Police Bhavan Kalaburagi

Police Bhavan Kalaburagi

Thursday, August 6, 2015

Kalaburagi District Press Note

ಪತ್ರಿಕಾ ಪ್ರಕಟಣೆ ಎಸ್.ಪಿ. ಕಲಬುರಗಿರವರಿಂದ
          ದಿನಾಂಕ: 02-08-2015 ರಂದು ರಾತ್ರಿ 9:00 ಗಂಟೆಗೆ ಶ್ರೀ ವಾಹಾಜ್ಬಾಬಾ ಅದ್ಯಕ್ಷರು ತಾಮಿರ್-ಎ-ಮಿಲ್ಲತ್ರವರು ಚೌಕ್ ಪೊಲೀಸ್ ಠಾಣೆಗೆ ಹಾಜರಾಗಿ ಕೊಟ್ಟ ಫಿಯರ್ಾದಿಯ ಮೇಲಿಂದ ಚೌಕ್ ಪೊಲೀಸ್ ಠಾಣೆಯ ಗುನ್ನೆ ನಂ: 126/2015 ಕಲಂ 295 (ಎ) ಐ.ಪಿ.ಸಿ. ಪ್ರಕಾರ ಪ್ರಕರಣವನ್ನು ಸಂಪಾದಕರು ವಿಜಯವಾಣಿ ದಿನ ಪತ್ರಿಕೆಯ ವಿರುದ್ಧ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
ಇಂದು ದಿನಾಂಕ: 06-08-2015 ರಂದು ಬೆಳಿಗ್ಗೆ 11:15 ಗಂಟೆಗೆ ಸುಮಾರು 60-80 ಮುಸ್ಲಿಂ ಸುಮುದಾಯದ ಜನರು ಶ್ರೀ ವಾಹಾಜ್ಬಾಬಾ ರವರ ನೇತೃತ್ವದಲ್ಲಿ ಕೂಡಲೇ ಮೇಲ್ಕಂಡ ಪ್ರಕರಣದ ಆರೋಪಿತರಿಗೆ ದಸ್ತಗಿರಿ ಮಾಡುವಂತೆ ಪೊಲೀಸ್ ಭವನ ಕಲಬುರಗಿ ಎದುರುಗಡೆ ಪ್ರತಿಭಟನೆ ಮಾಡಿದ್ದುಅಪರ ಪೊಲೀಸ್ ಅಧೀಕ್ಷಕರು ಕಲಬುರಗಿರವರು ಪ್ರತಿಭಟನಾಕಾರರಿಗೆ ಭೇಟಿಯಾಗಿ ಮನವಿ ಪತ್ರ ಸ್ವೀಕರಿಸಿ ಇಂದು ಸಾಯಂಕಾಲ 5:00 ಗಂಟೆಯೊಳಗಾಗಿ ನಿಮ್ಮ ಬೇಡಿಕೆಯು ಬಗ್ಗೆ ಇತ್ಯರ್ಥಪಡಿಸಿ ನ್ಯಾಯ ಒದಗಿಸಲಾಗುವುದು ಎಂದು ಕೊಟ್ಟ ಭರವಸೆಯ ಮೇರೆಗೆ ಪ್ರತಿಭಟನಾಕಾರರು ಮದ್ಯಾಹ್ನ 12:15 ಗಂಟೆಗೆ ಶಾಂತರೀತಿಯಾಗಿ ಹೊರಟು ಹೋಗಿರುತ್ತಾರೆ.
