Police Bhavan Kalaburagi

Police Bhavan Kalaburagi

Thursday, March 22, 2018

Yadgir District Reported Crimes Updated on 22-03-2018

                                           Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 67/2018 ಕಲಂ 32, 34 ಕೆ ಇ ಆಕ್ಟ;- ದಿನಾಂಕ.21/03/2018 ರಂದು 2-10 ಪಿಎಂಕ್ಕೆ ಶ್ರೀಮತಿ ಮಂಜುಳಾ ಮ.ಪಿ.ಎಸ್.ಐ (ಅ.ವಿ) ಯಾದಗಿರಿ ನಗರ ಠಾಣೆಯರವರ ಠಾಣೆಗೆ ಬಂದು ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿ ಪಂಚನಾಮೆ ಹಾಗೂ ಜ್ಞಾಪನಾಪತ್ರವನ್ನು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೆನೆಂದರೆ, ಇಂದು ದಿನಾಂಕ.21.03.2018 ರಂದು 12-15 ಪಿ.ಎಂಕ್ಕೆ  ಠಾಣೆಯಲ್ಲಿದ್ದಾಗ ಯಾದಗಿರಿ ನಗರದ ಡಿಗ್ರಿ ಕಾಲೇಜ್ ಕ್ರಾಸಿನಲ್ಲಿ  ಯಾರೋ ಒಬ್ಬನು ಸಕರ್ಾರದ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಸಾರ್ವಜನಿಕರು ತೀರುಗಾಡುವ ರಸ್ತೆಯ ಮೇಲೆ ಮದ್ಯದ ಬಾಟಲಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಭಾತ್ಮೀ ಬಂದಿದ್ದು ದಾಳಿ ಕುರಿತು ನಾನು ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಹೊಗಿ 12-45 ಪಿಎಂಕ್ಕೆ ದಾಳಿ ಮಾಡಿ ಹಿಡಿದು ಹೆಸರು ವಿಚಾರಿಸಿದಾಗ ತನ್ನ ಹೆಸರು ಪ್ರೇಮಸಿಂಗ್ ತಂದೆ ರಾಜು ರಾಠೋಡ್ ವ;35 ಜಾ; ಲಂಬಾಣಿ ಉ; ಒಕ್ಕಲುತನ ಸಾ; ಠಾಣಗುಂದಿ ಠಾಣಾ ತಾ;ಜಿ; ಯಾದಗಿರಿ ಅಂತಾ ತಿಳಿಸಿದ್ದು ಸದರಿಯವನ ಹತ್ತಿರ ಒಂದು ಪ್ಲಾಸ್ಟಿಕ ಚೀಲದಲ್ಲಿ ಒಟ್ಟು 48 ಯುಎಸ್ ವಿಸ್ಕಿ 90 ಎಂಎಲ್ದ ಬಾಟಲ್ ಗಳಿದ್ದು ಒಂದಕ್ಕೆ 28.13 ರೂ.ದಂತೆ ಒಟ್ಟು 1350=24 ರೂ. ಕಿ ,ಮತ್ತಿನವುಗಳ ಬಾಟಲ್ಗಳಿದ್ದು ಸದರಿಯವನಿಗೆ ಕ್ವಾರ್ಟರಗಳನ್ನು ಮಾರಾಟ ಮಾಡುವುದಕ್ಕೆ ಯಾವುದೇ ಸಕರ್ಾರದ ಪರವಾನಿಗೆ ಇದ್ದರೆ ಹಾಜರುಪಡಿಸು ಅಂತಾ ವಿಚಾರಿಸಲೂ ಯಾವುದೇ ಪರವಾನಿಗೆ ಇರುವುದಿಲ್ಲಾ ಅಂತಾ ತಿಳಿಸಿದನು. ನಂತರ 48 ಯುಎಸ್ ವಿಸ್ಕಿ 90 ಎಂಎಲ್. ಬಾಟಲ್ಗಳಲ್ಲಿ ಶ್ಯಾಂಪಲ್ಗಾಗಿ ಒಂದು ವಿಸ್ಕಿಯನ್ನು  ಎಫ್.ಎಸ್.ಎಲ್. ಪರೀಕ್ಷೇ ಕುರಿತು ಬಿಳಿಯ ಬಟ್ಟೆಯಲ್ಲಿ ಹಾಕಿ ಹೊಲಿದು ವೈ.