Police Bhavan Kalaburagi

Police Bhavan Kalaburagi

Monday, June 9, 2014

Gulbarga District Reported Crimes

ಅಪರಿಚಿತ ವ್ಯಕ್ತಿ ಮನೆಯ ಮಾಳಿಗೆಯಿಂದ ಬಿದ್ದು ಗಾಯಗೊಂಡ ಪ್ರಕರಣ :

ಅಶೋಕ ನಗರ ಠಾಣೆ : ದಿನಾಂಕ 08/06/2014 ರಂದು ರಾತ್ರಿ 9-30  ಪಿ.ಎಂ.ದ ಸುಮಾರಿಗೆ ಗೋದುತಾಯಿ ನಗರದ ಮದರ ತೆರೆಸಾ ಶಾಲೆಯ ಪಕ್ಕದಲ್ಲಿರುವ ಬಾಹುಬಲಿ ಜೈನ್ ರವರ ಮನೆಯ ಮೇಲಿಂದ ಅಂದಾಜು 25 ರಿಂದ 28 ವಯಸ್ಸಿನ ಅಪರಿಚಿತ ವ್ಯಕ್ತಿ ಜಾರಿ ಬಿದ್ದು ಕಾಲಿಗೆ ಮತ್ತು ತಲೆಗೆ ರಕ್ತಗಾಯಗೊಂಡು ಪ್ರಜ್ಞಾಹೀನ ಸ್ಥೀತಿಯಲ್ಲಿದ್ದು ಸದ್ಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ವ್ಯಕ್ತಿಯ ಶರ್ಟ ಕಾಲರ ಮೇಲೆ Super Tailar Shorapur  ಅಂತಾ ಲೇಬಲ ಇರುತ್ತದೆ. ಆದ್ದರಿಂದ ಸದರಿ ಭಾವಚಿತ್ರವುಳ್ಳ ವ್ಯಕ್ತಿಯ ಹೆಸರು ವಿಳಾಸ ಅಥವಾ ಆತನ ಸಂಬಂಧಿಕರ ಮಾಹಿತಿ ಸಿಕ್ಕಿಲ್ಲಿ ಅಶೋಕ ನಗರ ಪೊಲೀಸ್ ಠಾಣೆ ಗುಲಬರ್ಗಾಕ್ಕೆ ಮತ್ತು ಈ ಕೇಳಗೆ ನಮೂದಿಸಿದ ಮೋಬೈಲ ನಂಬರಗಳಿಗೆ ಸಂಪರ್ಕಿಸಲು ಕೊರಲಾಗಿದೆ.
ಕೊಲೆ ಪ್ರಕರಣ :
ಮಧೋಳ ಠಾಣೆ : ಶ್ರೀಮತಿ ಕಾಶಮ್ಮ ಗಂಡ ಹಣಮಪ್ಪ ಚಿನ್ನಂಟಿ ಸಾ: ಕಡಚರ್ಲಾ ಗ್ರಾಮ ಇವರಿಗೆ ಇಬ್ಬರೂ ಮಕ್ಕಳಿದ್ದು ನನ್ನ ಮಗನಾದ ಹುಸೇನಪ್ಪ ಈತನು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದು ಮಗಳಾದ ಹುಸೇನಮ್ಮ ಇವಳು ಅಂಗವಿಕಲಳಾಗಿರುತ್ತಾಳೆ. ನನ್ನ ಗಂಡನಾದ ಹಣಮಪ್ಪ ತಂದೆ ಬೋನಪ್ಪ ಚಿನ್ನಂಟಿ ಇವರು ಒಕ್ಕಲುತನ ಕೆಲಸ ಮಾಡುತ್ತಿದ್ದನು ನಮ್ಮ ಅಣ್ಣತಮ್ಮಕಿ ಯವರಾದ ಭೀಮಶಪ್ಪ ತಂದೆ ಆಶಪ್ಪ ಚಿನ್ನಂಟಿ ಇವರು ನಾಲ್ಕು ಜನ ಅಣ್ಣತಮ್ಮಂದಿರು ಇದ್ದು ಪ್ರತಿಯೊಬ್ಬರ ಪಾಲಿಗೆ ಆಸ್ತಿಯು ಕಡಿಮೆ ಬಂದಿರುತ್ತದೆ ಆದರೆ ನನ್ನ ಗಂಡನು ತಂದೆಗೆ ಒಬ್ಬನೆ ಮಗನಾಗಿದ್ದರಿಂದ ಈತನಿಗೆ ಹೆಚ್ಚಿಗೆ ಆಸ್ತಿ ಬಂದಿರುತ್ತದೆ. ಮತ್ತು ನಮ್ಮ ಹೊಲದಲ್ಲಿ ಬೋರವೆಲ್ ಹಾಕಿಸಿ ನೀರಾವರಿ ಮಾಡಿ ಬೆಳೆ ಬೆಳೆದಿದ್ದರಿಂದ ಇದನ್ನು ನೋಡಿ ಮೂರು ಜನ ಅಣ್ಣ ತಮ್ಮಂದಿರಾದ 1) ಹಸೇನಪ್ಪ ತಂದೆ ಆಶಪ್ಪ ಚಿನ್ನಂಟಿ 2) ಚಂದ್ರಪ್ಪ ತಂದೆ ಆಶಪ್ಪ ಚಿನ್ನಂಟಿ 3) ಭೀಮಶಪ್ಪ ತಂದೆ ಆಶಪ್ಪ ಚಿನ್ನಂಟಿ ಸಾ|| ಎಲ್ಲರು  ಕಡಚರ್ಲಾ ಇವರು ಹೊಟ್ಟೆಕಿಚ್ಚು ಪಡುತ್ತಾ ಏನಾದರು ಕೇಡು ಮಾಡಬೇಕು ಎಂದು ಯೊಚನೆ ಮಾಡುತ್ತಾ ಸುಮಾರು 6 ತಿಂಗಳಿನಿಂದ ತಕರಾರು ಮಾಡುತ್ತಾ ದ್ವೇಷ ಸಾದಿಸುತ್ತಾ ಬಂದಿದ್ದರು. ಅವರು ನಮ್ಮ ಸಂಗಡ ಮಾತನಾಡ ತ್ತಿರಲಿಲ್ಲಾ. ದಿನಾಂಕ: 08.06.14 ರಂದು ರಾತ್ರಿ 8 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಗಂಡನಾದ ಹಣಮಪ್ಪ ತಂದೆ ಬೋನಪ್ಪ ಚಿನ್ನಂಟಿ ಹಾಗೂ ನನ್ನ ಮೊಮ್ಮಗಳಾದ ಪೂನಮ್ ಇವರು ಮನೆಯಲ್ಲಿದ್ದೇವು ಆಗ ಭೀಮಶಪ್ಪನ ಮಕ್ಕಳು ನಮ್ಮ ಮನೆಯಲ್ಲಿ ಟಿ ವಿ ನೊಡುತ್ತಾ ಕುಳಿತ್ತಿದ್ದರು ಆಗ ಹಸೇನಪ್ಪ ತಂದೆ ಆಶಪ್ಪ ಚಿನ್ನಂಟಿ, ಚಂದ್ರಪ್ಪ ತಂದೆ ಆಶಪ್ಪ ಚಿನ್ನಂಟಿ, ಭೀಮಶಪ್ಪ ತಂದೆ ಆಶಪ್ಪ ಚಿನ್ನಂಟಿ ಸಾ|| ಎಲ್ಲರೂ ಕಡಚರ್ಲಾ ಈ ಮೂರು ಜನರು ನಮ್ಮ ಮನೆಯ ಮುಂದೆ ಬಂದು ಮನೆಯಲ್ಲಿದ್ದ ನನ್ನ ಗಂಡನಿಗೆ ಏ ಬೋಸಡಿ ಮಗನೆ ಹೊರಗೆ ಬಾರಲೆ ನಮ್ಮ ಮಕ್ಕಳಿಗೆ ನೀಮಗೆ ಬೇಕಾದಂತೆ ನೀಮ್ಮ ಮನೆಯಲ್ಲಿ ಕೂಡಿಸಿಕೊಂಡಿದ್ದಿ ಅಂತಾ ಬೈಯ್ಯ ಹತ್ತಿದ್ದರು ಆಗ ನನ್ನ ಗಂಡನು ಮತ್ತು ನಾವು ಮನೆಯಿಂದ ಹೊರಗೆ ಬಂದಾಗ ನನ್ನ ಗಂಡನಿಗೆ ಮೂರು ಜನರು ಕೂಡಿ ಏ ಮಗನೆ ಇವತ್ತು ನಿನಗೆ ಮುಗಿಸಿಯೆ ಬಿಡುತ್ತೇವೆ ಅಂತಾ ಅನ್ನುತ್ತಾ ಕೈಗಳಿಂದ ಹೊಡೆಯುತ್ತಾ, ಕಾಲಿನಿಂದ ಒದೆಯುತ್ತಾ ನನ್ನ ಗಂಡನಿಗೆ ಮೂರು ಜನರು ಕೂಡಿ ಎಳೆದುಕೊಂಡು ತಮ್ಮ ಮನೆಯ ಮುಂದೆ ಒಯ್ದರು ಹಾಗೂ ಏ ಮಗನೆ ನಿನಗೆ ಸೊಕ್ಕು ಜಾಸ್ತಿ ಆಗ್ಯದ ನೀನು ನಮಗೆ ಮಣಿಯಲು ಆಗಿದಿ ಇವತ್ತು ನಿನಗೆ ಮುಗಿಸಿಯೆ ಬಿಡುತ್ತೇವೆ ಅನ್ನುತ್ತಾ ನನ್ನ ಗಂಡನಿಗೆ ಕೊಲೆ ಮಾಡುವ ಉದ್ದೇಶದಿಂದ ಹಸೇನಪ್ಪ ಇವನು ಕಾಲುಗಳಿಂದ ಹೊಟ್ಟೆಗೆ ಒದ್ದು ಒಳಪೆಟ್ಟು ಮಾಡಿದನು, ಭೀಮಶಪ್ಪ ಇವನು ಕಾಲಿನಿಂದ ಚೇರಿಗೆ ಒದ್ದನು, ಹಾಗೂ ಚಂದ್ರಪ್ಪ ಇವನು ಕುತ್ತಿಗೆ ಹಿಡಿದು ಹೆಡಕು ಹಿಡಿದು ಕೈಗಳಿಂದ ಹೊಡೆದು ಮೂರು ಜನರು ಕೂಡಿ ನೆಲದ ಮೇಲೆ ಕೆಡವಿದರು ಆಗ ನನ್ನ ಗಂಡನಿಗೆ ತಲೆಗೆ ಇತರೆ ಕಡೆ ಪೆಟ್ಟಾಗಿ ಸ್ಥಳದಲ್ಲಿಯೆ ಬೆವೂಸ ಆಗಿ ಬಿದ್ದನು. ಆಗ ಅಲ್ಲಿಯೆ ಬಾಜು ಇದ್ದ ನಾನು ಮತ್ತು ನನ್ನ ಮೊಮ್ಮಗಳಾದ ಪೂನಮ್ ಮತ್ತು ನಮ್ಮ ಓಣಿಯವರು ಕೂಡಿ ಒಂದು ಟಂ ಟಂ ಗಾಡಿಯನ್ನು ತಂದು ಅದರಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಮುಧೋಳ ಸರ್ಕಾರಿ ಆಸ್ಪತ್ರೆಯ ಕಡೆಗೆ ಹೊರಟಿದ್ದೇವು ರಾತ್ರಿ 9 ಗಂಟೆ ಸುಮಾರಿಗೆ ಮುಧೋಳ ಗ್ರಾಮ ಸಮೀಪ ಬಂದಾಗ ನನ್ನ ಗಂಡನಾದ ಹಣಮಪ್ಪ ಇವರು ಮೃತಪಟ್ಟಿರುತ್ತಾರೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಗುವನ್ನು ಬಿಟ್ಟು ಹೋದ ಪ್ರಕರಣ :
