Police Bhavan Kalaburagi

Police Bhavan Kalaburagi

Monday, August 25, 2014

Raichur District Press Note and Reported Crimes

               gÁAiÀÄZÀÆgÀÄ f¯Áè ¥ÉÆ°Ã¸ÀjAzÀ «±ÉÃóµÀ ¥ÀæPÀluÉ

         ¢£ÁAPÀ  29-08-2014 gÀAzÀÄ UÀuÉñÀ «UÀæºÀUÀ¼À ¥ÀæwµÁ×¥À£ÉAiÀiÁUÀ°zÀÄÝ, F §UÉÎ ¥ÀgÀªÁ¤UÉ ¤ÃqÀĪÀ PÀÄjvÀÄ ¸ÀzÀgï §eÁgï ¥ÉÆ°Ã¸ï oÁuÉAiÀİè KPÀUÀªÁQë CrAiÀÄ°è £ÀUÀgÀ¸À¨sÉ, PÉ.E.©, CVß±ÁªÀÄPÀ, PÀAzÁAiÀÄ, ºÁUÀÆ ¥ÉÆ°Ã¸ï  E¯ÁSÁ ªÀw¬ÄAzÀ MAzÉà PÀqÉ ¸ÁªÀðd¤PÀjUÉ vÉÆAzÀgÉAiÀiÁUÀzÀAvÉ ¥ÀgÀªÁ¤UÉAiÀÄ£ÀÄß ¤ÃqÀĪÀ PÀÄjvÀÄ ¥Àæw ªÀµÀðzÀAvÉ F ªÀµÀðªÀÇ ¸ÀºÀ ¢£ÁAPÀ:26.08.2014 jAzÀ ªÀåªÀ¸ÉÜAiÀÄ£ÀÄß ªÀiÁqÀ¯ÁVzÉ. JAzÀÄ gÁAiÀÄZÀÆgÀÄ f¯Áè ¥ÉÆ°Ã¸ï ªÀjµÁ×¢üPÁjUÀ¼ÁzÀ ²æÃ JA.J£ï. £ÁUÀgÁd gÀªÀgÀÄ UÀuÉñÀ ¥ÀæwµÁ×¥À£É ªÀiÁqÀĪÀ ¸ÁªÀðd¤PÀjUÉ w½¹gÀÄvÁÛgÉ.
AiÀÄÄ.r.Dgï. ¥ÀæPÀgÀtzÀ ªÀiÁ»w:-
              ದಿನಾಂಕ 24/08/14 ರಂದು ಬೆಳಗಿನ ಜಾವ 6-00 ಗಂಟೆಗೆ ಫಿರ್ಯಾದಿ ಶ್ರೀ ಶಿವರಾಯಪ್ಪ ತಂದೆ ಚೌಡನಾಯಕ 60 ವರ್ಷ ನಾಯಕ ಉ-ಒಕ್ಕಲುತನ  ಸಾ-ಪುಲದಿನ್ನಿ ತಾ;ಸಿಂಧನೂರು FvÀ£À  ಮಗ ಹನುಮಂತ ಈತನು ಪುಲದಿನ್ನಿ ಸೀಮಾದ ತಮ್ಮ ಹತ್ತಿಹೊಲದಲ್ಲಿ ನಿನ್ನೆ,ಮೊನ್ನೆ ಬಿದ್ದ ಬಾರಿಮಳೆಯಿಂದ ಹೊಲದಲ್ಲಿ ನೀರು ನಿಂತಿದ್ದು ಹೊಲದಲ್ಲಿಯ ನೀರನ್ನು ಹರಿವುಮಾಡಿ ತೆಗೆಯಲು ಹೋಗಿದ್ದು ಹತ್ತಿ ಹೊಲದಲ್ಲಿ ನೀರು ಹರಿವು ಮಾಡುತ್ತಿರುವಾಗ ಎಡಗಾಲು ಹಿಮ್ಮಡಿಗೆ ಹಾವು ಕಚ್ಚಿದೆ ಇದರಿಂದ ತನಗೆ ಕಣ್ಣು ಮಂಜುಮಂಜಾಗುತ್ತಿದ್ದು, ತಲೆತಿರುಗಿದಂತಾಗುತ್ತದೆ ಅಂತಾ ಮನೆಗೆ ಬಂದು ಫಿರ್ಯಾದಿಗೆ ಮತ್ತು ಮನೆಯವರಿಗೆ ತಿಳಿಸಿದ್ದು ಚಿಕಿತ್ಸೆ ಕುರಿತು ಸಿಂಧನೂರು ಸರಕಾರಿ ಆಸ್ಪತ್ರೆಗೆ ಹೋಗಿದ್ದು ಅಲ್ಲಿಂದ ಹೆಚ್ಚಿನ ಇಲಾಜ ಕುರಿತು ರಿಮ್ಸ/ಒಪೆಕ್  ಆಸ್ಪತ್ರೆ ರಾಯಚೂರುಗೆ ಹೋಗಿದ್ದು ದಿನಾಂಕ 24/08/14 ರಂದು ಮದ್ಯಾಹ್ನ 210 ಪಿ.ಎಂ.ಕ್ಕೆ ಮೃತಪಟ್ಟಿರುತ್ತಾನೆ ಈತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವುದಿಲ್ಲಾ ಅಂತಾ ಫಿರ್ಯಾದಿ ಹೇಳಿಕೆ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ AiÀÄÄ.r.Cgï. £ÀA: 16/2014.ಕಲಂ.174 ಸಿ.ಆರ್.ಪಿ.ಸಿ.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
           ಫಿರ್ಯಾದಿ ²æÃ UÀįÁªÀÄ ªÉÆ»£ÀÄ¢Ýãï vÀAzÉ JªÀiï.r.ªÀiÁ«AiÀiÁ, 30 ªÀµÀð, eÁ; ªÀĹèA, G: CmÉÆÃ PÀ£Àì¯ÉÖAmï, ¸Á: CAzÀÆæ£ï Q¯Áè gÁAiÀÄZÀÆgÀÄ  FvÀ¤ಗೆ 1) gÀ«    2) UÀÄgÀÄ    3) ¥Àæ¨sÀÄ   4) C£ÀĨÉÃUï         5) E«ÄÛAiÀiÁeï   6) EvÀgÀ 05 d£ÀgÀÄ EªÀgÀÄUÀ¼ÀÄ  2 ವರ್ಷಗಳಿಂದ ಪರಿಚಯವಿದ್ದು, ಫಿರ್ಯಾದಿಯು ಆರೋಪಿ ನಂ. 