ಟಿ. ಅಂತಾ ಅರಗಿನಿಂದ ಸೀಲು ಮಾಡಿ ಪಂಚರ ಸಹಿವುಳ್ಳ ಚೀಟಿ ಅಂಟಿಸಿ ಪ್ರತ್ಯೇಕವಾಗಿ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ. ನಂತರ ನಾವು ಉಳಿದ ಎಲ್ಲಾ ಮಧ್ಯದ ಬಾಟಲಿಗಳನ್ನು ಮುಂದಿನ ಪುರಾವೆ ಕುರಿತು ಪ್ಲಾಸ್ಟಿಕ ಚೀಲದಲ್ಲಿ ಹಾಕಿ ತಾಬೆಗೆ ತೆಗೆದುಕೊಂಡರು.  ಸದರಿ ಜಪ್ತಿ ಪಂಚನಾಮೆಯನ್ನು ಇಂದು ದಿನಾಂಕ. 21/03/2018 ರಂದು 12-45 ಪಿಎಂ ದಿಂದ 1-45 ಪಿಎಂ ದವರೆಗೆ ಸ್ಥಳದಲ್ಲಿ ಲ್ಯಾಪಟ್ಯಾಪನಲ್ಲಿ ಗಣಕೀಕರಣ ಮಾಡಿ ನಂತರ 2-10 ಪಿಎಂಕ್ಕೆ ಠಾಣೆಗೆ  ಜಪ್ತಿ ಪಂಚನಾಮೆಯನ್ನು ಒಪ್ಪಿಸಿದ್ದರ ಸಾರಾಂಶದ ಮೇಲಿಂದ ಠಾಣೆಗುನ್ನೆ ನಂ.67/2018 ಕಲಂ.32, 34 ಕೆ.ಇ ಆಕ್ಟ ಪ್ರಕರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಯಾದಗಿರಿ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 23/2018  ಕಲಂ 279, 338 ಐಪಿಸಿ;- ದಿನಾಂಕ 21/03/2018 ರಂದು  ಬೆಳಿಗ್ಗೆ 9 ಎ.ಎಂ. ದ ಸುಮಾರಿಗೆ ಯಾದಗಿರಿ ನಗರದ ಯಾದಗಿರಿ-ಮುಸ್ಟೂರ ಮುಖ್ಯ ರಸ್ತೆಯ ಮೇಲೆ ಬರುವ ಯಾದಗಿರಿ ಜೆಸ್ಕಾಂ ಕೆಪಿಟಿಸಿಎಲ್ ಕ್ವಾಟರ್ಸ ಮುಂದೆ ಫಿಯರ್ಾದಿಯು ತಮ್ಮ ಮೋಟಾರು ಸೈಕಲ್ ನಂ.ಕೆಎ-33, ಜೆ-6002 ನೇದ್ದರ ಮೇಲೆ ಶ್ರೀ ಗುರು ಶಾಲೆಯ ಕಡೆಯಿಂದ ಬರುವಾಗ ಆರೋಪಿತನು ತನ್ನ ಲಾರಿ ನಂ.ಎಮ್.ಪಿ.-09, ಎಚ್.ಜಿ-1244 ನೇದ್ದನ್ನು ಅತೀವೆಗ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದವನೆ ಫಿಯರ್ಾದಿ ಮೋಟಾರು ಸೈಕಲಗೆ ಡಿಕ್ಕಿಕೊಟ್ಟು ಅಪಘಾತ ಮಾಡಿದ್ದು,  ಅಪಗಾತದಲ್ಲಿ ಫಿಯರ್ಾದಿಗೆ ಭಾರೀ ರಕ್ತಗಾಯ ಮತ್ತು ಭಾರೀಗುಪ್ತಗಾಯವಾಗಿದ್ದು ಇರುತ್ತದೆ  ಲಾರಿ ಚಾಲಕನ ಮೇಲೆ ಕ್ರಮ ಜರುಗಿಸಲು ಫಿಯರ್ಾದಿ ಅದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 50/2018 ಕಲಂ: 504,324,326,354,506 ಸಂ 34 ಐಪಿಸಿ;- ದಿನಾಂಕ: 20/03/2018 ರಂದು ರಾತ್ರಿ 9 ಗಂಟೆ ಸುಮಾರಿಗೆ ಆರೋಪಿತರು ಮನೆಯ ಮುಂದಿನ ದಾರಿ ಸಂಬಂಧ ಜಗಳ ತೆಗೆದು ಫಿರ್ಯಾಧಿ ಮತ್ತು ಇತರರಿಗೆ ಹೊಡೆಬಡೆ ಮಾಡಿ ಭಾರಿ ಗಾಯಪಡಿಸಿದ್ದು, ಲಕ್ಷ್ಮೀ ಎಂಬುವಳಿಗೆ ಹೊಡೆಬಡೆ ಮಾಡಿ ಸೀರೆ ಸೆರಗು ಹಿಡಿದು ಜಗ್ಗಿ ಅವಾಚ್ಯ ಬೈದು ಜೀವ ಬೆದರಿಕೆ ಹಾಕಿದ ಬಗ್ಗೆ ಈ ಮೇಲ್ಕಂಡಂತೆ ಪ್ರಕರಣ ದಾಖಲಾಗಿರುತ್ತದೆ.

ವಡಗೇರಾ ಪೊಲೀಸ್ ಠಾಣೆ ಗುನ್ನೆ ನಂ. 56/2018 ಕಲಂ: 32,34 ಕೆ.ಇ ಎಕ್ಟ್ 1965;- ಸದರಿ ಆರೋಪಿತನು ಗುಂಡಳ್ಳಿ ಸೀಮಾಂತರದ ಸೀಮೆ ಮಾರೆಮ್ಮ ದೇವಸ್ಥಾನದ ಹತ್ತಿರ ಖಾಲಿ ಸ್ಥಳದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವಾಗ ಖಚಿತ ಬಾತ್ಮಿ ಬಂದ ಮೇರೆಗೆ ಫಿರ್ಯಾಧಿದಾರರು ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಓಲ್ಡ ಟವರೇನ 10 ಪೌಚುಗಳು ಮತ್ತು ಓರಿಜಿನಲ್ ಚಾಯ್ಸ್ನ 35 ಪೌಚುಗಳನ್ನು ಜಪ್ತಿ ಮಾಡಿಕೊಂಡು ಬಂದು ಸರಕಾರಿ ತಫರ್ೆಯಿಂದ ಫಿರ್ಯಾಧಿ ಕೊಟ್ಟಿದ್ದರ ಸಾರಾಂಶದ ಮೇಲಿಂದ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಹುಣಸಗಿ ಪೊಲೀಸ್ ಠಾಣೆ ಗುನ್ನೆ ನಂ. 95/2018 ಕಲಂ 143 147 148 323 324 307 504 506 ಸಂಗಡ 149 ಐಪಿಸಿ;- ದಿ:15/03/2018 ರಂದು ರಾತ್ರಿ 07.30 ಗಂಟೆಯ ಸುಮಾರಿಗೆ ಫಿರ್ಯಾಧಿ ಮಗ ಆರೋಫಿತರ ಮನೆಯ ಮುಂದೆ ಹಾದು ಹೋಗುವಾಗ ಆರೋಪಿತರು ಪಿಯರ್ಾದಿ ಮಗ ಹೋಗುವದನ್ನು ಎಲ್ಲರೂ ಕೂಡಿ ಕಾಯ್ದು ಏಕಾಏಕಿ ಬಸಪ್ಪನು ಪಿಯರ್ಾದಿ ಮಗ ಪರಮಣ್ಣನ ಟೋಂಕ್ಕಕ್ಕೆ ಕಲ್ಲು ಹಾಕಿದಾಗ ಆಪೆಟ್ಟಿನಿಂದಾ ಪರಮಣ್ಣ ನೆಲಕ್ಕೆ ಉರಳಿದಾಗ ನಂದಪ್ಪ ಮತ್ತು ಯಮನಪ್ಪ ಇಬ್ಬರೂ ಕೂಡಿ ರಾಡಿನಿಂದಾ ಪರಮಣ್ಣ ತೆಲೆಗೆ ಹೊಡೆದು ಪ್ರಜ್ಞೆ ತಪ್ಪಿಸಿದ್ದು ಉಳಿದವರೆಲ್ಲರೂ ಬಡಿಗೆ ಹಾಗೂ ಕಲ್ಲಿನಿಂದಾ ಪರಮಣ್ಣನಿಗೆ ಹೊಡೆಯುತ್ತಿದ್ದಾಗ ನೆಲಕ್ಕೆ ಉರಳಿದ್ದು ಆಗ ಪಿಯರ್ಾದಿ ಬಡಿಸಲು ಬಂದಾಗ ನಿನ್ನ ಮಗನನ್ನು ಸಾಯಿಸಿದ್ದೇವೆ ಮುಂದೆ ನಿನ್ನನ್ನು ಸಾಯಿಸುತ್ತೇವೆ ಅಂತಾ ಜೀವ ಭಯವನ್ನು ಹಾಕಿ ಹೋಗಿದ್ದು, ಆರೋಪಿತರು ಎಲ್ಲರೂ ಕೂಡಿ ನನ್ನ ಮಗನಾದ ಪರಮಣ್ಣಿನಿಗೆ ಕೊಲೆ ಪ್ರಯತ್ನ ಮಾಡಿ ಸಾಯಿಸಲು ಪ್ರಯತ್ನಪಟ್ಟವರ ಮೇಲೆ ಕಾನೂನ ಕ್ರಮ ಜರುಗಿಸಲು ವಿನಂತಿ ಅಂತಾ ಇತ್ಯಾದಿ ಫಿರ್ಯಾದಿಯ ಲಿಖಿತ ದೂರಿನ ಸಾರಾಂಶದ ಮೇಲಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶೋರಾಪೂರ ಪೊಲೀಸ್ ಠಾಣೆ ಗುನ್ನೆ ನಂ. 