Police Bhavan Kalaburagi

Police Bhavan Kalaburagi

Tuesday, November 18, 2014

Raichur District Reported Crimes



                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
                   ದಿನಾಂಕ 16-112014 ರಂದು ಮುಂಜಾನೆ ರಾಜಪ್ಪ ತಂದೆ ಯಮುನಪ್ಪ 30 ವರ್ಷ ಜಾತಿ ವಡ್ಡರ್ : ವ್ಯವಸಾಯ ಸಾ: ಹಿರೇಕೊಟ್ನೆಕಲ್ ತಾ-ಮಾನವಿ FvÀ£ÀÄ  ತನ್ನ ಹೆಂಡತಿಯಾದ ಮೃತ ಗಂಗಮ್ಮ ಇಬ್ಬರು ಕೂಡಿ ತಮ್ಮ ಹತ್ತಿಯ ಹೊಲಕ್ಕೆ ಕಳೇವು ತೆಗೆಯಲು ಹೋಗಿ, ಹೊಲದಲ್ಲಿ ಕಳೇವು ತೆಗೆದು ಮದ್ಯಾಹ್ನ 12-00 ಗಂಟೆ ಸುಮಾರಿಗೆ ಹೊಲದ ಬದುವಿನ ಹತ್ತಿರ ಊಟ ಮಾಡಿದ ನಂತರ ಗಂಗಮ್ಮ ಈಕೆಯು ವಿಶ್ರಾಂತಿ ಕುರಿತು ಮಲಗಿದಾಗ ಹಾವು ಆಕೆಯ ಬಲಕಿವಿಯ ಹತ್ತಿರ ಕಚ್ಚಿದ್ದು, ನಂತರ ಆಕೆಯನ್ನು ಇಲಾಜು ಕುರಿತು ಮಾನವಿ ಸರಕಾರಿ ಆಸ್ಪತ್ರೆಗೆ ಕರೆ0ದುಕೊಂಡು ಬಂದು ತೋರಿಸಿ ನಂತರ ಹೆಚ್ಚಿನ  ಇಲಾಜು ಕುರಿತು ರಾಯಚೂರಿನ ರೀಮ್ಸ ಭೋಧಕ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು,ಅಲ್ಲಿ ಇಲಾಜು ಫಲಕಾರಿಯಾಗದೇ  ದಿನಾಂಕ 17-11-2014 ರಂದು ಬೆಳಗಿನ ಜಾವ 5-10 ಗಂಟೆಗೆ ಮೃತಪಟ್ಟಿದ್ದು, ತನ್ನ ಹೆಂಡತಿಯ ಮರಣದಲ್ಲಿ ಇದರ ಹೊರತು ಬೇರೆ ಯಾವದೇ ಸಂಶಯ ಇರುವದಿಲ್ಲಾ ಅಂತಾ  ಇದ್ದ ಹೇಳಿಕೆ ದೂರಿನ ಆಧಾರದ ಮೇಲಿಂದ ಮಾನವಿ ಠಾಣೆ ಯು.ಡಿ.ಆರ್. ನಂ.38/14 ಕಲಂ 174 ಸಿ.ಆರ್.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದುಇರುತ್ತದೆ.                                                                                                              

                ದಿನಾಂಕ: 17.11.2014 ರಂದು  ಸಾಯಂಕಾಲ 4-30 ಗಂಟೆಯಿಂದ  ಸಂಜೆ 5.30 ಗಂಟೆಯ ನಡುವಿನ ಅವಧಿಯಲ್ಲಿ ಮೃತ ¸ÁåªÀÄì£ï vÀAzÉ QgÀħ ªÀAiÀiÁ: 28 ªÀµÀð eÁ: Qæ²ÑAiÀÄ£ï G: PÀÆ°PÉ®¸À ¸Á: D¦üøÀgïì PÁ¯ÉÆäAiÀÄ ¸ÀªÉÀðAmï PÁélæ¸ï ºÀnÖPÁåA¥ï ಸುಮಾರು 6-7 ತಿಂಗಳುಗಳಿಂದ ತೀವ್ರ ಹೊಟ್ಟೆ ನೋವಿನ ಬಾದೆಯಿಂದ ಬಳಲುತ್ತಿದ್ದರಿಂದ, ಆ ನೋವಿನ ಬಾದೇ ತಾಳಲಾರದೇ ಜೀವನದಲ್ಲಿ ಜಿಗುಪ್ಸೆಗೊಂಡು ಟಿನ್ ಶೆಡ್ಡಿನ ಮನೆಯ ಜಂತಿಗೆ ಸೀರೆಯಿಂದ ನೇಣು ಹಾಕಿಕೊಂಡು ಆಕಸ್ಮಿಕವಾಗಿ ಮೃತಪಟ್ಟಿದ್ದು ಇರುತ್ತದೆ.  ÀAvÁ PÉÆlÖ zÀÆj£À ªÉÄðAzÀ  ºÀnÖ ¥ÉưøÀ oÁuÉ AiÀÄÄ.r.Dgï£ÀA: 20/2014 PÀ®A 174  ¹.Cgï.¦.¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


