Police Bhavan Kalaburagi

Police Bhavan Kalaburagi

Thursday, October 11, 2018

BIDAR DISTRICT DAILY CRIME UDATE 11-10-2018

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-10-2018

¸ÀAvÀ¥ÀÆgÀ ¥Éưøï oÁuÉ AiÀÄÄ.r.Dgï £ÀA. 18/2018, PÀ®A. 174 ¹.Dgï.¦.¹ :-
¢£ÁAPÀ 10-10-2018 gÀAzÀÄ CªÀvÁgÀ¹AUï vÀAzÉ ¸ÀÄR«AzÀgï ¹AUï ªÀAiÀÄ: 32 ªÀµÀð, eÁw: ¹Sï, ¸Á: CªÀÄgÀvÀ¸ÀgÀ ¥ÀAeÁ§ gÀªÀgÀÄ ªÁQAUï PÀÄjvÀÄ ºÉÆÃV ªÁQAUï ªÀiÁqÀĪÁUÀ 0630 UÀAmÉ ¸ÀĪÀiÁjUÉ ºÀÈzÀAiÀÄWÁvÀªÁV ¸ÀܼÀzÀ¯Éè PÀĹzÀÄ ©zÀÄÝ ªÀÄÈvÀ¥ÀnÖgÀÄvÁÛgÉ, CªÀgÀÄ ªÀÄÈvÀ¥ÀlÖ §UÉÎ AiÀiÁgÀ ªÉÄÃ¯É AiÀiÁªÀÅzÉ vÀgÀºÀzÀ ¸ÀA±ÀAiÀÄ ªÀUÉÊgÉ EgÀĪÀÅ¢¯Áè CAvÀ ¦üAiÀiÁ𢠮ªÀ¦æÃvÀ¹AUï vÀAzÉ ¸ÀÄRzÉêÀ¹AUï ªÀAiÀÄ: 31 ªÀµÀð, eÁw: ¹Sï, ¸Á: WÀ¤ÃAiÉÄÃPɧAUÁgÀ, vÁ: f: UÀÄgÀÄzÁ¸À¥ÀÆgï ¥ÀAeÁ§ gÀªÀgÀÄ ¤ÃrzÀ ºÉýPÉ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಮುಡಬಿ ಪೊಲೀಸ್ ಠಾಣೆ ಅಪರಾಧ ಸಂ. 102/2018, ಕಲಂ. 279, 337, 338, 304(ಎ) ಐಪಿಸಿ :-
ದಿನಾಂಕ 10-10-2018 ರಂದು ಫಿರ್ಯಾದಿ ಅನೀಲಕುಮಾರ ತಂದೆ ಗೋಪಾಲರಾವ ಪೊಲೀಸ ಬಿರಾದಾರ ಸಾ: ಖೇರ್ಡಾ(ಬಿ) ರವರು ತಿಂಗಳ ವೇತನ ತೇಗೆದುಕೊಳ್ಳಲು ಮುಡಬಿಯ ಎ.ಟಿ.ಎಮ್. ಕೇಂದ್ರಕ್ಕೆ ಹೋಗುವುದಾಗಿ ಮನೆಯಲ್ಲಿ ಹೇಳಿ ತನ್ನ ಜೋತೆ ತನ್ನ ಮಗ ಆಕಾಶ ಇವನಿಗೆ ಕರೆದುಕೊಂಡು ತನ್ನ ರಾಯಲ್ ಎನ್ಫಿಲ್ಡ್ ಮೊಟಾರ್ ಸೈಕಲ್ ನಂ. ಕೆಎ-56/ಜೆ-7777 ನೇದ್ದರ ಮೇಲೆ ಮುಡಬಿ ಕಡೆಗೆ ಹೊಗಿದ್ದು, ನಂತರ ಆಕಾಶ ಇತನು ತಿಳಿಸಿದ್ದೆನೆಂದರೆ ನಾನು ಹಾಗೂ ನನ್ನ ತಂದೆ ಇಬ್ಬರು ಮೋಟಾರ್ ಸೈಕಲ್ ಮೇಲೆ ಹೋಗುವಾಗ ಮುಡಬಿ ಗ್ರಾಮದ ಸಿವಾರದಲ್ಲಿ ಮುಡಬಿ - ಹಿರನಾಗಾಂವ ರೋಡಿನ ಮೇಲೆ ಎದುರಿನಿಂದ ಅಪ್ಪಿ ಆಟೋ ನಂ. ಕೆ.