70/2018 ಕಲಂ 504, 509 ಸಂ.34 ಐಪಿಸಿ;-ದಿನಾಂಕ:21-03-2018 ರಂದು 10 ಪಿ ಎಂ ಕ್ಕೆ ಠಾಣೆಯ ಎಸ್ಹೆಚ್ಡಿ ಕರ್ತವ್ಯದಲ್ಲಿದ್ದಾಗ ರಾಯಚೂರ ರಿಮ್ಸ ಬೋದಕ ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಿದ್ದ ಕುಮಾರಿ ಸುಪ್ರಿಯಾ ತಂದೆ ಗುರುಸ್ವಾಮಿ ಹಿರೇಮಠ ವಯಾ:18 ವರ್ಷ ಉ:ವಿಧ್ಯಾಥರ್ಿ ಜಾತಿ:ಹಿಂದೂ ಜಂಗಮ ಸಾ:ತಿಂಥಣಿ ತಾ:ಸುರಪುರ ಇವಳ ಹೇಳಿಕೆಯನ್ನು ಶ್ರೀ ನಾಗರಾಜ ಪಿ.ಐ ಸಾಹೇಬರು ಶಹಾಪೂರವರು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಠಾಣೆಯ ಚಂದ್ರಶೇಖರ ಹೆಚ್ಸಿ-134 ರವರೊಂದಿಗೆ ಕೊಟ್ಟು ಕಳಿಸಿದ್ದನ್ನು ಚಂದ್ರಶೇಖರ ಹೆಚ್ಸಿರವರಿಂದ ಸ್ವಿಕರಿಸಿಕೊಂಡಿದ್ದು  ಸಾರಾಂಶವೆನೆಂದರೆ  ನನ್ನ ಹೆಸರು ಸುಪ್ರಿಯಾ ಮೊದಲವರ್ಷ ಪಿಯುಸಿ ಪರೀಕ್ಷೆ ಬರೆದಿದ್ದು ಎರಡನೇ ವರ್ಷ ಪಿಯುಸಿ ಹೋಗುವಳು ಇದ್ದೆನೆ. ದಿನಾಂಕ: 19-03-2018 ರಂದು 11 ಎ.ಎಂ.ಸುಮಾರಿಗೆ ಮನೆಯಲ್ಲಿ ನಾನು ನನ್ನ ತಾಯಿ ಇಬ್ಬರು ಇದ್ದೆವು. ನಾನು ಒಂದು ಸಲಾ ಹಳ್ಳಕ್ಕೆ ಹೋಗಿ ಬಟ್ಟೆ ತೊಳೆದುಕೊಂಡು ಬರಲು ಹೋದಾಗ ಹಳ್ಳದಲ್ಲಿ ಇಬ್ಬರು ಹುಡುಗರು ಬಂದರು ಅವರು ಏಕೆ ಮಾತಾಡಿಸಲ್ಲಾ ಚಿಲ್ಲರೆ ನಾಯಿನಾ ಅಂತಾ ಕೆಟ್ಟದಾಗಿ ಬೈದರು ನಾನು ಸುಮ್ಮನಿದ್ದೆನು. ಅಲ್ಲಿರುವ ಅಕ್ಕನವರು ನನ್ನ ಬಕೀಟ ಬಚ್ಚಿಟ್ಟದ್ದರು ನಾನು ಬಕೇಟ ಹುಡುಕಾಡುವಾಗ ಮೂವರು ಅಕ್ಕರು ನಗುತ್ತಿದ್ದರು, ಗದ್ದೆಯಲ್ಲಿ ಕೆಲವರು ಕೆಲಸ ಮಾಡುತ್ತಿದ್ದರು. ನಾನು ಮನೆಗೆ ಹೋಗಿ ನಮ್ಮ ಮಮ್ಮಿಗೆ ಕರೆದುಕೊಂಡು ಬಂದೆನು. ಮಮ್ಮಿ ಅವರಿಗೆ ಕೇಳಿದಾಗ  ನಿಮ್ಮ ಬಕೇಟ ತಗೆದುಕೊಂಡು ಹೋಗು ಅಂತಾ ಕೊಟ್ಟರು. ನಾವು ಬಕೇಟ ತಗೆದುಕೊಂಡು ಮನೆಗೆ ಹೋದೆವು ಆಗ ಮನೆಯಲ್ಲಿ ಇದಕ್ಕೆ ಎಷ್ಟು ಹೊತ್ತು ಅಂತಾ ಕೇಳಿದರು ಎದಕ್ಕು ಇಲ್ಲಾ ಅಂತಾ ಹೇಳಿದೆನು. ಮತ್ತೆ ಅದು ಎಲ್ಲಾ ಹೇಳಿದರನು ನನಗೆ ಹೊಡಿತ್ತಾರೆ ಅಂತಾ ಹೇಳಿ, ಎದಕ್ಕು ಇಲ್ಲಾ ಬಂಡಿ ಕಾಲಿ ಇರಲಿಲ್ಲ ಅಂತಾ ಹೇಳಿದೆನು ಸುಮ್ಮನೆ ಆದರು. ನಮ್ಮ ಮನೆಯಲ್ಲಿ ಎಲ್ಲರೂ ಬೈಯಾಕತ್ತರು. ಹಿಂಗೆ ಮಾಡತಿ ಹಂಗೆ ಮಾಡತಿ ಅಂತಾ ಹೇಳಿ ಸುಮ್ಮನಾದೆ ಏನು