-38/PÀÆå-6858
£ÉÃzÀgÀ ZÁ®PÀ£ÁzÀ DgÉÆÃ¦ ¨sÀgÀvÀ vÀAzÉ ªÉÆÃwgÁªÀÄ zÀzÁÝ¥ÀÆgÉ ¸Á: ¯ÁzsÁ EvÀ£ÀÄ
vÀ£Àß ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ ¨sÁUÀ岿Ã
EªÀ½UÉ rQÌ ªÀiÁr PɼÀUÉ ©¢ÝgÀÄvÁÛ£É, ¸ÀzÀj rQ̬ÄAzÀ ¨sÁUÀå²æÃ EPÉAiÀÄ §®UÁ®
vÉÆÃqÉUÉ ¨sÁj UÀÄ¥ÀÛUÁAiÀÄ, §®UÁ® ªÉÆÃ¼ÀPÁ°UÉ gÀPÀÛUÁAiÀÄ, ºÀuÉUÉ gÀPÀÛUÁAiÀÄ,
§®UÁ® ¥ÁzÀPÉÌ vÀgÀazÀ UÁAiÀÄUÀ¼ÁVgÀÄvÀÛªÉ ºÁUÀÄ DgÉÆÃ¦UÉ JqÀUÀqÉ PÀtÂÚ£À ªÉÄïÉ
gÀPÀÛUÁAiÀÄ, JqÀUÀqÉ ªÉÆÃ¼ÀPÁ°UÉ gÀPÀÛUÁAiÀÄ, JqÀ ªÉÆÃ¼ÀPÉÊUÉ vÀgÀazÀ
UÁAiÀĪÁVgÀÄvÀÛzÉ, PÀÆqÀ¯É ¦üAiÀiÁð¢AiÀÄÄ MAzÀÄ SÁ¸ÀV ªÁºÀ£ÀzÀ°è UÁAiÀÄUÉÆAqÀ vÀ£Àß
ªÀÄUÀ½UÉ ºÁUÀÆ DgÉÆÃ¦UÉ aQvÉì PÀÄjvÀÄ ¸ÀAvÀ¥ÀÆgÀ ¸ÀgÀPÁj D¸ÀàvÉæAiÀİè zÁR®Ä
ªÀiÁrzÀÄÝ EgÀÄvÀÛzÉ CAvÁ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt
zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.
ಖಟಕಚಿಂಚೊಳಿ
ಪೊಲೀಸ್ ಠಾಣೆ ಅಪರಾಧ ಸಂ. 177/2018, ಕಲಂ. 279, 337, 338 ಐಪಿಸಿ :-
ದಿನಾಂಕ 16-12-2018 ರಂದು ಫಿರ್ಯಾದಿ ರಾಚಪ್ಪಾ ತಂದೆ ಬಸವಣಪ್ಪಾ ಪಾಟೀಲ ಸಾ: ಭಾಲ್ಕಿ ರವರು ತನ್ನ ಕಾರ ನಂ. ಪಿವಾಯ-01/ಸಿ.ಎಸ್-6960 ನೇದರಲ್ಲಿ ಸೋಮನಾಥ ವಾಲೆ, ಚನ್ನಪ್ಪಾ ಮಲದಾಳ, ಬಸವರಾಜ ವಂಕೆ ರವರೆಲ್ಲರು ಕೂಡಿ ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆಗೆ ಕೆಲಸದ ನಿಮಿತ್ಯ
ಹೊಗಿ ಕೇಲಸ
ಮುಗಿಸಿಕೊಂಡು ಮರಳಿ ಕಾರ್ಖಾನೆಯಿಂದ ಭಾಲ್ಕಿಗೆ ಕಾರಿನಲ್ಲಿ ಬರುವಾಗ ಬಸವಕಲ್ಯಾಣ – ಭಾಲ್ಕಿ ರೋಡಿನ ಮುಖಾಂತರ ಬರುವಾಗ ಸದರಿ ಕಾರ ಚಾಲಕನಾದ ಆರೋಪಿ ರೇವಣಸಿದ್ದಯ್ಯಾ ತಂದೆ ಶಿವಲಿಂಗಯ್ಯಾ ಸ್ವಾಮಿ ಸಾ: ಉಚ್ಛಾ ಇತನು ಕಾರನ್ನು ಅತಿವೇಗ ನೀಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುವಾಗ ನಾಗಶೇಟ್ಟಿ ವಾಲೆ ರವರ ಹೊಲದ ಹತ್ತಿರ ಕಾರಿನ
ಹತೋಟಿ
ತಪ್ಪಿ ರೋಡಿನ ಎಡಗಡೆಗಡ ತಗ್ಗಿನಲ್ಲಿ ಬ್ರೀಜ್ ಗೆ ಡಿಕ್ಕಿ ಮಾಡಿರುತ್ತಾನೆ, ಇದರಿಂದ ಫಿರ್ಯಾದಿಗೆ ಬಲಗೈ ಮೋಳಕೈ ಹತ್ತಿರ ರಕ್ತಗಾಯಗಳು, ಬಲಗಡೆ ಕಪಾಳಿಗೆ ಗುಪ್ತಗಾಯ, ಕುತ್ತಿಗೆ ಹಿಂದೆ ಗುಪ್ತಗಾಯ, ಎಡಗೈ ಮೋಳಕೈ ಕೇಳಗೆ ಗುಪ್ತಗಾಯವಾಗಿ ಕಂದುಗಟ್ಟಿದೆ ಮತ್ತು ಬಲಗಡೆ ಕಿವಿಗೆ ಪೆಟ್ಟಾಗಿ ಗುಪ್ತಗಾಯವಾಗಿದ್ದಲ್ಲದೇ