ನಂತರ ಇಂದು ಸಾಯಂಕಾಲ 4:30 ಗಂಟೆಗೆ 1) ಶ್ರೀ ವಾಹಾಜ್ಬಾಬಾ ಅದ್ಯಕ್ಷರು ತಾಮಿರ-ಎ-ಮಿಲ್ಲತ್, 2) ಶ್ರೀ ಅಬ್ದುಲ್ ರಹಿಮ ಕಲಬುರಗಿ ಮಹಾನಗರ ಪಾಲಿಕೆ ಸದಸ್ಯರು, 3) ಶ್ರೀ ಶೇಖ ಸಿರಾಜುದ್ದಿನ್ ಮಾಜಿ ಅದ್ಯಕ್ಷರು ಎಸ್.ಡಿ.ಪಿ.ಐ.ರವರನ್ನು ಪೊಲೀಸ್ ಭವನ ಕಲಬುರಗಿಗೆ ಕರೆಯಿಸಿ ಮಾನ್ಯ ಐ.ಜಿ.ಪಿ. ಸಾಹೇಬರ ಕಾರ್ಯಾಲಯದಲ್ಲಿ  ಸಭೆ ನಡೆಸಿ ಮಾನ್ಯ ಐ.ಜಿ.ಪಿ. ಸಾಹೇಬರು ಭರವಸೆಕೊಟ್ಟು ಈ ವಿಷಯದ ಬಗ್ಗೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುವುದು ಮತ್ತು ಮೇಲಾಧಿಕಾರಿಯವರಿಗೆ ಮಾಹಿತಿ ಕೊಡಲಾಗಿದೆ. ಈ ವಿಷಯವನ್ನು ಅತೀ ಗಂಭೀರ ಎಂದು ಪರಿಗಣಿಸಿದ್ದು ಇರುತ್ತದೆ ಎಂದು ಸಭೆಯಲ್ಲಿ ತಿಳುವಳಿಕೆ ಹೇಳಿದ್ದರಿಂದ ಮೇಲ್ಕಂಡ ಮುಖಂಡರು ಅದಕ್ಕೆ ಒಪ್ಪಿಕೊಂಡು ಹೊರಟು ಹೋಗಿರುತ್ತಾರೆ.  
ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಅಫಜಲಪೂರ ಠಾಣೆ : ದಿನಾಂಕ 06-07-2015 ರಂದು ಶಿವಪೂರ ಗ್ರಾಮ ಕಡೆಯಿಂದ ಒಂದು ಟ್ರಾಕ್ಟರದಲ್ಲಿ ಮರಳು ತುಂಬಿ ಕೊಂಡು ಅಫಜಲಪೂರ ಕಡೆ ಹೊರಟಿರುತ್ತಾರೆ ಅಂತಾ ಬಾತ್ಮಿ ಬಂದ ಮೇರೆಗೆ ಬೀಲೂ ಎಎಸ್ಐ ಅಫಜಲಪೂರ ಪೊಲೀಸ್ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಆನೂರ ರೋಡ ಡಿಗ್ರಿ ಕಾಲೇಜ ಹತ್ತಿರ ಇದ್ದಾಗ ಎದುರುಗಡಯಿಂದ ಒಂದು ಟ್ರಾಕ್ಟರ ಮರಳು ತುಂಬಿಕೊಂಡು ಬರುತ್ತಿತ್ತು , ಸದರಿ ಟ್ರಾಕ್ಟರ  ಚಾಲಕನು ನಮ್ಮ ಜೀಪನ್ನು  ನೋಡಿ ತನ್ನ  ಟ್ರಾಕ್ಟರನ್ನು ಸ್ಥಲದಲ್ಲೆ ಬಿಟ್ಟು ಓಡಿ ಹೋದರು, ನಂತರ ನಾನು ಪಂಚರ ಸಮಕ್ಷಮ ಟ್ರಾಕ್ಟರ ಚಕ್ಕ ಮಾಡಲು ಸದರಿ ಟ್ರಾಕ್ಟರದಲ್ಲಿ  ಮರಳು ಇತ್ತು, ಸದರಿ ಟ್ರಾಕ್ಟರ ನೋಡಲಾಗಿ ಅರ್ಜುನ ಮಹೇಂದ್ರ ಕಂಪನಿಯ  ಟ್ರಾಕ್ಟರ ಇದ್ದು ಅದರ  ಇಂಜಿನ ನಂಬರ NNHY06807 ಅಂತ ಇದ್ದು ಸದರಿ ಟ್ರ್ಯಾಕ್ಟರದಲ್ಲಿದ್ದ ಮರಳಿನ ಅಂದಾಜ ಕಿಮ್ಮತ 3,000/- ರೂ ಆಗಬಹುದು, ನಂತರ ಸದರಿ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಿಸುತ್ತಿದ್ದ ಟ್ರ್ಯಾಕ್ಟರನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಅತ್ಯಾಚಾರ ಮಾಡಿ ಜೀವದ ಭಯ ಪಡಿಸಿದ್ದರಿಂದ ಆತ್ಮ ಹತ್ಯ ಮಾಡಿಕೊಂಡ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 05/08/2015 ರಂದು ಮದ್ಯಾಹ್ನ 3-30 ಗಂಟೆಗೆ ನಮ್ಮ ಮನೆಯಲ್ಲಿ ನನ್ನ ಮಗಳು ವಯಾ: 16 ವರ್ಷ ಇವಳು ಮನೆಯಲ್ಲಿದ್ದಾಗ ಅದೆ  ಸಮಯಕ್ಕೆ ನಮ್ಮೂರ ರಾಮಪ್ಪ ತಂದೆ ಚಂದಪ್ಪ ಖಂಡಪ್ಪಗೋಳ ಇತನು ನಮ್ಮ ಮಗಳಿಗೆ ಜಬರದಸ್ತಿತಿಂದ ಸಂಭೋಗಾ ಮಾಡಿರುತ್ತಾನೆ.  ಅದೆ ವೇಳೆಗೆ ವಿಷಯ ಗೊತ್ತಾಗಿ ರಾಮಪ್ಪನ ತಂದೆ ಚಂದಪ್ಪ ,ತಾಯಿ ಬಸಮ್ಮ ಅಣ್ಣ ಸಿದ್ದಪ್ಪ ಇವರು ನಮ್ಮ ಮನೆಗೆ ಬಂದು ನನ್ನ ಮಗ ನಿಮ್ಮ  ಮಗಳಿಗೆ ಕೆಡಸಿದರೆನಾಯಿತು ಇದ್ದರೆ ಇರಲಿ ಈ ಸುಳಿ ಸಾಯಿಲಿ ಅಂತಾ ನಮಗೆ ಸಿಕ್ಕ ಪಟ್ಟೆ ಬೈದು ಜೀವದ ಬಯಾ ಹಾಕುತ್ತಿದ್ದಾಗ ನಮ್ಮ  ಮಗಳು ಈರಮ್ಮ ಇವಳು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಮನನೊಂದು ಇನ್ನೊಂದು  ರೂಮಿನ ಒಳಗೆ ಹೋಗಿ ಕ್ರೀಮಿನಾಶಕ  ಎಣ್ಣೆ ಕುಡಿದಿರುತ್ತಾಳೆ ಅವಳಿಗೆ ಉಪಚಾರ ಕುರಿತು ಜೇವರ್ಗಿ ಸರಕಾರಿ ಆಸ್ಪತ್ರೆಗೆ ತಂದಾಗ ಸಾಯಂಕಾಲ 4-15 ಗಂಟೆಗೆ ಮೃತಪಟ್ಟಿರುತ್ತಾಳೆ. ಅಂತಾ ಶ್ರೀ ಈಶ್ವರಪ್ಪ ತಂದೆ ಲಕ್ಷ್ಮಣ ಟಣಕೇದಾರ ಸಾ: ಕೊಡಚಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
            ¢£ÁAPÀ 5/8/15 gÀAzÀÄ 1315 UÀAmÉUÉ ªÀÄÈvÀ ¸ÀÄeÁvÀ UÀAqÀ GªÉÄñÀégÀAiÀÄå 35 ªÀµÀð eÁw dAUÀªÀiï G:ªÀÄ£ÉPÉ®¸À ¸Á:ªÀiÁlÆgÀÄ Nt ªÀÄ¹Ì EªÀgÀÄ §¸ï ¤¯ÁÝtzÀ PÀqÉUÉ £ÀqÉzÀÄPÉÆAqÀÄ ºÉÆÃUÀĪÁUÀ DgÉÆæ gÀªÉÄñÀ vÀAzÉ ±ÀgÀt¥Àà 26 ªÀµÀð eÁw £ÁAiÀÄPÀ °AUÀ¸ÀUÀÆgÀÄ r¥ÉÆà ¸Á:PÀ¸Áâ °AUÀ¸ÀUÀÆgÀÄ FvÀ£ÀÄ vÀ£Àß PÉJ¸ïDgïn¹ §¸ï £ÀA. PÉJ-36 J¥sï-949 £ÉÃzÀÝ£ÀÄß CA¨ÉÃqÀÌgï ªÀÈvÀÛzÀ PÀqɬÄAzÀ PÉJ¸ïDgïn¹ PÉÃAzÀæ §¸ï ¤¯ÁÝtzÀ r¥ÉÆà JzÀÄj£À M¼ÀUÀqÉ ºÉÆÃUÀĪÀ gÀ¸ÉÛAiÀÄ §® wgÀĪÀÅ ªÀÄvÀÄÛ  d£À¸ÀAzÀt¬ÄAzÀ PÀÆrzÀ gÀ¸ÉÛ CAvÁ UÉÆwÛzÀÄÝ CwªÉÃUÀ ªÀÄvÀÄÛ C®PÀëvÀ£À ¢AzÀ £Àqɹ ¸ÀÄeÁvÁ½UÉ lPÀÌgÀ PÉÆnÖzÀÝjAzÀ §¹ì£À ªÀÄÄA¢£À JqÀUÁ° mÉÊgï ºÁAiÀÄÄÝ ºÉÆÃVzÀÝjAzÀ ¨sÁj UÁAiÀÄUÀ¼ÁV ¸ÀÄeÁvÁ¼ÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ¼É.CAvÁ gÀªÉÄñÀ vÀAzÉ §¸ÀìAiÀÄå 52 ªÀµÀð eÁw dAUÀªÀiï G: GzÀAiÀĪÁt ¥ÀvÀæPÀvÀð ¸Á: ªÀiÁlÆgÀÄ Nt ªÀÄ¹Ì vÁ: °AUÀ¸ÀUÀÆgÀÄ.gÀªÀgÀÄ PÉÆlÖ zÀÆj£À ªÉÄðAzÀ gÁAiÀÄZÀÆgÀÄ £ÀUÀgÀ ¸ÀAZÁgÀ oÁuÉ UÀÄ£Éß £ÀA.63/15 PÀ®A 279, 304(J) L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
CPÀæªÀÄ ªÀÄgÀ¼ÀÄ ¸ÁVtÂPÉ ¥ÀæPÀgÀtzÀ ªÀiÁ»w:-
           ದಿನಾಂಕ:05/08/15 ರಂದು ಮದ್ಯಾಹ್ನ 3.00 ಗಂಟೆಗೆ  ಮುದಗಲ್ಲ ಮೆಗಳಪೇಟೆ ಅಂಕಲಿಮಠ ಕ್ರಾಸ ಹತ್ತಿರ ಅಕ್ರಮವಾಗಿ ಟ್ರ್ಯಾಕ್ಟರಿಯಲ್ಲಿ ಮರಳು ಸಾಗಿಸುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಪಿ.ಎಸ್. ªÀÄÄzÀUÀ¯ï gÀªÀgÀÄ & ಸಿಬ್ಬಂದಿAiÀÄವರೊಂದಿಗೆ & ಪಂಚರೊಂದಿಗೆ ಜೀಪ ನಂ, ಕೆ,-36/ಜಿ-106 ನೇದ್ದರಲ್ಲಿ ಹೋಗಲಾಗಿ ಎರಡು ಮರಳು ತುಂಬಿದ ಟ್ರ್ಯಾಕ್ಟರ ಬಂದಿದ್ದು ಸದರಿ ಟ್ರ್ಯಾಕ್ಟರಗಳ ಚಾಲಕರು ಪೊಲೀಸರನ್ನು ನೋಡಿ ಟ್ರ್ಯಾಕ್ಟರಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರಗಳನ್ನು ಪರಿಶೀಲಿಸಲಾಗಿ ಟ್ರ್ಯಾಕ್ಟರಿಗಳಲ್ಲಿ ಮರಳು ತುಂಬಿದ್ದು ಟ್ರ್ಯಾಕ್ಟರಗಳನ್ನು ನೋಡಲಾಗಿ 1) .ಪಿ.-27/ಡಬ್ಲೂ-3599 & ಟ್ರಾಲಿ ನಂ, ಇರುವುದಿಲ್ಲ 2) ಐಷರ ಕಂಪನಿಯ ಇದ್ದು ಇದಕ್ಕೆ  ನಂಬರ ಇರುವುದಿಲ್ಲ ಚೆಸ್ಸಿ ನಂನೋಡಲಾಗಿ 92241301320  & ಇಂಜಿನ ನಂ, F95385 & ಟ್ರಾಲಿ ನಂ, ಕೆ.