01 ಮತ್ತು 04 ರವರಿಂದ ಒಂದುವರೆ ವರ್ಷದ ಹಿಂದೆ ರೂ 1,00,000/- ನಗದು ಹಣ ಸಾಲವಾಗಿ ಪಡೆದುಕೊಂಡಿದ್ದು, ಅದರ ಬಡ್ಡಿ ಹಣವನ್ನು ಸರಿಯಾಗಿ ಕಟ್ಟುತ್ತಾ ಬಂದಿದ್ದು, ಒಂದು ವಾರದ ಹಿಂದೆ ಆರೋಪಿತರು ಆ ಹಣವನ್ನು ಕೇಳಿದ್ದು, ಅದಕ್ಕೆ ಫಿರ್ಯಾದಿಯು 20 ದಿನಗಳ ನಂತರ ಕೊಡುತ್ತೇನೆ ಅಂತಾ ಅಂದಿದ್ದು, ಫಿರ್ಯಾದಿಯು 1630 ಗಂಟೆಗೆ ಲಿಂಗಸ್ಗುರು ರೋಡ್ ನ ಓಲ್ಡ್ ಚೆಕ್ ಪೋಸ್ಟ್ ಹತ್ತಿರ ಇದ್ದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಒಮ್ಮಿಂದೊಮ್ಮೆಲೆ ಬಂದು ಫಿರ್ಯಾದಿಗೆ ಲೇ ಸೂಳೆ ಮಗನೇ ಸಾಲ ಕೇಳಿದರೆ ಇನ್ನೂ 20 ದಿನಗಳ ನಂತರ ಕೊಡುತ್ತೀಯೇನಲೇ ಅಂತಾ ಅವಾಚ್ಯವಾಗಿ ಬೈದು, ಆರೋಪಿ ನಂ.01 ಈತನು ಕಟ್ಟಿಗೆಯಿಂದ ಫಿರ್ಯಾದಿಯ ತಲೆಗೆ ಹೊಡೆದು ರಕ್ತಗಾಯಗೊಳಿಸಿದನು, ಆರೋಪಿ ನಂ. 02 ಈತನು ರಾಡ್ ತೆಗೆದುಕೊಂಡು ಕಾಲಿಗೆ ಹೊಡೆದು ಮೂಕಪೆಟ್ಟುಗೊಳಿಸಿದನು, ಆರೋಪಿ ನಂ. 03 ಈತನು ಕೈ ಮುಷ್ಟಿ ಮಾಡಿ ತುಟಿಗೆ ಹೊಡೆದು ರಕ್ತಗಾಯಗೊಳಿಸಿದನು, ಆರೋಪಿ ನಂ. 04 ಈತನು ತನ್ನ ಕೈಯಿಂದ ಮೈಕೈಗೆ ಹೊಡೆದನು, ಉಳಿದ ಆರೋಪಿತರು ಕೈಯಿಂದ ಹೊಡೆದು ಮತ್ತು ಕಾಲಿನಿಂದ ಒದ್ದರು, ಆಗ ಬಿಡಿಸಲು ಬಂದ ಜಾವೇದ್ ಈತನಿಗೂ ಕಪಾಳಕ್ಕೆ ಮತ್ತು ಬೆನ್ನಿಗೆ ಕೈಯಿಂದ ಹೊಡೆದರು. ನಂತರ ಫಿರ್ಯಾದಿಗೆ ಯಾವುದೋ ಕಾರಿನಲ್ಲಿ ಹಾಕಿಕೊಂಡು ಹೋಗಿ ಕುಬೇರ ಹೋಟೆಲ್ ಹತ್ತಿರ ಬಂದು ಕಾರಿನಲ್ಲಿ ಕೈಯಿಂದ ಹೊಡೆದರು, ನಂತರ ರಾಮಲಿಂಗೇಶ್ವರ ಗುಡಿಯ ಹತ್ತಿರ ಬಿಟ್ಟರು. ಮತ್ತು ನನಗೆ ಬಾವಿಯಲ್ಲಿ ಹಾಕಿ ಕೊಲ್ಲುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದರು. ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ 131/2014 ಕಲಂ 143, 147, 148, 323, 324, 355, 504, 506 ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದ್ದು ಇರುತ್ತದೆ.
          ಫಿರ್ಯಾದಿ gÀAUÀ¥Àà vÀAzÉ AiÀÄAPÉÆÃ§ ªÀqÀØgÀ 38ªÀµÀð, MPÀÌ®ÄvÀ£À, ¸ÁB PÉAUÀ¯ï ಮತ್ತು ಆರೋಪಿ ವಿಘ್ನೇಶ ಈತನ ಹೊಲಗಳು ಒಂದೇ ಕಡೆಗೆ ಇದ್ದು, ಸದ್ರಿ ಆರೋಪಿತನು ತನ್ನ ಹೊಲದ ನೀರು ಹೋಗಲು ಫಿರ್ಯಾದಿದಾರನ ಹೊಲದ ಕಡೆಗೆ ಕಾಲುವೆ ತೋಡಿದ್ದು, ಅದನ್ನು ಮುಚ್ಚುವಂತೆ ಫಿರ್ಯಾಧಿದಾರನು ಆರೋಪಿತನಿಗೆ ಹೇಳಿದರೂ ಮುಚ್ಚದೇ ಇದ್ದುದ್ದರಿಂದ, ದಿನಾಂಕ 22-08-2014 ರಂದು ಫಿರ್ಯಾದಿದಾರನು ಸದ್ರಿ ಕಾಲುವೆಯನ್ನು ಮುಚ್ಚಿದ್ದರಿಂದ ಅದೇ ಸಿಟ್ಟಿನಿಂದ ದಿನಾಂಕ 23-08-2014 ರಂದು  7-30 ಗಂಟೆ ಸುಮಾರು ಆರೋಪಿತgÁzÀ 1) ¹zÀÝ¥Àà vÀAzÉ ¸ÀtÚ zÀÄgÀÄUÀ¥Àà ªÀiÁ¢UÀ PÀưPÉ®¸À 2) FgÀtÚ vÁ¬Ä ¨Á®ªÀÄä §¼Áîj ªÀiÁ¢UÀ, PÀưPÉ®¸À,  3) «WÉßñÀ vÀAzÉ ®ZÀªÀÄtÚ ªÀiÁ¢UÀ, MPÀÌ®ÄvÀ£À, 4) FgÉñÀ vÀAzÉ FgÀtÚ §¼Áîj, ªÀiÁ¢UÀ,MPÀÌ®ÄvÀ£À 5) £ÁUÉÃAzÀæ vÀAzÉ D®ªÀÄ¥Àà ªÀiÁ¢UÀ, PÀưPÉ®¸À,6) «gÉñÀ vÀAzÉ UÀAUÀ¥Àà ªÀiÁ¢UÀ, PÀưPÉ®¸À, 7) GªÉÄñÀ vÀAzÉ ¸ÀtÚ azÁ£ÀAzÀ¥Àà ªÀiÁ¢UÀ, MPÀÌ®ÄvÀ£À  8) UÉÆÃ«AzÀ vÀAzÉ ¸ÀtÚ zÀÄgÀÄUÀ¥Àà ªÀiÁ¢UÀ, MPÀÌ®ÄvÀ£À J®ègÀÆ ¸ÁB PÉAUÀ¯ï  EªÀgÀÄUÀ¼ÀÄ ಅಕ್ರಮಕೂಟ ರಚಿಸಿಕೊಂಡು, ಸಮಾನ ಉದ್ದೇಶದಿಂದ, ಕೆಂಗಲ್ ಗ್ರಾಮದಲ್ಲಿರುವ ಯಂಕಪ್ಪ  ಇವರ ಮನೆಯ ಮುಂದೆ ಹೋಗಿ ಅಲ್ಲಿದ್ದ ಶಶಿಧರ ಈತನಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮೈ, ಕೈ,ಗೆ ಹೊಡೆದು, ಯಂಕಪ್ಪನ ಮನೆಯ ಬಾಗೀಲಿಗೆ ಕಾಲಿನಿಂದ ವದ್ದು, ಚೀಲಕ ಮುರಿದು, ನಂತರ ಎಲ್ಲಾ ಆರೋಪಿತರು ಫಿರ್ಯಾದಿದಾರನ ಮನೆಯ ಮುಂದೆ ಹೋಗಿ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಮೈ, ಕೈ, ಗೆ ಹೊಡೆದು, ಮುಂದೆ ಹೋಗದಂತೆ ತಡೆದು ನಿಲ್ಲಿಸಿದ್ದು, ಅಲ್ಲದೇ ಬಿಡಿಸಲು ಹೋದ ಫಿರ್ಯಾದಿದಾರನ ಹೆಂಡತಿ ಪುಷ್ಪಲತಾ ಈಕೆಗೆ ಸೀರೆ ಸೆರಗು ಜಗ್ಗಿ, ಕೈ ಹಿಡಿದು ಎಳೆದಾಡಿ, ಮರ್ಯಾದಿಗೆ ಕುಂದು ಬರುವಂತೆ ವರ್ತಿಸಿ, ಜೀವದ ಬೇದರಿಕೆ ಹಾಕಿದ್ದು ಇರುತ್ತದೆ. CAvÁ PÉÆlÖ zÀÆj£À  ªÉÄðAzÀ   ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 203/2014 PÀ®A. 143, 147, 504, 323, 427, 341, 354, 506, gÉ.«. 149 L.¦.¹.CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
J¸ï.¹./ J¸ï.n. PÁAiÉÄÝ ¥ÀæPÀgÀtzÀ ªÀiÁ»w:-
ಈಗ್ಗೆ ಸುಮಾರು 10 ವರ್ಷಗಳ ಹಿಂದೆ ನಮ್ಮೂರಿನ ಕುಮಾರಸ್ವಾಮಿ ತಂದೆ ಈಶಪ್ಪ ಜಂಗಮ ಇವರ ಪ್ಲಾಟನ್ನು ಖರೀದಿ ಮಾಡಿ ಅಲ್ಲಿಯೇ ವಾಸವಾಗಿದ್ದೆವು. ದಿನಾಂಕ;-24/08/2014 ರಂದು ಬೆಳಿಗ್ಗೆ 10 ಗಂಟೆ ಸುಮಾರಿಗೆ ನಮ್ಮ ಗ್ರಾಮದ ದೊಡ್ಡ ಸೂಗಯ್ಯ ತಂದೆ ವೀರಭದ್ರಯ್ಯ ಜಂಗಮ ಈತನು ನಮ್ಮ ಮನೆಯ ಹತ್ತಿರ ಬಂದು ನನ್ನ ಗಂಡನಿಗೆ ‘’ಲೇ ನೀನು ನಮ್ಮ ಅಣ್ಣ ಕುಮಾರಸ್ವಾಮಿಯ ಪ್ಲಾಟನ್ನು ಖರೀದಿ ಮಾಡಿದ್ದಿ ಆ ಪ್ಲಾಟನ್ನು ಬಿಟ್ಟುಕೊಡಿರಲೇ ನೀವು ಖರಿಧಿ ಮಾಡಿದ ಹಣವನ್ನು ವಾಪಾಸ ಕೊಡುತ್ತೇನೆ’’ ಅಂತಾ ಬೈಯುತ್ತಿದ್ದಾಗ ಆಗ ನಾನು ಹೋಗಿ ನನ್ನ ಗಂಡನಿಗೆ ಯಾಕೇ ಬೈಯುತ್ತಿ ಅಂತಾ ಕೇಳಲು ನನ್ನ ಗಂಡನಿಗೆ ‘’ಲೇ ವಡ್ಡರ ಸೂಳೇ ಮಕ್ಕಳೆ ನಮ್ಮ ಪ್ಲಾಟನ್ನು ನಮಗೆ ಬಿಟ್ಟುಕೊಡಿರಲೇ’’ ಅಂತಾ ಜಾತಿ ಎತ್ತಿ ಬೈಯ್ದು ಧಮಕಿ ಹಾಕಿದನು. ನಂತರ ನಾನು ನಮ್ಮ ಮೈದುನ ನಾರಾಯಣ ಈತನಿಗೆ ತಿಳಿಸಲು ಹೋದೆನು ನಂತರ ನಾನು ಮತ್ತು ನನ್ನ ಮೈದುನ ಮನೆಗೆ ಬಂದು ನೋಡಲು ನನ್ನ ಗಂಡನು ಮನೆಯಲ್ಲಿ ಯಾವುದೋ ಕ್ರಿಮಿನಾಷಕ ಎಣ್ಣೆ ಸೇವಿಸಿ ಒದ್ದಾಡುತ್ತಿದ್ದು ಕೂಡಲೇ ನನ್ನ ಗಂಡನನ್ನು ಒಂದು ಖಾಸಗಿ ವಾಹನದಲ್ಲಿ ಪೋತ್ನಾಳ ಸರಕಾರಿ ಆಸ್ಪತ್ರೆಗೆ ಹೊಗುವ ಕಾಲಕ್ಕೆ ದಾರಿ ಮದ್ಯ ಬೆಳಿಗ್ಗೆ 11-30 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ.ನಂತರ ನಾವು ನನ್ನ ಗಂಡನ ಹೆಣವನ್ನು ಮನೆಗೆ ತಂದು ಹಾಕಿದೆವು.ನಂತರ ಗ್ರಾಮದ ಜನರು ಹೆಣವನ್ನು ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿರಿ ಅಂತಾ ತಿಳಿಸಿದ್ದಕ್ಕೆ ಇಲ್ಲಿಗೆ ತಂದು ಮಾರ್ಚರಿ ರೂಮಿನಲ್ಲಿ ಹಾಕಿದೆವು ನನ್ನ ಗಂಡನು ದೊಡ್ಡ ಸೂಗಯ್ಯ ಈತನು ಬೈಯ್ದು ಧಮಕಿ ಹಾಕಿದ್ದರಿಂದ ಈತನ ದುಷ್ಪ್ರೆರಣೆಯಿಂದ ಬೆಳೆಗಳಿಗೆ ಹೊಡೆಯುವ ಕ್ರಿಮಿನಾಷಕ ಎಣ್ಣೆ ಸೇವಿಸಿ ಮೃತಪಟ್ಟಿದ್ದು ಇರುತ್ತದೆ.ದೊಡ್ಡ ಸೂಗಯ್ಯ ಈತನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ  ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 154/2014.ಕಲಂ.306 ಐಪಿಸಿ 3(1)(10) ಎಸ್.ಸಿ.ಎಸ್.ಟಿ ಕಾಯಿದೆ 1989 CrAiÀİè ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.

DPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-             
             ¢£ÁAPÀ 23-08.2014 gÀ gÁwæ 11.45 UÀAmÉAiÀÄ ¸ÀĪÀiÁjUÉ  ¦AiÀiÁð¢üzÁgÀ£ÁzÀ zÀÄgÀÄUÀ¥Àà vÀAzÉ ºÀ£ÀĪÀÄAvÀ¥Àà 43 ªÀµÀð £ÁAiÀÄPÀÀ MPÀÌ®ÄvÀ£À ¸Á|| CAPÀıÀzÉÆrØ  FvÀ£ÀÄ vÀªÀÄä¸ÀA§A¢ CªÀÄgÉÃUËqÀ£À d«Ää£À°è JgÀqÀÄ §tªÉUÀ¼£ÀÄß ºÁQzÀÄÝ  d«Ää£À°ègÀĪÀ §tªÉUÀ½UÉ DPÀ¹äPÀªÁV ¨ÉAQ ©zÀÄÝ 1) MAzÀÄ eÉÆÃ¼ÀzÀ¸ÉƦà£À §tªÉ ºÁUÀÆ MAzÀÄ ºÀİè£À §tªÉ  MlÄÖ JgÀqÀÄ §tªÉUÀ¼À CAzÁdÄ ªÀiË®ågÀÆ. 10,000/-MlÄÖ -10,000/- ¨É¯É¨Á¼ÀĪÀ ªÉÄêÀÅ  ¨ÉAQAiÀÄ°è ¸ÀÄlÄÖ ®ÄPÁì£ÁVgÀvÀÛªÉ.É.   CAvÁ PÉÆlÖ zÀÆj£À ªÉÄðAzÀ oÁuÁ J¥ï.J.£ÀA 07/2014 PÀ®A DPÀ¹äPÀ ¨ÉAQ C¥ÀWÁvÀ CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆAqÉ£ÀÄ.    

                            

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 25.08.2014 gÀAzÀÄ  25 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   5300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 25-08-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 25-08-2014

PÀıÀ£ÀÆgÀ ¥Éưøï oÁuÉ AiÀÄÄ.r.Dgï £ÀA. 09/2014, PÀ®A 174 ¹.Dgï.¦.¹ :-
¦üAiÀiÁ𢠮PÀëöät vÀAzÉ ©üêÀįÁ gÁoÉÆÃqÀ ªÀAiÀÄ: 45 ªÀµÀð, eÁw: ®A¨ÁtÂ, ¸Á: D®ÆgÀ(PÉ) vÁAqÁ gÀªÀgÀ ªÀÄUÀ¼ÁzÀ ²æÃzÉë ªÀAiÀÄ: 22 ªÀµÀð EªÀ½UÉ FUÀ ¸ÀĪÀiÁgÀÄ 6 ªÀµÀðUÀ¼À »AzÉ UÉÆÃ«AzÀ vÁAqÉAiÀÄ ¥sÀÆ®¹AUï eÁzsÀªÀ EªÀgÀ ªÀÄUÀ£ÁzÀ ¸ÀAdÄ EªÀ£ÉÆA¢UÉ ©ÃzÀgÀ£À°è £ÀqÉzÀ ¸ÁªÀÄÆ»PÀ «ªÁºÀ ¸ÀªÀiÁgÀA¨sÀzÀ°è ªÀÄzÀÄªÉ ªÀiÁrPÉÆnÖzÀÄÝ, ²æÃzÉë EªÀ½UÉ CªÀÄgÀ 3 ªÀµÀðzÀ ªÀÄUÀ ºÁUÀÄ 4 wAUÀ¼À ºÉtÄÚ ªÀÄPÀ̽zÀÄÝ, DPÉAiÀÄ ªÀÄzÀĪÉAiÀiÁzÁV¤AzÀ E°èAiÀĪÀgÉUÉ UÀAqÀ, CvÉÛ AiÀiÁgÀzÀÆ AiÀiÁªÀÅzÉà vÀgÀºÀzÀ vÉÆAzÀgÉ E¢ÝgÀĪÀÅ¢®è, ¢£ÁAPÀ 24-08-2014 gÀAzÀÄ ¦üAiÀiÁð¢AiÀÄ ªÀÄUÀ¼ÁzÀ ²æÃzÉë EªÀ¼ÀÄ AiÀiÁªÀÅzÉÆÃ PÁgÀtPÉÌ ªÀiÁ£À¹PÀªÁV £ÉÆAzÀÄ UÉÆ«AzÀ vÁAqÉAiÀÄ ºÉÆ®zÀ°è £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ¼É, EªÀ¼À ¸Á«£À°è AiÀiÁgÀ ªÉÄÃ¯É AiÀiÁªÀÅzÉà jÃwAiÀÄ ¸ÀA±ÀAiÀÄ EgÀĪÀÅ¢®è CAvÀ PÉÆlÖ ¦üAiÀiÁð¢AiÀĪÀgÀÄ »A¢AiÀÄ°è °TvÀªÁV ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 22/2014, PÀ®A 174 ¹.Dgï.¦.¹ :-
¦üAiÀiÁ𢠪ÀÄAzÁQ¤ UÀAqÀ ¨Á¯Áf G¥ÁgÀ ªÀAiÀÄ: 25 ªÀµÀð, ¸Á: ²ªÀ¥ÀÄgÀ UÀ°è ºÀĪÀÄ£Á¨ÁzÀ gÀªÀgÀ UÀAqÀ ¨Á¯Áf vÀAzÉ ±ÀAPÉæ¥Áà G¥ÁgÀ ªÀAiÀÄ: 32 ªÀµÀð, G: PÉJ¸ïDgïn¹ §¸ÀªÀPÀ¯Áåt rÃ¥ÉÆÃzÀ°è dƤAiÀÄgï ¸ÀºÁAiÀÄPÀ, ¸Á: ²ªÀ¥ÀÆgÀ UÀ°è ºÀĪÀÄ£Á¨ÁzÀ EvÀ£ÀÄ EUÀ ¸ÀĪÀiÁgÀÄ 3, 4 ¢£ÀUÀ½AzÀ ¨Á¯Áf FvÀ£ÀÄ PÀÄrzÀÄ CqÁØqÀÄwÛzÁÝ£É CAvÀ w½zÀÄ ¦üAiÀiÁð¢AiÀĪÀgÀÄ & CvÉÛ PÀªÀįÁ¨Á¬Ä EªÀgÀÄ ¢£ÁAPÀ 24-08-2014 gÀAzÀÄ ºÀĪÀÄ£Á¨Á¢£À ªÀÄ£ÉUÉ §A¢zÀÄÝ, DUÀ UÀAqÀ£ÀÄ ªÀÄ£ÉAiÀİèzÀÄÝ £ÀAvÀgÀ ±ÉëAUï ªÀiÁrPÉÆAqÀÄ §gÀÄvÉÛ£ÉAzÀÄ ºÉÆÃV ªÀÄ£ÉUÉ §AzÁUÀ ‘AiÀiÁPÉÆÃ £À£ÀUÉ JzÉ £ÉÆÃ¬Ä¸ÀÄwÛzÉ CAvÀ ºÉý ªÀÄ®VPÉÆAqÀÄ CvÉÛ PÀªÀįÁ¨Á¬Ä ªÀÄvÀÄÛ ¦üAiÀiÁð¢AiÀĪÀgÀÄ UÀAqÀ¤UÉ JzÉ ªÀgɹ £ÀAvÀgÀ PÉ®ªÀÅ d£ÀgÀ ¸ÀºÁAiÀÄ¢AzÀ ºÀĪÀÄ£Á¨ÁzÀ ¸ÀgÀPÁj D¸ÀàvÉæUÉ vÀA¢zÀÄÝ C°è ¥ÀæxÀªÀÄ aQvÉì ªÀiÁr £ÀAvÀgÀ ºÉaÑ£À aQvÉì PÀÄjvÀÄ ©ÃzÀgÀPÉÌ vÉUÉzÀÄPÉÆAqÀÄ ºÉÆÃUÀĪÁUÀ ¨Á¯Áf FvÀ£ÀÄ £Ë¨ÁzÀ ºÀwÛgÀ ªÀÄÈvÀ¥ÀnÖzÀÄÝ EgÀÄvÀÛzÉ, PÁgÀt ªÀÄgÀ½ ºÀĪÀÄ£Á¨ÁzÀ ¸ÀgÀPÁj D¸ÀàvÉæUÉ vÀAzÁUÀ ¦üAiÀiÁð¢AiÀĪÀgÀ UÀAqÀ£ÀÄ  ºÀÈzÀAiÀÄWÁvÀ¢AzÀ ªÀÄÈvÀ¥ÀnÖzÀÄÝ, ¸ÀzÀj ¸Á«£À°è AiÀiÁgÀ ªÉÄÃ®Æ AiÀiÁªÀÅzÉà vÀgÀºÀzÀ ¸ÀA±ÀAiÀÄ EgÀĪÀÅ¢¯Áè CAvÀ ¦üAiÀiÁð¢AiÀĪÀgÀÄ ¤ÃrzÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 178/2014, PÀ®A 279, 337, 338, 304(J) L¦¹ :-
¢£ÁAPÀ 24-08-2014 gÀAzÀÄ DAzÀæ §¸ï £ÀA. J¦-29/gÀhÄqï-569 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ vÀ£Àß §¸Àì£ÀÄß ©ÃzÀgÀzÀ ±ÁºÀ¥ÀÄgÀ UÉÃl PÀqɬÄAzÀ - ¥sÀvÉÛ zÀªÁðeÁ gÉʯÉé UÉÃl PÀqÉUÉ zÀÄqÀÄQ¤AzÀ, ¤®ðPÀëöåvÀ£À¢AzÀ £ÀqɹPÉÆAqÀÄ §AzÀÄ UÀÄA¥Á jAUï gÀ¸ÉÛ PÁæ¸À£À°è ªÉÆÃmÁgï ¸ÉÊPÀ® £ÀA. PÉJ-38/PÉ-9199 £ÉÃzÀPÉÌ rQÌ¥Àr¹zÀÝjAzÀ C¥ÀWÁvÀ ¸ÀA¨sÀ«¹ ªÉÆÃmÁgï ¸ÉÊPÀ® ¸ÀªÁgÀ C«ÄÃvï EvÀ£À vɯÉUÉ ¨sÁj gÀPÀÛUÁAiÀĪÁV ªÀiÁvÁqÀĪÀ ¹ÜwAiÀİè®è, ±ÀÈzÁÞ¼À ºÀuÉUÉ, §®UÀqÉ vÀÄnUÉ gÀPÀÛUÁAiÀÄ ªÀÄvÀÄÛ ¸Á¬Ä zÀ±Àð£ï vÀAzÉ C«ÄÃvï ¨ÁUÀ§AzÉ, ªÀAiÀÄ: 12 ªÀµÀð, eÁw: °AUÁAiÀÄvÀ, ¸Á: gÁA¥ÀÄgÉ ¨ÁåAPÀ PÁ¯ÉÆÃ¤, ©ÃzÀgÀ FvÀ£À vÉ¯É MqÉzÀÄ, ªÀÄÄA¨sÁUÀzÀ UÀÄ¥ÁÛAUÀ¢AzÀ ªÀiÁA¸À RAqÀ ºÉÆgÀ§AzÀÄ ¸ÀܼÀzÀ¯Éè ªÀÄÈvÀ¥ÀnÖgÀÄvÁÛ£ÉAzÀÄ ¦üAiÀiÁð¢ PÀ£ÁåPÀĪÀiÁj UÀAqÀ C«ÄÃvï ¨ÁUÀ§AzÉ, ªÀAiÀÄ: 34 ªÀµÀð, eÁw: °AUÁAiÀÄvÀ, ¸Á: gÁA¥ÀÄgÉ ¨ÁåAPÀ PÁ¯ÉÆÃ¤, ©ÃzÀgÀ gÀªÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 150/2014, PÀ®A 457, 380 L¦¹ :-
¢£ÁAPÀ 24-08-2014 gÀAzÀÄ 0100 UÀAmɬÄAzÀ 0400 UÀAmÉAiÀÄ CªÀ¢üAiÀİè AiÀiÁgÀÆ C¥ÀjavÀ PÀ¼ÀîgÀÄ zÀUÁð ¨ÁV®Ä ªÀÄÄjzÀÄ M¼ÀUÉ ¥ÀæªÉò¹ zÀUÁð N¼ÀUÉ EgÀĪÀ zÁ£ÀzÀ ¥ÉnÖUÉ ªÀÄvÀÄÛ zÀUÁðzÀ ¨ÁUÀ°UÉ EgÀĪÀ zÁ£ÀzÀ ¥ÉnÖUÉ F JgÀqÀÄ ¥ÉnÖUÉUÀ¼ÀÄ ªÀÄÄjzÀÄ M¼ÀUÉ EgÀĪÀ zÁ£ÀzÀ CAzÁdÄ MlÄÖ 15,500/- gÀÆ PÀ¼ÀªÀÅ ªÀiÁr zÁ£ÀzÀ ¥ÉnÖUÉUÀ¼ÀÄ zÀUÁð DªÀgÀtzÀ°è ©¸Ár zÀUÁð ªÀÄÄAzÉ EgÀĪÀ PÉÆuÉAiÀÄ ªÀÄvÀÄÛ ºÀÆ«£À CAUÀrAiÀÄ Qð ªÀÄÄj¢gÀÄvÁÛgÉAzÀÄ ¦üAiÀiÁ𢠸ÉÊAiÀÄzÀ ªÀÄÄPÁÛgÀ CºÀäzÀ vÀAzÉ ¸ÉÊAiÀÄzÀ eÉÊ£ÉÆ¢Ý£À ªÀAiÀÄ: 65 ªÀµÀð, eÁw: ªÀÄĹèA, G: SÁeÁ C§ÄÝ® ¥sÉÊd zÀUÁð ¸ÉêÀPÀ, ¸Á: C§ÄÝ® ¥sÉÊd zÀUÁð ©ÃzÀgÀ gÀªÀgÀÄ ¤ÃrzÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 