ಎರಡು
ಮೋಳಕಾಲಿಗಳಿಗೆ ಕಂದು ಗಟ್ಟಿದ ಗಾಯಗಳಗಿದೆ ಹಾಘೂ ಸೋಮನಾಥ ವಾಲೆ, ಬಸವರಾಜ ವಂಕೆ, ಚನ್ನಪ್ಪಾ ಮಲದಾಳೆಗೆ ರವರಿಗೆ ಸಾಧಾ ಮತ್ತು ಭಾರಿ ಗುಪ್ತಗಾಯ, ರಕ್ತಗಾಯಗಳು ಆಗಿರುತ್ತವೆ,
ನಂತರ
ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆಯ ವಾಹನದಲ್ಲಿ ಘಟನೆ ಸ್ಥಳದಿಂದ ಭಾಲ್ಕಿ ಸರಕಾರಿ ಆಸ್ಪತ್ರೆಗೆ ಎಲ್ಲರಿಗೂ ಚಿಕಿತ್ಸೆ ಕುರಿತು ತಂದು ನಂತರ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಬೀದರಗೆ ಕಳುಹಿಸಿದ್ದು, ಬೀದರನಲ್ಲಿ ಫಿರ್ಯಾದಿ, ಬಸವರಾಜ, ಚನ್ನಪ್ಪಾ ಮೂವರು ವೈದ್ಯ ಆಸ್ಪತ್ರೆ ಬೀದರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,
ಸೋಮನಾಥ
ವಾಲೆ ಇವರಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಗೆ ವೈದಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 17-12-2018 ರಂದು ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಳ್ಳಲಾಗಿದೆ.
¨sÁ°Ì
UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 202/2018, PÀ®A. 279, 337, 338 L¦¹ eÉÆÃvÉ 187
L.JªÀÄ.« PÁAiÉÄÝ :-
ದಿನಾಂಕ
17-12-2018 ರಂದು ಫಿರ್ಯಾದಿ ಪುಲಾಬಾಯಿ ಗಂಡ ರಘುನಾಥ ಮೇತ್ರೆ ವಯ: 60 ವರ್ಷ, ಜಾತಿ: ಎಸ.ಟಿ
ಗೊಂಡ, ಸಾ: ಕಾಸರತುಗಾಂವ ರವರ ಗಂಡನಾದ ರಘುನಾಥ ತಂದೆ ತುಕಾರಾಮ ಮೇತ್ರೆ ಸಾ: ಕಾಸರತುಗಾಂವ ರವರು ಜೋಳವನ್ನು
ತೆಗೆದುಕೊಂಡು ಬಿಸಿಕೊಂಡು ಬರುತ್ತೆನೆ ಅಂತಾ ಮನೆಯಿಂದ ಹೋದಾಗ ತಮ್ಮೂರ ಬಸವೆಶ್ವರ ಚೌಕ ಹತ್ತಿರ
ಬಂದಾಗ ತಮ್ಮೂರ ಪಂಪನ್ನ ತಂದೆ ಬಾಬುರಾವ ಇವನು ತನ್ನ ಮೋಟಾರ ಸೈಕಲ ನಂಬರ ಗೋತಿಲ್ಲಾ ಇವನು ತನ್ನ
ಮೋಟಾರ ಸೈಕಕಿಲ ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಮಾಡಿದ್ದರಿಂದ
ಗಂಡನ ತಲೆಯ ಹಿಂದೆ ಭಾರಿ ಗುಪ್ತಗಾಯ, ಎಡಗಾಲ ರೊಂಡಿಗೆ, ಮೈಮೆಲೆ ಅಲ್ಲಲ್ಲಿ ಗುಪ್ತಗಾಯವಾಗಿರುತ್ತದೆ,
ಆಗ ಫಿರ್ಯಾದಿ ಮತ್ತು ಮಗನಾದ ಜ್ಞಾನೇಶ್ವರ ಇಬ್ಬರು ಕೂಡಿಕೊಂಡು 108 ಅಂಬುಲೇನ್ಸಗೆ ಕರೆ ಮಾಡಿ
ಅಂಬುಲೇನ್ಸದಲ್ಲಿ ಗಂಡನಿಗೆ ಹಾಕಿಕೊಂಡು ಚಿಕಿತ್ಸೆ ಕುರಿತು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ತಂದು
ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ
ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.