J¸ï.n./J¸ï.¹. ¥ÀæPÀgÀtzÀ ªÀiÁ»w:-
                 ದಿನಾಂಕ: 17/11/2014 ರಂದು ಸಾಯಂಕಾಲ 5-45 ಗಂಟೆಗೆ ಗೋಪಳಾಪೂರ ಸೀಮಾಂತರದ ಅಮರಪ್ಪ ಇವರ ಹೊಲದಲ್ಲಿ, ಫಿರ್ಯಾದಿ ºÀ£ÀĪÀÄAvÀ vÀAzÉ; £ÁgÁAiÀÄt¥Àà, eÁw: ªÀqÀØgÀÄ, 23ªÀµÀð, G: MPÀÌ®ÄvÀ£À, ¸Á: UÉÆÃ¥À¼Á¥ÀÆgÀ.FvÀÀನು ತಮ್ಮ ಹೊಲದಲ್ಲಿದ್ದ ಹತ್ತಿ ಬೆಳೆಗೆ ನೀರನ್ನು ಕಟ್ಟುವ ವಿಷಯದಲ್ಲಿ ತಮ್ಮ ಹೊಲಕ್ಕೆ ಬರುತ್ತಿದ್ದ ಕಾಲುವೆಯಲ್ಲಿ ನೀರು ಕಡಿಮೆಯಾಗಿದ್ದರಿಂದ ಫಿರ್ಯಾದಿದಾರನು ಅಮರಪ್ಪ ಇವರ ಹೊಲದ ಹತ್ತಿರ ಹೋದಾಗ, 1) CªÀÄgÀ¥Àà vÀAzÉ; ²ªÀ¥Àà,   2) ªÀiÁ¼À¥Àà vÀAzÉ: CªÀÄgÀ¥Àà.   3) CAiÀÄå¥Àà vÀAzÉ: w¥ÀàtÚ J®ègÀÆ eÁw; PÀÄgÀħgÀÄ, ¸Á: UÉÆÃ¥À¼Á¥ÀÆgÀ. EªÀgÀÄUÀ¼ÀÄ ಕಾಲುವೆಗೆ ಅಡ್ಡವಾಗಿ ಒಡ್ಡು ಹಾಕಿ, ತಮ್ಮ ಹೊಲಕ್ಕೆ ಪಂಪ್ ಸೆಟ್ ಮೂಲಕ ನೀರು ಬಿಟ್ಟುಕೊಳ್ಳುತ್ತಿದ್ದಾಗ ಫಿರ್ಯಾದಿದಾರನು ಆರೋಪಿ ನಂ. 1 ನೇದ್ದವರಿಗೆ ನೀವು ಈಗ್ಗೆ 5 ದಿನಗಳಿಂದ ನಿಮ್ಮ ಹೊಲಕ್ಕೆ ನೀರು ಕಟ್ಟುತ್ತಿದ್ದಿರಿ ನಮ್ಮ ಹೊಲದ ಬೆಳೆ ಒಣಗುತ್ತಿದೆ ನೀರು ಬಿಡಿರಿ ಅಂತಾ ಕೇಳಿದ್ದಕ್ಕೆ ಆರೋಪಿತರು ಲೇ ಒಡ್ಡ ಸೂಳೆ ಮಗನೆ ನಾವು ಹಾಕಿದ ಒಡ್ಡನ್ನು ಕೀಳಲು ನಿಮಗೆಷ್ಟು ಧೈರ್ಯಲೆ ಮಗನೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿದ್ದು, ವಡ್ಡರು ಸೊಕ್ಕಿಗೆ ಬಂದರಾ ಮುಗಿಸಿ ಬಿಡೋಣ ಅಂತಾ ಬೈಯ್ದಿದ್ದು ಅಲ್ಲದೆ ಕೊಲೆ ಮಾಡಿಬಿಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿದ್ದು, ಫಿರ್ಯಾದಿಯ ತಾಯಿ ಮತ್ತು ಅತ್ತೆ ಇವರುಗಳು ಜಗಳ ಬಿಡಿಸಲು ಬಂದಾಗ  ಅವರಿಗೂ ಕೂಡಾ ಏ ವಡ್ಡ ಸೂಳೆರ ನಿಮ್ಮ ಹೊಲಕ್ಕೆ ನೀರು ಬಿಡಲ್ಲಾ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈ ಹಿಡಿದು ಎಳೆದಾಡಿ ಅಪಮಾನಗೊಳಿಸಿದ್ದು ಇರುತ್ತದೆ  ಅಂತಾ ಇದ್ದ ಲಿಖಿತ ದೂರಿನ ಆಧಾರದ ಮೇಲಿಂದ  zÉêÀzÀÄUÀð  ¥Éưøï oÁuÉ  UÀÄ£Éß £ÀA: 196/2014. PÀ®A- 504, 354, 323, 506  ¸À»vÀ 34 L¦¹ ªÀÄvÀÄÛ PÀ®A. 3(1) (10) (11) J¹ì/J¹Ö (¦J) PÁAiÉÄÝ 1989. CrAiÀÄ°è  ಪ್ರಕರಣವನ್ನು ದಾಖಲು ಮಾಡಿದ್ದು ಇರುತ್ತದೆ.     

ªÀÄ»¼É PÁuÉ ¥ÀæPÀgÀtzÀ ªÀiÁ»w:-
  PÁuÉAiÀiÁzÀ ªÀÄ»¼ÉAiÀÄ ºÉ¸ÀgÀÄ «¼Á¸À  & ¨sÁªÀavÀæ
PÀÄ: ಸುಶ್ಮೀತಾ ತಂದೆ ಬಸವರಾಜ ವಯಾ 19 ವರ್ಷ, ಕುರಬರು, ಬಿ.ಎಸ್.ಸಿ ಪ್ರಥಮ ವರ್ಷದ ವಿದ್ಯಾರ್ಥಿ, ಸಾ.ಮುದಗಲ್

ದಿನಾಂಕ 12/11/2014 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಪಿರ್ಯಾದಿ ಕರಿಯಪ್ಪ ತಂದೆ ಹನುಮಪ್ಪ ಕುರಿ, 38 ವರ್ಷ, ಕುರಬರು, ಒಕ್ಕಲುತನ, ಸಾ.ಆದಪೂರ ಹಾ.. ಮುದಗಲ್ FvÀ£À ತಂಗಿಯ ಮಗಳಾದ ಸುಶ್ಮೀತಾ ತಂದೆ ಬಸವರಾಜ ವಯಾ 19 ವರ್ಷ, ಕುರಬರು, ಬಿ.ಎಸ್.ಸಿ ಪ್ರಥಮ ವರ್ಷದ ವಿದ್ಯಾರ್ಥಿ, ಸಾ.ಮುದಗಲ್ ಇವರು ಮುದಗಲ್ ದಲ್ಲಿ ತನ್ನ ಮನೆಯಿಂದ ಅಂಗಡಿಗೆ ಹೋಗಿ ಬರುತ್ತೇನೆಂದು, ಹೇಳಿ ಹೋದವಳು ವಾಪಸ್ಸು ಬಂದಿರುವುದಿಲ್ಲಾ, ನಂತರ ಪಿರ್ಯದಿದಾರಾರು ತಮ್ಮ ಸಂಬಂದಿಕರೆಲ್ಲರಿಗೂ ಪೋನ ಮಾಡಿ ವಿಚಾರಿಸಲಾಗಿ, ಮತ್ತು ತಮ್ಮ ಸಂಬಂದಿಕರ ಊರಿಗೆ ಖುದ್ದಾಗಿ ಹೋಗಿ ಹುಡುಕಾಡಲಾಗಿ ಅವಳು ಎಲ್ಲಿರುವಳೆಂದು ತಿಳಿದು ಬಂದಿರುವುದಿಲ್ಲಾ.PÁgÀt DPÉAiÀÄ£ÀÄß ºÀÄqÀÄQ PÉÆqÀ®Ä «£ÀAw¹PÉÆAqÀ ªÉÄÃgÉUÉ ªÀÄÄzÀUÀ¯ï oÁuÉ ªÀÄ»¼É PÁuÉ ¥ÀæPÀgÀt

