Police Bhavan Kalaburagi

Police Bhavan Kalaburagi

Wednesday, September 11, 2019

BIDAR DISTRICT DAILY CRIME UPDATE



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 11-09-2019

RlPÀaAZÉÆý ¥Éưøï oÁuÉ AiÀÄÄ.r.Dgï £ÀA. 11/2019, PÀ®A. 174 ¹.Dgï.¦.¹ :-
ದಿನಾಂಕ 05-09-2019 ರಂದು ಫಿರ್ಯಾದಿ ಸಂಜೀವ ಕುಮಾರ ತಂದೆ ಮಾದಪ್ಪಾ ನಿರಣಾಕರ ವಯ: 31 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಕಬೀರಾಬಾದ ವಾಡಿ, ತಾ: ಹುಮನಾಬಾದ ರವರ ಅತ್ತೆಯ ಮನೆಯ ಹಿಂದೆ ಹಿತ್ತಲಿನಲ್ಲಿ ಪಕ್ಕದಲ್ಲಿರುವ ಹೊಲದಲ್ಲಿ ಕೆಲಸ ಮಾಡುವ ಸಮಯದಲ್ಲಿ ಫಿರ್ಯಾದಿಯ ಹೆಂಡತಿ ಅನಿತಾ ರವರಿಗೆ ಹಾವು ಕಚ್ಚಿದ್ದರಿಂದ ಚಿಕಿತ್ಸೆ ಕುರಿತು ಭಾಲ್ಕಿ ಸರಕಾರಿ ಆಸ್ಪತ್ರೆಗೆ ತಂದಾಗ ವೈದ್ಯರು ಹೆಚ್ಚಿನ ಚಿಕಿತ್ಸೆ ಕುರಿತು ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೊಗಲು ತಿಳಿಸಿದ ಮೇರೆಗೆ ಅವರಿಗೆ ಬೀದರ ಸರಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿದಾಗ ದಿನಾಂಕ 09-09-2019 ರಂದು ಫಿರ್ಯಾದಿಯವರ ಹೆಂಡತಿ ರವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ, ಅವರ ಸಾವಿನಲ್ಲಿ ಯಾರ ಮೇಲೆ ಯಾವುದೇ ತರಹದ ಸಂಶಯ ಇರುವದಿಲ್ಲಾ ಅಂತ ಕೊಟ್ಟ ಲಿಖಿತ ಸಾರಾಂಶದ ಮೇರೆಗೆ ದಿನಾಂಕ 10-09-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¹.E.J£ï PÉæöÊA ¥ÉưøÀ oÁuÉ ©ÃzÀgÀ C¥ÀgÁzsÀ ¸ÀA. 28/2019, PÀ®A. 419, 420 L¦¹ ªÀÄvÀÄÛ 66(¹) (r) L.n. PÁAiÉÄÝ :-
¦üAiÀiÁ𢠲ªÀ±ÀAPÀgÀ vÀAzÉ ±À²PÀĪÀiÁgÀ ©ÃgÀUÉ ¸Á: ¨sÁvÁA¨Áæ, vÁ: ¨sÁ°Ì, ¸ÀzÀå: ªÀĺÉñÀ £ÀUÀgÀ, ©ÃzÀgÀ gÀªÀgÀÄ D£À¯ÉÊ£À ªÀÄÆ®PÀ fÃAiÉÆ r®gÀ²Ã¥ï PÀÄjvÀÄ UÀÆUÀ®ß°è ¸ÀZÀð ªÀiÁr r®gÀ²Ã¥sï ¥sÁgÀA vÀÄA©zÀÄÝ, CzÀgÀAvÉ ¦üAiÀiÁð¢UÉ ¢£ÁAPÀ 21-12-2018 gÀAzÀÄ ¦üAiÀiÁð¢AiÀÄ ªÉÆèÉÊ¯ï £ÀA. 9739750735 £ÉÃzÀÝPÉÌ AiÀiÁgÉÆà C¥ÀjavÀ ªÀåQÛ ªÉÆèÉÊ¯ï £ÀA. 06299124602 ªÀÄÄSÁAvÀgÀ PÀgÉ ªÀiÁr ¤ªÀÄUÉ fAiÉÆà r®gï²Ã¥ï ªÀÄAdÆgÁVgÀÄvÀÛzÉ CAvÀ w½¹gÀÄvÁÛgÉ, ¥ÀÄ£ÀB CzÉà £ÀA§gÀ¢AzÀ PÀgÉ ªÀiÁr fÃAiÉÆ r®gÀ²Ã¥sï PÀÄjvÀÄ ¤ÃªÀÅ ªÉÆÃzÀ®£É PÀAw£À°è 25,000/- gÀÆ¥Á¬Ä vÀÄA§Ä CAvÀ DAzÁæ ¨ÁåAPÀ CPËAl £ÀA. 281610100042632 £ÉÃzÀÄÝ ¤ÃrzÀÄÝ CzÀPÉÌ ¦üAiÀiÁð¢AiÀÄÄ 25,000/- gÀÆ. vÀ£Àß JZïrJ¥sï¹ ¨ÁåAPÀ CPËAl £ÀA. 50100222281821 ¤AzÀ DAzÀæ ¨ÁåAQUÉ £É¥sïÖ ªÀiÁrzÀÄÝ EgÀÄvÀÛzÉ, £ÀAvÀgÀ fAiÉÆà PÀA¥À¤AiÀÄ ªÉÄïï¤AzÀ ¦üAiÀiÁð¢UÉ r°Ãgï²Ã¥ï ¥ÀvÀæ ©ÃzÀgÀ f¯ÉèÃUÉ ªÀiÁvÀæ CAvÁ PÀ¼ÀÄ»¹gÀÄvÁÛgÉ, £ÀAvÀgÀ fAiÉÆà PÀA¥À¤AiÀÄ ¸ÁªÀÄVæUÀ¼À£ÀÄß ¸ÀgÀ§gÁdÄ ªÀiÁqÀĪÀUÉÆøÀÌgÀ 10 ®PÀë gÀÆ¥Á¬ÄUÀ¼À ªÀiÁ®£ÀÄß PÀ¼ÀÄ»¸ÀÄwÛzÉÝÃªÉ ¤ÃªÀÅ 10% gÀAvÉ 70,000/- gÀÆ.UÀ¼ÀÄ £ÉÃ¥sïÖ ªÀÄÆ®PÀ PÀ¼ÀÄ»¹ CAvÁ PÉÆlPï ªÀÄ»AzÁæ ¨ÁåAPÀ CPËAl £ÀA. 4411938631 £ÉÃzÀÄÝ ¤ÃrgÀÄvÁÛ£É, CzÀgÀAvÉ ¦üAiÀiÁð¢AiÀÄÄ ¢£ÁAPÀ 23-01-2019 gÀAzÀÄ 70,000/- gÀÆ¥Á¬ÄUÀ¼ÀÄ £ÉÃ¥sïÖ ªÀÄÆ®PÀ ¸ÀzÀj ªÀåQÛ ºÉýzÀ CPËAlUÉ dªÀiÁ ªÀiÁrzÀÄÝ, £ÀAvÀgÀ mÁæ£ïì¥ÉÆlð ZÁdð¸ï ¸À®ÄªÁV 55,300/- gÀÆ¥Á¬ÄUÀ¼ÀÄ PÀ¼ÀÄ»¹ CAvÁ w½¹zÀÝjAzÀ ¢£ÁAPÀ 25-01-2019 gÀAzÀÄ 55,300/- gÀÆ¥Á¬ÄUÀ¼À£ÀÄß CzÉà PÉÆÃlPï ªÀÄ»AzÁæ ¨ÁåAPÀ £ÉÃ¥sïÖ ªÀÄÆ®PÀ dªÀiÁ ªÀiÁrzÀÄÝ, £ÀAvÀgÀ ¸ÁªÀÄVæUÀ¼À E£ÀÆìgÉãïì ¸À®ÄªÁV 47,000/- gÀÆ. £ÉÃ¥sïÖ ªÀÄÆ®PÀ PÀ¼ÀÄ»¹ CAvÁ w½¹gÀÄvÁÛgÉ, CzÀgÀAvÉ ¢£ÁAPÀ 30-01-2019 gÀAzÀÄ 47,000/- gÀÆ. £ÉÃ¥sïÖ ªÀÄÆ®PÀ dªÀiÁ ªÀiÁrzÀÄÝ ºÁUÀÆ EzÁzÀ £ÀAvÀgÀ £ÀªÀÄä PÀA¥À¤¬ÄAzÀ 4 d£À CqÉéöÊdgï §gÀÄvÁÛgÉ CzÀPÁÌV CqÉéöÊdgÀ ZÁdð¸ï CAvÁ 38,000/- gÀÆ. ºÁPÀÄ CAvÀ w½¹zÀPÉÌ ¦üAiÀiÁð¢AiÀÄÄ ¢£ÁAPÀ 01-02-2019 gÀAzÀÄ 