Police Bhavan Kalaburagi

Police Bhavan Kalaburagi

Saturday, June 29, 2013

Raichur District Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

C¸Àé¨sÁ«PÀ ªÀÄgÀt ¥ÀæPÀgÀtzÀ ªÀiÁ»w:-

¢£ÁAPÀ: 28-06-2013 gÀAzÀÄ ªÀÄzsÁå£Àí 2-00 UÀAmÉUÉ ¦üAiÀiÁð¢AiÀÄÄ ¥Àæw¢£ÀzÀAvÉ PÀȵÁÚ £À¢AiÀÄ°è «ÄãÀÄ »rAiÀÄ®Ä §¯ÉAiÀÄ£ÀÄß vÉUÉzÀÄPÉÆAqÀÄ ºÉÆÃzÁUÀ £À¢AiÀÄ ©æÃeï£À 4 £Éà PÁ®A ºÀwÛgÀ AiÀiÁªÀÅzÉÆà UÀAqÀ¹£À ±ÀªÀ PÀArzÀÄÝ DvÀ£À ªÀAiÀĸÀÄì 50-60 ªÀµÀð, EzÀÄÝ ±ÀªÀªÀ£ÀÄß §gÀPÀzÀ°è ¸ÀÄwÛ ªÉÄÃ¯É ºÀUÀ΢AzÀ PÀnÖ G¸ÀÄQ£À°è ºÁQzÀÄÝ ¸ÀܼÀzÀ°è MAzÀÄ vÁ½ MAzÀÄ ¹ÃgÉ, ºÀ¹gÀÄ PÀÄ¥Àà¸À, MAzÀÄ vÉAV£ÀPÁ¬Ä EzÀÄÝ, C¥ÀjavÀ UÀAqÀ¹£À ±ÀªÀªÀÅ PÀĵÀ×gÉÆÃUÀ¢AzÀ ¦ÃrvÀ£ÁV PÉÊPÁ®Ä ¨ÉgÀ¼ÀÄUÀ¼ÀÄ gÉÆÃUÀ¢AzÀ H£ÀªÁzÀAvÉ PÀAqÀħA¢zÀÄÝ, ¸ÀzÀj ªÀåQÛAiÀÄÄ PÀĵÀ× gÉÆÃUÀ¢AzÀ §¼À° ¸ÀvÀÛAvÉ PÀAqÀħA¢zÀÄÝ CªÀ£À ¸ÀA§A¢üPÀgÀÄ ªÀÄÆqÀ£ÀA©PɬÄAzÀ ±ÀªÀªÀ£ÀÄß ¸ÀA¸ÀÌgÁ ªÀiÁrzÀgÉ ªÀÄ¼É §gÀĪÀÅ¢¯Áè J£ÀÄߪÀ £ÀA©PɬÄAzÀ G¸ÀÄQ£À°è ºÁQ ºÉÆÃzÀAvÉ PÀAqÀÄ §gÀÄvÀÛzÉ ªÀÄÈvÀ£À ªÀÄgÀtzÀ PÀÄjvÀÄ ¸ÀA±ÀAiÀÄ «gÀĪÀÅzÁV EzÀÝ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ zÉêÀzÀÄUÀð oÁuÁ AiÀÄÄrDgï £ÀA. 12/2013 PÀ®A. 174(¹) ¹Dg惡 CrAiÀÄ°è PÀæªÀÄ dgÀÄV¹ vÀ¤SÉAiÀÄ£ÀÄß PÉÊUÉÆArzÀÄÝ EgÀÄvÀÛzÉ.    

   C¥ÀjavÀ CAzÁdÄ 50-55 ªÀµÀðzÀ ªÀåQÛAiÀÄÄ ¸ÉÖõÀ£ï gÀ¸ÉÛAiÀÄ°ègÀĪÀ ºÉÆÃmÉ¯ï £ÀÈ¥ÀvÀÄAUÀ ¨Ágï & gɸÉÆÖÃgÉAmï£À ªÀÄÄAzÀÄUÀqÉ ¥ÀÄmï ¨Ávï ªÉÄÃ¯É ¢£ÁAPÀ: 27.06.2013 gÀ 2200 UÀAmɬÄAzÀ ¢: 28.06.2013 gÀ 1000 UÀAmÉ ªÀÄzÀåzÀ CªÀ¢AiÀÄ°è AiÀiÁªÀÅzÉÆà SÁ¬Ä¯É¬ÄAzÀ £ÀgÀ½ ªÀÄÈvÀ¥ÀlÖAvÉ PÀAqÀÄ §A¢zÀÄÝ F ªÀåQÛAiÀÄ ªÁgÀ¸ÀÄzÁgÀgÀÄ AiÀiÁgÉA§ÄªÀzÀÄ w°¢gÀĪÀÅ¢¯Áè ªÀÄÄA¢£À PÀæªÀÄ dgÀÄV¸À®Ä §¸ÀªÀgÁeï vÀAzÉ ºÀ£ÀĪÀÄAvÀ¥Àà, 28 ªÀµÀð, eÁ: PÀÄgÀħgÀ, G: Dgï.Dgï ªÉÊ£Àì£À°è ªÀiÁå£ÉÃdgï ¸Á: EA¢gÁ £ÀUÀgÀ gÁAiÀÄZÀÆgÀÄ gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ ¥À²ÑªÀÄ oÁuÉ UÀÄ£Éß £ÀA: 09/2013 PÀ®A: 174 ¹.Dgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉƼÀî¯ÁVzÉ.

gÀ¸ÉÛ C¥ÀWÁvÀ ¥ÀæPÀgÀtUÀ¼À ªÀiÁ»w:-

¦ügÁå¢ CªÀÄgï vÀAzsÉ w¥ÀàtÚ ªÀAiÀiÁ: 20, eÁw: ªÀÄgÁoÀ G: ¯Áj £ÀA PÉ.J-25-J-9702 £ÉÃzÀÝgÀ ¯Áj QèãÀgï ¸Á: ¸ÀAvÁ PÁ¯ÉÆä UÀÄ®âUÁð FvÀ£ÀÄ DgÉÆæ £ÀA 01 eÁ¥sÀgïºÀĸÉãï vÀAzsÉ ZÀÄ£ÀÄß«ÄAiÀiÁ ªÀAiÀiÁ: 36, eÁw: ªÀÄĹèA G: ¯Áj £ÀA PÉ.J-25-J-9702 £ÉÃzÀÝgÀ ¯Áj ZÁ®PÀ £ÉÃzÀݪÀ£À ¯Áj £ÀA PÉ.J-25-J-9702 £ÉÃzÀÝgÀ°è QèãÀgï PÉ®¸ÀªÀiÁrPÉÆArzÀÄÝ, §¼Áîj¬ÄAzÀ ¸ÀzÀj ¯ÁjAiÀÄ°è ªÀÄtÄÚ ¯ÉÆÃqï ªÀiÁrPÉÆAqÀÄ UÀÄ®âUÁð PÀqÉ §gÀÄwÛzÀÄÝ, DgÉÆæ £ÀA 02 ¯Áj £ÀA PÉ.J-22-J-8347 £ÉÃzÀÝgÀ ¯Áj ZÁ®PÀ FvÀ£ÀÄ gÁAiÀÄZÀÆj¤AzÀ ªÀÄÄzÀUÀ¯ï PÀqÉUÉ ºÉÆgÀnzÀÄÝ, ¸ÀzÀj ¸ÀܼÀzÀ°è JgÀqÀÆ ¯ÁjUÀ¼À ZÁ®PÀgÀÄ CwªÉÃUÀ ªÀÄvÀÄÛ C®PÀëöåvÀ£À¢AzÀ £ÀqɹPÉÆAqÀÄ ªÉÄîÌAqÀ ¸ÀܼÀzÀ°è C¥ÀWÁvÀ¥Àr¹zÀÝjAzÀ JgÀqÀÆ ¯ÁjUÀ¼ÀÄ dRAUÉÆAqÀÄ ¦ügÁå¢UÉ ¸ÁzÁ ¸ÀégÀÆ¥sÀzÀ gÀPÀÛUÁAiÀÄUÀ¼ÁV¹ DgÉÆæ 02 £ÉÃzÀÝgÀ ZÁ®PÀ ¥ÀgÁjAiÀiÁVzÀÄÝ CzÉ. CAvÁ PÉÆlÖ zÀÆj£À ªÉÄðAzÀ °AUÀ¸ÀÆUÀÆgÀÄ oÁuÉ UÀÄ£Éß £ÀA: 209/13 PÀ®A 279, 337, L.¦.¹ ¸À»vÀ 187 L.JªÀiï.« DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

¢£ÁAPÀ: 28.06.2013 gÀAzÀÄ ¨É½UÉÎ 7 UÀAlAiÀÄ ¸ÀĪÀiÁjUÉ ¦üAiÀiÁð¢ JA.r. ¨Á¹vï C° vÀAzÉ ªÀĺÀäzï ¸Á©Ãgï ¸Á: ªÀÄ£É £ÀA: 1-4-110/4 & 5 ²æà ±ÁAw PÁ¯ÉÆä gÁAiÀÄZÀÆgÀÄ FvÀ£ÀÄ vÀ£Àß UÀÆqïì ªÁºÀ£À ¸ÀA; PÉJ 36 J 652 £ÉÃzÀÝ£ÀÄß gÁAiÀÄZÀÆj¤AzÀ ±ÀQÛ£ÀUÀgÀzÀ PÀqÉUÉ gÀ¸ÉÛ JqÀªÀÄUÀ먀 £ÀqɬĹPÉÆAqÀÄ ºÉÆÃUÀÄwÛgÀĪÁUÉÎ vÁAiÀĪÀÄä UÀÄrAiÀÄ ºÀwÛgÀ ²¯Áà PÀA¥À¤AiÀÄ SÁ¸ÀV §¸ï £ÀA: PÉ.J. 36 -9702 £ÉÃzÀÝgÀ ZÀ®PÀ£ÀÄ ±ÀQÛ£ÀUÀgÀzÀ PÀqɬÄAzÀ CwªÉÃUÀ ªÀÄvÀÄÛ ¤®ð®PÀëvÀ£À¢AzÀ £ÀqɬĹPÉÆAqÀÄ §AzÀÄ gÀ¸ÉÛAiÀÄ°è ºÉÆÃUÀÄwÛzÀÝ E£ÉÆßAzÀÄ ¯ÁjAiÀÄ£ÀÄß NªÀgï mÉÃPï ªÀiÁqÀ®Ä ºÉÆÃV vÀ£Àß §¸Àì£ÀÄß M«ÄäAzÉƪÀÄä¯Éà §®PÉÌ PÀmï ªÀiÁr ±ÀQÛ£ÀUÀgÀzÀ PÀqÉUÉ gÀ¸ÉÛAiÀÄ JqÀªÀÄUÀ먀 ºÉÆÃUÀÄwÛzÀÝ 407 ªÀºÀ£ÀPÉÌ JzÀgÀÄUÀqɬÄAzÀ lPÀÌgï PÉÆlÖ ¥ÀjuÁªÀĪÁV 407 ªÁºÀ£ÀzÀ ZÀ®PÀ ªÀÄvÀÄÛ QèãÀgÀUÉ ¸ÁzsÁ ¸ÀégÀÆ¥ÀzÀ UÁAiÀÄUÀ¼ÁVzÀÄÝ ²¯Áà PÀA¥À¤AiÀÄ £ËPÀgÀ ªÀÄvÀÄÛ CZÀgÀ ZÁ®PÀ¤UÉ ¨sÁj ¸ÀégÀÆ¥ÀzÀ UÁAiÀÄUÀ¼ÁVzÀÄÝ CzÉà ªÉüÉUÉ ±ÀQÛ£ÀUÀgÀ PÀqɬÄAzÀ mÁmÁ EArPÁ PÁgÀ £ÀA: J.¦.-07-n.«í -7010 £ÉÃzÀÝgÀ ZÁ®PÀ£ÀÄ vÀ£Àß PÁgÀ£ÀÄß CwªÉÃUÀ ªÀÄvÀÄÛ ¤®ðPÀëvÀ£À¢AzÀ ZÀ¯Á¬Ä¹ WÀl£Á ¸ÀܼÀzÀ°è M«ÄäAzÉƪÉÄä¯É ©æÃPï ºÁQzÀÝjAzÀ ¸ÀzÀj PÁgÀ ¥À°ÖAiÀiÁV PÀZÁÑ gÀ¸ÉÛAiÀÄ°è ©¢zÀÄÝ PÁgÀ ZÁ®PÀ£ÀÄ WÀl£Á ¸ÀܼÀ¢AzÀ vÀ£Àß PÁgÀ£ÀÄß ©lÄÖ Nr ºÉÆÃVzÀÄÝ EgÀÄvÀÛzÉ. CAvÁ PÉÆlÖ zÀÆj£À ªÉÄðªÀÄzÀ gÁAiÀÄZÀÆgÀÄ UÁæ«ÄÃt oÁuÉ UÀÄ£Éß £ÀA: 191/2013 PÀ®A: 279, 337, 338 L.¦.¹ & 187 L.JA.« DåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


 

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ::-

gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:29.06.2013 gÀAzÀÄ 283 ¥ÀææPÀgÀtUÀ¼À£ÀÄß ¥ÀvÉÛ ªÀiÁr 55,700/-gÀÆ.UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

GULBARGA DISTRICT REPORTED CRIME

ಅಟೋ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:07/06/2013 ರಂದು ಕೆಎ-32 ಎ-6272 ನೇದ್ದು ಅಟೋ ಗುಲಬರ್ಗಾ ಬಸ್ ನಿಲ್ದಾಣದ ಮುಂದುಗಡೆ ಇರುವ ಆಟೋ ಸ್ಟ್ಯಾಂಡದಲ್ಲಿ ಪಾಳಿ ಪ್ರಕಾರ ಆಟೋವನ್ನು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಲು ಬಸ್ ನಿಲ್ದಾಣದ ಒಳಗಡೆ ಇರುವ ಶೌಚಾಲಯಕ್ಕೆ ಹೋಗಿದ್ದು, ಮರಳಿ ಬಂದು ನೋಡುವಷ್ಟರಲ್ಲಿ ಅಂದರೆ 5-10  ನಿಮಿಷದಲ್ಲಿ  ಆಟೋ ಕಾಣಿಸಲಿಲ್ಲ, ಬಸ್ ಸ್ಟ್ಯಾಂಡ ಹತ್ತಿರ ಹುಡಕಾಡಿ ಸ್ಟ್ಯಾಂಡದಲ್ಲಿರುವ ಆಟೋ ಚಾಲಕರಿಗೆ ವಿಚಾರಿಸಿದ್ದರು ಆಟೋ ಸಿಗಲಿಲ್ಲ. 7:30 ಪಿಎಮ್  ಸುಮಾರಿಗೆ ಆಟೋ ಕಳೆದ ಬಗ್ಗೆ ಆಟೋದ ಮಾಲಿಕರಾದ ವಸಂತಕುಮಾರ ಇವರಿಗೆ  ಪೋನ ಮಾಡಿ ಮಾಹಿತಿ ತಿಳಿಸಿ ಅಂದಿನಿಂದ ಇಲ್ಲಿಯವರೆಗೆ ನಾನು ಮತ್ತು ಆಟೋದ ಮಾಲಿಕ ವಸಂತಕುಮಾರ ಇಬ್ಬರು ಕೂಡಿಕೊಂಡು ನಮ್ಮ ಪರಿಚಯಸ್ಥರಲ್ಲಿ, ಬಸ್ ನಿಲ್ದಾಣದ ಆಟೋ ಚಾಲಕರಲ್ಲಿ ಎಲ್ಲಾಕಡೆ ಹೂಡಕಾಡಿದರು ಆಟೋ ಸಿಕ್ಕಿರುವದಿಲ್ಲ . ಆಟೋರಿಕ್ಷಾ ನಂಕೆಎ-32 ಎ-6272 ಇಂಜಿನ ನಂ: AEMBNL50313  ಚೆಸ್ಸಿ ನಂ: MD2AA24ZZNWL31818 ಒಟ್ಟು ಅ.ಕಿ 42,000/- ಬೆಲೆಬಾಳುವ  ಆಟೋ ರಿಕ್ಷಾವನ್ನು ಕಳ್ಳತನಮಾಡಿಕೊಂಡು ಹೋಗಿರುತ್ತಾರೆ.ಕಳುವಾದ ಆಟೋರಿಕ್ಷಾವನ್ನು ಪತ್ತೆ ಮಾಡಿ ಕೋಡಬೇಕು ಅಂತಾ ಸುನೀಲಕುಮಾರ ತಂದೆ ಭಗವಾನ ಸಾಳೊಂಕಿ ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