ಮಹಿಳಾ ಠಾಣೆ : ಶ್ರೀಮತಿ  ಶಿಲ್ಪಾ ಗಂಡ ರಾಜಶೇಖರಯ್ಯಾ ಹಲಕರಣಿಮಠ ಉ: ಅಧೀಕ್ಷಕರು ಅಮುಲ್ಯ ಶಿಶು ಗೃಹ ಗುಲಬರ್ಗಾ ಇವರು  ದಿನಾಂಕ: 26.06.2013 ರಂದು 5.00 ಪಿ.ಎಮ್ ಕ್ಕೆ ಪಂಚಶೀಲ್ ನಗರದ ಹನುಮಾನ ದೇವಸ್ಥಾನದ ಹತ್ತಿರ 2 ವರ್ಷದ ಅನಾಥ ಹೆಣ್ಣು ಮಗು ಪತ್ತೆಯಾಗಿದ್ದು ಆ ಮಗುವಿನ ಪಾಲಕರ ಪತ್ತೆ ಕುರಿತು ಪತ್ರಿಕಾ  ಪ್ರಕಟಣೆ ಸಾಮಾಜಿಕ ತನಿಖಾ ವರದಿ ಮಾಡಿಸಲಾಗಿದ್ದು . ಪಾಲಕರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲಾ,. ಕಾರಣ ಸದರಿ ಮಗುವಿನ ಪಾಲನೇ  ಪೋಷಣೆ  ಕುರಿತು ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.   
ಮಟಕಾ ಜೂಜಾಟ ನಿರತ ವ್ಯಕ್ತಿಗಳ ಬಂಧನ  :
ನಿಂಬರ್ಗಾ ಠಾಣೆ : ದಿನಾಂಕ 09/06/2014 ರಂದು ಭೂಸನೂರ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಮಟಕಾ ಜೂಜಾಟ ನಡೆಸುತ್ತಿದ್ದಾನೆ ಅಂತ ಮಾಹಿತಿ ಬಂದ ಮೇರೆಗೆ ಶ್ರೀ ಸಂತೋಷ ಎಸ್ ರಾಠೋಡ ಪಿ.ಎಸ್.ಐ ನಿಂಬರ್ಗಾ ಪೊಲೀಸ ಠಾಣೆ  ಹಾಗು ಸಿಬ್ಬಂದಿ ಮತ್ತು ಪಂಚರೋಂದಿಗೆ ಬಾತ್ಮಿ ಬಂದ ಸ್ಥಳವಾದ ಭೂಸನೂರ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಮರೆಯಾಗಿ ನಿಂತು ನೋಡಲಾಗಿ ಎದುರುಗಡೆ ಸಾರ್ವಜನಿಕ ರೋಡಿನ ಮೇಲೆ ಒಬ್ಬ ವ್ಯಕ್ತಿ ಸಾರ್ವಜನಿಕರಿಂದ ಹಣ ಪಡೆದು ಓಪನ ನಂಬರ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ ನಂಬರ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡು ತ್ತಿರುವದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಚಂದ್ರಕಾಂತ ತಂದೆ ಶಿವಶರಣಪ್ಪ ಕಣ್ಣಿ ಸಾ :  ದೇವಂತಗಿ ಗ್ರಾಮ ಅಂತ ತಿಳಿಸಿದನು ಅವನನ್ನು ಚೆಕ ಮಾಡಲಾಗಿ ಮಟಕಾ ಜೂಜಾಟಕ್ಕೆ ಬಳಿಸಿರುವ 01] ನಗದು ಹಣ 560/-, 02] ಒಂದು ಮಟಕಾ ಅಂಕಿ ಸಂಖ್ಯೆಯುಳ್ಳ ಚೀಟಿ, 03] ಒಂದು ಬಾಲ ಪೆನ್ನ ನೇದ್ದವುಗಳನ್ನು ವಶಪಡಿಸಿಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೇಡಂ ಠಾಣೆ : ದಿನಾಂಕ 09-06-2014 ರಂದು 1100 ಗಂಟೆಗೆ ಹಂದರಕಿ ಗ್ರಾಮದ ಗೇಟ್ ಹತ್ತಿರ ಒಬ್ಬ ವ್ಯಕ್ತಿ ಮಟಕಾ ಜೂಜಾಟ ಆಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಮೇರೆಗೆ ಶ್ರೀ ಸುಭಾಶ್ಚಂದ್ರ ಎ.ಎಸ್.ಐ. ಹಾಗು ಸಿಬ್ಬಂದಿ ತಮ್ತು ಪಂಚರೊಂದಿಗೆ ಹಂದರಕಿ ಗ್ರಾಮದ ನಾಚವಾರ ಗೇಟ್ ಹತ್ತಿರ  ತಲುಪಿ ಗ್ರಾಮ ಪಂಚಾಯತ ಕಾರ್ಯಾಲಯದ ಹತ್ತಿರ ನಡೆದುಕೊಂಡು ಹೋಗಿ ನೊಡಲಾಗಿ ಒಬ್ಬ ವ್ಯಕ್ತಿ ಗೇಟ್ ಹತ್ತಿರ ನಿಂತು ಸಾರ್ವಜನಿಕರಿಗೆ ಇದು ಬಾಂಬೈ ಮಟಕಾ ಇದೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೇನೆ ಅಂತ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಬರೆದುಕೊಳ್ಳುತ್ತಾ ಜನರಿಗೆ ಮೋಸ ಮಾಡುತ್ತಿರುವದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಚಾರಿಸಲಾಗಿ ತನ್ನ ಹೆಸರು, ಚಂದ್ರಶೇಖರ ತಂದೆ ರೇವಣಸಿದ್ದಯ್ಯ ಗಣಾಚಾರಿ ಸಾ:ಸುಲೇಗಾಂವಗಲ್ಲಿ, ಚಿತ್ತಾಪೂರ. ಅಂತ ತಿಳಿಸಿದ್ದು ಆತನ ಹತ್ತಿರ ಒಟ್ಟು ನಗದು ಹಣ 4040=00 ರೂಪಾಯಿ, ಒಂದು ಬಾಲಪೆನ್, ಎರಡು ಮಟಕಾ ನಂಬರ್ ಬರೆದ ಚೀಟಿಗಳು, ಎರಡು ಮೊಬೈಲಗಳು ಅಂ.ಕಿ 2000/- ರೂಪಾಯಿನೇದ್ದು ಜಪ್ತಿ ಮಾಡಿಕೊಂಡು ಸದರಿಯವನೊಂದಿಗೆ ಠಾಣೆಗೆ ಬಂದು ಸದರಿಯವನ ವಿರುದ್ಧ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ. 08.06.2014 ರಂದು 17.30 ಗಂಟೆಯ ಸುಮಾರಿಗೆ ರಾಯಚೂರು-ಯರಮರಸ್ ಬೈಪಾಸ್ ರಸ್ತೆಯ ಮಂಚಲಾಪೂರ ರಸ್ತೆಯಲ್ಲಿ ಒಂದು ಇಂಡಿಕಾ ಕಾರ್ ನಂ ಕೆ..36/ಎನ್-1605 ನೇದ್ದನ್ನು ಅದರ ಚಾಲಕನು ಯರಮರಸ್ ರೇಲ್ವೇ ಓವರ್ ಬ್ರಿಡ್ಜ್ ಕಡೆಯಿಂದ ಅತಿವೇಗ ವ ಅಲಕ್ಷತನದಿಂದ ಹಾರ್ನ ಮಾಡದೇ ಚಲಾಯಿಸಿ ಸದರಿ ಕ್ರಾಸಿನಲ್ಲಿ ರಸ್ತೆ ದಾಟುತ್ತಿದ್ದ ಮೋಟಾರ್ ಸೈಕಲ್ ನಂ ಕೆ..36/ಡಬ್ಲೂ-8495 ನೇದ್ದಕ್ಕೆ ಟಕ್ಕರ್ ಕೊಟ್ಟು ರಸ್ತೆಯ ಎಡಬದಿಯ ಬಾಂಡ್ ಗಲ್ಲಿಗೆ ಹಾಯಿಸಿ ಕಾರ್ ಪಲ್ಟಿಯಾಗಿ ಬುಡಮೇಲಾಗಿ ಬಿದ್ದಿದ್ದು ಸದರಿ ಮೋಟಾರ್ ಸೈಕಲ್ ನಡೆಯಿಸುತ್ತಿದ್ದ ಮಹಿಂದ್ರಾ ಮತ್ತು ಹಿಂದೆ ಕುಳಿತ ತಿಪ್ಪಣ್ಣ ಇವರಿಬ್ಬರಿಗೂ ತಲೆಯಲ್ಲಿ ತೀವ್ರ ಒಳಪೆಟ್ಟಾಗಿದ್ದಲ್ಲದೇ ಇಬ್ಬರಿಗೂ ಎಡಗಾಲುಗಳಲ್ಲಿ ರಕ್ತಗಾಯ ಮತ್ತು ಮೂಳೆ ಮುರಿತ ಉಂಟಾಗಿ ಮಾತನ್ನಾಡುವ ಸ್ಥಿತಿಯಲ್ಲಿ ಇರುವದಿಲ್ಲ ಘಟನೆ ನಂತರ ಅಪಾದಿತ ಕಾರ್ ಚಾಲಕನು ಮತ್ತು ಕಾರಿನಲ್ಲಿದ್ದರು ಕಾರಿನಿಂದ ಹೊರ ಬಂದು ಹೋಗಿದ್ದು ಅವರ ಹೆಸರು ವಿಳಾಸ ಮತ್ತು ಅವರಿಗಾದ ಗಾಯಗಳ ಬಗ್ಗೆ ತಿಳಿದು ಬಂದಿಲ್ಲಾ ಅಂತ ಶ್ರೀ. ಹನುಮಂತು ತಂದೆ ಈಶಪ್ಪ ವಯ: 27 ವರ್ಷ, ಜಾ: ಉಪ್ಪಾರ್ : ಮುಖ್ಯೋಪಾಧ್ಯಾಯ ಸಾ: ಮಂಚಲಾಪೂರ ತಾ: ರಾಯಚೂರು  gÀªÀgÀÄ PÉÆlÖ zÀÆj£À  ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA: 168/2014 PÀ®A. 279, 338 L.¦.¹ ªÀÄvÀÄÛ 187 ªÉÆÃ.ªÁ PÁAiÉÄÝ  CrAiÀÄ°è ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದೆ..