38,000/- gÀÆ. CqÉéöÊdgï ZÁdð¸ï CAvÁ £ÉÃ¥sïÖ ªÀÄÆ®PÀ dªÀiÁ ªÀiÁrzÀÄÝ, EzÁzÀ £ÀAvÀgÀ ¢£ÁAPÀ 04-02-2019 gÀAzÀÄ VÃUÁ ¥sÉʧgï CªÀ±ÀåªÁV vÉUÉzÀÄPÉƼÀî¯ÉèÉÃPÀÄ CzÀPÁÌV 20,000/- gÀÆ ºÁPÀ®Ä w½¹zÀPÉÌ ¦üAiÀiÁð¢AiÀÄÄ 20,000/- gÀÆ. £ÉÃ¥sïÖ ªÀÄÆ®PÀ CzÉà ªÀÄ»AzÁæ PÉÆlPÀ ¨ÁåAQUÉ dªÀiÁ ªÀiÁrzÀÄÝ EgÀÄvÀÛzÉ, EzÁzÀ £ÀAvÀgÀ ¦üAiÀiÁð¢UÉ fAiÉÆà PÀA¥À¤¬ÄAzÀ ¸ÁªÀÄVæUÀ¼À£ÀÄß PÀ¼ÀÄ»¸À§ºÀÄzÉAzÀÄ ¸ÀĪÀiÁgÀÄ ¢ªÀ¸ÀUÀ¼ÀÄ zÁj £ÉÆÃrzÀÄÝ, £ÀAvÀgÀ fAiÉÆà PÀA¥À¤UÉ PÀgÉ ªÀiÁrzÁUÀ CªÀgÀÄ PÀgÉAiÀÄ£ÀÄß j¹Ãªï ªÀiÁrgÀĪÀÅ¢¯Áè, DUÀ ¦üAiÀiÁð¢UÉ C£ÀĪÀiÁ£À §AzÀÄ ¦üAiÀiÁð¢AiÀÄÄ ¨ÁA¨É fAiÉÆà PÀbÉÃjUÉ ºÉÆÃV ¸ÀzÀj «µÀAiÀÄUÀ¼À §UÉÎ ZÀað¹zÁUÀ ¨ÁA¨ÉAiÀÄ°èzÀÝ fAiÉÆà PÀA¥À¤AiÀĪÀgÀÄ £ÀªÀÄä PÀA¥À¤¬ÄAzÀ AiÀiÁªÀÅzÉà r®gï²Ã¥ïUÀ¼À §UÉÎ D£ï¯ÉÊ£À°è ¥ÀæZÁgÀ ªÀiÁrgÀĪÀÅ¢¯Áè CAvÀ UÉÆvÁÛVgÀÄvÀÛzÉ, ¦üAiÀiÁð¢UÉ fÃAiÉÆ r®gÀ²Ã¥ï PÉÆqÀÄvÉÛÃ£É CAvÀ £ÀA©¹ ªÉÆøÀ¢AzÀ 2,55,300=00 gÀÆ¥Á¬ÄAiÀÄ£ÀÄß ªÀAa¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 10-09-2019 gÀAzÀÄ ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 92/2019, ಕಲಂ. 78(3) ಕೆ.ಪಿ ಕಾಯ್ದೆ :-
ದಿನಾಂಕ 10-09-2019  ರಂದು ಕಮಲನಗರದ ಬಸವೇಶ್ವರ ಚೌಕ ಹತ್ತಿರ ಒಬ್ಬ ವ್ಯಕ್ತಿ ಹೋಗಿ ಬರುವ ಜನರಿಗೆ ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಹೇಳಿ ಜನರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆ ಬರೆದುಕೊಟ್ಟು ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತಾ ಪಾಲಾಕ್ಷಯ್ಯಾ ಎಮ್ ಹಿರೇಮಠ ಸಿಪಿಐ ಕಮಲನಗರ ವ್ರತ್ತ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ತಮ್ಮ ಸಿಬ್ಬಂದಿಯವರೊಡನೆ ಬಸ್ವೇಶವರ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಲೈಟಿನ ಬೆಳಕಿನಲ್ಲಿ  ಆರೋಪಿ ಇಕ್ಬಾಲ ತಂದೆ ಸುಲ್ತಾನ ವಯ: 45 ವರ್ಷ, ಜಾತಿ: ಮುಸ್ಲಿಂ, ಸಾ: ಕಮಲನಗರ ಇತನು ಹೊಗಿ ಬರುವ ಜನರಿಗೆ ಒಂದು ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಹೇಳಿ ಜನರಿಂದ ಹಣ ಪಡೆದು ಮಟಕಾ ಅಂಕಿ ಸಂಖ್ಯೆ ಬರೆದುಕೊಟ್ಟು ತನ್ನ ಹತ್ತಿರ ಒಂದು ಚೀಟಿಯಲ್ಲಿ ಅಂಕಿ ಸಂಖ್ಯೆ ಬರೆದುಕೊಂಡು ಮಟಕಾ ಜೂಜಾಟ ಆಡುತ್ತಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಅವನಿಂದ 1) ನಗದು ಹಣ 13,000/- ರೂ., 2) ಒಂದು ಮಟಕಾ ಚೀಟಿ, 3) ಒಂದು ಬಾಲ ಪೆನ್ನ  ಜಪ್ತಿ ಮಾಡಿಕೊಂಡು, ಆರೋಪಿತನಿಗೆ ದಸ್ತಗಿರಿ ಮಾಡಿ, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ, ©ÃzÀgÀ C¥ÀgÁzsÀ ¸ÀA. 163/2019, PÀ®A. 87 PÉ.¦ PÁAiÉÄÝ :-
¢£ÁAPÀ 10-09-2019 gÀAzÀÄ ©ÃzÀgÀ UÁA¢ü UÀAd£À UÀuÉñÀ ªÀÄA¢gÀzÀ JzÀÄgÀÄUÀqÉ ¸ÁªÀðd¤PÀ gÀ¸ÉÛAiÀÄ ªÉÄÃ¯É CAzÀgÀ ¨ÁºÀgÀ JA§ £À²©£À E¸Éàl dÆeÁl DqÀÄwÛzÀ §UÉÎ ²æÃPÁAvÀ C¯Áè¥ÀÆgÉ ¹¦L ªÀiÁPÉðl ªÀÈvÀÛ ©ÃzÀgÀ gÀªÀjUÉ RavÀ ¨Áwä §AzÀ ªÉÄÃgÉUÉ ¹¦L gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, vÀªÀÄä ¹§âA¢AiÀĪÀgÉÆqÀ£É DgÉÆævÀgÁzÀ 1) £ÁUÀ±ÉÃnÖ vÀAzÉ ¸ÀAUÀ¥Áà zÁqÀUÉ ªÀAiÀÄ: 65 ªÀµÀð, eÁw: °AUÁAiÀÄvÀ, ¸Á: PÀÄA¨ÁgÀªÁqÀ ©ÃzÀgÀ, 2) «gdAiÀÄPÀĪÀiÁgÀ vÀAzÉ «ÃgÀ±ÉmÉÖ¥Áà ¥ÁnÃ¯ï ªÀAiÀÄ: 53 ªÀµÀð, eÁw: °AUÁAiÀÄvÀ, ¸Á: C¤Ã®PÀĪÀiÁgÀ ¥Ánî CqÀvÀ §eÁgÀ ©ÃzÀgÀ, 3) gÁd¥Áà vÀAzÉ ²ªÀgÁd ºÀdÓgÀV ªÀAiÀÄ: 50 ªÀµÀð, eÁw: °AUÁAiÀÄvÀ, ¸Á: UÀĪÉÄä PÁ¯ÉÆä ©ÃzÀgÀ ºÁUÀÆ 4) ªÀiÁgÀÄw vÀAzÉ ²ªÀgÁAiÀÄ ªÀiÁ¼ÀUÉ ªÀAiÀÄ: 65 ªÀµÀð, ¸Á: 11 £Éà PÁæ¸ï ªÀÄ£É £ÀA. 9-11-109 «zÁå£ÀUÀgÀ PÁ¯ÉÆä ©ÃzÀgÀ EªÀgÉ®ègÀ ªÉÄÃ¯É zÁ½ £Àqɹ CªÀjAzÀ MlÄÖ 3840/- gÀÆ. d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