BIDAR DISTRICT DAILY CRIME UPDATE 29-06-2013

This post is in Kannada language. To view, you need to download kannada fonts from the link section.
¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-06-2013

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 139/2013, PÀ®A ºÉtÄÚ ªÀÄUÀ¼ÀÄ PÁuÉ :-
ದಿನಾಂಕ 26-06-2013 ರಂದು ಫಿರ್ಯಾದಿ «ÃgÀuÁÚ vÀAzÉ UÀt¥Àw ªÉÄÃvÉæ ªÀAiÀÄ: 45 ªÀµÀð, eÁw: PÀÄgÀħ, ¸Á: ºÀÄ®¸ÀÆgÀ EªÀgÀ ಹೆಂಡತಿಯಾದ ಸಂಪತಬಾಯಿ ಗಂಡ ವೀರಣ್ಣಾ ಮೇತ್ರೆ ವಯ: 40 ವರ್ಷ, G: ಗ್ರಾಮ ಪಂಚಾಯತ ಸದಸ್ಯರು, ಸಾ: ¨ÉÆಮ್ಮನವಾಡಿ Nt ಹುಲಸೂರ EPÉAiÀÄÄ ತನ್ನ ಮನೆಯಿಂದ ಸಂಡಾಸಕ್ಕೆ ಅಂತ ಪ್ಲಾಸ್ಟೀಕ್  ಡಬ್ಬಿಯಲ್ಲಿ ನೀರು ತುಂಬಿಕೊಂಡು ತನ್ನ ಹಿರಿಯ ಮಗಳಾದ ರೇಣುಕಾ ಇವಳಿಗೆ ತಿಳಿಸಿ ಮನೆಯಿಂದ ಹೊದವಳು ತಿರುಗಿ ಮನೆಗೆ ಬಂದಿಲ್ಲಾ, ¦üAiÀiÁð¢AiÀĪÀgÀÄ ತಮ್ಮ ಸಂಭಂದಿಕರ ಊರುಗಳಿಗೆ ಹೋಗಿ ಹುಡುಕಾಡಿ ನೋಡಲು ಪತ್ತೆಯಾಗಿರುವುದಿಲ್ಲಾ ಕಾಣೆಯಾಗಿರುತ್ತಾಳೆ, ಸಂಪತಬಾಯಿ EPÉAiÀÄÄ 7 ನೇ ತರಗತಿಯವರೆಗೆ ಕನ್ನಡ ಶಾಲೆ ಕಲಿದ್ದು ಓದಲು ಬರೆಯಲು §gÀÄvÀÛzÉ, ಮರಾಠಿ ಭಾಷೆ ಮಾತಾಡಲು ಬರುತ್ತದೆ, ಸದರಿಯವಳು ಹೋಗುವಾಗ ಮೈಮೇಲೆ ಕೆಂಪು ಗುಲಾಬಿ ಚೀಟ ಸೀರೆ ಉಟ್ಟಿದ್ದು ಕೆಂಪು ಬಣ್ಣದ ಬ್ಲೌಸ್ ತೊಟ್ಟಿರುತ್ತಾರೆ, ಎರಡು ಕಿವಿಯಲ್ಲಿ ಬಂಗಾರದ ಹೂವು, ಮೂಗಿನಲ್ಲಿ ಸುಪಾನಿ ಇರುತ್ತದೆ, zÀÄAqÀUÉ ಮುಖ, ಸಾಧಾರಣ ಕಪ್ಪು ಮೈಬಣ್ಣ, ದಪ್ಪವಾದ ಮೂಗು, ಅಗಲವಾದ ಹಣೆ, ತಲೆಯಲ್ಲಿ ಕಪ್ಪು ಉದ್ದನೇಯ ಕೂದಲು, ಎತ್ತರ 5' 4'' ಇದ್ದು, ಕಾಲಿನಲ್ಲಿ ಬಿಳಿ ಚಪ್ಪಲಿ ಧರಿಸಿದ್ದು ಕಾಣೆಯಾಗಿರುತ್ತಾಳೆAzÀÄ ¦üAiÀiÁð¢AiÀĪÀgÀÄ ¢£ÁAPÀ 28-06-2013 gÀAzÀÄ ಕೊಟ್ಟ ಲಿಖಿತ ಸಾರಾಂಶದ ಮೇgÉUÉ ಪ್ರಕರಣ ದಾಖ°¹PÉÆAqÀÄ ತನಿಖೆ ಕೈUÉƼÀî¯ÁVzÉ.