-36/ಟಿ-907 ಅಂತಾ ಇದ್ದು,  ಸದರಿ ಟ್ರ್ಯಾಕ್ಟರಿಗಳಲ್ಲಿಯ ಮರಳಿಗೆ ಸಂಬಂದಪಟ್ಟ ದಾಖಲಾತಿಗಳು ಇರುವುದಿಲ್ಲ ಸದರಿ ಟ್ರ್ಯಾಕ್ಟರಿಗಳ ಚಾಲಕರು ಸರಕಾರಕ್ಕೆ ರಾಯಲ್ಟಿ ತುಂಬದೇ ನೈಸರ್ಗಿಕ ಸಂಪತ್ತಾದ ಮತ್ತು ಸರಕರಾದ ಸ್ವತ್ತಾದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದು ಖಚಿತವಾಗಿದ್ದರಿಂದ ಟ್ರ್ಯಾಕ್ಟರಿಗಳನ್ನು ಹಿಡಿದುಕೊಂಡು ಠಾಣೆಗೆ ಬಂದು ಪಂಚನಾಮೆ & ವರದಿ ಹಾಗೂ ಟ್ರ್ಯಾಕ್ಟರಿಗಳನ್ನು ಕೊಟ್ಟು ಟ್ರ್ಯಾಕ್ಟರ ಚಾಲಕರ ಮೇಲೆ ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಸದರಿ ಪಂಚನಾಮೆ ಸಾರಾಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA:  137/2015 PÀ®A. 4(1), 4(1A), 21 MMDR ACT-1957  ªÀÄvÀÄÛ 379 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
                 ದಿನಾಂಕ:05/08/15 ರಂದು ಸಂಜೆ 5.00 ಗಂಟೆಗೆ  ಮುದಗಲ್ಲ ಮಸ್ಕಿ ಕ್ರಾಸ ದಾಟಿದ ಮೇಲೆ  ಸ್ವಲ್ಪ ದೂರ ಅಕ್ರಮವಾಗಿ ಟ್ರ್ಯಾಕ್ಟರಿಯಲ್ಲಿ ಮರಳು ಸಾಗಿಸುತ್ತಿದ್ದಾರೆಂಬ ಮಾಹಿತಿ ಬಂದ ಮೇರೆಗೆ ಪಿ.ಎಸ್. ªÀÄÄzÀUÀ¯ï gÀªÀgÀÄ & ಸಿಬ್ಬಂದಿAiÀÄವರೊಂದಿಗೆ & ಪಂಚರೊಂದಿಗೆ ಜೀಪ ನಂ, ಕೆ,-36/ಜಿ-106 ನೇದ್ದರಲ್ಲಿ ಹೋಗಲಾಗಿ ಎರಡು ಮರಳು ತುಂಬಿದ ಟ್ರ್ಯಾಕ್ಟರ ಬಂದಿದ್ದು ಸದರಿ ಟ್ರ್ಯಾಕ್ಟರಗಳ ಚಾಲಕರು ಪೊಲೀಸರನ್ನು ನೋಡಿ ಟ್ರ್ಯಾಕ್ಟರಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ಟ್ರ್ಯಾಕ್ಟರಗಳನ್ನು ಪರಿಶೀಲಿಸಲಾಗಿ ಟ್ರ್ಯಾಕ್ಟರಿಗಳಲ್ಲಿ ಮರಳು ತುಂಬಿದ್ದು ಟ್ರ್ಯಾಕ್ಟರಗಳನ್ನು ನೋಡಲಾಗಿ 1)  ಕೆ.-36/ಟಿ.