           ¢£ÁAPÀ: 7.06.2014 gÀAzÀÄ ªÀÄ®è¥Àà vÀAzÉ ºÉÆ£ÀߥÀà ¸Á:gÁªÀÄzÀÄUÀð mÁmÁ K¸ï UÁr £ÀA. PÉJ-36/J-8599gÀ ZÁ®PÀ FvÀ£ÀÄ vÀ£Àß mÁmÁ J¹AiÀÄ°è ElÖAV ¯ÉÆÃqÀ ªÀiÁrPÉÆAqÀÄ mÁæöå°AiÀÄ°è ²æà ªÀÄ®èAiÀÄå vÀAzÉ ºÀ£ÀĪÀÄAvÀ ªÀ:42 eÁ:ªÀiÁ¢UÀ G:PÀÆ° PÉ®¸À ¸Á:gÁªÀÄzÀÄUÀð ºÁUÀÆ ªÀĺÁzÉë FPÉAiÀÄ£ÀÄß PÀÆr¹PÉÆAqÀÄ CwªÉÃUÀ ªÀÄvÀÄÛ C®PÀëvÀ£À¢AzÀ  ZÁ®£É ªÀiÁrPÉÆAqÀÄ §AzÀÄ dA¦UÉ ºÁQzÀÝjAzÀ mÁmÁ J¹ UÁrAiÀÄ°è ¸À¥ÉÆÃlð ¸À®ÄªÁV EnÖzÀÝ §°èøï PÀnÖUÉAiÀÄÄ ªÀÄÄjzÀÄ ©¢zÀÝjAzÀ ªÀÄ®èAiÀÄå ªÀÄvÀÄÛ ªÀĺÁzÉë ªÉÄÃ¯É UÁrAiÀÄ°è JqÀQUÉ M¼À ©¢zÀÝjAzÀ ¥ÉmÁÖVzÀÄÝ CzÉ CAvÁ PÉÆlÖ zÀÆj£À ªÉÄðAzÀ UÀ§ÆâgÀÄ ¥Éưøï oÁuÉ UÀÄ£Éß £ÀA: 76/2014 PÀ®A: 279, 337 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

EvÀgÉ L.¦.¹. ¥ÀæPÀgÀtzÀ ªÀiÁ»w:-
          ದಿ.09-06-14ರಂದು ಮುಂಜಾನೆ 7-30ಗಂಟೆಗೆ ಫಿರ್ಯಾದಿ ಶ್ರೀಮತಿ ಸರೋಜ ಗಂಡ ಹನುಮಂತ ಜಾತಿ:ಈಳಿಗೇರ,ವಯ-35ವರ್ಷ,   : ಮನೆಕೆಲಸ ಸಾ:ಗಣದಿನ್ನಿ FPÉAiÀÄ  ಮಗಳಾದ ಕುಮಾರಿ ಸಂಗೀತಾ ಈಕೆಯು ಗಣದಿನ್ನಿ ಗ್ರಾಮದ ಪಕ್ಕದಲ್ಲಿರುವ ಹಳ್ಳಕ್ಕೆ ಬಟ್ಟೆ ತೊಳೆಯಲು ಹೋದಾಗ ಯಲ್ಲೇಶ ತಂದೆ ಜಗಲೆಪ್ಪ @ ದೇವಪ್ಪ ಜಾತಿ:ವಡ್ಡರು,ಸಾ:ಗಣದಿನ್ನಿ ಬಂದು ಬಟ್ಟೆ ತೊಳೆಯುತ್ತಿದ್ದ ಸಂಗೀತಾ ಈಕೆಯ ಮೈ ಕೈ ಮುಟ್ಟಿ ಗಲ್ಲ ಚೂಟಿ ,ನಿನಗೆ ಕಿಸ್ ಕೊಡ್ಲೇನು,ನೀನೊಬ್ಬಳೆ ಇದ್ದದ್ದು ನೋಡಿ ಬಂದಿದ್ದೇನೆ ಅಂತಾ ಚುಡಾಯಿಸಿದ್ದು ನಂತರ ಮನೆಗೆ ಬಂದ ಸಂಗೀತಾ ಈ ವಿಷಯವನ್ನು ಪಿರ್ಯಾದಿದಾರಳಿಗೆ ತಿಳಿಸಿದಾಗ ಪಿರ್ಯಾದಿದಾರಳು ತನ್ನ ಮಗಳು ಸಂಗೀತಾ, ಅಜ್ಜಿ ಗಂಗಮ್ಮ ಇವರೊಂದಿಗೆ ಆರೋಪಿತನ ಮನೆಗೆ ವಿಚಾರಿಸಲು ಹೋದಾಗ ಆರೋಪಿತನು ಅದನ್ನು ಕೇಳಲು ನಮ್ಮ ಮನೆತನಕ್ಕೆ ಬಂದಿರೇನಲೇ ಸೂಳೆರೇ ಅಂತಾ ಅವಾಚ್ಯವಾಗಿ ಬೈದು ಫಿರ್ಯಾದಿದಾರಳ ಸೀರೆ ಹಿಡಿದು ಎಳೆದಾಡಿ ಕೈಗಳಿಂದ ಹೊಡೆದು ಜೀವದ ಬೆದರಿಕೆ ಹಾಕಿzÀÄÝ EgÀÄvÀÛzÉ. CAvÁ PÉÆlÖ zÀÆj£À  ಮೇಲಿಂದ ¹gÀªÁgÀ oÁuÉ UÀÄ£Éß £ÀA: 147/2014 ಕಲಂ: 509, 354, 323, 504, 506, .ಪಿ.ಸಿ.CrAiÀÄ°è ¥ÀæPÀgÀtzÀ zÁR°¸ÀPÉÆAqÀÄ vÀ¤SÉ PÉÊPÉÆArgÀÄvÁÛgÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 09.06.2014 gÀAzÀÄ 66 ¥ÀææPÀgÀtUÀ¼À£ÀÄß ¥ÀvÉÛ ªÀiÁr 12,800/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.