108/2014, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 24-08-2014 gÀAzÀÄ ¦üAiÀiÁð¢ gÁdPÀĪÀiÁgÀ vÀAzÉ ¸ÀAUÀ¥Áà ©gÁzÁgÀ ªÀAiÀÄ: 45 ªÀµÀð, eÁw: °AUÁAiÀÄvÀ, ¸Á: zsÀĪÀÄä£À¸ÀÆgÀ, ¸ÀzÀå: ºÀĪÀÄ£Á¨ÁzÀ gÀªÀgÀÄ »ÃgÉÆ ºÉÆAqÁ ¸Éà÷èAqÀgï ªÉÆÃmÁgÀ ¸ÉÊPÀ® £ÀA. PÉJ-39/PÉ-8053 £ÉÃzÀgÀ ªÉÄÃ¯É vÀ£Àß ªÀÄUÀ£À£ÀÄß PÀÆr¹PÉÆAqÀÄ ºÀĪÀÄ£Á¨ÁzÀ ©ÃzÀgÀ gÉÆÃqÀ ¹AzÀ§AzÀV UÁæªÀÄzÀ J¸ï.¹ NtÂUÉ ºÉÆÃUÀĪÀ ©æeï ºÀwÛgÀ vÀ£Àß ªÉÆÃmÁgÀ ¸ÉÊPÀ® ZÀ¯Á¬Ä¹PÉÆAqÀÄ ºÉÆÃUÀĪÁUÀ ©ÃzÀgÀ PÀqɬÄAzÀ MAzÀÄ E£ÉÆßªÁ PÁgÀ £ÀA. PÉJ-32/JA-7623 £ÉÃzÀgÀ ZÁ®PÀ£ÁzÀ DgÉÆÃ¦AiÀÄÄ ¸ÀzÀj PÁgÀ£ÀÄß CwªÉÃUÀ ºÁUÀÄ ¤µÁ̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ ªÉÆÃmÁgÀ ¸ÉÊPÀ°UÉ rQÌ ªÀiÁrzÀ ¥ÀjuÁªÀÄ ªÉÆÃmÁgÀ ¸ÉÊPÀ® ZÀ¯Á¬Ä¸ÀÄwÛzÀÝ ¦üAiÀiÁð¢AiÀĪÀgÀ vÀ¯ÉUÉ ¨sÁj gÀPÀÛ & UÀÄ¥ÀÛUÁAiÀÄ, ªÀÄÄRPÉÌ C®è°è vÀgÀazÀ gÀPÀÛUÁAiÀĪÁVgÀÄvÀÛzÉ ªÀÄvÀÄÛ ¦üAiÀiÁð¢AiÀĪÀgÀ ªÀÄUÀ£À ªÀÄÆVUÉ ¸Àé®à vÀgÀazÀ UÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 221/2014, PÀ®A ªÀÄ»¼É PÁuÉ :-

¦üAiÀiÁ𢠱ÉÃPÀ ºÀ©Ã§ vÀAzÉ ±ÉÃR ZÁAzÀ¥Á±Á ªÀi˸À£ï ¸Á: ²ªÀt gÀªÀgÀÄ GzÀVÃgÀ UÁæªÀÄzÀ vÀ¸À°ÃªÀÄ EªÀgÉÆA¢UÉ ¢£ÁAPÀ 02-06-2014 gÀAzÀÄ ªÀÄzÀĪÉAiÀiÁVzÀÄÝ, DUÀ¸ïÖ - 2014£Éà wAUÀ¼À°è gÀAeÁ£À ºÀ§â EzÀÝ ¥ÀæAiÀÄÄPÀÛ gÀAeÁ£À ºÀ§âªÀ£ÀÄß ¦üAiÀiÁð¢AiÀĪÀgÀÄ vÀªÀÄä UÁæªÀÄzÀ°è DZÀj¹ vÀ£Àß ºÉAqÀwUÉ CªÀ¼À vÀªÀgÀÄ ªÀÄ£É GzÀVÃgÀPÉÌ ¢£ÁAPÀ 30-07-2014 gÀAzÀÄ ¦üAiÀiÁð¢AiÀĪÀgÀÄ ©lÄÖ §A¢zÀÄÝ, ¸ÀĪÀiÁgÀÄ 16 ¢ªÀ¸À ¦üAiÀiÁð¢AiÀÄ ºÉAqÀw vÀ£Àß vÀªÀgÀÄ ªÀÄ£ÉAiÀİè EzÀÄÝ, ¦üAiÀiÁ𢠪ÀÄvÀÄÛ ¦üAiÀiÁð¢AiÀÄ ¨sÁªÀ ±ÉÃPÀ SÁeÁ vÀAzÉ ±ÉÃPÀ ªÉÄúÀ§Æ§¸Á§ gÁeÉèÁ¬Ä (¨sÀAiÀÄ£ÉÆÃ¬Ä) EªÀgÉÆA¢UÉ ¢£ÁAPÀ 17-08-2014 gÀAzÀÄ ¦üAiÀiÁð¢AiÀÄ ºÉAqÀwAiÀÄ vÀªÀgÀÄ ªÀÄ£ÉUÉ ºÉÆÃV vÀ£Àß ºÉAqÀw vÀ¸À°ÃªÀÄ EªÀ½UÉ PÀgÉzÀÄPÉÆAqÀÄ GzÀVÃgÀ §¸Àì ¤¯ÁÝtzÀPÉÌ §AzÀÄ ¨sÁ°ÌUÉ ºÉÆÃUÀĪÀ ªÁAiÀÄ ®R£ÀUÁAªÀ §¸Àì£À°è ªÀÄÆªÀgÀÄ PÀĽvÀÄ PÁPÀ£Á¼À UÁæªÀÄzÀ §¸ÀªÉñÀégÀ ZËPÀ ºÀwÛgÀ §AzÀÄ E½zÁUÀ ¸ÀĪÀiÁgÀÄ 30 ¤ªÀĵÀªÀgÉUÉ vÀªÀÄä UÁæªÀÄPÉÌ ºÉÆÃUÀĪÀ AiÀiÁªÀÅzÉà ªÁºÀ£À §A¢gÀĪÀÅ¢¯Áè, £ÀAvÀgÀ gÁwæ ¸ÀĪÀiÁgÀÄ 0800 UÀAmÉUÉ ¦üAiÀiÁð¢AiÀÄ ºÉAqÀw vÀ¸À°ÃªÀÄ EªÀ¼ÀÄ JQ §A¢zÉ ªÀiÁr §gÀÄvÉÛÃ£É CAvÁ ºÉý C¯Éè ¨ÁdÄ ¸Àé®à zÀÆgÀzÀ°è ºÉÆÃzÁUÀ PÀgÉAl ºÉÆÃ¬ÄvÀÄ, ¸ÀĪÀiÁgÀÄ 5-10 ¤«ÄõÀ ¦üAiÀiÁ𢠪ÀÄvÀÄÛ ¸ÀA§A¢ü ±ÉÃPÀ SÁeÁ E§âgÀÄ C¯Éè ZËPÀ ºÀwÛgÀ ¤AwzÀÄÝ, ¦üAiÀiÁð¢AiÀÄ ºÉAqÀw ªÀÄgÀ½ §A¢¯Áè, ¦üAiÀiÁð¢AiÀĪÀgÀÄ UÁ§jUÉÆAqÀÄ CPÀÌ ¥ÀPÀÌzÀ°è £ÉÆÃqÀ®Ä vÀ¸À°ÃªÀÄ EªÀ¼ÀÄ  ¹QÌgÀĪÀÅ¢¯Áè CAvÀ ¦üAiÀiÁð¢AiÀĪÀgÀÄ °TvÀªÁV ¤ÃrzÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆ¼Àî¯ÁVzÉ. 