ಸಿ 3404  & ಟ್ರಾಲಿ ನಂ, ಇರುವುದಿಲ್ಲ 2) ಮಹಿಂದ್ರಾರ ಕಂಪನಿಯ ಇದ್ದು ಇದಕ್ಕೆ  ನಂಬರ ಇರುವುದಿಲ್ಲ ಇಂಜಿನ ನಂ, ZKBC04299 & ಟ್ರಾಲಿ ನಂ ಇರುವುದಿಲ್ಲ  ಸದರಿ ಟ್ರ್ಯಾಕ್ಟರಿಗಳಲ್ಲಿಯ ಮರಳಿಗೆ ಸಂಬಂದಪಟ್ಟ ದಾಖಲಾತಿಗಳು ಇರುವುದಿಲ್ಲ ಸದರಿ ಟ್ರ್ಯಾಕ್ಟರಿಗಳ ಚಾಲಕರು ಸರಕಾರಕ್ಕೆ ರಾಯಲ್ಟಿ ತುಂಬದೇ ನೈಸರ್ಗಿಕ ಸಂಪತ್ತಾದ ಮತ್ತು ಸರಕರಾದ ಸ್ವತ್ತಾದ ಮರಳನ್ನು ಅಕ್ರಮವಾಗಿ ಕಳ್ಳತನದಿಂದ ಸಾಗಾಟ ಮಾಡುತ್ತಿರುವುದು ಖಚಿತವಾಗಿದ್ದರಿಂದ ಟ್ರ್ಯಾಕ್ಟರಿಗಳನ್ನು ಹಿಡಿದುಕೊಂಡು ಠಾಣೆಗೆ ಬಂದು ಪಂಚನಾಮೆ & ವರದಿ ಹಾಗೂ ಟ್ರ್ಯಾಕ್ಟರಿಗಳನ್ನು ಕೊಟ್ಟು ಟ್ರ್ಯಾಕ್ಟರ ಚಾಲಕರ ಮೇಲೆ ಮುಂದಿನ ಕ್ರಮ ಜರುಗಿಸಲ ಆದೇಶಿಸಿದ ಮೇರೆಗೆ ಸದರಿ ಪಂಚನಾಮೆ ಸಾರಾಂಶದ ಮೇಲಿಂದ  ªÀÄÄzÀUÀ¯ï UÀÄ£Éß £ÀA:  138/2015 PÀ®A. 4(1), 4(1A), 21 MMDR ACT-1957  ªÀÄvÀÄÛ 379 L.¦.¹ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 05-08-2015 ರಂದು 5-40 ಪಿ.ಎಮ್ ಸಮಯದಲ್ಲಿ ಸಿಂಧನೂರು ನಗರದ ಜಿ.ವೆಂಕಟರಾವ್ ಕಾಲೋನಿಯಲ್ಲಿ ಶರಣಬಸವೇಶ್ವರ ಟಾಕೀಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ 1)ಖಾಜಸಾಬ್ ತಂದೆ ಇಮಾಮಸಾಬ್ ನದಾಫ್, ವಯ:55, ಜಾ:ಪಿಂಜಾರ್, :ಗಾದಿ ಕೆಲಸ, ಸಾ:ಶರಣಬಸವೇಶ್ವರ ಟಾಕೀಸ್ ಹತ್ತಿರ ಜಿ.ವೆಂಕಟರಾವ್ ಕಾಲೋನಿ ಸಿಂಧನೂರು.  ನೇದ್ದವನು ಜನರಿಂದ ಹಣ ತೆಗೆದುಕೊಂಡು ಮಟಕಾ ಜೂಜಾಟದಲ್ಲಿ ತೊಡಗಿದ್ದಾಗ  ¦.J¸ï.L. ¹AzsÀ£ÀÆgÀÄ £ÀUÀgÀ oÁuÉ  gÀªÀgÀÄ  ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ ನಗದು ಹಣ ರೂ. 640, ಮಟಕಾ ಚೀಟಿ , ಒಂದು ಬಾಲ್ ಪೆನ್ ಹಾಗೂ ಒಂದು ಸ್ಯಾಮಸಂಗ್ ಮೊಬೈಲ್ ಅ.ಕಿ.ರೂ.500/- ಜಪ್ತಿ ಮಾಡಿಕೊಂಡಿದ್ದು , ನಂತರ ಮಟಕಾ ಪಟ್ಟಿ ತೆಗೆದುಕೊಂಡು ಹೋಗಲು ಬಂದ ಆರೋಪಿ 02 ಆದೆಪ್ಪ ತಂದೆ ಮಹಾದೇವಪ್ಪ ಯಲಗಟ್ಟಿ, ವಯ:56, ಜಾ:ಲಿಂಗಾಯತ್, :ಹೋಟೆಲ್ , ಸಾ:ಹೆಗ್ಗಾಪುರ ಓಣಿ ಸಿಂಧನೂರು.ನೇದ್ದವನನ್ನು ಹಿಡಿದು ಇವನಿಂದ ನಗದು ಹಣ ರೂ.3620/- ನಗದು ಹಣ ಹಾಗೂ ಒಂದು ಇಂಟೆಕ್ಸ್ ಮೊಬೈಲ್ ಅ.ಕಿ.