ಎ-56/1358 ನೇದ್ದರ ಚಾಲಕನಾದ ಆರೋಪಿ ನಾಗಣ್ಣಾ ತಂದೆ ಶಂಕರ ಪೂಜಾರಿ ಸಾ: ಖೇರ್ಡಾ(ಬಿ) ಇತನು ತನ್ನ ಅಪ್ಪಿ ಆಟೋವನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಾಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಿಗೆ ಡಿಕ್ಕಿ ಮಾಡಿದ್ದರಿಂದ ತಂದೆಯ ಕುತ್ತಿಗೆಗೆ ಭಾರಿ ರಕ್ತಗಾಯ, ಎಡಗಾಲ ಮೋಣಕಾಲಿಗೆ ಭಾರಿ ಗುಪ್ತಗಾಯ, ಬಲಗೈಗೆ ಭಾರಿ ಗುಪ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಹಾಗೂ ನನ್ನ ಎಡಗಾಲ ಹಿಮ್ಮಡಿಗೆ ಹಾಗೂ ಬಲಗಡೆ ಕಣ್ಣಿನ ಬಲಭಾಗಕ್ಕೆ ರಕ್ತಗಾಯ ಹಾಗೂ ಬಲಗೈ ಮೋಳಕೈ ಮೇಲೆ ತರಚಿದ ರಕ್ತಗಾಯವಾಗಿರುತ್ತದೆ ಹಾಗೂ ಆರೋಪಿಗೂ ಸಹ ಭಾರಿ ಹಾಗೂ ಸಾದಾ ರಕ್ತ ಮತ್ತು ಗುಪ್ತಗಾಯಗಳು ಆಗಿರುತ್ತದೆ ಅಂತ ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 230/2018, PÀ®A. 498(J), 504, 506, 323, 354 eÉÆvÉ 34 L¦¹ :-  
ಫಿರ್ಯಾದಿ ಮಾಧೂರಿ ಗಂಡ ಮಧುಕರ ಚಾಮಾಲೆ ವಯ: 30 ವರ್ಷ, ಜಾತಿ: ಕಬ್ಬಲಿಗ, ಸಾ: ಮಾಲಗಾರ ಕಾಲೋನಿ ತ್ರಿಪುರಾಂತ ಬಸವಕಲ್ಯಾಣ ರವರ ಗಂಡ ಮ್ರತಪಟ್ಟ ಕಾರಣ ಫಿರ್ಯಾದಿಯವರ ಮಾವ ಮಾರುತಿ ಚಾಮಾಲೆ, ಅತ್ತೆ ಶಕುಂತಲಾ ಚಾಮಾಲೆ ಮತ್ತು ಭಾವ ಸುಧಾಕರ ಇವರಿಗೆ ತನ್ನ ಗಂಡನ ಪಾಲಿಗೆ ಬರುವ ಆಸ್ತಿಯನ್ನು ಕೇಳಲು ಹೋದಾಗ ಅವರು ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು ದೈಹೀಕ ಮತ್ತು ಮಾನಸಿಕ ಕಿರಕುಳ ಕೋಡುತ್ತಿದ್ದರಿಂದ ಫಿರ್ಯಾದು  ಅರ್ಜಿ ಸಲ್ಲಿಸಿವರ ವಿರುದ್ದ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇರುತ್ತದೆ, ಹೀಗಿರುವಾಗ ದಿನಾಂಕ 08-10-2018 ರಂದು ಫಿರ್ಯಾದಿಯು ಮನೆಯಲ್ಲಿರುವಾಗ ಮಾವ, ಅತ್ತೆ ಇಬ್ಬರು ಮನೆಯ ಬಾಗಿಲು ಹತ್ತಿರ ಬಂದು ಮನ ಬಂದಂತೆ ನಮ್ಮ ಮೇಲೆ ಕೇಸು ಮಾಡಿದಿ ಎಂದು ಅವಾಚ್ಯವಾಗಿ ಬೈದು ಕೈಯಿಂದ ಬೇನ್ನಿನ ಮೇಲೆ ಹೋಡೆದಿರುತ್ತಾರೆ, ಆದರು ಸಹ ಅದನ್ನು ತಾಳಿಕೊಂಡು ಫಿರ್ಯಾದಿಯು ಮನೆಯಲ್ಲೆ ವಾಸವಾಗಿದ್ದು, ನಂತರ ದಿನಾಂಕ 09-10-2018 ರಂದು ಮೈದುನಾ ಕಮಲಾಕರ ಚಾಮಾಲೆ ಇತನು ಮನೆಗೆ ಬಂದು ನಿನಗೆ ಹೆಚ್ಚಾಗಿದೆ ನೀನು ನಮ್ಮ ತಂದೆ ತಾಯಿ ಖಿಲಾಫ್  ಪೊಲೀಸ್ ಠಾಣೆಯಲ್ಲಿ ಕೇಸು ಮಾಡಿದಿ ಕೇಸು ಹಿಂದಕ್ಕೆ ತೆಗೆದುಕೊ ಎಂದು ಮನಬಂದಂತೆ ಬೈದು ಕೈಹಿಡಿದು ಮನೆಯಿಂದ ಹೋರಗೆ ಎಳೆದು ಮಾನ ಭಂಗ ಮಾಡಿರುತ್ತಾನೆ ಹಾಗೂ ದಿನಾಂಕ 10-10-2018 ರಂದು ಮೈದುನಾ ಕಮಲಾಕರ ಇತನು ಮನೆಯ ಮುಂದೆ ಬಂದು ಭಾವ ಸುಧಾಕರ ಇತನು ಕಲಿಸಿದ ಮಾತು ಕೇಳಿ ಅಥವಾ  ಅವನ ಪ್ರಚೋದನೆಯಿಂದ ಫಿರ್ಯಾದಿಗೆ ನಮ್ಮ ತಂದೆ ತಾಯಿ ಮತ್ತು ಅಣ್ಣನ ಮೇಲೆ ಮಾಡಿದ ಕೇಸು ಹಿಂದಕ್ಕೆ ತಗೆದುಕೋ ಇಲ್ಲದಿದ್ದರೆ ನೀನಗೆ ಇಲ್ಲೆ ಕೋಲ್ಲುತ್ತೆನೆದು ಜೀವದ ಬೇದರಿಕೆ ಹಾಕಿ ಒಂದು ಹಿಡಿಗಲ್ಲು ಕಲ್ಲು ತೆಗೆದುಕೊಂಡು ಹಣೆಯ ಮೇಲೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

§¸ÀªÀPÀ¯Áåt £ÀUÀgÀ ¥Éưøï oÁuÉ C¥ÀgÁzsÀ ¸ÀA. 231/2018, PÀ®A. 498(J), 504, 506 eÉÆvÉ 34 L¦¹ :-
ಫಿರ್ಯಾದಿ ಭಾಗ್ಯಶ್ರೀ ಗಂಡ ಗೌರಿಶ ದಾಬಕೆ ವಯ: 27 ವರ್ಷ, ಜಾತಿ: ಲಿಂಗಾಯತ, ಸಾ: ಶಿವಾಜಿ ನಗರ ಬಸವಕಲ್ಯಾಣ ರವರ ಮದುವೆ ದಿನಾಂಕ 23-05-2013 ರಂದು ಬಸವಕಲ್ಯಾಣ ನಗರದ ಗೌರಿಶ ದಾಬಕೆ ಇತನೊಂದಿಗೆ ಬಸವಕಲ್ಯಾಣ ಬಿ.ಕೆ.ಡಿ.