Police Bhavan Kalaburagi

Police Bhavan Kalaburagi

Tuesday, March 28, 2017

Yadgir District Reported Crimes

Yadgir District Reported Crimes
ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 40/2017 ಕಲಂ 379, ಐಪಿಸಿ;-         ದಿನಾಂಕ:20-03-2017 ರಂದು ರಾತ್ರಿ 10 ಗಂಟೆಯಿಂದ ದಿನಾಂಕ:21-03-2017 ರಂದು ಮುಂಜಾನೆ 6 ಗಂಟೆಯ ಮಧ್ಯೆ ಯಾರೋ ಕಳ್ಳರು ಸೈದಾಪೂರದ ತಾಯಿ ಕಾಲೊನಿಯ ಎರಿಯಾದ ಪಿಯರ್ಾದಿಯ ಮನೆಯ ಮುಂದೆ ಇಟ್ಟಿದ್ದ ಹಿರೋ ಸ್ಪ್ಲೇಂಡರ ಪ್ಲಸ್ ನಂ ಕೆಎ-33,ಎಲ್-8190 ಇದರ ಅ||ಕಿ||30,000.00 ನೇದ್ದನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಸದರಿ ಮೊಟರ ಸೈಕಲನ್ನು ಹುಡುಕಿ ಕೊಡುವ ಬಗ್ಗೆ ಅಜರ್ಿಯ ಸಾರಾಂಶ ಇರುತ್ತದೆ.
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 94/2017  ಕಲಂ 380 ಐಪಿಸಿ;- ದಿನಾಂಕಃ 27/03/2017 ರಂದು 6-15 ಪಿ.ಎಮ್ ಕ್ಕೆ ಶ್ರೀ ಬಸವರಾಜಪ್ಪ ಮುಖ್ಯೋಪಾಧ್ಯಯರು ಸ.ಹಿ.ಪ್ರಾ.ಶಾಲೆ ತಂಗಡಗಿ ಇವರು ಠಾಣೆಗೆ ಹಾಜರಾಗಿ ಗಣಕೀಕೃತ ಅಜರ್ಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ನಮ್ಮ ಶಾಲೆಯಲ್ಲಿ ವಿದ್ಯಾಥರ್ಿಗಳಿಗೆ ಆಟವಾಡುವ ಸಲುವಾಗಿ ಇಲಾಖೆ ವತಿಯಿಂದ ಕ್ರಿಕೇಟ ಬ್ಯಾಟ, ಬಾಲ, ಸ್ಟಂಪ್, ಹ್ಯಾಂಡಗ್ಲೌಸ್ ಹಾಗು ಇನ್ನಿತರೆ ಹಲವಾರು ವಸ್ತುಗಳು ಬಂದಿದ್ದು ಅವುಗಳನ್ನು ನಮ್ಮ ಶಾಲೆಯ ಹಳೆಯ ಆಫೀಸ್ ಕೋಣೆಯಲ್ಲಿ ಇಟ್ಟಿರುತ್ತೇವೆ. ಸದರಿ ಆಟದ ವಸ್ತುಗಳಲ್ಲಿ 1) ಒಂದು ಕ್ರಿಕೇಟ್ ಬ್ಯಾಟ್ ಅ.ಕಿ|| 200/-ರೂ.ಗಳು 2) ಒಂದು ಜೊತೆ ಕ್ರಿಕೇಟ್ ಗ್ಲೌಸ್ ಅ.ಕಿ|| 100/-ರೂ.ಗಳು ಹಾಗು 3) ಒಂದು ಗೋಡೆ ಗಡಿಯಾರ ಅ.ಕಿ|| 200/-ರೂ.ಗಳು ಹಾಗು 4) ಎರಡನೇ ತರಗತಿ ಪ್ರಗತಿ ನೋಟಬುಕ್ ಅ.