ರೂ.500/- ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಆರೋಪಿತರು ಮಟಕಾ ನಂಬರ್ ಹತ್ತಿದವರಿಗೆ ಹಣ ಕೊಡದೇ ಮೋಸ ಮಾಡಿದ್ದು ಇರುತ್ತದೆ ಅಂತಾ ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದರಿಂದ ಆರೋಪಿತನ ವಿರುದ್ದ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.145/2015, ಕಲಂ.78(3) .ಪೊ ಕಾಯ್ದೆ ಹಾಗೂ ಕಲಂ.420 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
ªÉÆøÀzÀ ¥ÀæPÀgÀtzÀ ªÀiÁ»w:-
           ದಿನಾಂಕ 08.01.2015 ರಂದು ಸಂಜೆ 6.00 ಗಂಟೆ ಸುಮಾರಿಗೆ ಆರೋಪಿ eÁ£ï ªÉÄÊPÀ¯ï G: ºÀnÖ a£ÀßzÀ UÀt £ËPÀgÀ ¸Á: ºÀnÖ FvÀ£ÀÄ  ಫಿರ್ಯಾದಿ ಶ್ರೀ ಗಯಾಸುದ್ದೀನ್ ತಂದೆ ಮಹ್ಮದ್ ಗೌಸ ವಯಾ:46 ವರ್ಷ ಜಾ: ಮುಸ್ಲಿಂ ಉ: ಹ.ಚಿ.ಗ ನೌಕರ  ಸಾ: ಮನೆ ನಂ 4/10 ಜತ್ತಿ ಲೈನ್ ಹಟ್ಟಿ ಕ್ಯಾಂಪ್ FvÀ¤AzÀ  ಮತ್ತು ಇನ್ನೀತರೇಯವರಿಂದ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನೌಕರಿ ಕೊಡಿಸುವದಾಗಿ ಹೇಳಿ ಅವರಿಂದ ಅಡ್ವಾನ್ಸ್ ಆಗಿ 1 ಲಕ್ಷದಂತೆ ಒಟ್ಟು 5 ಲಕ್ಷ ಹಣವನ್ನು ಪಡೆದುಕೊಂಡಿದ್ದು, ಫಿರ್ಯಾದಿ ಮತ್ತು ಇನ್ನೀತರರು ಈಗ್ಗೆ 15 ದಿನಗಳ ಹಿಂದೆ ನೌಕರಿಯ ಬಗ್ಗೆ ಕೇಳಲಿಕ್ಕೆ ಹೋದರೆ ಅವರಿಗೆ ನಿಮಗೆ ನೌಕರಿಯನ್ನು ಕೊಡಿಸಲ್ಲ, ನನಗೆ ನಿವ್ಯಾರು ಹಣ ಕೊಟ್ಟಿಲ್ಲ, ನಿವೇನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ ಅಂತಾ ಬೈದು ಕಳುಹಿಸಿದ್ದು, ಆರೋಪಿತನು ಫಿರ್ಯಾದಿಯ ಮಗಳಿಗೆ ಮತ್ತು ಇನ್ನೂ ಕೆಲವು ಜನರಿಂದ ಹಣ ಪಡೆದುಕೊಂಡು ಅವರಿಗೆ ಕಂಪನಿಯಲ್ಲಿ ನೌಕರಿ ಕೊಡಿಸುವದಾಗಿ ಹೇಳಿ ನೌಕರಿಯನ್ನು ಕೊಡಿಸದೇ, ಹಣವನ್ನು ಕೊಡದೇ ಮೋಸ ಮಾಡಿದ್ದು ಇರುತ್ತದೆ ಅಂತಾ ಇದ್ದ zÀÆj£À ªÉÄðAzÀ ºÀnÖ ¥Éưøï oÁuÉ.UÀÄ£Éß £ÀA:  124/2015 PÀ®A : 420, 504 L¦¹ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤PÉ PÉÊPÉÆArgÀÄvÁÛgÉ.