¨sÁ°Ì £ÀUÀgÀ ¥ÉÆ°¸À oÁuÉ UÀÄ£Éß £ÀA. 239/2013, PÀ®A 366, 506 L¦¹ :-
ಫಿರ್ಯಾದಿ ಆಶಾ ಗಂಡ ಮಲ್ಲಿಕಾರ್ಜು ಪಾಟೀಲ ವಯ: 43 ವರ್ಷ, ಜಾw: ಲಿಂಗಾಯತ, ಸಾ: ತಿನದುಕಾನ ಗಲ್ಲಿ ಭಾಲ್ಕಿ EªÀgÀ aPÀ̪ÀÄä¼À ªÀÄUÀ£ÁzÀ DgÉÆæ ಗುಂಡಪ್ಪಾ ತಂದೆ ಬಸವರಾಜ ವಾರದ ಮು: ಬೀರಾಳ (ಬಿ), ತಾ: ಜೇವರ್ಗಿ, f: UÀÄ®§UÁð EvÀ£ÀÄ ¦üAiÀiÁð¢AiÀĪÀgÀ ªÀÄ£ÉUÉ DUÁÎUÀ §gÀÄwÛzÀÄÝ, »ÃUÉ §gÀÄwÛgÀĪÁUÀ ¦üAiÀiÁð¢AiÀĪÀgÀ ªÀÄUÀ¼ÁzÀ ಜ್ಯೋತಿ ಇವಳಿಗೆ ಫುಸಲಾಯಿಸಿ, ನಂಬಿಸಿ ದಿನಾಂಕ 24-06-2013 ರಂದು ¦üAiÀiÁð¢AiÀĪÀgÀÄ ªÀÄ®VgÀĪÁUÀ ªÀÄನೆಯಲ್ಲಿ ಯಾರು ಇಲ್ಲದ ಸಮಯ ನೋಡಿ  DgÉÆæAiÀÄÄ ¦üAiÀiÁð¢AiÀĪÀgÀ ಮನೆಗೆ ಬಂದು ¦üAiÀiÁð¢AiÀĪÀgÀ ಮಗಳಾದ ಜ್ಯೋತಿ ಇವಳಿಗೆ ಮದುವೆ ಮಾಡಿಕೊಳ್ಳುವ ಉದ್ದೇಶದಿಂದ ಮತ್ತು ಅವಳನ್ನು ಮದುವೆ ಮಾಡಿಕೊಳ್ಳುವಂತೆ ಒತ್ತಾಯಿಸಲು ಅವಳಿಗೆ ಫುಸಲಾಯಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ ಮತ್ತು DgÉÆæAiÀÄÄ ¦üAiÀiÁð¢AiÀĪÀgÀ ªÉÆèÉÊ¯ï £ÀA. 7760308637 ನೇದಕ್ಕೆ  ªÀÄvÀÄÛ 9945790854 ನೇದಕ್ಕೆ ಕರೆ ಮಾಡಿ ನೀವು ಕೇಸ ಮಾಡಿದರೆ ನಿಮ್ಮಗೆ ಬಿಡುವದಿಲ್ಲ ಎಂದು ಜೀವದ ಬೆದರಿಕೆ ಹಾಕುತ್ತಿದ್ದಾನೆದು ¦üAiÀiÁð¢AiÀĪÀgÀÄ ¢£ÁAPÀ 28-06-2013 gÀAzÀÄ PÀ£ÀßqÀzÀ°è ನೀಡಿದ °TvÀ ಸಾರಾಂಶದ ಮೇರೆಗೆ ಪ್ರಕರಣ  ದಾಖ°¹PÉÆAqÀÄ ತನಿಖೆ ಕೈUÉƼÀî¯ÁVzÉ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 161/2013, PÀ®A 498(J), 323, 324, 506 eÉÆvÉ 34 L¦¹ :-
¦üAiÀiÁð¢ vÀ§¸ÀĪÀiï UÀAqÀ E¸Áä¬Ä¯ï ±ÉÃSï ¸Á: qÉÆÃtUÁAªÀ(JA) EªÀgÀ ತವರು ಮನೆ ಚವನ ಹಿಪ್ಪರಗಾ, ತಾ: ದೇªÀಣಿ, ಜಿ: ಲಾತೂರ ಇರುತ್ತದೆ, EªÀgÀ ಮದುವೆಯು ¢£ÁAPÀ 10-05-1999 ರಂದು CªÀgÀ ಗಂಡನ ಮನೆಯ ಮುಂದೆ ಆಗಿರುತ್ತದೆ, ¦üAiÀiÁð¢AiÀĪÀgÀ UÀAqÀ£ÁzÀ DgÉÆæ E¸Áä¬Ä¯ï vÀAzÉ C§ÄÝ®¸Á§ ¸Á: qÉÆÃtUÁAªÀ(JA) EvÀ£ÀÄ ಮಂಗಲಾ ಕೋಳಿ ಸಾ: ಡೋಣಗಾಂವ ಇವ¼ÉÆA¢UÉ ಅನೈತಿಕ ಸಂಭಂದ ಇಟ್ಟುಕೊಂಡು ಉದಗೀರದಲ್ಲಿ ಮೆನೆ ಮಾಡಿಕೊಂಡು ಇಟ್ಟಿರುತ್ತಾನೆ, ¦üAiÀiÁð¢AiÀĪÀjUÉ DgÉÆæAiÀÄÄ ಮ್ಯಾಕ್ಸಿ ತೆಗೆದುಕೊಳ್ಳಲು ಹಣ ತೆಗೆದುಕೊಂಡು ಬಾ ಅಂತ ದಿನಾಂಕ 26-06-2013 ರಂದು DgÉÆævÀgÁzÀ UÀAqÀ E¸Áä¬Ä¯ï, CvÉÛ ಅಬೇದಾ ಬೆಗಂ, ಮಾವ ಅಬ್ದುಲಸಾಬ EªÀgÉ®ègÀÆ ¦üAiÀiÁð¢UÉ ಕೈಯಿಂದ, ಕಾಲಿನಿಂದ ಹೊಡೆದು ಗುಪ್ತಗಾಯ, ಬಲಗಣ್ಣಿನ ಮೇಲೆ ಕೈಯಿಂದ ಹೊಡೆದು ಗಾಯ  ¥Àr¹gÀÄvÁÛgÉ ªÀÄvÀÄÛ DgÉÆæAiÀÄÄ ¦üAiÀiÁð¢UÉ £À£ÀUÉ ¨ÉÃgÉ ಹೆಂಡತಿ ಇರುತ್ತಾಳೆ, ನಿನ್ನ ಮಕ್ಕಳು ನನ್ನದು ಇಲ್ಲ, ನಿನಗೆ ಏನು ಕೊಡುªÀÅ¢¯Áè CAvÀ ªÀiÁ£À¹PÀªÁV ಕಿರುಕುಳ ನೀಡಿ, ¤Ã£ÀÄ ಮನೆಯಿಂದ ಹೊರಟು ಹೊಗು ಇಲ್ಲದ್ದಿದ್ದಲ್ಲಿ ಕೊಲೆ ಮಾಡುvÉÛವೆಂದು ಜೀವದ ಬೆದರಿಕೆ ಹಾಕಿರುತ್ತಾರೆAzÀÄ ¦üAiÀiÁð¢AiÀĪÀgÀÄ ¢£ÁAPÀ 28-06-2013 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ UÀÄ£Éß £ÀA. 154/2013, PÀ®A 457, 380 L¦¹ :-
¢£ÁAPÀ 27-06-2013 gÀAzÀÄ ¦üAiÀiÁ𢠸À°ÃªÀÄ vÀAzÉ C§ÄÝ® ¨ÁUÀªÁ£À ¸Á: ¨Á¼ÀÆgÀ ¢£ÁAPÀ EªÀgÀÄ ªÀÄvÀÄÛ EªÀgÀ ºÉAqÀw E§âgÀÄ ºÉÆ®PÉÌ ºÉÆÃVzÀÄÝ, ªÀÄPÀ̼ÀÄ ±Á¯ÉUÉ ºÉÆÃzÁUÀ AiÀiÁgÉÆà PÀ¼ÀîgÀÄ ¦üAiÀiÁð¢AiÀĪÀgÀ ªÀÄ£ÉAiÀÄ ¨ÁV°UÉ ºÁQzÀ Qð ªÀÄÄjzÀÄ M¼ÀUÉ ºÉÆÃV ¸ÀAzÀÆQ£À Qð MqÉzÀÄ ¸ÀAzÀÆPÀzÀ°èzÀÝ 10,000/- gÀÆ¥Á¬Ä £ÀUÀzÀÄ ªÀÄvÀÄÛ JgÀqÀÄ ¨É½îAiÀÄ PÀqÀUÀ CAzÁdÄ 5 vÉÆ°zÀÄÝ C.Q 2000/- gÀÆ¥Á¬Ä, »ÃUÉ MlÄÖ 12,000/- gÀÆ¥Á¬Ä £ÉÃzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 28-06-2013 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 80/2013, PÀ®A 420 L¦¹ PÀ£ÁðlPÀ ¨sÀÆ PÀAzÁAiÀÄ PÁAiÉÄÝ 192(J) :-
¢£ÁAPÀ 16-06-2013 jAzÀ 28-06-2013 gÀ CªÀ¢üAiÀÄ°è DgÉÆævÀgÁzÀ 1) gÁdPÀĪÀiÁgÀ vÀAzÉ ZÉAzÀæ¥Áà ¸ÉÆÃ£É ªÀAiÀÄ: 42 ªÀµÀð, ¸Á: ©üêÀÄ £ÀUÀgÀ ©ÃzÀgÀ, 2) fêÀ£À vÀAzÉ CªÀÄÈvÀ¥Áà ªÀAiÀÄ: 24 ªÀµÀð, ¸Á: EqÀUÉÃj ©ÃzÀgÀ EªÀj§âgÀÄ £ÀPÀ° eÁw ¥ÀæªÀiÁt ¥ÀvÀæªÀ£ÀÄß vÉÊAiÀiÁj¹gÀÄvÁÛgÉAzÀÄ PÀ£ÁðlPÀ gÁdå ¸ÀgÀPÁgÀ ¥ÀgÀªÁV ¦üAiÀiÁð¢ QÃwð vÀºÀ¹Ã¯ÁÝgÀgÀÄ ©ÃzÀgÀ gÀªÀgÀÄ ¢£ÁAPÀ    26-06-2013 gÀAzÀÄ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥ÉưøÀ oÁuÉ UÀÄ£Éß £ÀA. 108/2013, PÀ®A 279, 337, 338 L¦¹ eÉÆvÉ 187 LJA« DåPïÖ :-
¢£ÁAPÀ 28-06-2013 gÀAzÀÄ gÁ.ºÉ. £ÀA. 09 gÀ ªÉÄÃ¯É fÃvÀÄ zsÁ¨ÁzÀ PÁ£ÀðgÀ ºÀwÛgÀ ¦üAiÀiÁ𢠸ÀĤî vÀAzÉ UÉÆ«AzÀ ªÉÆgÀA¨É ªÀAiÀÄ: 27 ªÀµÀð, eÁw: ªÀÄgÁoÀ, ¸Á: ¨sÉƸÁÎ UÁæªÀÄ, vÁ: §¸ÀªÀPÀ¯Áåt EªÀgÀÄ vÀ£Àß fÃ¥À £ÀA. feÉ-8/J-2909 £ÉÃzÀgÀ°è ¨sÉÆøÁÎ, D®UÀÆqÀ PÀqÉAiÀÄ ¥ÀæAiÀiÁtÂPÀgÀ£ÀÄß PÀÆr¹PÉÆAqÀÄ ªÀÄAoÁ¼À PÁæ¸À PÀqɬÄAzÀ §¸ÀªÀPÀ¯ÁåtPÉÌ gÁ.ºÉ.£ÀA 09gÀ ªÀÄÄSÁAvÀgÀ §gÀÄwÛgÀĪÁUÀ JzÀÄgÀÄUÀqɬÄAzÀ ¸À¸ÁÛ¥ÀÄgÀ §AUÁè PÀqɬÄAzÀ GªÀÄUÁð PÀqÉUÉ PÁgÀ £ÀA. J¦-10/ ©J-7021 £ÉÃzÀgÀ ZÁ®PÀ£ÁzÀ DgÉÆæ ¸ÀAvÉƵÀ vÀAzÉ ¨Á§ÄUÉÆAqÀ ¸ÉgÀUÁgÀ ªÀAiÀÄ: 25 ªÀµÀð, eÁw: PÀÄgÀħ, ¸Á: ¹QAzÁæ¨ÁzÀ EvÀ£ÀÄ vÀ£Àß  ªÁºÀ£ÀªÀ£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¸ÀPÉÆAqÀÄ §AzÀÄ ¦üAiÀiÁð¢AiÀÄ fæUÉ rQÌ ªÀiÁrgÀÄvÁÛ£É, ¸ÀzÀj rQÌAiÀÄ ¥ÀæAiÀÄÄPÀÛ fæ£À°èzÀÝ PÁ²¨Á¬Ä UÀAqÀ ±ÀgÀt¥Áà dªÀiÁzÁgÀ ¸Á: UÉÆPÀļÀ EªÀgÀ §®UÁ® ªÉÆtPÁ®UÉ ¨sÁj UÀÄ¥ÀÛUÁAiÀÄ, ªÀiÁºÁzÉë UÀAqÀ £ÁgÁAiÀÄt PÀÄA¨ÁgÀ ¸Á: PÉÆ»£ÀÆgÀ EªÀjUÉ ºÀuÉAiÀÄ°è UÀÄ¥ÀÛUÁAiÀĪÁV ªÀÄÆV¤AzÀ gÀPÀÛ §A¢gÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀıÀ£ÀÆgÀ ¥Éưøï oÁuÉ UÀÄ£Éß £ÀA. 133/2013, PÀ®A 279, 337, 338 L¦¹ :-
¢£ÁAPÀ 28-06-2013 gÀAzÀÄ ¦üAiÀiÁð¢ gÁªÀÄ @ gÁªÀÄgÁªÀ vÀAzÉ PÁªÀiÁfgÁªÀ ¸ÉÃjPÁgÀ ªÀAiÀÄ: 55 ªÀµÀð, eÁw: ªÀÄgÁoÁ, ¸Á: D¼ÀA¢, vÁ: ¨sÁ°Ì, f: ©ÃzÀgÀ EªÀgÀ ¨sÁªÀ£ÁzÀ DgÉÆæ zsÉÆAr¨Á vÀAzÉ zË®vÀgÁªÀ ªÁqÉPÀgÀ ªÀAiÀÄ: 30 ªÀµÀð, ¸ÀÄdÄQ ªÉÆÃmÁgÀ ¸ÉÊPÀ® £ÀA. JªÀiï.ºÉZï-13/JªÀiï-4391 £ÉÃzÀgÀ ¸ÀªÁgÀ, ¸Á: ºÀÄtf, vÁ: ¨sÁ°Ì EvÀ£ÀÄ vÀ£Àß ¸ÀzÀj ªÉÆÃmÁgÀ ¸ÉÊPÀ® ªÉÄÃ¯É vÀ£Àß ªÀÄPÀ̼ÁzÀ 1) PÀgÀt ªÀAiÀÄ: 6 ªÀµÀð, 2) PÀĪÀiÁj L¸ÉÆä ªÀAiÀÄ: 3 ªÀµÀð EªÀgÀ£ÀÄß PÀÆr¹PÉÆAqÀÄ PÀıÀ£ÀÆgÀ PÀqɬÄAzÀ ¸ÀAUÀªÀÄ PÀqÉUÉ Cw ªÉÃUÀ ºÁUÀÄ ¤µÁ̼Àf¬ÄAzÀ ZÀ¯Á¬Ä¹PÉÆAqÀÄ §AzÀÄ PÀıÀ£ÀÆgÀ UÁæªÀÄzÀ ¸ÉÃvÀÄªÉ ºÀwÛgÀ gÉÆÃr£À ªÉÄÃ¯É MªÉÄä¯É ¹Ìqï DV ©zÀÝ ¥ÀæAiÀÄÄPÀÛ DgÉÆæ ºÁUÀÆ DgÉÆævÀ£À ªÀÄPÀ̽UÉ ¨sÁj ªÀÄvÀÄÛ ¸ÁzÁ gÀPÀÛ UÁAiÀÄUÀ¼ÁVgÀÄvÀÛªÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