ಬಿ ಕಲ್ಯಾಣ ಮಂಟಪದಲ್ಲಿ ಆಗಿರುತ್ತದೆ, ಮದುವೆ ಕಾಲಕ್ಕೆ ಫಿರ್ಯಾದಿಯವರ ತಂದೆ ತಾಯಿ ಗಂಡನಿಗೆ ಕಾಣಿಕೆ ಎಂದು 11ಲಕ್ಷ ನಗದು ಹಣ ಮತ್ತು 11 ತೋಲೆ ಬಂಗಾರ ಹಾಗು ಇತರ ಮನೆ ಬಳಕೆ ಸಾಮನುಗಳು ನೀಡಿರುತ್ತಾರೆ, ಗಂಡ ಮದುವೆಯಾದ 03 ತಿಂಗಳು ಮಾತ್ರ ಫಿರ್ಯಾದಿಯೊಂದಿಗೆ ಸರಿಯಾಗಿದ್ದು ನಂತರ ಫಿರ್ಯಾದಿಗೆ ಆರೋಪಿತರಾದ ಗಂಡ, ಅತ್ತೆ ಶೋಭಾರಾಣಿ ದಾಬಕೆ, ಮಾವ ಸನ್ಮೂಖಪ್ಪಾ ದಾಬಕೆ ಮೂವರು ವಿನಾಃ ಕಾರಣ ನಿನಗೆ ಸರಿಯಾಗಿ ಕೆಲಸ ಮಾಡಲು ಬರುವುದಿಲ್ಲ ಅಂತ ಅವಾಚ್ಯ ಶಬ್ದಗಳಿಂದ ಬೈಯುತ್ತಾ ಮಾನಸೀಕ ಮತ್ತು ದೈಹೀಕ ಕಿರಕುಳ ಕೋಡತ್ತಾ ಬಂದಿರುತ್ತಾರೆ, ನಂತರ ಸದರಿ ಆರೋಪಿತರು ಫಿರ್ಯಾದಿಗೆ ನೀನು ನಮ್ಮ ಮನೆಯಲ್ಲಿ ಉಳಿಯ ಬೇಕಾದರೆ ನಿನ್ನ ತವರು ಮನೆಯಿಂದ 20 ಲಕ್ಷ ರೂಪಾಯಿ ಮತ್ತು 20 ತೋಲೆ ಬಂಗಾರ ತೆಗೆದುಕೊಂಡು ಬಾ ಇಲ್ಲದ್ದಿದರೆ ಮನೆ ಬಿಟ್ಟು ಹೋಗು ಎಂದು ನೀರಂತರವಾಗಿ ಕಿರಕುಳ ಕೋಡುವುದನ್ನು ತಾಳಲಾರದೆ ಫಿರ್ಯಾದಿಯು ತನ್ನ ತಂದೆ ತಾಯಿಗೆ ಸದರಿ ಆರೋಪಿತರು ಕೋಡುತ್ತಿರುವ ಕಿರಕುಳ ಬಗ್ಗೆ ಕರೆ ಮಾಡಿ ತಿಳಿಸಿದ್ದು, ನಂತರ ಫಿರ್ಯಾದಿಯ ತಂದೆ, ತಾಯಿ, ಸಂಬಂದಿಕರು ಹಾಗೂ ತಂದೆಸ್ನೇಹಿತರು ಇವರೆಲ್ಲರೂ ಬಂದು ಸದರಿ ಆರೋಪಿತರಿಗೆ ಬುದ್ದಿವಾದ ಹೇಳಿದ್ದು ಆದರೆ ಅವರು ಕೇಳಲಿಲ್ಲ, ಫಿರ್ಯಾದಿಯು ಗಭರ್ಣಿಯಾಗಿದ್ದಾಗ ದಿನಾಂಕ 26-04-2016 ರಂದು ಬಸವಕಲ್ಯಾಣ  ನಗರದ ಬಿ.ಕೆ.ಡಿ.ಬಿ ಯಾತ್ರ ಸ್ಥಳದ ಫಂಕ್ಷನ ಹಾಲದಲ್ಲಿ ಫಿರ್ಯಾದಿಯವರ ಸಿಮಂತ ಕಾರ್ಯಕ್ರಮ ಇದ್ದಿತ್ತು ಅಂದು ಸದರಿ ಆರೋಪಿತರೆಲ್ಲರೂ ಸೇರಿ ನಮಗೆ ಕೋಡಬೇಕಾದ 20 ಲಕ್ಷ ರೂ ಮತ್ತು 20 ತೋಲೆ ಬಂಗಾರ ಕೋಟ್ಟಿರುವುದಿಲ್ಲ ಎಂದು ಫಿರ್ಯಾದಿ ಮತ್ತು ಫಿರ್ಯಾದಿಯ ತಂದೆ ತಾಯಿ ರವರಿಗೆ ಅವಾಚ್ಯ ಶಬ್ದಗಳಿಂದ ಬೈದು ನೀವು ಇಲ್ಲೆ ಇದ್ದರೆ ನಿಮಗೆ ಕೋಲೆ ಮಾಡುತ್ತೇವೆಂದು ಜೀವದ ಬೇದರಿಕೆ ಹಾಕಿರುತ್ತಾರೆ, ನಂತರ ದಿನಾಂಕ 07-05-2016 ರಂದು ಫಿರ್ಯಾದಿಗೆ ಒಂದು ಹೆಣ್ಣು ಮಗು ಹುಟ್ಟಿದ್ದು, ತನ್ನ ಗಂಡ ತನಗೆ ಮನಗೆ ಕರೆದುಕೊಂಡು ಹೋಗಬಹುದೆಂದು ಫಿರ್ಯಾದಿಯು ಇಲ್ಲಿಯವರಗೆನ್ನ ತವರು ಮನೆಯಲ್ಲಿ ವಾಸವಾಗಿದ್ದು, ಆದರೆ ಗಂಡ ಫಿರ್ಯಾದಿಗೆ ಕರೆದುಕೊಂಡು ಹೋಗು ಎಂದರೆ ವರದಕ್ಷಣೆ ತೆಗದುಕೊಂಡು ಬಾ ಎಂದು ತಿಳಿಸಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರು ಕೊಟ್ಟ ದೂರಿನ ಮೇರೆಗೆ ದಿನಾಂಕ 10-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀĪÀÄ£Á¨ÁzÀ ¥Éưøï oÁuÉ C¥ÀgÁzsÀ ¸ÀA. 263/2018, PÀ®A. 415, 417, 420, 421, 423, 463, 464 L¦¹ :-
¢£ÁAPÀ 10-10-2018 gÀAzÀÄ ¦üAiÀiÁð¢ vÀÄPÁgÁªÀÄ vÀAzÉ ªÀiÁtÂPÀgÁªÀ ZÀªÁít ¸Á: ºÀĪÀÄ£Á¨ÁzÀ EªÀgÀ ºÀĪÀÄ£Á¨ÁzÀ ¥ÀlÖtzÀ ºÉÆ® ¸ÀªÉð £ÀA. 202 gÀ°è RįÁè ¤ªÉñÀ£À ¸ÀA. ¥ÀÄgÀ¸À¨sÉ £ÀA. 21/67/J-1 £ÉÃzÀÄÝ EzÀÄÝ CzÀgÀ°è DgÉÆævÀ£ÁzÀ «ÃgÀuÁÚ vÀAzÉ gÀÄzÀæ¥Áà ªÀgÀ£Á¼À ¸Á: ¨ÉÊ ¥Á¸À J£À.JZÀ 09 gÉÆÃqÀ ºÀĪÀÄ£Á¨ÁzÀ EvÀ£ÀÄ ªÀÄ£É PÀnÖPÉÆAqÀ £ÀAvÀgÀ C°è CªÀgÀ AiÀiÁªÀÅzÉà RįÁè eÁUÉ EgÀĪÀÅ¢®è, DzÀgÉ DgÉÆæAiÀÄÄ ¥Áèl £ÀA. 24 £ÉÃzÀ£ÀÄß Rj¢ ªÀiÁrzÀÄÝ, CzÀgÀ ¥ÀPÀÌ EgÀĪÀ RįÁè eÁUÉ vÀªÀÄäªÉAzÀÄ £ÀPÀ° zÁR¯ÁwUÀ¼ÀÄ ¸Àȶֹ vÀªÀÄä ºÉ¸ÀjUÉ ªÀiÁrPÉÆAqÀÄ ¦üAiÀiÁð¢AiÀĪÀgÀ D¹Û zÉÆÃaPÉÆAqÀÄ ¦üAiÀiÁð¢UÉ ºÁUÀÆ ¸ÀgÀPÁgÀPÉÌ DgÉÆævÀgÁzÀ 1) «ÃgÀuÁÚ vÀAzÉ gÀÄzÀæ¥Áà ªÀgÀ£Á¼À ¸Á: ¨ÉÊ ¥Á¸À J£À.JZÀ 9 gÉÆÃqÀ ºÀĪÀÄ£Á¨ÁzÀ, 2) ¸ÀwñÀ J£ï UÀÄqÉØÃzÀ ºÀ¼É ªÀÄÄSÁå¢üPÁjUÀ¼ÀÄ ¥ÀÄgÀ¸À¨sÉ ºÀĪÀÄ£Á¨ÁzÀ, 3) gÁd±ÉÃRgÀ vÀAzÉ «ÃgÀuÁÚ ªÀgÀ£Á¼À ¸Á: ¨ÉÊ ¥Á¸À J£À.JZÀ 9 gÉÆÃqÀ ºÀĪÀÄ£Á¨ÁzÀ EªÀgÉ®ègÀÆ ªÉÆøÀ ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÁgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 73/2018, PÀ®A. 78(3) PÉ.¦ PÁAiÉÄÝ :- 
¢£ÁAPÀ 10-10-2018 gÀAzÀÄ ¨ÉîÆgÀ UÁæªÀÄzÀ ªÀÄÆgÀ£É §¸À ¤¯ÁÝtzÀ ºÀwÛgÀ ¸ÁªÀðd¤PÀ ¸ÀܼÀzÀ°è MAzÀÄ gÀÆ¥Á¬ÄUÉ 90 gÀÆ¥Á¬ÄUÀ¼ÀÄ PÉÆqÀĪÀÅzÁV ºÉý ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ aÃn §gÉzÀÄPÉƼÀÄîwzÀݪÀ£À ªÉÄÃ¯É ¸ÀĤîPÀĪÀiÁgÀ ¦J¸ïL §¸ÀªÀPÀ¯Áåt £ÀUÀgÀ ¥ÉưøÀ oÁuÉ, ºÉZÀÄѪÀj ¥Àæ¨sÁgÀ ºÀÄ®¸ÀÆgÀ ¥ÉưøÀ oÁuÉ gÀªÀgÀÄ ¥ÀAZÀgÀ ¸ÀªÀÄPÀëªÀÄ ¹§âA¢AiÀĪÀgÀ ¸ÀºÁAiÀÄ¢AzÀ DgÉÆævÀ£ÁzÀ §¸ÀªÀgÁd vÀAzÉ ªÉÊf£ÁxÀ ¨ÉqÀdªÀ¼ÀUÉ ªÀAiÀÄ: 40 ªÀµÀð, eÁw: °AUÁAiÀÄvÀ, ¸Á: ¨ÉîÆgÀ EvÀ£À ªÉÄÃ¯É zÁ½ ªÀiÁr DvÀ¤AzÀ ªÀÄlPÁ dÆeÁlPÉÌ ¸ÀA§A¢ü¹zÀAzÀ 1) £ÀUÀzÀÄ ºÀt 5080/- gÀÆ¥Á¬ÄUÀ¼ÀÄ, 2) 4 ªÀÄlPÁ aÃnUÀ¼ÀÄ ºÁUÀÄ 3) MAzÀÄ ¨Á® ¥É£Àß ªÀ±À¥Àr¹PÉÆAqÀÄ, DvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಬಗದಲ್ ಪೊಲೀಸ್ ಠಾಣೆ ಅಪರಾಧ ಸಂ. 103/2018, ಕಲಂ. 279, 337, 338 ಐಪಿಸಿ :-