ಮಾಡಲಿಲ್ಲ. ಅವರು ಹಾಂಗ ಸಂಬಂಧ  ನಾನು ಚೀಮಣಿ ಎಣ್ಣಿ ಹಾಕೊಂಡು ಸುಟ್ಟುಕೊಂಡಿರುತ್ತೆನೆ. ಆ ನಾಯಿನ ಮಾತಾಡಸಬೇಡಿರಿ ಸುವರ್ ಚಿಲ್ಲರ ನಾನು ಕಾಲೇಜಿಗೆ ಹೋಗುವ ಟೈಮದಲ್ಲಿ ಚುಡಾಯಿಸುವದು ಕಣ್ಣು ಹೊಡೆಯುವದು ಬೈಯುವದು ಬೆರೆಯವರ ಜೊತೆ ಏನಾದರೂ ಬರೆದು ಕಳಿಸುವದು ಮಾಡುತ್ತಿದ್ದರು. ನಮ್ಮೂರವರಾದ ಮೌನೇಶ, ನಿಂಗಪ್ಪ ಇವರು ಏನೊ ಮಾಡಬೇಕು ಅಂದುಕೊಡ್ಡಿದ್ದರು ಹಳ್ಳದಲ್ಲಿ ಜಾಸ್ತಿ ಜನ ಇದ್ದರಿಂದ ಅವರು ಏನು ಮಾಡಲಿಲ್ಲ ಸುಮ್ಮನೆ ಆಗಿರುತ್ತಾರೆ. ಮೌನೇಶ, ನಿಂಗಪ್ಪ ಇವರು ನನಗೆ ಚುಡಾಯಿಸುವದು ಕೆಟ್ಟ ಕೆಟ್ಟದಾಗಿ ಬೈಯುವದು ಮಾಡುವದರಿಂದ ಚಿಮಣಿ ಎಣ್ಣೆ ಹಾಕಿಕೊಂಡು ಸುಟ್ಟುಕೊಂಡಿದ್ದು ಇರುತ್ತದೆ. ಅಂತಾ ಕೊಟ್ಟ ಪಿಯರ್ಾದಿಯ ಹೇಳಿಕೆಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

BIDAR DISTRICT DAILY CRIME UPDATE 22-03-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-03-2018

©ÃzÀgÀ £ÀÆvÀ£À £ÀUÀgÀ ¥Éưøï oÁuÉ C¥ÀgÁzsÀ ¸ÀA. 57/2018, PÀ®A. 379 L¦¹ :-
¢£ÁAPÀ 11-03-2018 gÀAzÀÄ 2330 UÀAmɬÄAzÀ ¢£ÁAPÀ 12-03-2018 0900 UÀAmÉAiÀÄ ªÀÄzsÀå CªÀ¢üAiÀÄ°è ©ÃzÀgï ºÀ¼É ¸À«Ãð¸ï ¸ÁÖöåAqï ºÀwÛgÀ EgÀĪÀ eÁ§±ÉnÖ gÀªÀgÀ ªÀÄ£ÉAiÀÄ ªÀÄÄAzÉ ¤°è¹zÀ AiÀĪÀĺÁ J¥sï.eÉqï ªÉÆÃmÁgï ¸ÉÊPÀ¯ï £ÀA. PÉJ-32/n.PÀÆå-008802/2017/18, ZÁ¹¸ï £ÀA. JªÀiï.E.1.Dgï.f.0722.ºÉZï.0301432, EAf£ï £ÀA. f.3.¹.8.E.0449878 £ÉÃzÀ£ÀÄß AiÀiÁgÉÆà C¥ÀjavÀ PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁ𢠱ÁzÀæPï vÀAzÉ µÀtÆäSï ¨ÁªÀUÉ, ªÀAiÀÄ: 29 ªÀµÀð, eÁw: Qæ²ÑAiÀÄ£ï, ¸Á: ªÀÄ£É £ÀA. 3-3-118, ¨ÉvÉèºÉA PÁ¯ÉÆä, CtzÀÆgï, vÁ: f: ©ÃzÀgï gÀªÀgÀ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 21-03-2018 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§UÀzÀ® ¥ÉưøÀ oÁuÉ C¥ÀgÁzsÀ ¸ÀA. 24/2018, PÀ®A. 279, 338 L¦¹ :-