BIDAR DISTRICT DAILY CRIME UPDATE 09-06-2014


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 09-06-2014

aAvÁQ ¥ÉưøÀ oÁuÉ UÀÄ£Éß £ÀA. 83/2014, PÀ®A 302 eÉÆvÉ 34 L¦¹ :-
¢£ÁAPÀ 08-06-2014 gÀAzÀÄ zÉëzÁ¸À vÀAzÉ zsÀ£À¹AUÀ ZÀªÁít ªÀAiÀÄ: 40 ªÀµÀð, ¸Á: JªÀiïf vÁAqÁ ªÀĺÁqÉÆtUÁAªÀ, ¸ÀzÀå: aAvÁQ EvÀ¤UÉ DgÉÆævÀgÁzÀ 1) C£ÀıÀĨÁ¬Ä UÀAqÀ zÉëzÁ¸À  ZÀªÁít, ¸Á: JªÀiïf vÁAqÁ ªÀĺÁqÉÆtUÁAªÀ, 2) d£Á¨Á¬Ä UÀAqÀ vÀļÀ¹gÁªÀÄ gÁoÉÆÃqÀ, 3) «oÀ® vÀAzÉ vÀļÀ¹gÁªÀÄ gÁoÉÆÃqÀ   E§âgÀÆ ¸Á: aAvÁQ EªÀgÉ®ègÀÆ UÀÄ¥ÀÛªÁV ºÉÆqÉzÀÄ PÉÆ¯É ªÀiÁr ªÀÄ£ÉAiÀÄ°è£À zÀAlPÉÌ £ÉÃtÄ ºÁQzÀÄÝ EgÀÄvÀÛzÉ CAvÀ ¦üAiÀiÁð¢ zsÀ£À¹AUÀ vÀAzÉ UÉÆ¥Á ZÀªÁít ¸Á: JªÀiï f vÁAqÁ ªÀĺÁqÉÆtUÁAªÀ gÀªÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 70/2014, PÀ®A 32, 34 PÉ.E DåPïÖ :-
¢£ÁAPÀ 08-06-2014 gÀAzÀÄ M§â ªÀåQÛAiÀÄÄ ©ÃzÀgÀ ªÉÊ£À±Á¥À CAUÀrUÀ½AzÀ ¸ÁgÁ¬Ä ¨Ál¯ïUÀ¼ÀÄ Rjâ ªÀiÁrPÉÆAqÀÄ C£À¢üPÀÈvÀªÁV UÁzÀV UÁæªÀÄzÀ°è ªÀiÁgÁl ªÀiÁqÀÄwÛzÁÝ£É CAvÀ ¥ÀArvÀ «í ¸ÀUÀgÀ ¦J¸ïL (PÁ¸ÀÄ) ©ÃzÀgÀ UÁæ«ÄÃt ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÉÆA¢UÉ UÁzÀV UÁæªÀÄzÀ°è PÁ²£ÁxÀ EªÀ£À ºÉÆÃl¯ï CAUÀr¬ÄAzÀ «Që¸À®Ä DgÉÆævÀgÁzÀ 1) PÁ²£ÁxÀ vÀAzÉ §¸À¥Áà PÉÆÃ¼É ªÀAiÀÄ: 30 ªÀµÀðªÀÄ eÁw: PÀÄgÀħ ¸Á: UÁzÀV UÁæªÀÄ, 3) ²ªÁf ¸ÀĪÀuÁð ªÉÊ£À±Á¥À ªÀiÁå£ÉÃdgÀ ©ÃzÀgÀ EªÀj§âgÀÄ ¸ÁgÁ¬Ä ¨Ál¯ïUÀ¼ÀÄ ªÀiÁgÁl ªÀiÁqÀÄwÛzÀÄÝzÀ£ÀÄß £ÉÆÃr ¸ÀzÀjAiÀĪÀ£À ªÉÄÃ¯É zÁ½ ªÀiÁr »rzÀÄPÉÆAqÀÄ PÁlð£ÀUÀ¼À£ÀÄß ¥Àj²Ã°¹ £ÉÆÃqÀ¯ÁV CzÀgÀ°è 1) AiÀÄÄ.J¸À. «¹Ì 180 JA.J¯ï. G¼Àî 192 ¨Ál°UÀ¼ÀÄ C.Q 9273/- gÀÆ., 2) ªÉÄPïqÉƪÀ¯ï £ÀA. 1 «¹Ì 180 JA.J¯ï. G¼Àî 30 ¨Ál®UÀ¼ÀÄ C.Q 3450/- gÀÆ., 3) EA¦ÃjAiÀÄ¯ï §Æè «¹Ì 180 JA.J¯ï. G¼Àî 30 C.Q 3450/- gÀÆ., 4) QAUÀ¦üµÀgÀ ¸ÁÖAUÀ ©ÃgÀ 650 JA.J¯ï G¼Àî 42 ¨Ál®UÀ¼ÀÄ C.Q 4200 gÀÆ., »ÃUÉ J¯Áè MlÄÖ ¸ÁgÁ¬Ä ¨Ál®UÀ¼À C.Q 20,373/- gÀÆ., ¨É¯É ¨Á¼ÀĪÀÅzÀÄ EzÀÄÝ ¨Ál¯ïUÀ¼À §UÉÎ «ZÁj¸À¯ÁV CªÀ£ÀÄ w½¹zÉÝãÉAzÀgÉ F CAUÀrAiÀÄÄ UÁzÀV UÁæªÀÄ DgÉÆæ £ÀA. 2) §AqÉ¥Áà vÀAzÉ ±ÀgÀt¥Áà zsÉÆé EªÀjUÉ ¸ÉÃjzÀÄÝ ¸ÀgÁ¬Ä ¨Ál®UÀ¼ÀÄ ¸ÁÖPÀ ªÀiÁr ªÀiÁgÁl ªÀiÁqÀĪÀ §UÉÎ CªÀjUÉ w½¹ ¨ÁrUɬÄAzÀ ¥ÀqÉ¢gÀÄvÉÛÃ£É ªÀÄvÀÄÛ CªÀgÀÄ ¸ÀgÁ¬Ä ªÀiÁgÁl ªÀiÁqÀ®Ä C£ÀĪÀÅ ªÀiÁrPÉÆnÖgÀÄvÁÛgÉ, DgÉÆæ 3) ©ÃzÀj£À ¸ÀĪÀuÁð ªÉÊ£À±Á¥À CAUÀr ªÀiÁå£ÉÃdgÀ ²ªÁf EªÀjAzÀ ¸ÁgÁ¬Ä ¨Ál°UÀ¼ÀÄ Rjâ ªÀiÁrPÉÆAqÀÄ C£À¢üPÀævÀªÁV ªÀiÁgÁl ªÀiÁqÀĪÀ PÀÄjvÀÄ vÀAzÀÄ ªÀiÁgÁl ªÀiÁqÀÄvÉÛÃ£É CAvÀ w½¹zÀ£ÀÄ, £ÀAvÀgÀ ¸ÀzÀj DgÉÆævÀgÀ «gÀÄzÀÝ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ  ¥Éưøï oÁuÉ UÀÄ£Éß 150/2014, PÀ®A 66(J) ¸À¨ï PÁè¸ï J Ln DåPïÖ :-
¢£ÁAPÀ 07-06-2014 gÀAzÀÄ DgÉÆævÀgÁzÀ ªÀĺÉñÀ @ ªÀiÁ¼À¥Áà ºÁUÀÆ E§âgÀÄ ¸Á: J®ègÀÄ PÀªÀÄ®£ÀUÀgÀ EªÀgÉ®ègÀÆ ¦üAiÀiÁ𢠪ÀĺÁzÉêÀ @ zÉêÁ vÀAzÉ ¨Á§ÄgÁªÀ ©gÁzÁgÀ ªÀAiÀÄ: 31 ªÀµÀð, eÁw: °AUÁAiÀÄvÀ, ¸Á: ªÁUÀ®UÁAªÀ, ¸ÀzÀå 51-52 zÁégÀPÁ C¥ÁlðªÉÄAl 5 ¥ÉÆèÃgÀ mÉÊUÀgÀ gÉÆÃqÀ ¸ÁAvÁPÁæ¸ï ªÉ¸ïÖ ªÀÄÄA¨ÉÊ gÀªÀjUÉ §¯ÁzÀUÀȺÀt ªÀiÁqÀĪÀ GzÉÝñÀ¢AzÀ ¦üAiÀiÁð¢AiÀÄÄ ªÀÄ£ÁåªÀgÀ PÀA¥À¤AiÀÄ ¥ÀAZÁ¬Ä¹ vÉUÉzÀÄPÉÆArzÀÄÝ CªÀÅUÀ¼À ±ÉÆÃvÀgÀÆAUÀ¼À£ÀÄß ¥ÀqÉzÀÄPÉÆArzÀÄÝ EzÀgÀ ªÁå¥ÁgÀ ©ÃzÀgÀzÀ°è ªÀiÁqÀ¨ÉÃPÀÄ£ÀÄߪÀ GzÉÝñÀ¢AzÀ DgÉÆævÀgÀÄ ¦üAiÀiÁð¢UÉ vÉÆAzÀgÉPÉÆlÄÖ ¨ÁåPï ªÉÄÃ¯ï ªÀiÁqÀĪÀ GzÉÝñÀ¢AzÀ ºÀt §¯ÁzÀUÀȺÀt ªÀiÁqÀĪÀ GzÉÝñÀ¢AzÀ vÉÆAzÀgÉ ¤ÃrgÀÄvÁÛgÉAzÀÄ PÉÆlÖ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 205/2014, PÀ®A 18(J) ¢ PÀ£ÁðlPÀ J¸É¤ìAiÀįï PÀªÉÆrn¸ï (¦.r.J¸ï ¹¸ÀÖªÀiï) PÀAmÉÆæïï DqÀðgï 1992, 3 PÉgÉƹ£ï (j¹ÖçÃPÀë£ï D£ï AiÀÄĸï CAqï ¦üPÉìµÀ£ï D¥ï ¸É°AUï ¥Éæöʸï) DqÀðgïì 193, 3 & 7 E.¹ DåPïÖ :-
ದಿನಾಂಕ 08-06-2014 ರಂದು ಫಿರ್ಯಾದಿ ಪರಮೇಶ್ವರ ಬಚ್ಚಣ್ಣಾ ಆಹಾರ ನೀರಿಕ್ಷಕರು ತಹಸಿಲ ಕಛೇರಿ ಭಾಲ್ಕಿ gÀªÀjUÉ ಭಾಲ್ಕಿ ನಗರ ಠಾಣೆ ಪಿ.ಎಸ್.ಐ ರವರು ಠಾಣೆಗೆ ಕರೆಯಿಸಿ ತಿಳಿಸಿದ್ದೆನೆಂದರೆ, ಮಾನ್ಯ ಡಿ.ಎಸ್.ಪಿ. ಭಾಲ್ಕಿ ರವರು ನನಗೆ ತಿಳಿಸಿದ್ದೆನೆಂದರೆ ಭಾಲ್ಕಿ ಡಿಎಸ್ಪಿ ಸ್ಕ್ವಾಡ ಸಿಬ್ಬಂದಿಯವರಿಂದ ಬಾತ್ಮಿ ಬಂದಿದ್ದೆನೆಂದರೆ ಭಾಲ್ಕಿಯ ಹೊಸ ಜಾಧವ ಅಸ್ಪತ್ರೆ ಹತ್ತಿರ DgÉÆæ ಪ್ರಶಾಂತ ತಂದೆ ಶರಣಪ್ಪಾ ಕಲಶೆಟ್ಟೆ ಸಾ: ಖಂಡ್ರೆಗಲ್ಲಿ ಗಂಜ ಭಾಲ್ಕಿ ಇವರು ತಮ್ಮ ಮನೆಯ ಮುಂದೆ ಕಾನೂನು ಬಾಹರವಾಗಿ ಸಾರ್ವಜನಿಕರ ಪಡಿತರ ವಿತರಣೆಗೆ ಸಂ§Aಧಿಸಿದ ಸೀಮೆಎಣ್ಣೆ ಅನಧಿಕೃತವಾಗಿ ದಾಸ್ತಾನು ಮಾಡಿರುತ್ತಾನೆ ಅಂತ ಅದನ್ನು ಪರಿಶಿಲಿಸುವ ಕುರಿತು ¦üAiÀiÁð¢UÉ ಕರೆದುಕೋಂಡು ಹೋಗಿ ಅದನ್ನು ಜಪ್ತಿ ಮಾಡ®Ä ಸಾಕ್ಷಿದಾರರನ್ನು ಬರಮಾಡಿಕೋಂಡು ¸ÀzÀj ¸ÀÜಳಕ್ಕೆ ಹೋಗಿ ನೋಡಲಾಗಿ DgÉÆæAiÀÄ ಮನೆಯ ಮುಂದೆ ಹೋದಾಗ ಅವನ ಮನೆಯ ಮುಂದೆ 5 ಬ್ಯಾರಲಗಳು ತುಂಬಿದ್ದು ಇದ್ದವು, ಮನೆಯ°zÀÝ ಆರೋಪಿತನಿಗೆ ಕರೆದು ವಿಚಾರಿಸಲಾಗಿ ಸದರಿ ಸಿಮೆಎಣ್ಣೆ ಪಿ.ಡಿ.ಎಸ್ ಗೆ ಸಂಭಂದಪಟ್ಟಿದ್ದು ನೀಲಿ ಸಿಮೆಎಣ್ಣೆ ಇದೆ ಅಂತ ತಿಳಿಸಿದ್ದ ಅದು ತನಗೆ ಸೇರಿದ್ದು ಅಂತ ತಿಳಿಸಿರುತ್ತಾನೆ, ಒಂದೊಂದು ಬ್ಯಾರಲದಲ್ಲಿ ಅಂದಾಜು 200 ಲೀ. ಅಂತ ಗೊತ್ತಾಯಿತು, ಪ್ರತಿಯೊಂದು ಬ್ಯಾರಲದಿಂದ 180 ಎಮ್.ಎಲ್. ನಷ್ಟು ಶಾಂಪಲ್ ತೆಗೆದು ಪ್ರತ್ಯೆಕವಾಗಿ ಸಿಲ್ ಮಾಡಿ ನಮ್ಮ ತಾಬೆಗೆ ತೆಗೆದುPÉÆArzÀÄÝ EgÀÄvÀÛzÉ, DgÉÆæAiÀÄÄ Rj¢¹zÀ ¸ÀÆPÀÛ ªÀiÁ»w ¤ÃrgÀĪÀÅ¢¯Áè CAvÀ PÉÆlÖ ¦üAiÀiÁð¢AiÀĪÀgÀ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì £ÀUÀgÀ ¥ÉưøÀ oÁuÉ UÀÄ£Éß £ÀA. 206/2014, PÀ®A 279, 337, 338 L¦¹ eÉÆvÉ 187 LJA« DåPïÖ :-
ದಿನಾಂಕ 08-06-2014 ರಂದು ¦üAiÀiÁð¢ ಬಾಬುರಾವ ತಂದೆ ಗುಂಡಪ್ಪಾ ಮೇತ್ರೆ ವಯ: 45 ವರ್ಷ, ಜಾತಿ: ಎಸ್ಸಿ ಹೊಲಿಯಾ, ಸಾ: ಬಸವನಗರ ಭಾಲ್ಕಿ gÀªÀgÀÄ ¨sÁ°ÌUÉ ಕೂಲಿ ಕೆಲಸಕ್ಕಾಗಿ vÀ£Àß ಹೊಸ ಟಿವಿಎಸ್ ಎಕ್ಸೆಲ್ ಮೊಟಾರ ಸೈಕಲ ಮೇಲೆ ಬಂzÀÄ ಇಡಿ ದಿವಸ ಕೆಲಸ ಮುಗಿಸಿಕೊಂಡು ಮರಳಿ ಕಲ್ಲವಾಡಿ ಹತ್ತಿರ ಇರುವ ಬಸವನಗರದಲ್ಲಿರುವ ಮ್ಮ ಮನೆಗೆ ¸ÀzÀj ಟಿವಿಸ್ ಎಕ್ಸಲ್ ಮೊಟಾರ ಸೈಕಲ ಮೇಲೆ ಹೊಗುತ್ತಿರುವಾಗ ಭಾಲ್ಕಿ ಹುಮನಾಬಾದ ರಸ್ತೆ ಸಂಗಮೇಶ್ವರ ಮಂದಿರ ಹತ್ತಿರ ಬಂದಾಗ ಹುಮನಾಬಾದ ಕಡೆಯಿಂದ ಟಾಟಾ ಮ್ಯಾಜಿಕ (ಟೆಂಪೂ) ನಂಬರ ಕೆಎ-33/5421 ನೇದರ ಚಾಲಕ£ÁzÀ DgÉÆæAiÀÄÄ ತನ್ನ ಟಾಟಾ ಮೊಟಾರ ಮ್ಯಾಜಿಕ£ÀÄß ಅತಿವೇಗ ಹಾಗೂ ¤µÁ̼Àಜಿತನದಿಂದ ಚಲಾಯಿಸಿಕೊಂಡು ಬಂದು ಎದುರಿನಿಂದ ¦üAiÀiÁð¢UÉ ಡಿಕ್ಕಿ ಮಾಡಿ ತನ್ನ ವಾಹನ ಸ್ತಳದಲ್ಲಿಯೇ ಬಿಟ್ಟು ಓಡಿ ಹೊಗಿರುತ್ತಾನೆ, ಸದರಿ ಡಿಕ್ಕಿಯಿಂದ ¦üAiÀiÁð¢AiÀĪÀgÀ ಬಲಗಾಲ ಮೊಳಕಾಲ ಮಂಡಿಯ ಮೇಲೆ ಭಾರಿ ರಕ್ತಗಾಯವಾಗಿ ಮುರಿದಿರುತ್ತದೆ ಹಾಗು ಬಲಗಾಲ ಹಿಮ್ಮಡಿ ಮೇಲೆ ರಕ್ತವಾಗಿರುತ್ತದೆ ಹಾಗು ಬಲ ಭುಜಕ್ಕೆ ಭಾರಿ ಗುಪ್ತಗಾಯವಾVರುತ್ತದೆ CAvÀ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ (©) ¥ÉưøÀ oÁuÉ UÀÄ£Éß £ÀA. 204/2014, PÀ®A 279, 337, 338 L¦¹ eÉÆvÉ 187 LJA« DåPïÖ :-