Gulbarga District Reported Crimes

ಹಲ್ಲೆ ಪ್ರಕರಣ :
ಶಾಹಾಬಾದ ನಗರ ಠಾಣೆ : ಶ್ರೀ ಅಬ್ದುಲ ರಹೆಮಾನ ತಂದೆ ಅಲ್ಲಾಬಕ್ಷ ಶೇಖ ಸಾ :ಚಾಂದಬಡಾ ಶಹಾಬಾದ ರವರಿಗೆ ನಮ್ಮ ತಂದೆಯವರ ಕಾಲದಿಂದ  ಬೆಂಡಿ ಬಜಾರದಲ್ಲಿ  3 ಅಂಗಡಿಗಳ ಕೋಣೆಗಳಿದ್ದು,  ಒಂದು  ಕೋಣೆಯಲ್ಲಿ  ನಾನು ಸ್ವಂತ ಮೆಣಸಿಕಾಯಿ ಕುಟ್ಟುವ ಮಶೀನ ಹಾಕಿ ವ್ಯಾಪಾರ ಮಾಡಿಕೊಂಡು ಇರುತ್ತೇನೆ. ಇನ್ನುಳಿದ 2 ದುಕಾನಗಳು ಬಾಡಿಗೆಗೆ ಕೊಟ್ಟಿರುತ್ತೇವೆ.  ಆ ಅಂಗಡಿಗಳ ವಿಷಯದಲ್ಲಿ  ನನಗೂ  ಮತ್ತು ನನ್ನ ತಮ್ಮ ಅಬ್ದುಲ  ಜಬ್ಬಾರನಿಗೂ  ಸುಮಾರು  6 ತಿಂಗಳಿಂದ  ತಕರಾರು ಆಗಿ ಮನೆಯಲ್ಲಿ ನಮ್ಮ ತಂದೆಯವರು  ಅವನಿಗೂ ಕೂಡ ವ್ಯಾಪಾರಕ್ಕಾಗಿ 3 ಲಕ್ಷ ರೂಪಾಯಿ ಕೊಟ್ಟಿದ್ದರು,  ಸದರಿ ನನ್ನ ತಮ್ಮ ನನಗೆ ಮತ್ತು ನಮ್ಮ ತಂದೆಯವರಿಗೆ 3 ಲಕ್ಷ ಹಣ ಮತ್ತು ಎರಡು ಅಂಗಡಿಗಳು ನನಗೆ ಕೊಡು ಅಂತಾ ತಕರಾರು ಮಾಡುತ್ತಿದ್ದನು. ಇಲ್ಲದಿದ್ದರೆ, ಇನ್ನು 3 ಲಕ್ಷ ರೂಪಾಯಿ ಕೊಡು ಅಂತಾ ನನಗೆ ಮತ್ತು ನಮ್ಮ ತಂದೆತಾಯಿಯವರೊಂದಿಗೆ ಹಲವಾರು ಬಾರಿ ಜಗಳಮಾಡಿ  ತೊಂದರೆ ಮಾಡುತ್ತಾ ಬಂದಿದ್ದು ದಿನಾಂಕ: 22/08/2014 ರಂದು ಸಾಯಂಕಾಲ ನಾನು ಮನೆಯ ಮುಂದೆ ನಿಂತುಕೊಂಡಾಗ ನನ್ನ ತಮ್ಮ ಅಬ್ದುಲ ಜಬ್ಬರ ಇತನು ಬಂದು ನನಗೆ ಏ ಬೋಸಡಿ ಮಗನೆ ಇನ್ನೂ 3 ಲಕ್ಷ್ಮ ರೂಪಾಯಿ ಕೊಡುತ್ತಿ ಇಲ್ಲಾ ನಿನ್ನ ಜೀವ ತೆಗೆದು ಎಲ್ಲಾ ಅಂಗಡಿಗಳು ನಾನೇ ತೆಗೆದುಕೊಳ್ಳುತ್ತೇನೆ. ಅಂತಾ ಚಿರಾಡಿ ಹೋಗಿದ್ದು ದಿನಾಂಕ: 24/08/2014 ರಂದು ರಾತ್ರಿ 7-30 ಗಂಟೆಗೆ ನಾನು ಬೆಂಡಿ ಬಜಾರದಿಂದ ಅಂಗಡಿಯನ್ನು ಮುಚ್ಚಿಕೊಂಡು ಮನೆಗೆ ಬರುವಾಗ ಮನೆಯ ಹತ್ತಿರದ ರೋಡಿನಲ್ಲಿ   ಲೋಹರಗಲ್ಲಿ  ಕಡೆಯಿಂದ  ನನ್ನ ತಮ್ಮ ಅಬ್ದುಲ ಜಬ್ಬರ ಇತನು ತನ್ನ ಕೈಯಲ್ಲಿ ಚಾಕು ಹಿಡಿದುಕೊಂಡು ಬಂದು  ಏ ರಾಂಡಕೆ ಅಂತಾ ಅವಾಚ್ಯ ಬೈದು  ನನಗೆ ತಡೆದು ನಿಲ್ಲಿಸಿ ಕೊಲೆ ಮಾಡುವ ಉದ್ದೇಶದಿಂದ ನನ್ನ ಹೊಟ್ಟೆಗೆ ಚಾಕುವಿನಿಂದ ಹೊಡೆಯಲು ಬಂದಾಗ,  ನಾನು ತಪ್ಪಿಸಿಕೊಳ್ಳು  ಒಮ್ಮೇಲೆ ತಿರುಗಿದೆನು.   ಅದ್ದರಿಂದ ನನ್ನ ಬೆನ್ನಿಗೆ  ಚಾಕು ಹತ್ತಿ   ರಕ್ತಗಾಯವಾಗಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಶಾಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನೇಣು ಹಾಕಿಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ :
ಮಾಹಾಗಾಂವ ಠಾಣೆ : ಸಿದ್ರಾಮಪ್ಪಾ ಹುಡಗಿ ಈತನು ಸುಮಾರು 6-7 ವರ್ಷಗಳಿಂದ ವಿಪರಿತ ಕುಡಿತ ಚಟಕ್ಕೆ ಬಲಿಯಾಗಿ ಮಾನಸಿಕ ಅಸ್ವಸ್ಥದಿಂದ ಬಳಲುತ್ತಿದ್ದು   ನಿನ್ನೆ ದಿ: 23/08/14 ರಂದು ಸೆರೆ ಕುಡಿದ ನಶೆಯಲ್ಲಿ ರಕ್ತವಾಂತಿ ಮಾಡಿಕೊಂಡಿದ್ದ ರಿಂದ ಮನಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜೀಗುಪ್ಸೆಗೊಂಡು ಇಂದು ದಿನಾಂಕ:24/08/2014 ರಂದು ಬೆಳಿಗ್ಗೆ 7-30 ಗಂಟೆಯಿಂದ 10-00 ಗಂಟೆ ಮಧ್ಯದ ಅವಧಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ ಅಂತಾ ಶ್ರೀಮತಿ ಮಾಲಾಶ್ರೀ ಗಂಡ ಸಿದ್ರಾಮಪ್ಪಾ ಹುಡಗಿ ಸಾ: ಹೊಳಕುಂದಾ ತಾ:ಜಿ:ಗುಲಬರ್ಗಾ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಮಾಡಬೂಳ ಠಾಣೆ : ಶ್ರೀಮತಿ ಮಾನಂದಾ ಗಂಡ ಶಿವುಪುತ್ರ ಹೊಸಗೌಡ ಸಾ: ಗುಂಡಗುರ್ತಿ ಇವರ ಗಂಡನಾದ ಶಿವಪುತ್ರ ಈತನು ಟೇಲರ ಕೆಲಸ ಮಾಡಿಕೊಂಡಿದ್ದು ಇಂದು ಬೆಳ್ಳಿಗಿನ ಜಾವ 4-45 ಸುಮಾರಿಗೆ ನನ್ನ ಗಂಡ ಈತನು ರೊಡಿನ ಕಡೆಗೆ ಸಂಡಾಸಕ್ಕೆ ಹೋಗಿ ಬರುತ್ತೇನೆ ಅಂತಾ ಹೋದರು ನಂತರ 5-20 ಎ.ಎಮ್ ಕ್ಕೆ ನಮ್ಮ ಗ್ರಾಮದ ಮಲ್ಲಿಕಾರ್ಜುನ ಈತನು ನಮ್ಮ ಮನೆಗೆ ಬಂದು ತಿಳಿಸಿದೆನೆಂದರೆ ತಾನು ಹಾಗೂ ನಿಮ್ಮ ಗಂಡ ಶಿವುಪುತ್ರ ಇಬ್ಬರು ಕೂಡಿ ಸಂಡಾಸ ಕುಳಿತು ಮರಳಿ ಮನೆಗೆ ಬರಬೇಕು ಅಂತಾ ಮಲ್ಲಿಕಾರ್ಜುನ ಖರ್ಗೆ ರವರ ಮನೆ ಹತ್ತಿರ ರೊಡಿನ ಪಕ್ಕದಿಂದ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಅಂದರೆ ಗುಲಬರ್ಗಾ ಕಡೆಯಿಂದ ಒಂದು ಸಿಲ್ವರ ಬಣ್ಣದ ವಾಹನ ನಂ ಕೆಎ-32 ಎಮ್-9284 ನೇದ್ದರ ಚಾಲಕನು ತನ್ನ ವಾಹನವನ್ನು ಅತಿ ವೇಗ ಹಾಗೂ ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ರೊಡಿನ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ನಿನ್ನ ಗಂಡನಿಗೆ ಡಿಕ್ಕಿ ಪಡಿಸಿದ ಪರಿಣಾಮ ನಿನ್ನ ಗಂಡನ ಟೊಂಕಿಗೆ ಭಾರಿ ರಕ್ತಗಾಯ ತೆಲೆಗೆ ರಕ್ತಗಾಯ ಬಲಗೈಗೆ ಭಾರಿ ರಕ್ತಗಾಯವಾಗಿ ಎರಡು ಮೂಳಕಾಲಗಳು ಕಿತ್ತಿರುತ್ತವೆ. ಸದರಿ ವಾಹನ ಚಾಲಕನು ತನ್ನ ವಾಹನ ನಿಲ್ಲಿಸಿದಂತೆ ಮಾಡಿದಾಗ ನಾನು ನಂಬರ ನೋಡಿದ್ದು ಆಗ ಸದರಿ ವಾಹನ ಚಾಲಕ ತನ್ನ ವಾಹನ ಸಮೇತ ಓಡಿ ಹೋಗಿದ್ದು ನಿನ್ನ ಗಂಡ ಸ್ಥಳದಲ್ಲಿಯೇ ಬಿದ್ದಿರುತ್ತಾನೆ ಅಂತಾ ತಿಳಿಸಿದನು. ಆಗ ನಾನು ಹಾಗೂ ನಮ್ಮ ಮೈದುನನಾದ ಜಗನ್ನಾಥ ಹಾಗೂ ಅಣ್ಣಾರಾವ ಕೂಡಿ ಸ್ಥಳಕ್ಕೆ ಬಂದು ನನ್ನ ಗಂಡನಿಗೆ ನೋಡಲಾಗಿ ಭಾರಿ ರಕ್ತಗಾಯ & ತೆಲೆಗೆ ರಕ್ತಗಾಯ , ಬಲಗೈಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಬಿದ್ದಿದ್ದು ನಂತರ ನನ್ನ ಗಂಡನಿಗೆ ಅಂಬುಲೈನ್ಸದಲ್ಲಿ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಗುಲಬರ್ಗಾಕ್ಕೆ ತಂದು ಸೇರಿಕೆ ಮಾಡಿದ್ದು ನನ್ನ ಗಂಡ ಉಪಚಾರ ಫಲಕಾರಿ ಆಗದೆ ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಳಗಿ ಠಾಣೆ : ಶ್ರೀಮತಿ ಮಾಹಾದೇವಿ ಗಂಡ  ಬಸವರಾಜ ಜೋತೆಪನೋವರ್ @ ಚಂದಾಪ್ಪನೋವರ್ ಸಾ:ಮುಕರಂಬಾ ಇವರು ದಿನಾಂಕ 24/08/2014 ರಂದು ಮುಂಜಾನೆ 6-00 ಗಂಟೆಯ ಸುಮಾರಿಗೆ ನನ್ನ ಗಂಡ ಮತ್ತು ಇನ್ನು 3-4 ಜನರು ಕೂಡಿ ಪ್ರತಿ ವರ್ಷದಂತೆ ಶ್ರೀ ರೇವಣಸಿದ್ದೇಶ್ವರ ದೇವರ ದರ್ಶನಕ್ಕೆಂದು ಕ್ರೂಸರ್ ವಾಹನ ನಂಬರ ಕೆಎ-28 ಎಮ್-4361 ನೇದ್ದರಲ್ಲಿ ಹೋಗುತ್ತಿರುವಾಗ ಚಾಲಕನು ಅತೀ ವೇಗ ಹಾಗೂ ನಿಲಕ್ಷ್ಯತನದಿಂದ ವಾಹನ ಓಡಿಸಿ ಬೇಡಸೂರ ದಾಟಿ ಭೀಮಾಶಂಕರ ಕುಲಕರ್ಣಿ ಇವರ ಹೊಲದ ಹತ್ತಿರ ಅಪಘಾತ ಪಡಿಸಿದ್ದರಿಂದ ಅದರಲ್ಲಿ ಕುಳಿತ ಬಸವರಾಜ ಜೋತೆಪನೋರ ಭಾರಿ ಗಾಯ ಹೊಂದಿದ್ದು ಹಾಗೂ ಇನ್ನು 3 ಜನರಿಗೆ ರಕ್ತಗಾಯಗಳಾಗಿ 108 ವಾಹನನದಲ್ಲಿ ಉಪಚಾರಕ್ಕಾಗಿ ತೆಗೆದುಕೊಂಡು ಹೋಗಿದ್ದು ನನ್ನ ಗಂಡನಿಗೆ ಖಾಸಗಿ ಜೀಪಿನಲ್ಲಿ ಗುಲಬರ್ಗಾಕ್ಕೆ ಉಪಚಾರಕ್ಕೆಂದು ತೆಗೆದುಕೊಂಡು ಹೋಗುವಾಗ ದಾರಿಯಲ್ಲಿ ಮೃತಪಟ್ಟಿರುತ್ತಾನೆ, ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಾಳಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.