¸ÀA: 159/14 gÀ°è £ÉÆAzÁ¬Ä¹PÉÆAqÀÄ vÀ¤SÉ PÉÊPÉÆArgÀÄvÁÛgÉ.
   PÁuÉAiÀiÁzÀ ªÀÄ»¼ÉAiÀÄ ZÀºÀgÉ ¥ÀnÖ F PɼÀV£ÀAwzÉ

CAzÁdÄ JvÀÛgÀ 4 ¦Ãmï 5 EAZÀÄ, ¸ÁzÀ PÀ¥ÀÄà ªÉÄʧtÚ, PÉÆ®Ä ªÀÄÄR, GzÀÝ ªÀÄÆUÀÄ, vÀ¯ÉAiÀÄ°è PÀj PÀÆzÀ®Ä, ºÉÆÃUÀĪÁUÀ £Á¹ §tÚzÀ ZÀÆrzÁgÀ,  ºÁQPÉÆAqÀÄ ºÉÆÃVzÀÄÝ EgÀÄvÀÛzÉ.
             ¸À¢æ PÁuÉAiÀiÁzÀ ªÀÄ»¼ÉAiÀÄ §UÉÎ ¤ªÀÄä oÁuÉ ªÁå¦ÛAiÀÄ°è ªÀiÁ»w ಸಿPÀÌgÉ £ÀªÀÄä ¥ÉưøÀ oÁuÉUÉ F PɼÀPÀAqÀ zÀÆgÀªÁt ¸ÀASÉå UÀ½UÉ ªÀiÁ»w ¤ÃqÀ®Ä PÉÆÃgÀ¯ÁVzÉ. ¥ÉưøÀ oÁuÉ zÀÆgÀªÁt ¸ÀASÉå 08537 280536, ¦.J¸ï.L ªÉƨÉÊ¯ï £ÀA.9480803857,   ¹¦L ªÀĹÌ, ªÀÈvÀÛ ªÉƨÉÊ¯ï £ÀA.9480803854, r.J¸ï.¦ °AUÀ¸ÀÆUÀÄgÀÄ ªÉƨÉÊ¯ï £ÀA. 9480803821    
ªÉÆøÀzÀ ¥ÀæPÀgÀtzÀ ªÀiÁ»w:-
            ಫಿರ್ಯಾದಿ ²æà ªÀÄ°èPÁdÄð£À vÀAzÉ gÀWÀÄgÁªÀÄ£ÀUËqÀ, 28 ªÀµÀð, eÁ: F¼ÀUÉÃgÀ, G: qÁ¨Á ªÀiÁ°ÃPÀ, ¸Á: gÁªÀÄ°AUÉñÀégÀ ¯ÉÃOmï gÁAiÀÄZÀÆgÀÄ FvÀ£ÀÄ ಅಸ್ಕಿಹಾಳ ಗ್ರಾಮದ ಹತ್ತಿರ ಇರುವ ರಾಕೇಶ ಡಾಬಾದ ಮಾಲೀಕನಿದ್ದು, ದಿನಾಂಕ: 17-11-2014 ರಂದು ರಾತ್ರಿ 2100 ಗಂಟೆಗೆ ಅಸ್ಕಿಹಾಳ ಗ್ರಾಮದ ಜನರು ಬಂದು ರಾಕೇಶ ಡಾಬಾಕ್ಕೆ ಬಂದು ಗಲಾಟೆ ಮಾಡಿದ್ದು ಬಗ್ಗೆ ತಾನು ಠಾಣೆಯಲ್ಲಿ ದೂರು ದಾಖಲಿಸಿ, ತನಗೆ ಮತ್ತು ತನ್ನ ತಂದೆಯ ಮೇಲೆ ಹಲ್ಲೆಯಾಗಿದ್ದರಿಂದ ಡಾಬಾವನ್ನು ಹಾಗೆಯೇ ಬಿಟ್ಟು ತಾನು, ತನ್ನ ತಂದೆ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕರಿತು ಸೇರಿಯಾಗಿದ್ದರಿಂದ ಡಾಬಾದಲ್ಲಿ ಕೆಲಸ ಮಾಡುವವರು ಸಹ ಆಸ್ಪತ್ರೆಯ್ಲಲಿಯೇ ಇದ್ದು, ಡಾಬಾದಲ್ಲಿ ಯಾರೂ ಇರಲಿಲ್ಲ.             ದಿನಾಂಕ: 18-11-2014 ರಂದು 0800 ಗಂಟೆಗೆ ಡಾಬಾದಲ್ಲಿ ಕೆಲಸ ಮಾಡುವ ಅಸ್ಕಿಹಾಳ ಗ್ರಾಮದ ಶಿವರಾಜ್ ಈತನು ಫಿರ್ಯಾದಿಗೆ ಫೋನ್ ಮಾಡಿ ತಿಳಿಸಿದ್ದೇನೆಂದರೆ, ಡಾಬಾದ ಮುಂದೆ ನಿಲ್ಲಿಸಿದ್ದ ತಮಗೆ ಸೇರಿದ 1) ಸುಜುಕಿ ಎಕ್ಸಿಸ್ 120 ಸಿಸಿ ಗಾಡಿ ನಂ. ಕೆಎ36/ಡಬ್ಲೂ1679, ಅಕಿರೂ 40000/-, 2) ಹಿರೋ ಪ್ಯಾಶನ್ ಪ್ರೋ ಗಾಡಿ ನಂ. ಎಪಿ21/.ಆರ್7901 ಅಕಿರೂ 51,000/- ಮತ್ತು ಡಾಬಾದಲ್ಲಿದ್ದ ಅಡುಗೆ ಮಾಡಲು ಹಾಕಿದ್ದ ಕಟ್ಟಿಗೆಗಳು .ಕಿ.ರೂ 3000/- ರೂಗಳು ಹೀಗೆ ಒಟ್ಟು 94,000/- ಬೆಲೆಬಾಳುವುಗಳನ್ನು ಯಾರೋ ದುಷ್ಕರ್ಮಿಗಳು ಲುಕ್ಸಾನ್ ಮಾಡಿರುತ್ತಾರೆ ಅಂತಾ ತಿಳಿಸಿದ್ದು, ಆಗ ಫಿರ್ಯಾದಿ ಡಾಬಾದ ಹತ್ತಿರ ಹೋಗಿ ನೋಡಲು ಶಿವರಾಜ್ ಹೇಳಿದ ವಿಷಯವು ನಿಜವಿತ್ತು. ಕಾರಣ ಮೇಲೆ ನಮೂದಿಸಿದ ಅವಧಿಯಲ್ಲಿ ಘಟನೆ ಕಾರಣರಾದ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಅಂತಾ ಮುಂತಾಗಿ ಇದ್ದ ಫಿರ್ಯಾದಿಯ ಸಾರಾಂಶದ ಮೇಲಿಂದ   gÁAiÀÄZÀÆgÀÄ ¥À²ÑªÀÄ ¥Éưøï oÁuÉ ಗುನ್ನೆ ನಂ. 203/2014 ಕಲಂ 435, 427 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡೆನು.

gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ದಿನಾಂಕ : 18-11-2014 ರಂದು ಬೆಳಗಿನ 04-00 ಗಂಟೆ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ನಾಲಾ ಬ್ರಿಡ್ಜ್ ಮೇಲೆ ಸಿದ್ದಲಿಂಗಪ್ಪ ಈತನು ಪಿರ್ಯಾದಿದಾರನು ಕ್ಲೀನರ್ ಆಗಿದ್ದ ಸಾಬೂನು ಲೋಡ್ ಲಾರಿ ನಂ.ಕೆಎ-17/ಸಿ-185 ನೇದ್ದನ್ನು ಸಿಂಧನೂರು ಕಡೆಯಿಂದ ಮಸ್ಕಿ ಕಡೆಗೆ ನಡೆಸಿಕೊಂಡು ಹೊರಟಾಗ ಎದುರುಗಡೆಯಿಂದ ಸಾಗರ ಲಾರಿ ನಂ.ಎಪಿ-24/ಟಿಬಿ-1224 ನೇದ್ದರ ಚಾಲಕ, ಸಾ:ಕಾಸಾರಂ, ಜಿ:ನಲ್ಗೊಂಡ (ತೆಲಂಗಾಣ) FvÀ£ÀÄ vÀ£Àß ¯ÁjAiÀÄ£ÀÄß  ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ಎರಡು ಲಾರಿಗಳು ಜಖಂಗೊಂಡಿದ್ದು ಮತ್ತು ಸಿದ್ದಲಿಂಗಪ್ಪನಿಗೆ ಎಡಗಾಲು ತೊಡೆಗೆ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆ ಮೇಲಿಂದಾ ಸಿಂಧನೂರು ನಗರ ಠಾಣೆ  ಗುನ್ನೆ ನಂ.268/2014, ಕಲಂ. 279, 337 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 18.11.2014 gÀAzÀÄ  121 ¥ÀææPÀgÀtUÀ¼À£ÀÄß ¥ÀvÉÛ ªÀiÁr 23,100/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.