¢£ÁAPÀ 08-06-2014 gÀAzÀÄ ¦üAiÀiÁ𢠸ÀĤî vÀAzÉ ®ZÁä gÁoÉÆÃqÀ ªÀAiÀÄ: 40 ªÀµÀð, eÁw: ®ªÀiÁtÂ, ¸Á: ©Ãd®ªÁr vÁAqÁ, vÁ: zÉÃUÀ®ÆgÀ (JA.J¸ï) gÀªÀgÀÄ ªÀÄvÀÄÛ vÀªÀÄä vÀAqÁzÀ ²ªÁf vÀAzÉ PÉêÀÄ ¥ÀªÁgÀ E§âgÀÄ mÁmÁ ªÀiÁå¹PÀ £ÀA PÉJ-38/ JªÀiï-1593 £ÉÃzÀgÀ°è PÀĽvÀÄ vÀªÀÄä vÀAqÁ¢AzÀ §gÀĪÁUÀ £ÁgÁAiÀÄt¥ÀÆgÀ UÁæªÀÄzÀ ºÀwÛgÀ OgÁzÀ zÉÃUÀ®ÆgÀ gÉÆÃr£À ªÉÄÃ¯É DgÉÆæ ²ªÁf EvÀ£ÀÄ vÀ£Àß mÁmÁ ªÀiÁåfPÀ£ÀÄß CwêÉÃUÀ¢AzÀ ºÁUÀÄ ¤µÁ̼Àf¬ÄAzÀ ZÀ¯Á¬Ä¹PÉÆAqÀÄ gÉÆÃr£À §¢UÉ ¥À°Ö ªÀiÁrzÀÝjAzÀ ¦üAiÀiÁð¢AiÀÄ JqÀUÀtÂÚ£À ªÉÄÃ¯É gÀPÀÛUÁAiÀĪÁVgÀÄvÀÛzÉ ºÁUÀÄ ¨ÉäߣÀ°è UÀÄ¥ÀÛUÁAiÀĪÁVgÀÄvÀÛzÉ ªÀÄvÀÄÛ DgÉÆæ ²ªÁf EvÀ¤UÉ JqÀPÀtÂÚ£À£À ªÉÄÃ¯É ¨sÁj gÀPÀÛUÁAiÀĪÁVgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉAiÀÄ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

GULBARGA DIST REPORTED CRIMES

ಅ ಸ್ವಾಭಾವಿಕ ಸಾವು ಪ್ರಕರಣ :
ಮಾಹಾಗಾಂವ ಠಾಣೆ : ಶ್ರೀ ಅಶೋಕ ತಂ ರಾಮಚಂದ್ರ ಸಂಗೀತಕರ್  ಸಾ|| ಅಂಕ್ಕಲಗಿ ತಾ||ಜಿ|| ಗುಲಬರ್ಗಾ ಇವರು ದಿನಾಂಕ: 8/06/14 ರಂದು ಸಾಯಂಕಾಲ 5.00 ಪಿ,ಎಮ್,ಕ್ಕೆ ತಮ್ಮ ಹಳೆ ಅಂಕ್ಕಲಗಿ ಗ್ರಾಮಕ್ಕೆ 5.30 ಪಿ,ಎಮ್,ಕ್ಕೆ ಮರಳಿ ಹೊಸ ಅಂಕ್ಕಲಗಿ ಬರುತ್ತಿರುವಾಗ ನಮ್ಮೂರಿನ ಲಕ್ಷ್ಮಣರಾವ ಕುಲಕರ್ಣಿ ಇವರ ಹೋಲದ ಹತ್ತಿರದಿಂದ ಬರುತ್ತಿರುವಾಗ ರೋಡಿನ ಬಲಗಡೆ ಇದ್ದ ತೆಗ್ಗಿನಲ್ಲಿ ಜಾಲಿ ಗೀಡದ ಕೆಳಗೆ ಯಾವುದೋ  ಒಬ್ಬ  ಗಂಡು ಮನುಷ್ಯ ಮಲಗಿದ ಹಾಗೆ ಕಂಡು ಬಂತು ನಂತರ ನಾನು ಸಮೀಪ ಹೋಗಿ ನೋಡಲಾಗಿ ಆತ ಎಡಮಗ್ಗಲಾಗಿ ಬಿದ್ದಿದ್ದು ಆತನ ಮೈ ಮೇಲ ಒಂದು ಬೀಳಿ ಬಣ್ಣದ ಶಾಂಡೊ ಬನೀನ ಮತ್ತು ಹಳೆಯ ನೀಲಿ ಬಣ್ಣದ ಅಲ್ಲಲ್ಲಿ ಹರೀದಿದ್ದ ಜಿನ್ಸ ಪ್ಯಾಂಟ ಕಂಡು ಬಂತ್ತು ನಾನು ಸಮೀಪ ಹೋಗಿ ನೋಡಲಾಗಿ ಆತ ಮೃತಪಟ್ಟಿದ್ದು ಕಂಡು ಬಂದಿದ್ದು ಅಂದಾಜು 25 ರಿಂದ 28 ವರ್ಷ ವಯಸ್ಸಿನವನಾಗಿದ್ದು ಈಗ ಸೂಮಾರ 3-4 ದಿವಸಗಳಿಂದ ಹಳೆಯ ಮತ್ತು ಹೋಸ ಅಂಕ್ಕಲಗಿ ಗ್ರಾಮದಲ್ಲಿ ಅಲ್ಲಲ್ಲಿ ಹುಚ್ಚನಂತೆ ಓಡಾಡುತಿದ್ದು ನನಗೆ ನೆನಪಿಗೆ ಬಂತ್ತು ಆತನ ಕುಂಡಿಯ ಮೇಲೆ ಜೀನ್ಸ್ ಪ್ಯಾಂಟ ಹರಿದು ಹೋಗಿದ್ದು ಆತ ಇಂದು ಬೆಳಗ್ಗೆ 11.00 ಗಂಟೆಯಿಂದ 5.00 ಪಿ,ಎಮ,ದ ಮದ್ಯದ ಅವಧಿಯಲ್ಲಿ ನಮ್ಮೂರಿನ ಲಕ್ಷ್ಮಣರಾವ ಕುಲಕರ್ಣಿ ಇವರ ಹೋಲದ ಹತ್ತಿರ ರೋಡಿನ ಬದುವಿನಲ್ಲಿ ಇದ್ದ ಜಾಲಿ ಗಿಡದ ಕೆಳಗೆ ಬಿದ್ದು ಆತನಿಗೆ ನೀರಡಿಕೆ ವಗೈರೆ ಆಗಿ ಬೀಸಿಲಿನ ದಾಹ ತಾಳಲಾರದೆ ಅಲ್ಲೆ ಬಿದ್ದು ಮೃತ ಪಟ್ಟಿರುತ್ತಾನೆ ಆತನ ಮೈ ಮೇಲೆ ಯಾವುದೆ ಗಾಯ ವಗೈರೆ ಇರುವುದಿಲ್ಲಾ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾಗಾಂವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರುಕಳ ನೀಡಿ ಬೆಂಕಿ ಹಚ್ಚಿದ ಪ್ರಕರಣ :
ಸೇಡಂ ಠಾಣೆ : ಶ್ರೀಮತಿ ಮಂಜುಳಾ ಗಂಡ ನೀಲಕಂಠಪ್ಪಗೌಡ  ಪೊಲೀಸ್ ಪಾಟೀಲ ಸಾ: ದುಗನೂರ ಇವರು   ದಿನಾಂಕ 07-06-14 ರಂದು  ಬೆಳ್ಳಿಗ್ಗೆ 10 ಗಂಟೆ ಸುಮಾರಿಗೆ ನಮ್ಮ ಮಾವನಾದ ಸಿದ್ದಣ್ಣಗೌಡ  ಹಾಗು ಅತ್ತೆಯಾದ ಜಗದೇವಿ ಇಬ್ಬರೂ ತಾಂಡೂರಿಗೆ ಹೋಗಿ ಬರುತ್ತೇವೆ  ಅಂತಾ ಹೇಳಿ ಹೋದರು. ಅವರು ಹೋದ ಬಳಿಕ ಮನೆಯಲ್ಲಿ  ನನು ಮತ್ತು ನನ್ನ ಗಂಡ ನಿಲಕಂಠಪ್ಪಗೌಡ ಇಬ್ಬರೆ ಮನೆಯಲ್ಲಿ ಇದ್ದೇವು ಮದ್ಯಾಹ್ನ 2 ಗಂಟೆಯ ಸುಮಾರಿಗೆ ನನ್ನ ಗಂಡನು  ನನಗೆ ಹಾಲು ಕಾಸಿ ಕೊಡು ಅಂತ ಅಂದಿದನು  ಆಗ ನಾನು ಸಾಯಾಂಕಾಲ ಕಾಯಿಸಿ ಕೊಡುತ್ತೆನೆ  ಅಂತ ಅಂದೆನು  ಆಗ ಅವರು ಏ ರಂಡಿ  ನಾ ಹೇಳಿದ್ದು ಕೇಳಬೇಕು ಇಲ್ಲದೆ ಹೋದರೆ ನಿನಗೆ ಖಲಾಸ  ಮಾಡ್ತಿನಿ ಅಂತ  ಅಂದರು  ಆಗ ನಾನು ಅದೇ ಹೆದರಿಕೆಯಿಂದ  ಹಾಲು ಕಾಸಿ ಕೊಡಬೇಕು ಅಂತ ಸ್ಟೋವಗೆ ಸೀಮೆ ಎಣ್ಣೆ ಹಾಕಬೇಕೆಂದು  ಮಾಡದಲ್ಲಿದ್ದ ಸೀಮೆಣ್ಣೆ ತಗೆದುಕೊಳ್ಳುವಾಗ  ಆ ಡಬ್ಬಿ ಮುಚ್ಚಳಿಕೆ ಸರಿಯಾಗಿ ಕೂಡದ ಕಾರಣ  ಆಡಬ್ಬಿಯಲ್ಲಿ ಸೀಮೆ ಎಣ್ಣೆ ನನ್ನ ಮೈಮೇಲೆ ಬಿತ್ತು ಅದರಿಂದ ನಾನು ಉಟ್ಟುಕೊಂಡ  ಬಟ್ಟೆಗಳು  ಎಣ್ಣೆಯಲ್ಲಿ ತೊಯ್ದಿದೆವು. ಇದನ್ನು ನೋಡಿ ನನ್ನ ಗಂಡನಾದ ನೀಲಕಂಠಪ್ಪಗೌಡ ತಂದೆ ಸಿದ್ದಣ್ಣಗೌಡ ಪೊಲೀಸ್ ಪಾಟೀಲ ಇತನು ಏರಂಡಿ ನೀನಗೆ ಹಾಲು ಕಾಯಿಸಲು ಹೇಳಿದರೆ  ನೀನು ಸೀಮೆ ಎಣ್ಣೆ ಮೈಮೇಲೆ ಚಲ್ಲಿ ಕೊಂಡಿದೀ ನಿನಗೆ ಯಾವ ಕೆಲಸ ಬರುವುದಿಲ್ಲಾ ಅಂತ ಅಂದವನೆ  ನನಗೆ ಖಲಾಸ ಮಾಡಲು ಇದೆ ಸಮಯ ಅಂತ  ಬೈದು ಅಲ್ಲಿಯೆ ಇದ್ದ ಕಡ್ಡಿ ಪೆಟ್ಟಿಗೆ ತಗೆದುಕೊಂಡು ಕಡ್ಡಿ ಕೊರೆದು ಆ ಕಡ್ಡಿಯನ್ನು ನನ್ನ ಮೈಮೇಲೆ  ಒಗೆದನು. ಅದರಿಂದ ನಾನು ಉಟ್ಟುಕೊಂಡ ಬಟ್ಟೆಗಳಿಗೆ ಉರಿ ಹತ್ತಿ ನನ್ನ ಮೈ ಸುಡಹತ್ತಿದ್ದು  ಆಗ ನಾನು ಚಿರಾಡಿದಾಗ ಅಕ್ಕಪಕ್ಕದ ಮನೆಯವರು ಓಡಿ ಬಂದು ನೀರು ಹಾಕಿ ಉರಿಯನ್ನು ಆರಿಸಿದರು.ಈ ಘಟನೆಯಿಂದ ನನ್ನ ಮುಖಕ್ಕೆ, ಕುತ್ತಿಗೆಗೆ, ಎರಡು ಕೈಗಳಿಗೆ,ಎದೆಗೆ, ಹೊಟ್ಟೆಗೆ, ಬೆನ್ನಿಗೆ ಮತ್ತು ಎರಡು ಕಾಲುಗಳಿಗೆ ಅಲ್ಲಲ್ಲಿ ಸುಟ್ಟು  ತೊಗಲು ಸುಟ್ಟಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ದಿನಾಂಕ: 8-06-2014 ರಂದು ಶ್ರೀ ಬಸವರಾಜ ತಂ. ಗುರಪ್ಪ ಕುಂಬಾರ ಸಾ: ಕಿಣ್ಣಿ ಸಡಕ್ ರವರು ಗ್ರಾಮದ ಸಲೀಮನ ಹಿಟ್ಟಿನ ಗಿರಣಿ ಎದುರುಗಡೆಯ ರೋಡಿನ ಮೇಲೆ ಹೊಗುತ್ತಿದ್ದಾಗ ಅವರ ತಂದೆ ಗುರಣ್ಣಾ ಮತ್ತು ಮಲತಾಯಿ ಮಕ್ಕಳಾದ ಮಲ್ಲಿನಾಥ ಮತ್ತು ಸತೀಷಕುಮಾರ ಇವರು ಆಟೋ ನಂ. ಕೆಎ:32, ಎ:2064 ನೇದ್ದರಲ್ಲಿ ಬಂದು ತನಗೆ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ ಹೊಲ ಬಿಡು ಅಂತ ತಕರಾರು ಮಾಡಿ, ಜಗಳ ತೆಗೆದು ಎಲ್ಲರೂ ಕೈಗಳಿಂದ ಹೊಡೆಯ ತೊಡಗಿದರು. ನಂತರ ಮಲ್ಲಿನಾಥ ಈತನು ಅಲ್ಲೇ ಬಿದ್ದಿರುವ ಬಡಿಗೆಯಿಂದ ಹೊಡೆದು ರಕ್ತಗಾಯ ಮತ್ತು  ಗುಪ್ತಗಾಯ ಪಡಿಸಿದನು. ಆಗ ಹಿಟ್ಟಿನ ಗಿರಣಿಯ ಸಲೀಂ, ನಾಗಪ್ಪಾ ತಂದೆ ಹಾಲಪ್ಪಾ ಹಲಗಿ ಇವರು ಬಂದು ಜಗಳ ಬಿಡಿಸಿದ್ದು  ನನ್ನ ತಂದೆ ಮತ್ತು ಮಲ್ಲಿನಾಥ ಮತ್ತು ಸತೀಷಕುಮಾರರು ನನಗೆ ಹೊಲದ ಬಗ್ಗೆ ಕೇಳಿದರೆ, ಜೀವ ಹೊಡೆಯುವದಾಗಿ ಜೀವದ ಬೇದರಿಕೆ ಹಾಕಿ ಹೋದ ಬಗ್ಗೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

ಗ್ರಾಮೀಣ ಠಾಣೆ ಗುಲಬರ್ಗಾ: ದಿನಾಂಕ:-07/06/2014 ರಂದು ಸಂಜೆ 07:00 ಗಂಟೆಸುಮಾರಿಗೆ ನಾಗಯ್ಯಾ ಸಾ: ಭೀಮಳ್ಳಿಯವರೊಂದಿಗೆ  ಹೋಲದ ಬಂದಾರಿಯ ವಿಷಯದ ಸಂಬಂದ ಅದೇ ಗ್ರಾಮದ 1)ಶರಣಪ್ಪ ತಂದೆ ಹಣಮಂತ ಪೂಜಾರಿ 2) ಶಿವರಾಜ ತಂದೆ ಹಣಮಂತ ಪೂಜಾರಿ 3) ಅಣ್ಣಪ್ಪ ಪೂಜಾರಿ 4) ಸುರೇಶ ತಂದೆ ಪಾಂಡು ಪೂಜಾರಿ 5) ಪಾಂಡು ಪೂಜಾರಿ 6) ತಿಪ್ಪಮ್ಮಾ ಪೂಜಾರಿ 7) ಸಂತೋಷ ಪೂಜಾರಿ ಸಾ:ಎಲ್ಲರೂ ಬೀಮಳ್ಳಿ ತಾ:ಜಿ:ಗುಲಬರ್ಗಾ ಇವರು ಬೀಮಳ್ಳಿ ಗ್ರಾಮದ ಮಲ್ಲಪ್ಪ ಸಮಗಾರ ಇವರ ಮನೆಯ ಹತ್ತಿರ ಜಗಳ ತೆಗೆದು ಬಡಿಗೆ ಕಲ್ಲು ಮತ್ತು ಚಾಕುವಿನಿಂದ ಹೊಡೆದು ಕೊಲೆ ಮಾಡಲು ಪ್ರಯತ್ನಿಸಿದ ಬಗ್ಗೆ ಶ್ರೀಮತಿ ಶಾಮಬಾಯಿ ಗಂಡ ನಾಗಯ್ಯಾ ಗುತ್ತೆದಾರರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಕೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.