            ದಿನಾಂಕ 03.05.2014 ರಂದು ಸಂಜೆ 6.30 ಗಂಟೆಯಿಂದ ದಿನಾಂಕ: 21.03.2015 ರವರೆಗೆ ಶ್ರೀ ಗಯಾಸುದ್ದೀನ್ ತಂದೆ ಮಹ್ಮದ್ ಗೌಸ ವಯಾ:46 ವರ್ಷ ಜಾ: ಮುಸ್ಲಿಂ : .ಚಿ. ನೌಕರ  ಸಾ: ಮನೆ ನಂ 4/10 ಜತ್ತಿ ಲೈನ್ ಹಟ್ಟಿ ಕ್ಯಾಂಪ್ FvÀ£ÀÄ  ಫಿರ್ಯಾದಿ ಪಿ. ಮೈಕಲ್ ತಂದೆ ಪಿ. ಮೂರ್ತಿ  ವಯಾ: 60 ವರ್ಷ ಜಾ: ಕ್ರಿಶ್ವಿಯನ್ : .ಚಿ. ನೌಕರ ಸಾ: ಸಿ & ಎಫ್ ಯು-6 ರಾಘವೇಂದ್ರ ಗುಡಿಯ ರಸ್ತೆ ಹಟ್ಟಿ ಕ್ಯಾಂಪ್ FvÀನಿಂದ ಮತ್ತು ಇನ್ನೀತರೇಯವರಿಂದ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ನೌಕರಿ ಕೊಡಿಸುವದಾಗಿ ಹೇಳಿ ಅವರಿಂದ ಅಡ್ವಾನ್ಸ್ ಆಗಿ 50 ಸಾವಿರದಂತೆ ಒಟ್ಟು 60 ಲಕ್ಷ ಹಣವನ್ನು ಪಡೆದುಕೊಂಡಿದ್ದು, ಫಿರ್ಯಾದಿ ಮತ್ತು ಇತರೇ 8 ಜನರು ಕೂಡಿಕೊಂಡು  ಈಗ್ಗೆ 02 ತಿಂಗಳ  ಹಿಂದೆ ನೌಕರಿಯ ಬಗ್ಗೆ ಕೇಳಲಿಕ್ಕೆ ಹೋದರೆ ಅವರಿಗೆ ನಿಮಗೆ ನೌಕರಿಯನ್ನು ಕೊಡಿಸಲ್ಲ, ನನಗೆ ನಿವ್ಯಾರು ಹಣ ಕೊಟ್ಟಿಲ್ಲ ಅಡ್ವಾನ್ಸ್ ಆಗಿ ಕೊಟ್ಟ 60 ಲಕ್ಷ ಹಣವನ್ನು ಪಡೆದುಕೊಂಡು ನೌಕರಿ ಕೊಡಿಸದೇ ವಿನಾಕಾರಣ ತಿರುಗಾಡಿಸುತ್ತಿದ್ದಾನೆ, ನಾವು ಕೊಟ್ಟ ಹಣವನ್ನು ನೀಡದೇ ನಮಗೆಲ್ಲರಿಗೂ ಮೋಸ ಮಾಡಿದ್ದು ಇರುತ್ತದೆ ಅಂತಾ ಹೇಳೀಕೆ ಫಿರ್ಯಾದು ಇದ್ದ ಮೇರೆಗೆ  ºÀnÖ ¥Éưøï oÁuÉ.UÀÄ£Éß £ÀA: 125/2015 PÀ®A : 420 L¦¹ CrAiÀÄ°è ¥ÀæPÀgÀt zÁPÀ°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
         
  ¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-  .

     gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 06.08.2015 gÀAzÀÄ 46 ¥ÀææPÀgÀtUÀ¼À£ÀÄß ¥ÀvÉÛ ªÀiÁr  6,400/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.