KALABURAGI DISTRICT PRESS NOTE


ಜಿಲ್ಲಾ ಪೊಲೀಸ ಅಧೀಕ್ಷಕರವರ ಕಾರ್ಯಾಲಯ, ಕಲಬುರಗಿ
ದೂರವಾಣಿ ಸಂಖ್ಯೆ 08472-263602 , 08472-263606
________________________________________________________________________________________                                                                                                               ದಿನಾಂಕ:11-09-2019
:ಪತ್ರಿಕಾ ಪ್ರಕಟಣೆ:

            ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮ ಪಾಲನೆಗಾಗಿ ಕೇಂದ್ರ ಸರ್ಕಾರ ಈಗಾಗಲೇ ಮೋಟಾರು ವಾಹನ ಕಾಯ್ದೆಯಡಿ ದಾಖಲಿಸುವ ಪ್ರಕರಣಗಳಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಿದ್ದು ಇರುತ್ತದೆ.  ಮಾನ್ಯ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮೀತಿಯು ರಸ್ತೆ ಅಪಘಾತಗಳಲ್ಲಿ ಹೆಚ್ಚುತ್ತಿರುವ ಸಾವು-ನೋವುಗಳನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆಗಾಗಿ ಹಲವು ಆದೇಶಗಳನ್ನು ಹೊರಡಿಸಿದ್ದು ಇರುತ್ತದೆ.

  ವಿಷಯಕ್ಕೆ ಅನುಗುಣವಾಗಿ  ಹಾಗೂ ವಾಹನ ಚಾಲಕರ ಹಾಗೂ ಸವಾರರ ಹಿತದೃಷ್ಟಿಯಿಂದ ಕೆಳಕಂಡ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿ ಕೋರಲಾಗಿದೆ.

1. ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿಯ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸುವುದು.
2. ಮಧ್ಯಪಾನ ಮಾಡಿ ವಾಹನ ಚಲಾಯಿಸದೇ ಇರುವುದು, ಮಧ್ಯಪಾನ ಮಾಡಿ ವಾಹನ ಚಲಾಯಿಸಿದಲ್ಲಿ  
   10 ಸಾವಿರ ದಂಡದ ಜೊತೆ ಜೈಲು ಶಿಕ್ಷೆಯೂ ವಿಧಿಸಬಹುದು.
3. ಕಾರ್ ಮತ್ತು ಜೀಪ್ ಚಾಲಕರು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸುವುದು.
4. ವಾಹನಚಾಲಕರು ಕಡ್ಡಾಯವಾಗಿ ಮೂಲ ವಾಹನದ ನೊಂದಣಿ, ವಿಮೆ, ಎಮಿಷನ್ ಪ್ರಮಾಣ
    ಪತ್ರಗಳನ್ನು ಹಾಗೂ ವಾಹನ ಚಾಲನಾ ಪರವಾನಗಿ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
5. ವಾಹನಗಳಲ್ಲಿ ನಿಗದಿಗಿಂತ ಹೆಚ್ಚಿನ ಜನರನ್ನು ಸಾಗಿಸಬಾರದು.
6. ವಾಹನ ಚಾಲನೆ ಮಾಡುವಾಗ ಮೊಬೈಲ್ ಫೊನ್ ಬಳಸಬಾರದು.
7. ವಾಹನ ಚಾಲನಾ ಪರವಾನಗಿ ಇಲ್ಲದೇ ಇರುವ ವ್ಯಕ್ತಿಗಳಿಗೆ ಹಾಗೂ 18 ವರ್ಷದೊಳಗಿನ ಮಕ್ಕಳಿಗೆ
    ವಾಹನ ಚಾಲನೆ  ಮಾಡಲು ನೀಡಿದರೆ ಅಂತಹ ವಾಹನದ ಮಾಲಿಕರಿಗೆ ರೂ.25 ಸಾವಿರ ದಂಡದ
    ಜೊತೆಗೆ ಮೂರು ವರ್ಷ  ಜೈಲು ಶಿಕ್ಷೆಗೆ ಗುರಿಯಾಗುವರು.
8. ಆಯಾ ಸ್ಥಳಗಳಲ್ಲಿ ನಗದಿಪಡಿಸಿದ ವೇಗದ ಅನುಗುಣವಾಗಿ ವಾಹನ ಚಲಾಯಿಸುವುದು, ಅತಿವೇಗ ಮತ್ತು
    ಅಲಕ್ಷತನದಿಂದ ವಾಹನ ಚಲಾಯಿಸುವವರ ವಿರುದ್ಧ ನಿಗದಿತ ದಂಡ ವಿಧಿಸಲಾಗುವುದು.
9. ಸರಕು ಸಾಗಣೆ ವಾಹನಗಳಲ್ಲಿ ಸಾರ್ವಜನಿಕರನ್ನು ಸಾಗಿಸುವಂತಿಲ್ಲಾ.
10. ನಿಗದಿತ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಮಾಡತಕ್ಕದ್ದು.
11. ಶಾಲಾ ಮಕ್ಕಳನ್ನು ಆಟೋರಿಕ್ಷಾ, ಶಾಲಾ ವಾಹನ ಮತ್ತು ಇತರೆ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ
      ಸಂಖ್ಯೆಯಲ್ಲಿ ಸಾಗಿಸುವಂತಿಲ್ಲಾ.

ಕಲಬುರಗಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಂದರೆ 2016 ನೇ ಸಾಲಿನಲ್ಲಿ ಒಟ್ಟು 325 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 354 ಜನರು ಮೃತಪಟ್ಪಿದ್ದು, 2017 ನೇ ಸಾಲಿನಲ್ಲಿ 327 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 364 ಜನರು ಮೃತಪಟ್ಪಿದ್ದು, 2018 ನೇ ಸಾಲಿನಲ್ಲಿ 374 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 414 ಜನರು ಮೃತಪಟ್ಪಿದ್ದು ಹಾಗೂ ಪ್ರಸ್ತುತ ಸಾಲಿನ ಜೂಲೈ ಮಾಹೆಯ ವರೆಗೆ 224 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 227 ಜನರು ಮೃತಪಟ್ಪಿರುವುದನ್ನು ಗಮನಿಸಿದಾಗ ಜಿಲ್ಲೆಯಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು ತುಂಬಾ ಕಳವಳಕಾರಿಯಾದ ವಿಷಯವಾಗಿದೆ

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಮತ್ತು ಸಾವು-ನೋವುಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಂಕಣಬದ್ಧವಾಗಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಮೂಲ ಉದ್ದೇಶ ಸಂಚಾರ ನಿಯಮಗಳ ಪಾಲನೆಯಾಗುವಂತೆ ನೋಡಿಕೊಂಡು ರಸ್ತೆ ಅಪಘಾತಗಳಲ್ಲಿ ಹೆಚ್ಚುತ್ತಿರುವ ಸಾವು-ನೋವುಗಳನ್ನು ಕಡಿಮೆಮಾಡುವುದಾಗಿದೆ. ವಿಷಯದಲ್ಲಿ ಕಲಬುರಗಿ ಜನತೆ ಹಾಗೂ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಮತ್ತು ಪ್ರೋತ್ಸಾಹದ ಅಗತ್ಯವಿದ್ದು, ತಾವೆಲ್ಲರೂ ಮಹತ್ ಕಾರ್ಯದಲ್ಲಿ ಇಲಾಖೆಯೊಂದಿಗೆ ಭಾಗಿಯಾಗಲು ಮೂಲಕ ಕೋರಲಾಗಿದೆ.

                                                                                                             ಸಹಿ/-
                                                                                          ಸಾರ್ವಜನಿಕ ಮಾಹಿತಿ ಅಧಿಕಾರಿ  
                                                                                                              ಜಿಲ್ಲಾ ಪೊಲೀಸ ಕಛೇರಿ
                                                                                                                         ಕಲಬುರಗಿ