£ÀÆvÀ£À £ÀUÀgÀ ¥Éưøï oÁuÉ ©ÃzÀgÀ UÀÄ£Éß £ÀA. 151/2013, PÀ®A 279, 338 L¦¹ eÉÆvÉ 187 LJA« DåPïÖ :-
¢£ÁAPÀ 26-06-2013 gÀAzÀÄ ¦üAiÀiÁ𢠸ÀĨsÁµÀ vÀAzÉ ±ÁAvÀ¥Áà d¯ÁzÉ ªÀAiÀÄ: 60 ªÀµÀð, G: ¹«¯ï UÀÄwÛUÉzÁgÀgÀÄ, eÁw: °AUÁAiÀÄvÀ, ¸Á: PɺÉZï© PÁ¯ÉÆä ©ÃzÀgÀ ªÀgÀÄ PÉÆüÁgÀ PÉÊUÁjPÁ ¥ÀæzÉñÀzÀ°ègÀĪÀ PÉLJr© PÀbÉÃjAiÀÄ°è PÉ®¸À PÀÄjvÀÄ PÁ®ÄzÁjAiÀÄ°è ©ÃzÀgÀ ºÀĪÀÄ£Á¨ÁzÀ gÀ¸ÉÛ »rzÀÄPÉÆAqÀÄ PÀbÉÃjUÉ ºÉÆÃUÀĪÀ PÀÄjvÀÄ gÀ¸ÉÛ zÁlÄwÛgÀĪÁUÀ ©ÃzÀgÀ PÀqɬÄAzÀ »gÉÆà ºÉÆAqÁ ¢éZÀPÀæ ªÁºÀ£ÀzÀ ¸ÀªÁgÀ£ÁzÀ DgÉÆæAiÀÄÄ vÀ£Àß ªÁºÀ£ÀªÀ£ÀÄß Cwà eÉÆÃgÁV ªÀÄvÀÄÛ ¤®ðPÀëvÀ£À¢AzÀ ZÀ¯Á¬Ä¹PÉÆAqÀÄ §AzÀÄ gÀ¸ÉÛAiÀÄ §¢AiÀÄ°èzÀÝ ¦üAiÀiÁð¢UÉ rQÌ ºÉÆqÉzÀ£ÀÄ, ¸ÀzÀj C¥ÀWÁvÀ¢AzÀ ¦üAiÀiÁð¢AiÀĪÀgÀ §®UÁ® vÉÆqÉAiÀÄÄ ªÀÄÄj¢zÀÄÝ, JqÀUÁ®Ä ªÉƼÀPÁ®Ä PɼÀUÉ gÀPÀÛUÁAiÀĪÁVgÀÄvÀÛzÉ ªÀÄvÀÄÛ JqÀUÁ®Ä »ªÀÄärAiÀÄ ªÉÄÃ¯É gÀPÀÛUÁAiÀĪÁVgÀÄvÀÛzÉ, £ÀAvÀgÀ DgÉÆæAiÀÄÄ vÀ£Àß ªÁºÀ£À ¸ÀªÉÄÃvÀ Nr ºÉÆÃVgÀÄvÁÛ£ÉAzÀÄ ¦üAiÀiÁð¢AiÀĪÀgÀÄ ¢£ÁAPÀ 28-06-2013 gÀAzÀÄ PÉÆlÖ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

GULBARGA DISTRICT

ಸಂಚು ರೂಪಿಸಿ ಸುಲಿಗೆ ಮಾಡಿದ ಸುಲಿಗೆಕೊರರ ಬಂಧನ, 2.5 ಲಕ್ಷ್ಯ ರೂ. ಮೌಲ್ಯದ ಆಭರಣನಗದು ಹಣಮೊಟಾರ ಸೈಕಲ ಹಾಗೂ ಇತರೆ ವಸ್ತುಗಳು ವಶ.

ಮಾನ್ಯ ಶ್ರೀ ಎನ್. ಸತೀಶಕುಮಾರ ಐಪಿಎಸ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರು, ಶ್ರೀ ಕಾಶಿನಾಥ ತಳಕೇರಿ ಅಪರ ಅಧೀಕ್ಷಕರು ಗುಲಬರ್ಗಾರವರು, ಶ್ರೀ ಎ.ಡಿ ಬಸಣ್ಣನವರ ಡಿ.ಎಸ್.ಪಿ (ಬಿ) ಉಪ ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ದಿನಾಂಕ:24-06-2013 ರಂದು ರಾತ್ರಿ ಗುಲಬರ್ಗಾ ನಗರದ ಧನ್ವಂತ್ರಿ ಆಸ್ಪತ್ರೆಯ ಎದುರುಗಡೆ ರಿಂಗ್ ರೋಡಿನ ಮೇಲೆ ಶ್ರೀಕಾಂತ ತಂದೆ ಅಶೋಕ ಚವ್ಹಾಣ ಹಾಗೂ ಆನಂದ ತಂದೆ ಲಕ್ಷ್ಮಣ ಚವ್ಹಾಣ ಇವರು ತಮ್ಮ ಮೊಟಾರ ಸೈಕಲ ಮೇಲೆ ಬಂದು ಮೂತ್ರ ವಿಸರ್ಜನೆಗೆಂದು ನಿಂತಾಗ ಯಾರೋ ಇಬ್ಬರೂ ದುರ್ಷ್ಕಮಿಗಳು ಚಾಕು ತೊರಿಸಿ ಹೆದರಿಸಿ ಅವರ ಹತ್ತಿರ ಇದ್ದ ಬಂಗಾರದ ಆಭರಣಗಳುನಗದು ಹಣ ಹಾಗೂ ಇತರೆ ಸಾಮಾನುಗಳನ್ನು ಜಭರದಸ್ತಿಯಿಂದ ದೊಚಿಕೊಂಡು ಹೋಗಿದ್ದರ ಬಗ್ಗೆ ವಿಶ್ವವಿದ್ಯಾಲಯ ಪೊಲೀಸ ಠಾಣೆಯಲ್ಲಿ ಗುನ್ನೆ ನಂ:247/2013 ಕಲಂ,392 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು, ಪ್ರಕರಣದ ಪತ್ತೆಗಾಗಿ ಶ್ರೀ ಬಸವರಾಜ ತೇಲಿ ಸಿಪಿಐ ಎಂ.ಬಿ ನಗರ ವೃತ್ತ ಗುಲಬರ್ಗಾರವರ ನೇತೃತ್ವದಲ್ಲಿ ಮೂರು ವಿಶೇಷ ತನಿಖಾ ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಪ್ರಕರಣದ ತನಿಖೆ ವಹಿಸಿಕೊಂಡ ಸಿಪಿಐ ಎಂ.ಬಿ.ನಗರ ವೃತ್ತ ರವರು ತನಿಖೆ ವೇಳೆ ಪಿರ್ಯಾದಿ ಶ್ರೀಕಾಂತ ನೀಡಿದ ಹೇಳಿಕೆಗೂ ಹಾಗೂ ಸುಲಿಗೆಗೆ ಒಳಗಾದ ನೊಂದ ಶ್ರೀ ಆನಂದ ತಂದೆ ಲಕ್ಷ್ಮಣ ಚವ್ಹಾಣ ಇವರ ಹೇಳಿಕೆಗೆ ಬಹಳಷ್ಟು ಅಂಶಗಳು ವ್ಯಕ್ತಿರಿಕ್ತವಾಗಿ ಕಂಡುಬಂದಿದ್ದು ಮತ್ತು ಇಬ್ಬರ ಹೇಳಿಕೆಗಳು ಒಂದಕ್ಕೊಂದು ಹೊಂದಾಣಿಕೆ ಆಗುತ್ತಿರಲಿಲ್ಲ. ಶ್ರೀಕಾಂತ ಇತನಿಗೆ ದಾಳಿ ಮಾಡಿ ಸುಲಿಗೆ ಮಾಡಿದಾಗ ಆತನಿಗೆ ಯಾವುದೇ ಗಾಯ ಆಗದೇ ಮತ್ತು ಆತನಿಂದ ಯಾವುದೇ ಬಂಗಾರದ ಆಭರಣಗಳು ಕಳ್ಳತನವಾಗಿರಲಿಲ್ಲ. ಆದರೆ ಇನ್ನೊಬ್ಬ ಆನಂದ ಚವ್ಹಾಣ ಈತನ ಕೈಗೆ ಚಾಕುವಿನಿಂದ ಗಾಯವಾಗಿದ್ದು ಹಾಗೂ ಆತನಿಂದ ಸುಮಾರು ಐದೂವರೆ ತೊಲೆ ಬಂಗಾರದ ಆಭರಣಗಳನ್ನು ದೋಚಲಾಗಿತ್ತು. ಶ್ರೀಕಾಂತನ ಮೇಲೆ ಅನುಮಾನಗೊಂಡು ದಿನಾಂಕ:28-06-2013 ರಂದು ವಿಚಾರಣೆ ಮಾಡಲಾಗಿ ತನಗೆ ವಿಪರಿತ ಸಾಲವಾಗಿದ್ದರಿಂದ ಸಾಲ ತೀರಿಸುವ ಉದ್ದೇಶದಿಂದ ತಾನು ಮತ್ತು ತನ್ನ ಗೆಳೆಯರಾದ ಅಭಿಷೇಕ ಪಾಟೀಲಕೃಷ್ಣ ಜಾಧವ ಮತ್ತು ರವಿ ಕಂಡೇಕರ್ ಇವರನ್ನು ಸಂಗಡ ಕರೆದುಕೊಂಡು ಸಂಚು ರೂಪಿಸಿ ಹೇಗಾದರೂ ಮಾಡಿ ಆನಂದನ ಹತ್ತಿರ ಇರುವ ಬಂಗಾರ ಹಾಗೂ ನಗದು ಹಣ ಕಿತ್ತುಕೊಳ್ಳಬೇಕು ಅಂತಾ ತಿರ್ಮಾನಿಸಿ ಶ್ರೀಕಾಂತ ಹಾಗು ಅಭಿಷೇಕ ಪಾಟಿಲ ಇಬ್ಬರೂ ಕೂಡಿಕೊಂಡು ಆನಂದ ಚವ್ಹಾಣ ಇತನಿಗೆ ತಮ್ಮ ಮೊಟಾರ ಸೈಕಲಗಳ ಮೇಲೆ ಕೃಷ್ಟಲ ಪ್ಯಾಲೇಸಗೆ ಊಟಕ್ಕೆ ಕರೆದುಕೊಂಡು ಬಂದು ಸರಾಯಿ ಕುಡಿಸಿದರು. ಅಭಿಷೇಕ್ ಪಾಟೀಲ ಈತನು ಕೇವಲ ಸರಾಯಿ ಕುಡಿದು ಊಟ ಮಾಡದೇ ಎದ್ದು ಹೋಗಿ ಪಿಡಿಎ ಕಾಲೇಜನ ಹತ್ತಿರ ಕೆಲಸ ಇದೆ ನಿಮ್ಮ ಊಟ ಆದ ಮೇಲೆ ಅಲ್ಲಿಗೆ ಬನ್ನಿರಿ ಅಂತಾ ತಿಳಿಸಿ ಹೋರಟು ಹೋಗಿದ್ದನು. ಅಭಿಷೇಕ ಪಾಟೀಲ ತನ್ನ ಸ್ನೇಹಿತರಾದ ಕೃಷ್ಣ ಜಾಧವ ಮತ್ತು ರವಿ ಕಂಡೇಕರ್ ಇವರನ್ನು ಕರೆದುಕೊಂಡು ರಿಂಗ್ ರೋಡಿನ ಓಜಾ ಕಾಲೋನಿ ಹತ್ತಿರ ಇರುವ ಇಂಜನಿಯರ್ಸ ಕ್ಲಬ್ ಬಳಿ ಕತ್ತಲೆಯ ಸ್ಥಳದಲ್ಲಿ ಕುಳ್ಳಿರಿಸಿ ತಾನು ಸ್ವಲ್ಪ ದೂರದಲ್ಲಿ ಕಾಣದಂತೆ ನಿಂತುಕೊಂಡಿದ್ದನು. ಶ್ರೀಕಾಂತ ಮತ್ತು ಆನಂದ ಊಟ ಆದ ಮೇಲೆ ಶ್ರೀಕಾಂತನು ಅಭಿಷೇಕನಿಗೆ ಪೋನ್ ಮಾಡಿ ಆತನನ್ನು ಕರೆಯಲು ಎಲ್ಲಿಗೆ ಬರಬೇಕು ಅಂತಾ ಕೇಳಿದಾಗ ಆತನು ರಿಂಗ್ ರೋಡ ಕಡೆಯಿಂದ ಪಿಡಿಎ ಕಾಲೇಜು ಕಡೆಗೆ ಬರಲು ತಿಳಿಸಿದನು. ಶ್ರೀಕಾಂತ ಮತ್ತು ಆನಂದ ರಿಂಗ್ ರೋಡ್ ಮಾರ್ಗವಾಗಿ ಶ್ರೀಕಾಂತನ ಬೈಕ ಮೇಲೆ ಹೊರಟರು. ಬೈಕ ಚಲಾಯಿಸುತ್ತಿದ್ದ ಶ್ರೀಕಾಂತನು ಮೂತ್ರ ವಿಸರ್ಜನೆ ಮಾಡುವ ನೆಪದಲ್ಲಿ ಬೈಕನು ನಿಲ್ಲಿಸಿದನು. ಕೃಷ್ಣ ಮತ್ತು ರವಿ ಇವರು ಇಬ್ಬರನ್ನು ಹಿಂದಿನಿಂದ ದಾಳಿ ಮಾಡಿ ಕೆಳಗೆ ಬೀಳಿಸಿ ಅದರಲ್ಲಿ ಶ್ರೀಕಾಂತನು ಆರೋಪಿತರಾದ ಕೃಷ್ಣ ಮತ್ತು ರವಿಯೊಂದಿಗೆ ಶಾಮೀಲು ಇದ್ದು ಬೇಕಂತಲೇ ನಟಿಸಿ ಆನಂದನಿಂದ ಒಟ್ಟು ಐದೂವರೆ ತೊಲೆ ಬಂಗಾರದ ಆಭರಣಗಳನ್ನು ದೋಚಲು ಒಳಸಂಚಿನಿಂದ ಸಹಕರಿಸಿದ್ದನು. ಈ ವೇಳೆ ಆನಂದನಿಗೆ ತನ್ನ ಬಲಗೈಗೆ ಚಾಕುವಿನಿಂದ ದಾಳಿ ಮಾಡಿದಾಗ ಗಾಯವುಂಟಾಗಿರುತ್ತದೆ. ಶ್ರೀಕಾಂತ ತಂದೆ ಅಶೋಕ ಚವ್ಹಾಣವಃ23 ವರ್ಷಸಾ|| ಅಯ್ಯರವಾಡಿ ಗುಲಬರ್ಗಾ, ಅಭೀಷೇಕ ತಂದೆ ಜಗದೀಶ ಪಾಟೀಲವಯಾ||23 ವರ್ಷಸಾ|| ಗಂಜ ಕಾಲೋನಿ ಗುಲಬರ್ಗಾ, ಕೃಷ್ಣ ತಂದೆ ದೊಂಡಿಭಾ ಜಾಧವವಯಾ||24  ವರ್ಷ ಸಾ|| ಅಯ್ಯರವಾಡಿ ಗುಲಬರ್ಗಾ, ರವಿ ತಂದೆ ಅರ್ಜುನ ಕಂಡೇಕರ್ವಯಾ||42 ಅಯ್ಯರವಾಡಿ ಗುಲಬರ್ಗಾರವರಿಂದ ಸುಲಿಗೆ ಮಾಡಲಾದ ಬ್ರಾಸಲೈಟ್ 25 ಗ್ರಾಂಚೈನ್ 20, ಗ್ರಾಂಎರಡು ಉಂಗುರುಗಳು 10 ಗ್ರಾಂಕೃತ್ಯಕ್ಕೆ ಬಳಸಿದ ಎರಡು ಬೈಕ್ಎರಡು ಚಾಕುಒಂದು ದಸ್ತಿ ಹೀಗೆ ಒಟ್ಟು ಸುಮಾರು 2.5 ಲಕ್ಷದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಚಾರಣೆಯಲ್ಲಿ ಶ್ರೀ ಬಸವರಾಜ ತೇಲಿ ಸಿಪಿಐ ಎಂ.ಬಿ ನಗರ ವೃತ್ತ ರವರ ನೇತೃತ್ವದಲ್ಲಿ  ಶ್ರೀ. ಪ್ರದೀಪ ಬೀಸೇ ಪಿ.ಎಸ್.ಐಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ವಿಶ್ವವಿದ್ಯಾಲಯ ಠಾಣೆಶ್ರೀ,ತಿಮ್ಮಣ್ಣ ಚಾಮನೂರ ಪಿ.ಎಸ್.ಐ ಎಂ.ಬಿ ನಗರ ಪೊಲೀಸ ಠಾಣೆ,ಶ್ರಿ ಪರುಶುರಾಮ ಮನಗೂಳಿ ಪಿ.ಎಸ್.ಐ ಫರಹತಾಬಾದ ಹಾಗೂ ಸಿಬ್ಬಂದಿಯವರಾದ ಶಿವಪುತ್ರಸ್ವಾಮಿ, ಶಂಕರಅಣ್ಣಪ್ಪಮನೋಹರರಪಿಕ್ಅಶೋಕಆನಂದಮಶಾಕಅರ್ಜುನವೀರಶೇಟ್ಟಿಹಣಮಂತಮಲ್ಲಿನಾಥವೇದರತ್ನಂತಾರಾಸಿಂಗ್ ರವರು ಭಾಗವಹಿಸಿದ್ದರು.   

GULBARGA DISTRICT REPORTED CRIMES

ವರದಕ್ಷಿಣೆ ಕಿರುಕುಳ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಪಾರ್ವತಿ ಗಂಡ ಬಸವರಾಜ ಜಮಾದಾರ ವಯಾ:35 ವರ್ಷ ಸಾ:ಸಿದ್ದಾರೂಡ ಕಾಲೋನಿ ಕಪನೂರ ತಾ:ಜಿ:ಗುಲಬರ್ಗಾ ರವರು ನಾನು ಬಸವರಾಜ ಇತನೊಂದಿಗೆ 12 ವರ್ಷಗಳ ಹಿಂದೆ ಮದುವೆಯಾಗಿದ್ದು, 4 ವರ್ಷಗಳಿಂದ ನಂತರ ಮನೆಕೆಲಸ ಸರಿಯಾಗಿ ಮಾಡಲು ಬರುವುದಿಲ್ಲಾ ಅಂತಾ ದೈಹಿಕವಾಗಿ ಮತ್ತು ಮಾನಸಿಕ ವಾಗಿ ಹಿಂಸೆ ಕೊಟ್ಟು ಹೊಡೇ ಬಡೇ ಮಾಡಲು ಆರಂಬಿಸಿದನು. ನನ್ನ ಗಂಡನ ಕಿರುಕುಳ ತಾಳದೇ ನನ್ನ ತವರು ಮನೆಯಾದ ಮಾಡಗಿ ಗ್ರಾಮಕ್ಕೆ ಮಕ್ಕಳೊಂದಿಗೆ ಹೋಗಿರುತ್ತೆನೆ. 2-3 ದಿವಸಗಳ ನಂತರ ನನ್ನ ಗಂಡ ನನ್ನ ತವರು ಮನೆಗೆ ಬಂದು ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುತ್ತೇನೆ ಅಂತಾ ಒಪ್ಪಿಕೊಂಡು ಮರಳಿ ಕರೆದುಕೊಂಡು ಹೋಗಿ ಮತ್ತೆ ಮೊದಲಿನಂತೆ ತೊಂದರೇ ಕೊಡಲು ಪ್ರಾರಂಬಿಸಿದ,ದಿನಾಂಕ:-28/06/2013 ರಂದು ಬೆಳ್ಳಿಗೆ 8:00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಆಗ ನನ್ನ ಗಂಡ ಬಸವರಾಜ ಇತನು ನನ್ನೊಂದಿಗೆ ಜಗಳ ತೆಗೆದು ಅವಾಚ್ಯವಾಗಿ ಬೈದು ಹೊಡೆ ಬಡೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:324/2013 ಕಲಂ. 324/2013 ಕಲಂ 498 (ಎ) 323 504 506 ಐ.ಪಿ.ಪಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಕಾಣೆಯಾದ ಬಗ್ಗೆ: :
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:19-6-2013 ರಂದು ಮುಂಜಾನೆ ನಾನು  ಕೆಲಸಕ್ಕೆ ಹೋಗಿದ್ದು, ಮನೆಯಲ್ಲಿ ನನ್ನ ಮಗಳು ಸಿದ್ದಮ್ಮಾ ಮತ್ತು ನನ್ನ ತಾಯಿ ಪ್ರೇಮಲಾಬಾಯಿ ನನ್ನ ಮಕ್ಕಳಾದ  ವೀರೇಶ , ಅಂಬರೀಷ , ಹಾಗೂ  ಗೋಧಾವರಿ ಎಲ್ಲರೂ ಮನೆಯಲ್ಲಿದ್ದರೂ . ಸಾಯಂಕಾಲ 6-00 ಗಂಟೆಗೆ ನಾನು ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ನನ್ನ ತಾಯಿಯು ಮಧ್ಯಾಹ್ನ 4-00 ಗಂಟೆಯ ಸುಮಾರಿಗೆ  ಪಕ್ಕದ ಮನೆಗೆ  ಟಿ.ವಿ.ನೋಡಲು ಹೋಗಿ ಬರುತ್ತೇನೆ ಅಂತಾ  ಮನೆಯಿಂದ ಹೋದಳು ಮನೆಗೆ ಬಂದಿರುವದಿಲ್ಲಾ ಅಂತಾ ಹೇಳಿದಳು ಎಲ್ಲಾ ಕಡೆಗೂ ಹುಡುಕಾಡಿದರೂ ಸಿಕ್ಕಿರುವದಿಲ್ಲಾ. ಅಂತಾ ಶ್ರೀಮತಿ ಜಗದೇವಿ ಗಂಡ  ನಾಗಯ್ಯಾ ದಿಂಡೆನವರ  ಸಾ||  ಕೆರೂರ  ತಾ||ಜಿ||ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:325/2013 ಕಲಂ, ಮಹಿಳೆ ಕಾಣೆಯಾದ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ದಿನಾಂಕ:28-06-2013 ರಂದು ಮಧ್ಯಾಹ್ನ 3-30 ಗಂಟೆ ಸುಮಾರಿಗೆ ಕಲ್ಲಹಂಗರಗಾ ಗ್ರಾಮದ ರಂಗ ಮಂದಿರ ಕಟ್ಟೆಯ ಮೇಲೆ ಒಬ್ಬ ವ್ಯಕ್ತಿ ಹೋಗು-ಬರುವ ಸಾರ್ವಜನಿಕರಿಂದ ಹಣ ಪಡೆದುಕೊಂಡು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆ ಅಂತಾ ಮಾಹಿತಿ ಮೇರೆಗೆ ಸಿದ್ಧಲಿಂಗ ತಂದೆ ಅಣ್ಣಾರಾಯ ಹಡಪದ ಸಾ:ಕಲ್ಲಹಂಗರಗಾ ತಾ: ಜಿ: ಗುಲಬರ್ಗಾ ಇತನಿಂದ ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 1515 ರೂ. ಮಟಕಾ ಚೀಟಿ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:326/2013 ಕಲಂ, 78 (3) ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:

ಗ್ರಾಮೀಣ ಪೊಲೀಸ ಠಾಣೆ:ದಿನಾಂಕ 28-06-2013 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಾಯಿ ರಾಧಾಬಾಯಿ ತಮ್ಮ ಸುದೇಶ ತಿವಾರಿ ಎಲ್ಲರೂ ಹೊಲ ಸರ್ವೆ ನಂ. 25/2-1 ರಲ್ಲಿ  7 ಎಕರೆ  13 ಗುಂಟೆ ರಲ್ಲಿ ಬಿತ್ತನೆ ಮಾಡಬೇಕೆಂದು ಹೊಲಕ್ಕೆ ಹೋದಾಗ ಮಾಹಾದೇವಪ್ಪ ತಂದೆ ರೇವಣಸಿದ್ಧಪ್ಪ ವಠಾರ ಆತನ ಮಗ ಪ್ರಕಾಶ ಹಾಗೂ ಅವನ ಇಬ್ಬರು ಹೆಣ್ಣು ಮಕ್ಕಳು ಕೂಡಿಕೊಂಡು ನನ್ನ ತಾಯಿ, ತಮ್ಮನಿಗೆ ಅವಾಚ್ಯವಾಗಿ ಬೈದು ಇನ್ನೊಂದು ಸಲ ಈ ಹೊಲದಲ್ಲಿ  ಕಾಲು ಇಟ್ಟರೆ  ನೋಡು ಬೇದರಿಕೆ ಹಾಕಿರುತ್ತಾರೆ ಅಂತಾ ಶ್ರೀಮತಿ ಅನುರಾಧ ಗಂಡ ಶಂಕರಸಿಂಗ ಠಾಕೂರ ಸಾ: ಜಿಡಿಎ ಕಾಲೋನಿ ಗೋಕುಲ ನಗರ ಶಹಾಬಜಾರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 327/13 ಕಲಂ 447 504 506 (2) ಸಂಗಡ 34 ಐಪಿಸಿ ಪ್ರಕಾರ  ಪ್ರಕರಣ ದಾಖಲಿಸಿಕೊಂಡಿರುತ್ತಾರೆ.