ದಿನಾಂಕ 21-03-2018 ರಂದು ಫಿರ್ಯಾದಿ ಜಯಶ್ರೀ ಗಂಡ ಸೂರ್ಯಕಾಂತ ಸಾ: ಬೀದರ ರವರು ಬೀದರ ಬಸವೇಶ್ವರ ಚೌಕದಿಂದ ಕ್ರೂಜರ್ ಜೀಪ ನಂ. ಕೆ.-39/ಎಂ-0774 ನೇದ್ದರಲ್ಲಿ ಇತರೆ ಜನರೊಂದಿಗೆ ಕುಳಿತು ಮನ್ನಾಏಖೇಳ್ಳಿ ಬರುತ್ತಿರುವಾಗ ಸದರಿ ಕ್ರೂಜರ್ ಚಾಲಕನಾದ ಆರೋಪಿ ಬೆಂಜಮಿನ್ ತಂದೆ ಸಾಮ್ಯೂವೆಲ್, ಸಾ: ರಂಜೋಳ ಖೇಣಿ ಇತನು ಬೀದರ-ಮನ್ನಾಏಖೇಳ್ಳಿ ರೋಡ ಮುಖಾಂತರ ಬರುತ್ತಿದ್ದಾಗ ತನ್ನ ಜೀಪನ್ನು ಅತಿವೇಗ ಹಾಗೂ ನಿಷ್ಕಾಳಜೀತನದಿಂದ ಚಲಾಯಿಸುತ್ತಾ ಬಗದಲ - ಬೀದರ ರೊಡಿನ ಮುಖಾಂತರ ಬರುತ್ತಿದ್ದಾಗ ಬಾಪೂರ ಕ್ರಾಸ ಹತ್ತಿರ ತನ್ನ ಜೀಪನ್ನು ಕಂಟ್ರೋಲ್ ಮಾಡದೇ ಒಮ್ಮೆಲೆ ರೋಡಿನ ಬದಿಯಲ್ಲಿ ಪಲ್ಟಿ ಮಾಡಿದ್ದು, ಸದರಿ ರಸ್ತೆ ಅಪಘಾತದಲ್ಲಿ ಜೀಪ ಪಲ್ಟಿಯಾಗಿದ್ದರಿಂದ ಫಿರ್ಯಾದಿಯ ಎ ಭುಜದಲ್ಲಿ ಭಾರಿ ಗುಪ್ತಗಾಯವಾಗಿ ಭುಜದ ಹತ್ತಿರದ ಮೂಳೆ ಮುರಿದಂತೆ ಕಂಡು  ಬಂದಿರುತ್ತದೆ ಮತ್ತು ಎಡಕೀವಿಯ ಮೇಲಕಿಗೆ ರಕ್ತಗಾಯ, ಕುತ್ತಿಗೆಯ ಹಿಂಭಾಗ ಮತ್ತು ಸೊಂಟದಲ್ಲಿ ಗುಪ್ತಗಾಯಗಳಾಗಿರುತ್ತವೆ ಮತ್ತು ಸದರಿ ವಾಹನದಲ್ಲಿ ಕುಳಿತು ಬರುತ್ತಿದ್ದ ಇತರೆ ಜನರು ಅಲ್ಲಿಂದ ಓಡಿ ಹೊದರು ನಂತರ ಸುದ್ದಿ ತಿಳಿದು ಬಂದ ಪರಿಚಯದ ಶಿವರಾಜ ಬಕ್ಕಪ್ಪಾ ಅಲ್ಲಾಪೂರ ವಯ: 48 ವರ್ಷ, ಜಾತಿ: ಎಸ್.ಸಿ ಹೊಲಿಯಾ, ಸಾ: ಮರಕುಂದಾ ರವರು ಬಂದು ಫಿರ್ಯಾದಿಗೆ  ನಗು ಮಗು ಅಂಬುಲೆನ್ಸ್ ದಿಂದ ಮನ್ನಾಏಖೇಳ್ಳಿ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.    

KALABURAGI DISTRICT REPORTED CRIMES

ಅಪಘಾತ ಪ್ರಕರಣಗಳು :
ನರೋಣಾ ಠಾಣೆ : ಶ್ರೀಮತಿ ಚಾನ್ಸಬಾಯಿ ಗಂಡ ಮಲ್ಲಯ್ಯ ಗುತ್ತೇದಾರ ಸಾ||ಕಲ್ಲಹಂಗರಗಾ ಇವರು ನನಗೆ ಇಬ್ಬರು ಗಂಡು ಮಕ್ಕಳು ಒಬ್ಬಳೆ ಹೆಣ್ಣುಗಳಿದ್ದು ಕಿರಿಯ ಮಗನಾದ ಸುರೇಶನಿಗೆ ಹೊರತು ಪಡಿಸಿ ಉಳಿದವರ ಇಬ್ಬರ ಮದುವೆಯಾಗಿದ್ದು ಎಲ್ಲರು ಈಗ ಸದ್ಯ ಪುಣೆಯಲ್ಲಿ ವಾಸವಾಗಿದ್ದು ಊರಲ್ಲಿ ನಾನು ಮತ್ತು ನನ್ನ ಗಂಡ ಮಾತ್ರ ವಾಸವಾಗಿರುತ್ತೇವೆ. ನಮ್ಮೂರಿನಿಂದ ಚಿಂಚನಸೂರ ಗ್ರಾಮಕ್ಕೆ ಹೋಗುವ ಮುಖ್ಯ ರಸ್ತೆ ಪಕ್ಕದಲ್ಲಿ ಚಿಂಚನಸೂರ ಸೀಮಾಂತರದಲ್ಲಿ ನಮಗೆ ಎಕರೆ ಜಮೀನಿದ್ದು ಸದರಿ ಜಮೀನಿನಲ್ಲಿ ಜೋಳದ ಬೆಳೆ ಇರುತ್ತದೆ. ರಾತ್ರಿ ವೇಳೆಯಲ್ಲಿ ಜೋಳಕ್ಕೆ ಹಂದಿ ಹೊಡೆಯುತ್ತಿದ್ದರಿಂದ ಈಗ 2-3 ದಿವಸಳಗಳಿಂದ ನನ್ನ ಗಂಡನು ದಿನಾಲು ರಾತ್ರಿ ಹೊಲಕ್ಕೆ ಹೋಗಿ ಅಲ್ಲಿಯೇ ಮಲಗುತ್ತಿದ್ದನು ಅದರಂತೆ ನಿನ್ನೆ ದಿನಾಂಕ:04-02-2018 ರಂದು ರಾತ್ರಿ ನನ್ನ ಗಂಡನು ನಮ್ಮ ಹೊಲಕ್ಕೆ ಹೋಗುತ್ತೇನೆಂದು ಹೇಳಿ ಮನೆಯಿಂದ ಹೋದರುನಂತರ ರಾತ್ರಿ 9-30 ಗಂಟೆ ಸುಮಾರಿಗೆ ನಮ್ಮೂರಿನ ಗುಂಡಪ್ಪ ತಂದೆ ರೇವಣಪ್ಪ ಹುಬ್ಬಣಿ ಇವರು ನಮ್ಮ ಮನೆಗೆ ಬಂದು ನನ್ನ ಗಂಡನಾದ ಮಲ್ಲಯ್ಯ ಇವರು ನಮ್ಮ ಹೊಲಕ್ಕೆ ನಡೆದುಕೊಂಡು ಹೋಗುವಾಗ ಹಿಂದಿನಿಂದ ಮೊಟಾರ್ ಸೈಕಲ್ ನಂ ಕೆಎ32-ಇಪಿ3044 ನೆದ್ದರ ಚಾಲಕ ಅತೀವೇಗ ಮತ್ತು ನಿರ್ಲಕ್ಷತನಿಂದ ಚಲಾಯಿಸಿಕೊಂಡು ಬಂದು ವಿಠಲ್ ಕಮಲಾಪೂರ ಇವರ ಹೊಲದ ಹತ್ತಿರ ಡಿಕ್ಕಿಪಡಿಸಿ ಗಾಯಪಡಿಸಿರುತ್ತಾನೆಂದು ತಿಳಿಸಿದ ಮೇರೆಗೆ ನಾನು ತಕ್ಷಣವೆ ನಮ್ಮೂರಿನ ಗುರುಬಸಪ್ಪ ತಂದೆ ರೇವಪ್ಪ ದಣ್ಣೂರ ಇವರೊಂದಿಗೆ ಮೊಟಾರ್ ಸೈಕಲ್ ಮೇಲೆ ಸದರಿ ಸ್ಥಳಕ್ಕೆ ಹೋಗಿ ನೋಡಲಾಗಿ ನನ್ನ ಗಂಡನಿಗೆ ಮೊಳಕಾಲ ಕೆಳಭಾಗಗಕ್ಕೆ ರಕ್ತಗಾಯವಾಗಿದ್ದು ಗುತ್ತಿಗೆಗೆ ಮತ್ತು ಎಡಗಡೆ ಮೇಲಕಿಗೆ ತರಚಿದಗಾಯವಾಗಿ ಬಿದ್ದಿದ್ದು. ಮಾತನಾಡಿಸಲು ಮಾತಮಾಡುವ ಸ್ಥತಿಯಲ್ಲಿ ಇರಲಿಲ್ಲ. ಅಪಘಾತ ಪಡಿಸಿದ ಮೊಟಾರ್ ಸೈಕಲ್ ನಂ ಕೆಎ32-ಇಪಿ3044 ನೇದ್ದು ಕೂಡ ಅಲ್ಲಿಯೇ ಬಿದ್ದಿತ್ತು ನಂತರ ನಾನು ಅಂಬ್ಯೂಲೇನ್ಸಲ್ಲಿ ನನ್ನ ಗಂಡನಿಗೆ ಹಾಕಿಕೊಂಡು ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆ ಕಲಬುಗಿಗೆ ತಂದು ಸೇರಿಕೆ ಮಾಡಿದ್ದು ನನ್ನ ಗಂಡನು ಸದ್ಯ ಉಪಚಾರ ಪಡೆಯುತ್ತಿದ್ದು ಮಾತನಾಡುವ ಸ್ಥಿತಿಯಲ್ಲಿ ಇರುವುದಿಲ್ಲ ನನ್ನ ಗಂಡನಿಗೆ ಅಪಘಾತ ಪಡಿಸಿದ ಚಾಲಕ ಹೆಸರು ಅಂಬರೀಷ ತಂದೆ ಹಣಮಂತಪ್ಪ ಚಿಂಚನಸೂರ ಸಾ||ಜವಳಗಾ(ಬಿ) ಮತ್ತು ಹಿಂದೆ ಕುಳಿತಿದ್ದ ವ್ಯಕ್ತಿಯ ಹೆಸರು ನಿಂಗಪ್ಪ ಹಿರೆಪೂಜಾರಿ ಸಾ||ಜವಳಗಾ (ಬಿ) ಎಂದು ನನಗೆ ನಂತರ ಗೊತ್ತಾಗಿರುತ್ತದೆ. ಸದರಿ ಚಾಲಕನು ಆ ದಿಸವ ಅಪಘಾತ ಪಡಿಸಿ ಮೊಟಾರ್ ಸೈಕಲ್ ಬಿಟ್ಟು ಓಡಿಹೋಗಿದ್ದು ದಿನಾಂಕ 04-02-2018 ರಂದು ಅಪಘಾತ ಹೊಂದಿದ ಹಿನ್ನೆಲೆಯಲ್ಲಿ ಭಾರಿಗಾಯವಾಗಿದ್ದರಿಂದ ಸದರಿ ಗಾಯದ ಹಿನ್ನೆಲೆಯಲ್ಲಿ ಕಾಲಕಾಲಕ್ಕೆ ಆಸ್ಪತ್ರೆಗೆ ಹೋಗಿ ಉಪಚಾರ ಪಡೆಯುತ್ತಿದ್ದು ಸದರಿ ಚಿಕಿತ್ಸೆ ಫಲಕಾರಿಯಾಗದೆ ಇದ್ದುದ್ದರಿಂದ ದಿನಾಂಕ 21-03-2018 ರಂದು 0030 ಗಂಟೆಗೆ ಮೃತಪಟ್ಟಿರುತ್ತಾರೆ ಅಂತಾ  ಸಲ್ಲಿಸಿದ ದೂರು ಸಾರಾಶಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಫಜಲಪೂರ ಠಾಣೆ : ಶ್ರೀ ಇಬ್ರಾಹೀಮ್ ತಂದೆ ಹಮೀದ್ ಪಟೇಲ ಸಾ||ಬೋಗನಳ್ಳಿ ತಾ||ಅಫಜಲಪೂರ ರವರು ದಿನಾಂಕ 19/03/2018 ರಂದು ನಮ್ಮೂರಿನಿಂದ ನಾನು ಹಾಗು ಅಣ್ಣತಮ್ಮಕ್ಕಿಯಾದ ಮಜೀದ ಪಟೇಲ ತಂದೆ ನಬಿಲಾಲ ಪಟೇಲ ಸಾ||ಬೋಗನಳ್ಳಿ ಇಬ್ಬರು ಕೂಡಿಕೊಂಡು ನನ್ನ ಅಳಿಯನ ಮೋಟಾರ ಸೈಕಲ ನಂ ಕೆಎ32 ಇಪಿ 7192 ನೇದ್ದರ ಮೇಲೆ ಕುಳಿತುಕೊಂಡು ಗಾಣಗಾಪೂರಕ್ಕೆ ಹೋಗುತಿದ್ದೇವು ಮೋಟಾರ ಸೈಕಲ ನಬಿಲಾಲನು ನಡೆಸುತಿದ್ದನು ಆನೂರ ಬಿಲ್ವಾಡ ಮದ್ಯ ಹೋಗುತಿದ್ದಾಗ  ಸಮುಯ ಸುಮಾರು 11.45 ಎಎಮ್ ಕ್ಕೆ ಎದುರುಗಡೆಯಿಂದ ಒಬ್ಬ ಕ್ರೂಜರ್ ವಾಹನ  ಚಾಲಕನು ತನ್ನ ವಾಹನವನ್ನು ಅತಿವೇಗ ಹಾಗು ಅಲಕ್ಷತನದಿಂದ ನಡೆಸಿಕೊಂಡು ಬಂದು ಡಿಕ್ಕಿ ಪಡಿಸಿದ್ದು ನಾವಿಬ್ಬರು ಕೆಳಗೆ ಬಿದ್ದೆವು ಅದೇ ಸಮಯದಲ್ಲಿ ಹಿಂದಿನಿಂದ ಬರುತಿದ್ದ ಲಾಲಾಪಟೇಲ ತಂದೆ ಮಶಾಕ ಪಟೇಲಅಬ್ದುಲಗನಿ ತಂದೆ ಬಾಬಾಸಾಬ ಅವರಾದ ಸಾ|| ಭೋಗನಳ್ಳಿ ಇವರು ಬಂದು ಎಬ್ಬಿಸಿದ್ದು ನನಗೆ ಬಲಗಾಲ ಮೋಳಕಾಲಿಗೆಹಾಗು ಮೊಳಕಾಲಿನ ಕೆಳಗೆ ಭಾರಿ ಒಳಪೆಟ್ಟು ಗಾಯವಾಗಿರುತ್ತದೆ ಕ್ರೂಜರ್ ವಾಹನ ನಂಬರ ನೋಡಲು ಕೆಎ-48 ಎಮ್ 7109 ಇದ್ದು ಚಾಲಕನ ಹೆಸರು ಯಲ್ಲಪ್ಪ ಕನ್ನಾಳ ಸಾ||ಸಾವಳಗಾ ತಾ||ಜಮಖಂಡಿ ಅಂತ ಗೊತ್ತಾಗಿರುತ್ತದೆಕ್ರೂಜರ ವಾಹನ ಅಲ್ಲೆ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.