ಕಿ||00=00 ಇವುಗಳನ್ನು ದಿನಾಂಕ: 22/03/2017 ರಂದು ಮದ್ಯಾಹ್ನ 1 ಗಂಟೆಯಿಂದ ಸಾಯಂಕಾಲ 5 ಗಂಟೆಯ ಮದ್ಯದಲ್ಲಿ ಅವಧಿಯಲ್ಲಿ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದ್ದರಿಂದ ಈ ಬಗ್ಗೆ ನಾನು ನಮ್ಮ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಶಿಕ್ಷಕರಿಗೆ ಹಾಗು ವಿದ್ಯಾಥರ್ಿಗಳಿಗೆ ವಿಚಾರಿಸಿದಾಗ ನಮ್ಮ ಶಾಲೆಯ 8 ನೇ ತರಗತಿ ವಿದ್ಯಾಥರ್ಿಗಳಾದ ಬಸವರಾಜ ಹಾಗು ಮಹಾದೇವಪ್ಪ ಇವರು ಸದರಿ ವಸ್ತುಗಳನ್ನು ಅತಿಥಿ ಶಿಕ್ಷಕರಾದ ಬಾಬು ತಂದೆ ಮಕ್ತುಮಸಾಬ ಸಾ|| ತಂಗಡಗಿ ಇವರು ದಿನಾಂಕಃ 22/03/2017 ರಂದು 4 ಗಂಟೆಯ ಸುಮಾರಿಗೆ ಕಳ್ಳತನ ಮಾಡಿಕೊಂಡು ಹೋಗುತ್ತಿರುವದನ್ನು ನೋಡಿರುವ ಬಗ್ಗೆ ತಿಳಿಸಿರುತ್ತಾರೆ. ಈ ಬಗ್ಗೆ ಆತನಿಗೆ ಕೇಳಬೆಕೆಂದರೆ ಅಂದಿನಿಂದ ಆತನು ಶಾಲೆಗೆ ಬಂದಿರುವದಿಲ್ಲ. ಆದ್ದರಿಂದ ನಮ್ಮ ಶಾಲೆಯಲ್ಲಿರುವ ಮೇಲ್ಕಂಡ ವಸ್ತುಗಳನ್ನು ಕಳ್ಳತನ ಮಾಡಿ ತಲೆಮರೆಸಿಕೊಂಡಿರುವ ಬಾಬು ತಂದೆ ಮಕ್ತುಮಸಾಬ ಸಾ|| ತಂಗಡಗಿ ಇವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಅಜರ್ಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 94/2017 ಕಲಂ 380 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.   
ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 45/2017 ಕಲಂ.379 ,ಐಪಿಸಿ ಮತ್ತು 21(1)(2)(3)(4)(4ಎ)(5) ಎಂಎಂಆರ್.ಡಿ ಅಕ್ಟ;- ದಿನಾಂಕ 27/03/2017 ರಂದು 2-30 ಪಿಎಂಕ್ಕೆ ಆರೋಪಿತರನು ಲಾರಿ ನಂ.ಕೆಎ-39-4355 ನೇದ್ದರಲ್ಲಿ ಆರೋಪಿತನು  ಸಕರ್ಾರದಿಂದ ಯಾವುದೇ ರಾಯಲ್ಟಿಯಾಗಲೀ ಮತ್ತು   ಸಕರ್ಾರದ ಪರವಾನಿಗೆಯಾಗಲೀ ಪಡೆದುಕೊಳ್ಳದೆ ಕಳ್ಳತನದಿಂದ ಮರಳನ್ನು ಕದ್ದು, ಸಕರ್ಾರಕ್ಕೆ ಯಾವುದೇ ರಾಜ ಧನವನ್ನು ಪಾವತಿಸದೇ ಕಳ್ಳತನದಿಂದ ಮರಳನ್ನು ಸಾಗಾಣಿಕೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹೋಗಿ ದಾಳಿ ಮಾಡಿ ಜ್ಪತಿ ಪಡಿಸಿಕೊಂಡು ಈ ಮೇಲಿನಂತೆ ಪ್ರಕರಣ ದಾಖಲಾಗಿರುತ್ತದೆ.
ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 12/2017 ಕಲಂ 279 ಐಪಿಸಿ ಮತ್ತು 190(2), 192(ಎ), 184 ಐ.ಎಮ್.ವಿ ಆಕ್ಟ್;- ದಿನಾಂಕ: 27-03-2017 ರಂದು ವೆಂಕಟೇಶ ಸಿಪಿಸಿ-369 ಸಂಚಾರಿ ಪೊಲೀಸ ಠಾಣೆ ಸಂಚಾರಿ ಕರ್ತವ್ಯ ಕುರಿತು ಹಳೆ ಬಸ್ಸ ನಿಲ್ದಾಣದ ಹತ್ತಿರ ಮಧ್ಯಾಹ್ನ 2-30 ಪಿ.ಎಂ. ಸುಮಾರಿಗೆ ಕರ್ತವ್ಯದಲ್ಲಿರುವಾಗ ಯಾದಗಿರಿ ಸುಭಾಸ ಚೌಕ ಕಡೆಯಿಂದ ಕಡೆಯಿಂದ  ಒಂದು ಕ್ರೋಜರ ವಾಹನ ನಂಬರ ಕೆಎ-33,9147 ನೇದ್ದರ ಚಾಲಕನು ತನ್ನ ಕ್ರೋಜರ ವಾಹನದ ಒಳಗಡೆ ಮತ್ತು ಮೇಲಗಡೆ ಹೆಚ್ಚಿನ ಸಂಖ್ಯೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ಅಪಾಯಕರ ರಿತಿಯಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ವಾಹನವನ್ನು ಅತೀ ವೇಗ ಮತ್ತು ಅಜಾಗರುಕತೆಯಿಂದ ನಡೆಸಿಕೊಂಡು ಬರುತ್ತಿರುವದನ್ನು ನೋಡಿ ಸದರಿ ವಾಹನವನ್ನು ಕೈ ಮಾಡಿ ನಿಲ್ಲಿಸಿ ಚಾಲಕನ ಹೆಸರು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ಮುಕ್ಕಣ್ಣ ತಂದೆ ಹೊನ್ನಪ್ಪ ಕಾವಲಿ ವಯಾ:28 ವರ್ಷ ಉ:ಕೂಲಿ ಜಾತಿ: ಬೇಡರ ಸಾ: ಕುಮನೂರ ಅಂತಾ ತಿಳಿಸಿದ್ದು ಸದರಿ ವಾಹನದ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಸದರಿ ವಾಹನದ  ಪರಮಿಟ ಅವದಿ ಮುಗಿದಿದ್ದು, ವಾಯು ಮಾಲೀನ್ಯ ಪ್ರಮಾಣ ಪತ್ರ ಹೊಂದಿರುವದಿಲ್ಲ ಸದರಿ ಚಾಲಕನು ಪರಮಿಟ ಮುಗಿದ ವಾಹನದಲ್ಲಿ ಪರವಾನಿಗೆ ಉಲ್ಲಂಘನೆ ಮಾಡಿ 14 ಜನ ಪ್ರಯಾಣಿಕರನ್ನು ಕೂಡಿಸಿಕೊಂಡು ಹೊರಟಿದ್ದು ಇರುತ್ತದೆ ಸದರಿ ವಾಹನವನ್ನು ಚಾಲಕನ ಸಮೇತ ಮುಂದಿನ ಕ್ರಮ ಜರಿಗಿಸುವ ಕುರಿತು 3 ಪಿ.ಎಂ.ಕ್ಕೆ ಠಾಣೆಗೆ ತಂದು ಹಾಜರು ಪಡಿಸಿದ್ದರಿಂದ ಈ ಮೇಲಿನ ಗುನ್ನೆ ಧಾಖಲು ಮಾಡಿಕೊಳ್ಳಲಾಗಿದೆ. 
  ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 75/2017 ಕಲಂ 87 ಕೆ.ಪಿ.ಯಾಕ್ಟ ;- ದಿನಾಂಕ: 26/03/2017 ರಂದು 8-30 ಪಿಎಮ್ ಸುಮಾರಿಗೆ ದೇವಿಕೇರಾ ರಸ್ತೆಯ ಹಳ್ಳದ ಬ್ರಿಜ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 13 ಜನ ಆರೋಪಿತರು ದುಂಡಾಗಿ ಕುಳಿತು ಪಣಕ್ಕೆ ಹಣ ಹಚ್ಚಿ ಇಸ್ಪಿಟ್ ಎಲೆಗಳ ಸಹಾಯದಿಂದ ಅಂದರ್ ಬಾಹರ್ ಎಂಬ ಇಸ್ಪಿಟ್ ಜೂಜಾಟ ಆಡುತ್ತಿರುವಾಗ ಫಿಯರ್ಾದಿದಾರರು ಮತ್ತು ಸಿಬ್ಬಂದಿಯವರು ಕೂಡಿ ಪಂಚರ ಸಮಕ್ಷಮ ದಾಳಿ ಮಾಡಿ 13 ಜನರಿಗೆ ಹಿಡಿದು ಅವರ ಕಡೆಯಿಂದ ಇಸ್ಪಿಟ್ ಜೂಜಾಟಕ್ಕೆ ಬಳಸಿದ 16000-00 ರೂ ನಗದು ಹಣ ಮತ್ತು 52 ಇಸ್ಪಿಟ್ ಎಲೆಗಳನ್ನು ಜಪ್ತಿ ಮಾಡಿ ವಶಪಡಿಸಿಕೊಂಡು ಆರೋಪಿತರ ವಿರುಧ್ಧ ಕಾನೂನು ಕ್ರಮ ಕೈಕೊಂಡಿದ್ದು ಇರುತ್ತದೆ.
ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 39/2017 ಕಲಂ 279 304[ಎ] ಐ.ಪಿ.ಸಿ;- ದಿನಾಂಕ 27/03/2017 ರಂದು 2-15 ಪಿ.ಎಮ್.ಕ್ಕೆ ಅಜರ್ಿದಾರ ಠಾಣೆಗೆ ಹಾಜರಾಗಿ ಒಂದು ಅಜರ್ಿ ನೀಡಿದ್ದು, ಅದರ ಸಾರಾಂಶವೆನೆಂದರೆ, ದಿನಾಂಕ 27/03/2017 ರಂದು 10-30 .ಎಂಕ್ಕೆ ಚಿಗರಿಹಾ ಗ್ರಾಮದಲ್ಲಿ ಕುಮಾರಿ ಐಶಾ ತಂದೆ ಲಾಳೆಸಾಬ ದರ್ಜಿ ವಯ 2 ವರ್ಷ ಜಾತಿ ಮುಸ್ಲಿಂ ಸಾಃ ಚಿಗರಾಳ  ತಾಃ ಸುರಪೂರ  ಇವಳು ತನ್ನ ತಾಯಿ ಮತ್ತು ಅಜ್ಜನೊಂದಿಗೆ, ಮನೆಯ ಮುಂದೆ ಇದ್ದು, ಆಟ ಆಡುತಿದ್ದಾಗ ಟ್ಯಾಕ್ಟರ ನಂಬರ ಕೆಎ-33-ಟಿ-3666 ಟ್ಯಾಕ್ಟರ ಟ್ರಾಲಿ ನಂಬರ ಇರುವುದಿಲ್ಲ ಅದನ್ನು ಚಾಲಕ ಪಂಚಯ್ಯ ತಂದೆ ಗೈಸ್ವಾಮಿ ಸಾಃ ಚಿಗರಾಳ ಅತಿ ವೇಗ ಮತ್ತು ನಿಷ್ಟಕಾಳಜಿತನಿಂದ ನಡೆಯಿಸಿ ಹಿಂದಿನಿಂದ ರಿವರ್ಸ ತೆಗೆದುಕೊಂಡು ಆಟ ಆಡುತಿದ್ದ ಕುಮಾರಿ ಐಶಾ ಇವಳ ಮೇಲೆ ಟ್ರಾಲಿಯ ಹಿಂದಿನ ಗಾಲಿ ಹಾಯಿಸಿದ್ದರಿಂದ ಐಶಾ ಇವಳಿಗೆ ಭಾರಿ ಗಾಯವಾಗಿ ಉಪಚಾರಕ್ಕಾಗಿ ಸರಕಾರಿ ಆಸ್ಪತ್ರೆ ಶಹಾಪೂರಕ್ಕೆ ಬಂದು ಉಪಚಾರ ಪಡೆಯುತಿದ್ದಾಗ ಇಂದು ದಿನಾಂಕ 27/03/2017 ರಂದು ಮದ್ಯಾಹ್ನ 12-45 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಂತ ಇತ್ಯಾದಿ ಫಿರ್ಯಾದಿ