PÉÆ¥Àà¼À f¯ÉèAiÀÄ°è ªÀgÀ¢AiÀiÁzÀ ¥ÀæPÀgÀtUÀ¼ÀÄ
C¥ÀWÁvÀ ¥ÀæPÀgÀtUÀ¼ÀÄ:
1] PÉÆ¥Àà¼À ¸ÀAZÁj ¥Éưøï UÀÄ£Éß £ÀA. 32/2014 PÀ®A. 279, 304(J) L.¦.¹:.
ದಿನಾಂಕ 08-06-2014 ರಂದು ಸಂಜೆ 4-00 ಗಂಟೆಗೆ ಫಿರ್ಯಾದಿದಾರರಾದ ಶ್ರೀ ಮೆಹಿಬೂಬ ಅಲಿ ಸಜ್ಜಾದ ಮೀಯಾ ಕವಲೂರು ಇವರು ಠಾಣೆಗೆ ಹಾಜರಾಗಿ ತಮ್ಮ ಹೇಳಿಕೆಯನ್ನು ಗಣಕೀಕರಣ ಮಾಡಿಸಿದ್ದು, ಸಾರಾಂಶವೇನೆಂದರೆ ಇಂದು ದಿನಾಂಕ 08-06-2014 ರಂದು ಮಧ್ಯಾಹ್ನ 12-00 ಗಂಟೆಯ ಸುಮಾರಿಗೆ ತಮ್ಮ TVS XL ಮೊಪೆಡ್ ವಾಹನ ತೆಗೆದುಕೊಂಡು ಕುವೆಂಪು ನಗರಕ್ಕೆ ಹೋಗಿದ್ದು, ವಾಪಾಸ್ ಕೊಪ್ಪಳಕ್ಕೆ ಕೊಪ್ಪಳ-ಹೂವಿನಾಳ ರಸ್ತೆಯ ಮೇಲೆ ಗವಿಮಠದ ಹಿಂದೆ ರುದ್ರಭೂಮಿಯ ಹತ್ತಿರ ಬರುತ್ತಿರುವಾಗ ಮೋಟಾರ್ ಸೈಕಲ್ ನಂಬರ್ KA 04 / EQ 3399 ನೇದ್ದರ ಸವಾರನು ತನ್ನನ್ನು ದಾಟಿ ಮುಂದೆ ಹೋಗಿದ್ದು, ಎದುರುಗಡೆಯಿಂದ ಒಂದು ಟ್ರ್ಯಾಕ್ಟರ್ ನಂಬರ್ KA 26 / T 4273 ಹಾಗೂ ಟ್ರೇಲರ್ ನಂಬರ್ KA 37 / T 9539 ನೇದ್ದರ ಚಾಲಕನು ತಾನು ಚಲಾಯಿಸುತ್ತಿದ್ದ ಟ್ರ್ಯಾಕ್ಟರ್ ನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ತಾನು ನೋಡ ನೋಡುತ್ತಿದ್ದಂತೆಯೆ ಟ್ರ್ಯಾಕ್ಟರ್ ನ್ನು ಒಮ್ಮೇಲೆ ರಸ್ತೆಯ ಎಡಬದಿಗೆ ತೆಗೆದುಕೊಂಡು ಪುನಃ ಅದೇ ವೇಗದಲ್ಲಿ ನಿರ್ಲಕ್ಷ್ಯತನದಿಂದ ಟ್ರ್ಯಾಕ್ಟರ್ ನ್ನು ರಸ್ತೆಯ ಮೇಲೆ ತೆಗೆದುಕೊಂಡಿದ್ದರಿಂದ ಮೋಟಾರ್ ಸೈಕಲ್ ಸವಾರನಿಗೆ ಹಾಗೂ ಮೋಟಾರ್ ಸೈಕಲ್ ಗೆ ಟ್ರ್ಯಾಕ್ಟರ್ ನ ಟ್ರೇಲರ್ ಭಾಗ ಠಕ್ಕರ್ ಆಗಿ ಅಪಘಾತವಾಗಿದ್ದು, ಇದರಿಂದ ಮೋಟಾರ್ ಸೈಕಲ್ ಸವಾರನಿಗೆ  ತಲೆಗೆ ಭಾರಿ ರಕ್ತಗಾಯವಾಗಿ ತಲೆ ಒಡೆದು ಮಾಂಸ ಖಂಡ ಹೊರ ಬಂದು ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಅಂತಾ ಇದ್ದ ಹೇಳಿಕೆಯ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ್ 32/2014 ಕಲಂ. 279, 304 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
2] PÉÆ¥Àà¼À UÁæ«ÄÃt ¥Éưøï oÁuÉ UÀÄ£Éß £ÀA. 120/2014 PÀ®A. 279, 304(J) L.¦.¹:.
¢:08-06-2014 gÀAzÀÄ ªÀÄzsÀågÁwæ 3:00 UÀAmÉ ¸ÀĪÀiÁjUÉ ºÁ®ªÀwðAiÀÄ  PÉ.¦.Dgï ¥sÀnð¯ÉʸÀgÀì °. ¥sÁåPÀÖjAiÀÄ M¼ÀUÉ PÀA¥ËAqÀ UÉÆÃqÉ ºÀwÛÃgÀ EgÀĪÀ ¹ªÉÄAl gÀ¸ÉÛAiÀÄ ªÉÄÃ¯É «gÀÄ¥ÁPÀë¥Àà EvÀ£ÀÄ ªÀÄ®VPÉÆArgÀĪÁUÀ PÉ.¦.Dgï ¥sÁåPÀÖjAiÀÄ mÁæöåPÀÖgÀ £ÀA. PÉ.J-37/8020, mÁæ° £ÀA§gÀ §gɬĸÀzÀÝ£ÀÄß CzÀgÀ  ZÁ®PÀ £ÁUÀgÁd EvÀ£ÀÄ C®PÀëvÀ£À¢AzÀ £ÀqɬĹPÉÆAqÀÄ §AzÀÄ gÀ¸ÉÛAiÀÄ ¥ÀPÀÌ ªÀÄ®VzÀÝ «gÀÄ¥ÁPÀë¥Àà EvÀ£À ªÉÄÃ¯É mÁæöåPÀÖgÀ ºÀwÛ¹zÀÝjAzÀ «gÀÄ¥ÁPÀë¥Àà vÀAzÉ ²ªÀ°AUÀ¥Àà ªÀ: 35 ªÀµÀð EvÀ£ÀÄ ¨sÁj gÀPÀÛUÁAiÀÄ ºÁUÀÆ M¼À¥ÉlÄÖ ºÉÆA¢ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ PÁgÀt mÁæöåPÀÖgÀ ZÁ®PÀ £ÁUÀgÁd EvÀ£À ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁV ¦AiÀiÁ𢠸ÁgÁA±À EgÀÄvÀÛzÉ.
3] ¨ÉêÀÇgÀ ¥Éưøï oÁuÉ UÀÄ£Éß £ÀA. 55/2014 PÀ®A. 279, 338 L.¦.¹:.
08.06.2014 gÀAzÀÄ ªÀÄzÁåºÀß 12.30 UÀAmÉ ¸ÀĪÀiÁjUÉ ¦ügÁå¢üzÁgÀgÀÄ, CªÀgÀ aPÀ̪ÀÄä ºÁUÀÆ CªÀgÀ vÀªÀÄä D¢vÀå ªÀAiÀiÁ: 5 ªÀµÀð EªÀgÀÄ ¨ÉêÀÇgÀ-PÉÆ¥Àà¼À gÀ¸ÉÛAiÀÄ JqÀ§¢UÉ PÀZÁÑgÀ¸ÉÛAiÀÄ ªÉÄÃ¯É ¨ÉêÀÇgÀ ¹ÃªÀiÁzÀ°è £ÀqÉzÀÄPÉÆAqÀÄ ºÉÆÃUÀÄwÛgÀĪÁUÀ, ªÉÄïÁÌt¹zÀ DgÉÆævÀ£ÀÄ vÀ£Àß PÁgï ¸ÀA: PÉJ 37 JA 7268 £ÉÃzÀÝ£ÀÄß ¨ÉêÀÇgÀ PÀqɬÄAzÀ PÉÆ¥Àà¼À PÀqÉUÉ CwªÉÃUÀªÁV ºÁUÀÆ C®PÀëvÀ£À¢AzÀ £ÀqɹPÉÆAqÀÄ ºÉÆÃV gÀ¸ÉÛAiÀÄ JqÀ§¢UÉ PÀZÁÑgÀ¸ÉÛAiÀÄ ªÉÄÃ¯É ªÀÄÄAzÉ ºÉÆgÀnzÀÝ D¢vÀå ªÀAiÀiÁ: 5 ªÀµÀð EªÀ¤UÉ »A¢¤AzÀ lPÀÌgÀPÉÆlÄÖ C¥ÀWÁvÀ¥Àr¹zÀÝjAzÀ, ¸ÀzÀj C¥ÀWÁvÀzÀ°è D¢vÀå EªÀ¤UÉ vÉ¯É ¨sÁj gÀPÀÛUÁAiÀĪÁVzÀÄÝ, C®è°è vÉgÀazÀ UÁAiÀÄUÀ¼ÁVzÀÄÝ EgÀÄvÀÛzÉ.
4] PÀ£ÀPÀVj ¥Éưøï oÁuÉ UÀÄ£Éß £ÀA. 80/2014 PÀ®A. 279, 338 L.¦.¹:.
¢£ÁAPÀ 08-06-2014 gÀAzÀÄ ªÀÄÄAeÁ£É 8-30 UÀAmÉUÉ ¸ÀgÀPÁj D¸ÀàvÉæ UÀAUÁªÀwAiÀÄ°è E¯ÁdÄ ¥ÀqÉAiÀÄÄwÛgÀĪÀ UÁAiÀiÁ¼ÀÄ §¸ÀªÀgÁd vÀAzÉ PÀ¼ÀPÀ¥Àà ªÀÄ½î ¸Á : gÁA¥ÀÄgÀÄ EªÀgÀÄ UÀAUÁªÀw D¸ÀàvÉæ D¸ÀàvÉæAiÀÄ°è PÉÆlÖ ºÉýPÉ ¦üAiÀiÁð¢üAiÀÄ£ÀÄß ºÉZï¹-62 ªÀÄAdÄ£ÁxÀ gÀªÀgÀÄ ¥ÀqÉzÀÄPÉÆAqÀÄ §AzÀÄ ºÁdgÀ ¥Àr¹zÀÄÝ, CzÀgÀ ¸ÁgÁA±ÀªÉãÉAzÀgÉ, ¤£Éß ¢£ÁAPÀ 07-06-2014 gÀAzÀÄ ªÀÄÄAeÁ£É 11-30 UÀAmÉAiÀÄ ¸ÀĪÀiÁjUÉ vÁ£ÀÄ vÀ£Àß ºÉÆAqÁ ±ÉÊ£ï ªÉÆÃmÁgÀ ¸ÉÊPÀ¯ï £ÀA.PÉJ-37//Dgï-867 £ÉÃzÀÝgÀ°è ªÀÄĸÀ¯Á¥ÀÄgÀ UÁæªÀÄPÉÌ ªÉÊAiÀÄQÛPÀ PÉ®¸ÀPÁÌV PÀ£ÀPÀVj-ªÀÄĸÀ¯Á¥ÀÄgÀÄ gÀ¸ÉÛAiÀÄ ªÀÄÄSÁAvÀgÀ ºÉÆÃUÀÄwÛzÁÝUÀ JzÀgÀÄUÀqɬÄAzÀ E£ÉÆêÁ PÁgÀ £ÀA.PÉJ-28/J£ï-6161 gÀ ZÁ®PÀ ªÀÄÄvÀÛtÚ @ ªÀÄÄPÀÛªÀĸÁ§ vÀAzÉ ¨ÁµÀĸÁ§ ©Ã¼ÀV FvÀ£ÀÄ Cwà ªÉÃUÀªÁV ºÁUÀÆ C®PÀëvÀ£À¢AzÀ £ÀqɹPÉÆAqÀÄ vÀ£Àß ªÉÆÃmÁgÀ ¸ÉÊPÀ¯ïUÉ lPÀÌgï PÉÆnÖzÀÄÝ, EzÀjAzÀ vÀ£ÀUÉ §® PÀ¥Á¼ÀPÉÌ, vÀÄn¬ÄAzÀ PÀtÂÚ£À ¨sÁUÀzÀªÀgÉUÉ ¨sÁj gÀPÀÛ UÁAiÀĪÁVzÀÄÝ, ºÀuÉAiÀÄ ªÉÄïÉ, §®UÁ°£À ZɦàAiÀÄ »A¢£À ¨sÁUÀ vÉgÀazÀ UÁAiÀĪÁVzÀÄÝ ªÀÄvÀÄÛ ¨É¤ßUÉ M¼À ¥ÉmÁÖVgÀÄvÀÛzÉ. F «µÀAiÀĪÀ£ÀÄß £À£Àß »jAiÀÄjUÉ w½¹ F ¢ªÀ¸À ºÉýÃPÉ ¦üAiÀiÁð¢AiÀÄ£ÀÄß PÉÆnÖzÀÄÝ EgÀÄvÀÛzÉ CAvÁ ªÀÄÄAvÁV ¤ÃrzÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA.80/2014 PÀ®A 279 338 L¦¹ jÃvÁå ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
5] ªÀÄĤgÁ¨ÁzÀ ¥Éưøï oÁuÉ UÀÄ£Éß £ÀA. 108/2014 PÀ®A. 279, 338 L.¦.¹:.
ದಿನಾಂಕ 08-06-2014 ರಂದು ಮಧ್ಯಾಹ್ನ 12-45 ಗಂಟೆ ಸುಮಾರು ಫಿರ್ಯಾದುದಾರ ಕಾಶಿಂಬೇಗ್ ಹಾಗೂ ಗಾಯಾಳು ನಜೀರಖಾನ್ ರವರು ಸೇರಿಕೊಂಡು ಟಿವಿಎಸ್ ಎಕ್ಸೆಲ್ ಮೋಟಾರ್ ಸೈಕಲ್ ನಂ. ಕೆಎ-37/ಎಲ್-3624 ನೇದ್ದರಲ್ಲಿ ಹುಲಗಿ ಗ್ರಾಮಕ್ಕೆ ಪೇಂಟಿಂಗ್ ಕೆಲಸಕ್ಕೆ ಹೋಗುವ ಕುರಿತು ಕುಷ್ಟಗಿ-ಹೊಸಪೇಟ ಎನ್.ಹೆಚ್-13 ರಸ್ತೆಯ ಮೇಲೆ ಹುಲಗಿ ಕ್ರಾಸ್ ರಸ್ತೆಯನ್ನು ದಾಟುತ್ತಿರುವಾಗ, ಹೊಸಳ್ಳಿ ಕಡೆಯಿಂದ ಆರೋಪಿ ಮಹ್ದದ ಉಮರ್ ಈತನು ತನ್ನ ಟಾಟಾ ಗೂಡ್ಸ ವಾಹನ ನಂ.ಕೆಎ-37/7276 ನೇದ್ದನ್ನು ಅತಿ ವೇಗ ಹಾಗೂ ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರು ಹಾಗೂ ಗಾಯಾಳು ರವರು ಹೊರಟಿದ್ದ ಟಿವಿಎಸ್ ಎಕ್ಸೆಲ್ ವಾಹನಕ್ಕೆ ಠಕ್ಕರ ಕೊಟ್ಟು ಅಪಘಾತಡಿಸಿದ್ದು ಇರುತ್ತದೆ
DPÀæªÀÄ ªÀÄzsÀå ªÀiÁgÁl ¥ÀæPÀgÀtUÀ¼ÀÄ:
6] PÉÆ¥Àà¼À £ÀUÀgÀ  ¥Éưøï oÁuÉ UÀÄ£Éß £ÀA. 121/2014 PÀ®A. 32, 34 C§PÁj PÁAiÉÄÝ:.