ದಿನಾಂಕ 10-10-2018 ರಂದು ಫಿರ್ಯಾದಿ ಮನೋಜ ತಂದೆ ಲಕ್ಷ್ಮಣ ರಾಠೋಡ್ ವಯ: 26 ವರ್ಷ, ಜಾತಿ: ಲಂಬಾಣಿ, ಸಾ: ಬಗದಲ () ತಾಂಡಾ ರವರು ತಮ್ಮ ತಾಂಡಾದ ನೀಲಕಂಠ ತಂದೆ ಖೂಬು ಚೌವ್ಹಾಣ ಮತ್ತು  ಜೈಸಿಂಗ್ ತಂದೆ ಲಕ್ಕು ರಾಠೋಡ ಮೂರು ಜನರು ಕೂಡಿಕೊಂಡು ಜೈಸಿಂಗ್ ರಾಠೋಡ ರವರ ಮನೆಯ ಮುಂದೆ ಮಾತನಾಡುತ್ತಾ ನಿಂತಾಗ ಫಿರ್ಯಾದಿಯ ತಂದೆಯಾದ ಲಕ್ಷ್ಮಣ ತಂದೆ ಗೇಮು ರಾಠೋಡ ವಯ: 62 ವರ್ಷ ಇವರು ಬಗದಲ ತಾಂಡಾದ ಕಡೆಗೆ ಬರ್ಹಿದೆಸೆಗೆ ಹೋಗಿ ಮರಳಿ ತಾಂಡಾದ ಕಡೆ ನಡೆದುಕೊಂಡು ಬರುತ್ತಿರುವಾಗ ಅವರು ಜೈಸಿಂಗ್ ರವರ ಮನೆಯ ಮುಂದೆ ಇರುವಾಗ ಕಾಡವಾದ ಕಡೆಯಿಂದ ಮೋಟರ ಸೈಕಲ ನಂ. ಕೆಎ-38/ಕೆ-8763 ನೇದ್ದರ ಚಾಲಕನಾದ ಆರೋಪಿ ಜೀವನ ತಂದೆ ಪ್ರಭು ಕೊರವಿ ವಯ: 28 ವರ್ಷ, ಸಾ: ಕಮಠಾಣಾ ಇತನು ತನ್ನ ಮೋಟರ ಸೈಕಲನ್ನು ಅತಿವೇಗ ಹಾಗೂ ನಿಸ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಯ ತಂದೆಗೆ ಹಿಂದಿನಿಂದ ಬಂದು ಜೋರಾಗಿ ಡಿಕ್ಕಿ ಮಾಡಿದರ ಪ್ರಯುಕ್ತ ತಂದೆ ಹಾಗೂ ಮೋಟರ ಸೈಕಲ ಸವಾರ ಇಬ್ಬರು ರೋಡಿನ ಮೇಲೆ ಬಿದ್ದರು, ಆಗ ಫಿರ್ಯಾದಿಯು ಓಡುತ್ತಾ ಹೋಗಿ ನೋಡಲು ಸದರಿ ಡಿಕ್ಕಿಯ ಪ್ರಯುಕ್ತ ತಂದೆಯವರ ತಲೆಗೆ ಗುಪ್ತಗಾಯವಾಗಿ ಎರಡು ಕಿವಿಯಿಂದ ರಕ್ತ ಬಂದಿರುತ್ತದೆ, ಎರಡು ಹುಬ್ಬಿನ, ಬಲಭೂಜದ ಮೇಲೆ, ಮೂಗಿಗೆ ತರಚಿದ ರಕ್ತಗಾಯ, ಎಡಗಣ್ಣಿಗೆ ಕಂದುಗಟ್ಟಿದ ಗಾಯವಾಗಿರುತ್ತವೆ ಹಾಗೂ ಆರೋಪಿಯ ಎಡ ಮೆಲಕಿಗೆ ಭಾರಿ ರಕ್ತಗಾಯ, ಮೂಗಿಗೆ ರಕ್ತಗಾಯ, ಹಣೆಗೆ ಹರಿದ ರಕ್ತಗಾಯ ಮತ್ತು ಎರಡು ತುಟಿಗಳಿಗೆ ಹರಿದ ರಕ್ತಗಾಯವಾಗಿ ಎರಡು ಮೂಗಿನಿಂದ ರಕ್ತ ಸೊರುತ್ತಿತ್ತು, ಮುಖದ ಮೇಲೆ ತರಚಿದ ರಕ್ತಗಾಯಗಳಾಗಿರುತ್ತವೆ, ಕೂಡಲೇ ಫಿರ್ಯಾದಿಯು 108 ಅಂಬುಲೆನ್ಸಗೆ ಕರೆಯಿಸಿ ಗಾಯಗೊಂಡ ಇಬ್ಬರನ್ನು ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದು ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.