BIDAR DISTRICT DAILY CRIME UPDATE 28-03-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 28-03-2017

§UÀzÀ® ¥ÉưøÀ oÁuÉ UÀÄ£Éß £ÀA. 27/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
ದಿನಾಂಕ 26-03-2017 ರಂದು ಫಿರ್ಯಾದಿ ತಾಹೇರ ತಂದೆ ಕಾಲೇಸಾಬ ಕಲಾಲ ಸಾ: ಔರಾದ (ಎಸ್) ರವರ ಭಾವ ಹಸನ ತಂದೆ ಮೆಹಬೂಬ ಸಾಬ ಕಲಾಲ ವಯ: 35 ವರ್ಷ, ಜಾತಿ: ಮುಸ್ಲಿಂ, ಸಾ: ಮದರಗಿ ಗ್ರಾಮ, ತಾ: ಹುಮನಾಬಾದ ತಮ್ಮ ಆಡುಗಳೊಂದಿಗೆ ಫಿರ್ಯಾದಿಯ ಕೆಲವು ಆಡುಗಳನ್ನು ಸಹ ಮಾರಾಟ ಮಾಡಲು ಖಾನಾಪೂರ ಅಂಗಡಿಗೆ ತಂದಿದ್ದು ಮತ್ತು ಅದೇ ರೀತಿ ಫಿರ್ಯಾದಿಯು ಸಹ ಮೈಲಾರದಲ್ಲಿ ಅಂಗಡಿ ಇದ್ದ ಪ್ರಯುಕ್ತ ಅಲ್ಲಿಯೇ ತನ್ನ ಖಾರಾಭಂಡಿ ಹಾಕಿ ವ್ಯಾಪಾರ ಮಾಡುತ್ತಿದ್ದು, ನಂತರ ಫಿರ್ಯಾದಿಯ ಭಾವ ಮಾರಾಟ ಆಗಲಾರದ ಕೆಲವು ಆಡುಗಳನ್ನು ತೆಗೆದುಕೊಂಡು ತಮ್ಮೂರ ವಿಠಲ ತಂದೆ ಬಸಪ್ಪಾ ಹುಲೆಪ್ಪನೋರ್ ವಯ: 60 ವರ್ಷ, ಜಾತಿ: ಕುರುಬ, ಹಾಗೂ ಬಾಬು ತಂದೆ ದಶರಥ ಕಮಠಾಣಾ ವಯ: 50 ವರ್ಷ, ಜಾತಿ: ಕುರುಬ, ರವರೊಂದಿಗೆ ಒಂದು ಅಪ್ಪಿ ಆಟೋ ರಿಕ್ಷಾ ನಂ. ಕೆಎ-39/4631 ನೇದ್ದರಲ್ಲಿ ಕುಳಿತುಕೊಂಡು ಔರಾದ(ಎಸ್) ಗ್ರಾಮದ ಕಡೆಗೆ ಮರಳಿ ಹೋಗುತ್ತಿರುವಾಗ ಸದರಿ ಆಟೋ ಚಾಲಕನಾದ ಆರೋಪಿಯು  ಬಾವುಗಿ ಕ್ರಾಸ್ ಹತ್ತಿರ ತನ್ನ ವಾಹನವನ್ನು ಅತೀ ವೇಗ ಹಾಗೂ ನಿಸ್ಕಾಳಜಿತನಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ್ ಮಾಡದೇ ಕ್ರಾಸ್ ರೋಡಿನ ಮೇಲೆ ಒಮ್ಮಲೇ ಕಟ್ ಹೊಡೆದು ಬ್ರೇಕ್ ಹಾಕಿದ್ದರಿಂದ ಆಟೋ ರಿಕ್ಷಾ ಪಲ್ಟಿಯಾಗಿ ರೋಡಿನ ಮೇಲೆ ಬಿದ್ದು ಅದರಲ್ಲಿ ಕುಳಿತಿದ್ದ ಹಸನ ಇತನು ರೋಡಿನ ಮೇಲೆ ಬಿದ್ದಾಗ ಆಟೋ ರಿಕ್ಷಾ ಅವನ ಮೇಲೆ ಬಿದ್ದಿರುತ್ತದೆ, ಆಟೋ ಪಲ್ಟಿ ಮಾಡಿದ ನಂತರ ಆರೋಪಿಯು ತನ್ನ ವಾಹನ ಇಲ್ಲಿಯೇ ಘಟನಾ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ, ಸದರಿ ಪಲ್ಟಿಯಿಂದ ಹಸನ ಈತನ ಹೊಟ್ಟೆಯಲ್ಲಿ ಮತ್ತು ಎದೆಯಲ್ಲಿ ಭಾರಿ ಒಳಪೆಟ್ಟಾಗಿದ್ದರಿಂದ ಅವರಿಗೆ ಫಿರ್ಯಾದಿಯು ತನ್ನ ಮೊಟರ ಸೈಕಲ ಮೇಲೆ ಬೀದರದ ಗುರುನಾನಕ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ತಕ್ಷಣ ನೋಡಿದ ವೈದ್ಯರು ಕೂಡಲೇ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗಲು ತಿಳಿಸಿದಾಗ ಫಿರ್ಯಾದಿಯು ಒಂದು ಖಾಸಗಿ ಅಂಬುಲೆನ್ಸ್ ಮುಖಾಂತರ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗುವಾಗ ಸಂಗಾರೆಡ್ಡಿ ಹತ್ತಿರ ಆಸ್ಪತ್ರೆಗೆ ಸೇರುವ ಮೋದಲೇ ರಸ್ತೆ ಅಪಘಾತದಿಂದಾಗಿ ಆದ ಭಾರಿ ಗುಪ್ತಗಾಯಗಳಿಂದಾಗಿ ಫಿರ್ಯಾದಿಯವರ ಭಾವ ಹಸನ ಈತನು ಮೃತಪಟ್ಟಿರುತ್ತಾನೆಂದು ಕೊಟ್ಟ ಪಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 27-03-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 33/2017, PÀ®A. 279, 304(J) L¦¹ :-
ದಿನಾಂಕ 27-03-2017 ರಂದು ಫಿರ್ಯಾದಿ ರೇಣುಕಾ ಗಂಡ ರಾಜಕುಮಾರ ಪಾಟೀಲ್ ವಯ 35 ವರ್ಷ, ಜಾತಿ: ಲಿಂಗಾಯತ, ಸಾ: ಸಿದ್ದಾಪೂರವಾಡಿ, ಸದ್ಯ: ನೌಬಾದ, ಬೀದರ ರವರ ಗಂಡ ರಾಜಕುಮಾರ ರವರು ನೌಬಾದ ಎಸ್.ಬಿ.ಪಾಟೀಲ ಡೇಂಟಲ್ ಕಾಲೇಜ ಹತ್ತಿರ ನಡೆದುಕೊಂಡು ರೋಡ್ ದಾಟ್ಟುತ್ತಿರುವಾಗ ಬೀದರ ಹುಮನಾಬಾದ ರೋಡಿನ ಮೇಲೆ ಒಂದು ಬಸ್ಸ ನಂ. ಕೆಎ-36/ಎಫ್-0728 ನೇದ್ದರ ಚಾಲಕನಾದ ಆರೋಪಿ ಖಾಜಾಸಾಬ ತಂದೆ ಬಡೆಸಾಬ, ಸಾ; ಮೊರಂಬಿ ಇತನು ಸದರಿ ಬಸ್ಸನ್ನು ಬೀದರ ಕಡೆಯಿಂದ ಹುಮನಾಬಾದ ಕಡೆಗೆ ರೋಡಿನ ಮೇಲೆ ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ಗಂಡನಿಗೆ ಜೋರಾಗಿ ಡಿಕ್ಕಿ ಮಾಡಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ರಾಜಕುಮಾರ ರವರ ಎದೆಗೆ, ಹೊಟ್ಟೆಗೆ, ಎರಡು ಮೊಳಕೈಗಳಿಗೆ ಭಾರಿ ರಕ್ತ ಗುಪ್ತಗಾಯವಾಗಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 36/2017, ಕಲಂ. 