ದಿ: 08-06-2014 ರಂದು ಸಂಜೆ 6-30 ಗಂಟೆಯ ಸುಮಾರಿಗೆ ಶ್ರೀ ಪುಂಡಪ್ಪ. .ಎಸ್. ರವರು ಠಾಣೆಗೆ ಹಾಜರಾಗಿ ಒಂದು ಗಣಕೀಕೃತ ಫಿರ್ಯಾದಿಯನ್ನು ಸಲ್ಲಿಸಿದ್ದು ಸಾರಾಂಶವೇನೆಂದರೇ, ಇಂದು ಸಂಜೆ 5-10 ಗಂಟೆಗೆ ಅಂಬೇಡ್ಕರ ನಗರದ ಉರ್ದು ಶಾಲೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ತುಕಾರಾಮ ಇವನು ಮಧ್ಯದ ಬಾಟಲಿಗಳನ್ನು ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವಾಗ ದಾಳಿ ಮಾಡಿ ಆರೋಪಿತನಿಂದ ರೂ. 4464=60 ಬೆಲೆಬಾಳುವ ಮಧ್ಯದ ಬಾಟಲಿಗಳನ್ನು ಹಾಗೂ ಮಧ್ಯದ ಮಾರಾಟದ ನಗದು ಹಣ 200=00 ರೂ. ಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು
¨Á®Q C¥ÀºÀgÀt ¥ÀæPÀgÀt:
7] UÀAUÁªÀw £ÀUÀgÀ ¥Éưøï oÁuÉ UÀÄ£Éß £ÀA. 147/2014 PÀ®A. 363 L.¦.¹:.
EAzÀÄ ¢:08-06-10 gÀAzÀÄ ¦AiÀiÁ𢠸ÀĨsÁ¸ÀZÀAzÀæ vÀAzÉ zÁ£À¥Àà zÉêÀgÀªÀĤ 53 ªÀµÀð eÁw: ºÉÆ°AiÀÄgÀ G: SÁ¸ÀV²PÀëPÀ ¸Á// ªÀÄÄgÁjPÁåA¥À UÀAUÁªÀw ¤ÃrzÀ ¸ÁgÀAA±ÀªÉãÉazÀgÉ £À£Àß ªÀÄUÀ¼ÀÄ 13 ªÀµÀð 10 wAUÀ¼ÀÄ 9 £É vÀgÀUÀw NzÀÄwÛzÀÄÝ ¢: 06-06-14 gÀAzÀÄ ±Á¯ÉAiÀÄ°è ¥ÀĸÀÛPÀ «vÀj¸ÀÄvÁÛgÀ CAvÁ ªÀÄ£ÉAiÀÄ°è vÁ¬ÄUÉ w½¹ ºÉÆÃzÀªÀ¼ÀÄ ªÀÄ£ÉUÉ §A¢gÀĪÀÅ¢®è DzÁ PÁgÀt £À£Àß ªÀÄUÀ¼ÀÄ C¥Áæ¥ÀÛ ªÀAiÀĹì£ÀªÀ½zÀÄÝ CªÀ¼À£ÀÄß AiÀiÁgÉÆà C¥ÀºÀj¹PÉÆAqÀÄ ºÉÆÃVgÀÄvÁÛgÉAzÀÄ ¦AiÀiÁð¢ EgÀÄvÀÛzÉ.
ªÀÄÄAeÁUÀævÉ PÀæªÀÄ ¥ÀæPÀgÀtUÀ¼ÀÄ:
8] PÉÆ¥Àà¼À £ÀUÀgÀ ¥Éưøï oÁuÉ UÀÄ£Éß £ÀA. 120/2014 PÀ®A. 107 ¹.Dgï.¦.¹:.

ದಿ: 07-05-2014 ರಿಂದ ವಾದಿಗಳಾದ 1] ªÀÄjAiÀÄ¥Àà vÀAzÉ ¢: «ÃgÀ¥Àà ªÀÄAUÀ¼ÀÆgÀ. ªÀAiÀÄ: 45 ªÀµÀð, eÁ: ¸ÁzÀgÀ, G: PÉç¯ï D¥ÀgÉÃlgï, ¸Á: PÀªÀ®ÆgÀ Nt PÉÆ¥Àà¼À.  ಶಿವಪ್ಪ ಕುಕನೂರ ಸಾ: ಕೊಪ್ಪಳ ಇವರ ಹಾಗೂ ಪ್ರತಿವಾದಿ ಮರಿಯಪ್ಪ ಹಾಗೂ ಇತರರ ನಡುವೆ ಕೊಪ್ಪಳ ನಗರದ ಸಿದ್ದೇಶ್ವರ ಸರ್ಕಲ್ ಹತ್ತಿರ ಜಾಗೆಯ ಸಂಬಂಧವಾಗಿ ಒಬ್ಬರಿಗೊಬ್ಬರೂ ಬಾಯಿ ಮಾಡಿಕೊಳ್ಳುತ್ತಾ ತಿರುಗಾಡುತ್ತಿದ್ದು, ಅಲ್ಲದೇ ಸದರಿ ಜಾಗೆಯ ಸಂಬಂಧವಾಗಿ ಮಾನ್ಯ ಸಿವಿಲ್ ನ್ಯಾಯಾಲಯ ಕೊಪ್ಪಳದಲ್ಲಿ .ಎಸ್. ನಂ: 71/2014 ನೇದ್ದು ವಿಚಾರಣೆಯಲ್ಲಿದೆ. ಆದಾಗ್ಯೂ ಉಭಯ ಪಾರ್ಟಿಯವರು ನ್ಯಾಯಾಲಯದಲ್ಲಿ ತೀರ್ಪು ಆಗುವವರೆಗೆ ಶಾಂತರೀತಿಯಿಂದ ಇರದೇ ಬಾಯಿ ಮಾಡುತ್ತಾ ತಿರುಗಾಡುತ್ತಿದ್ದಾರೆ. ಸದರಿಯವರು ಜಾಗೆಯ ಹತ್ತಿರ ಗುಂಪು ಗುಂಪಾಗಿ ತಿರುಗಾಡುತ್ತಿದ್ದು ಸದರಿಯವರು ಜಗಳ ಮಾಡುವ ಬಲವಾದ ಸಾಧ್ಯತೆ ಇರುತ್ತದೆ.