279, 304(ಎ) ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 27-03-2017 ರಂದು ಫಿರ್ಯಾದಿ ದಾಮೋದರ ತಂದೆ ವಿಠಲರಾವ ನೇಲವಾಡೆ ವಯ: 42 ವರ್ಷ, ಜಾತಿ: ಮರಾಠ, ಸಾ: ಮನ್ನಳ್ಳಿ ರವರು ಧಾಬಾದಲ್ಲಿದ್ದಾಗ ಮನ್ನಳ್ಳಿ ಬಾರ್ಡರ ಕಡೆಯಿಂದ ಬಂಗ್ಲಾ ಕಡೆಗೆ ಅಪ್ಪಿ ಆಟೋ ನಂ. ಕೆಎ-56/1005 ನೇದರ ಚಾಲಕನಾದ ಆರೋಪಿ ನಸೀರ ತಂದೆ ಇಮಾಮೋದ್ದಿನ ಕೋಹಿರೆ ವಯ: 25 ವರ್ಷ, ಜಾತಿ: ಮುಸ್ಲಿಂ, ಸಾ: ಉಮ್ಮಾಪೂರ ಇತನು ತನ್ನ ಆಟೊವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಹೋಗುವಾಗ ಕಂಟ್ರೋಲ ಮಾಡದೇ ಆಟೋ ಪಲ್ಟಿ ಮಾಡಿರುತ್ತಾನೆ ಸದರಿ ಪಲ್ಟಿಯಿಂದ ಆರೋಪಿಗೆ ಯಾವದೇ ಗಾಯಗಳಾಗಿರುದಿಲ್ಲ ಹಾಗೂ ಆಟೊದಲ್ಲಿದ್ದ ರಮೇಶ ಇತನ ತಲೆಗೆ ಭಾರಿ ರಕ್ತಗಾಯ, ಮೈಗೆಕೈಗೆ ತರಚಿದ ಗಾಯ, ಎಡಗಡೆ ಕಣ್ಣಿನ ಹತ್ತಿರ ಭಾರಿ ರಕ್ತಗಾಯವಾಗಿದ್ದರಿಂದ ಫಿರ್ಯಾದಿಯು 108 ಅಂಬುಲೇನ್ಸಗೆ ಕರೆ ಮಾಡಿ ರಮೇಶನಿಗೆ ಹಾಕಿಕೊಂಡು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮದ್ಯ ಮೃತ್ತಪಟಿರುತ್ತಾನೆ, ಆರೋಪಿಯು ಗಾಯಾಳು ರಮೇಶನಿಗೆ ಆಸ್ಪತ್ರೆಗೆ ಸಾಗಿಸುವಾಗ ಓಡಿ ಹೋಗಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt UÁæ«ÄÃt ¥Éưøï oÁuÉ UÀÄ£Éß £ÀA. 51/2017, PÀ®A. 279, 304(J) L¦¹ :-
¢£ÁAPÀ 27-03-2017 gÀAzÀÄ ¦üAiÀiÁð¢ PÁ²£ÁxÀ vÀAzÉ ¨sÀªÀgÁªÀ ©gÁzÁgÀ ¸Á: PÁzÉÃ¥ÀÆgÀ gÀªÀgÀÄ vÀ£Àß ªÀÄUÀ£ÁzÀ ¨sÁUÀªÀvÀ EvÀ£À eÉÆvÉAiÀÄ°è vÀªÀÄä ºÉÆ®zÀ°ègÀĪÀ PÀnÖUÉ vÀgÀ®Ä vÀªÀÄä mÁæöåPÀÖgÀ £ÀA. PÉJ-56/n-820 ºÁUÀÆ mÁæöå° £ÀA. PÉJ-56/n-821 £ÉÃzÀ£ÀÄß vÉUÉzÀÄPÉÆAqÀÄ ºÉÆ®PÉÌ ºÉÆÃV mÁæöåPÀÖgÀzÀ°è PÀnÖUÉ vÀÄA©PÉÆAqÀÄ ªÀÄ£ÉUÉ §gÀĪÁUÀ ¸ÀzÀj mÁæöåPÀÖgÀ ¨sÁUÀªÀvÀ EªÀ£ÀÄ ZÀ¯Á¬Ä¸ÀÄwÛzÀÝ£ÀÄ, ¨sÁUÀªÀvÀ EvÀ£ÀÄ ¸ÀzÀj mÁæöåPÀÖgï£ÀÄß CwêÉÃUÀ ªÀÄvÀÄÛ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ Hj£À UÉÆëAzÀgÁªÀ vÀAzÉ vÀÄPÁgÁªÀÄ ©gÁzÁgÀ gÀªÀgÀ ºÉÆ®zÀ ºÀwÛgÀ gÉÆÃr£À ¥ÀPÀÌ vÀVΣÀ°è ¥À°Ö ªÀiÁrzÀ£ÀÄ, ¸ÀzÀj mÁæöåPÀÖgÀ ¥À°Ö¬ÄAzÀ ªÀÄUÀ ¨sÁUÀªÀvÀ EªÀ£ÀÄ ¸ÀzÀj mÁæöåPÀÖgÀ PɼÀUÉ ©zÀÄÝ ZÀqÀ¥Àr¸ÀÄwÛzÁÝUÀ ¦üAiÀiÁð¢AiÀÄÄ C¯Éè ¥ÀPÀÌzÀ°è UÁæªÀÄPÉÌ Nr ºÉÆÃV gÉÆÃr£À ºÀwÛgÀ«zÀÝ UÁæªÀÄzÀ d£ÀjUÉ PÀgÉzÀÄPÉÆAqÀÄ mÁæöåPÀÖgÀ ¥À°ÖAiÀiÁzÀ ¸ÀܼÀPÉÌ §AzÀÄ J®ègÀÆ PÀÆr mÁæöåPÀÖgÀ ªÀÄÄA¢£À UÁ° »rzÀÄ ªÉÄîPÉÌ JwÛ CzÀgÀ PɼÀVzÀÝ ¨sÁUÀªÀvÀ EªÀ¤UÉ vÉUÉzÀÄ £ÉÆÃqÀ®Ä ªÀÄUÀ£À ºÉÆmÉÖAiÀÄ §®¨sÁUÀPÉÌ ¨sÁj UÀÄ¥ÀÛUÁAiÀĪÁV mÁæöåPÀÖgÀ£À ¸ÉʯÉãÀìgï ªÀÄUÀ£À ºÉÆmÉÖAiÀÄ §®¨sÁUÀPÉÌ vÀUÀ° ¨sÁj ¸ÀÄlÖUÁAiÀÄ ªÀÄvÀÄÛ ªÀĪÀiÁðAUÀzÀ ºÀwÛgÀ ¨sÁj ¸ÀÄlÖUÁAiÀÄUÀ¼ÁVzÀÝjAzÀ CªÀ¤UÉ aQvÉì PÀÄjvÀÄ GªÀÄUÁðzÀ ¸ÉAqÀUÉ D¸ÀàvÉæUÉ PÀgÉzÀÄPÉÆAqÀÄ ºÉÆÃV C°è ªÉÊzsÁå¢üPÁjUÀ½UÉ vÉÆÃj¹zÁUÀ CªÀ¤UÉ ¥ÀjQë¹ EUÁUÀ¯É EªÀ£ÀÄ ªÀÄÈvÀ¥ÀnÖgÀÄvÀÛ£É DAvÀ w½¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

aAvÁQ ¥ÉưøÀ oÁuÉ UÀÄ£Éß £ÀA. 17/2017, PÀ®A. 379 L¦¹ :-
¢£ÁAPÀ 25,26-03-2017 gÀAzÀÄ gÁwæ ªÉüÉAiÀÄ°è ¦üAiÀiÁ𢠱ÀgÀt¥Áà vÀAzÉ ªÀĺÁ¼À¥Áà ªÀAiÀÄ: 43 ªÀµÀð, eÁw: °AUÁAiÀÄvÀ, ¸Á: vÀļÀeÁ¥ÀÆgÀ gÀªÀgÀÄ vÀ£Àß ªÀÄ£ÉAiÀÄ EgÀĪÀ zÀ£ÀzÀ PÉÆnÖUÉAiÀÄ°è PÀnÖgÀĪÀÅzÀ£ÀÄß AiÀiÁgÉÆà C¥ÀjavÀ PÀ¼ÀîgÀÄ MlÄÖ ªÀÄÆgÀÄ JªÉÄä MAzÀÄ PÉÆÃt C.Q. 1,65,000/- gÀÆ ¨É¯É ¨Á¼ÀĪÀzÀ£Àß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉ CAvÁ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 28-03-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.