Police Bhavan Kalaburagi

Police Bhavan Kalaburagi

Saturday, October 27, 2018

BIDAR DISTRICT DAILY CRIME UPDATE 27-10-2018


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-10-2018

ಚಿಟಗುಪ್ಪಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 29/2018, ಕಲಂ. 174 ಸಿ.ಆರ್.ಪಿ.ಸಿ :-
ಫಿರ್ಯಾದಿ ಕಸ್ತೂರಬಾಯಿ ಗಂಡ ಗುಂಡೂರಾವ ದಡಾ, ವಯ: 32 ವರ್ಷ, ಜಾತಿ: ಲಿಂಗಾಯತ, ಸಾ: ಖಣದಾಳ, ತಾ: ಕಲಬುರ್ಗಿ ರವರ ಗಂಡನಾದ ಗುಂಡುರಾವ ತಂದೆ ಬಸವರಾಜ ದಡಾ, ವಯ: 35 ವರ್ಷ, ಜಾತಿ: ಲಿಂಗಾಯತ, ಸಾ: ಖಣದಾಳ, ತಾ: ಕಲಬುರ್ಗಿ ರವರು ಸರಾಯಿ ಕುಡಿದು ಆಗಾಗ ಜಗಳ ಮಾಡುತ್ತಿರುತ್ತಾರೆ, ಹೀಗಿರುವಲ್ಲಿ ದಿನಾಂಕ    24-10-2018 ರಂದು ಗುಂಡುರಾವ ರವರು ಮ್ಮ ಗ್ರಾಮಕ್ಕೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋಗಿ ಸರಾಯಿ ಕುಡಿದ ಅಮಲಿನಲ್ಲಿ ಯಾವುದೋ ಕ್ರೀಮಿನಾಶಕ ಔಷಧಿ ಕುಡಿದು ಬೇಹೋಷವಾಗಿದ್ದರಿಂದ ಅವರಿಗೆ ಒಂದು ಖಾಸಗಿ ವಾಹನದಲ್ಲಿ ಚಿಕಿತ್ಸೆ ಕುರಿತು ಚಿಟಗುಪ್ಪಾ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಮಾಡಿಸಿ ಅಲ್ಲಿಂದ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ಮಾಡಿಸಿ ವೈಧ್ಯಾಧಿಕಾರಿ ರವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಬೀದರ ಸರಕಾರಿ ಆಸ್ಪತ್ರೆ ತಂದು ದಾಖಲು ಮಾಡಿ ಚಿಕಿತ್ಸೆ ಮಾಡಿಸುತ್ತಿದ್ದಾಗ ಚಿಕಿತ್ಸೆಯಿಂದ ಗುಣಮುಖವಾಗದೆ ಫಿರ್ಯಾದಿಯವರ ಗಂಡ ದಿನಾಂಕ 26-10-2018 ರಂದು ಬೀದರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ, ಗಂಡನ ಸಾವಿನ ಬಗ್ಗೆ ಯಾವ ರೀತಿಯ ಸಂಶಯ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ C¥ÀgÁzsÀ ¸ÀA. 77/2018, PÀ®A. 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 26-10-2018 gÀAzÀÄ ¦üAiÀiÁð¢ gÁdPÀĪÀiÁgÀ vÀAzÉ £ÁUÀ£ÁxÀ ªÀiÁ£É ªÀAiÀÄ: 25 ªÀµÀð, eÁw: ¸ÀªÀÄUÁgÀ, ¸Á: ¨ÉÃl¨Á®PÀÄAzÁ, vÁ: §¸ÀªÀPÀ¯Áåt gÀªÀgÀÄ vÀ£Àß vÀAzÉAiÀiÁzÀ £ÁUÀ£ÁxÀ vÀAzÉ gÁªÀÄ ªÀiÁ£É ªÀAiÀÄ: 60 ªÀµÀð E§âgÀÄ PÀÄ®PÀ¸À§Ä PÀÄjvÀÄ ¸ÉÊPÀ¯ï ªÉÄÃ¯É §¸ÀªÀPÀ¯ÁåtPÉÌ ºÉÆUÀĪÁUÀ ¦üAiÀiÁ𢠸ÉÊPÀ¯ï ZÀ¯Á¬Ä¸ÀÄwÛzÀÄÝ vÀAzÉAiÀÄÄ »AzÀÄUÀqÉ PÀĽwzÀÄÝ, §¸ÀªÀPÀ¯Áåt-¨ÉÃl¨Á®PÀÄAzÁgÀ gÉÆÃr£À ªÉÄÃ¯É vÀªÀÄÆägÀ zÉêÀgÁªÀ ©gÁzÀgÀ gÀªÀgÀ ºÉÆ®zÀ ºÀwÛgÀ ºÉÆUÀĪÁUÀ §¸ÀªÀPÀ¯Áåt PÀqɬÄAzÀ C¦à DmÉÆà £ÀA. PÉJ-56/2661 £ÉÃzÀgÀ ZÁ®PÀ£ÁzÀ DgÉÆæAiÀÄÄ vÁ£ÀÄ ZÀ¯Á¬Ä¸ÀÄwÛzÀÝ C¦à DmÉÆêÀ£ÀÄß CwªÉÃUÀ ºÁUÀÄ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¸ÉÊPÀ°UÉ rQÌ ªÀiÁrgÀÄvÁÛ£É, ¸ÀzÀj rQ̬ÄAzÀ E§âgÀÄ ¸ÉÊPÀ® ¸ÀªÉÄÃvÀ PÉüÀUÉ ©¢ÝgÀÄvÁÛgÉ, EzÀjAzÀ ¦üAiÀiÁð¢AiÀÄ vÀAzÉUÉ vÀ¯ÉAiÀÄ »A¨sÁUÀ ªÀÄvÀÄÛ ªÀÄÄA¨sÁUÀPÉÌ ¨sÁj gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀĪÁV Q«¬ÄAzÀ gÀPÀÛ §A¢gÀÄvÀÛzÉ, ¦üAiÀiÁð¢UÉ JzÉAiÀÄ°è ¨sÁj UÀÄ¥ÀÛUÁAiÀĪÁVzÀÄÝ EgÀÄvÀÛzÉ, rQÌ ªÀiÁr DgÉÆæAiÀÄÄ Nr ºÉÆVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 183/2018, PÀ®A. 379 L¦¹ :-
ಫಿರ್ಯಾದಿ ಭೀಮಣ್ಣಾ ತಂದೆ ಶಂಕರ ವಯ: 28 ವರ್ಷ, ಜಾತಿ: ಕುರುಬ, ಸಾ: ಕುರುಬಖೇಳಗಿ, ತಾ: ಭಾಲ್ಕಿ ರವರು ಡಾ|| ಗೀತಾ ಈಶ್ವರ ಖಂಡ್ರೆ ರವರ ಕುಂಟೆಸಿರ್ಸಿ ಹೊಲದಲ್ಲಿ ಮುನಿಮ್ ಎಂದು ಕಾರ್ಯನಿರ್ವಹಿಸುತ್ತಿದ್ದು, ಹೀಗಿರುವಾಗ ಫಿರ್ಯಾದಿಯು ದಿನಾಂಕ 25-10-2018 ರಂದು 2000 ಗಂಟೆಯವರೆಗೆ ಹೊಲದಲ್ಲಿದ್ದು ನಂತರ ಮನೆಗೆ ಹೋಗಿದ್ದು, ಅದರೆ 2000 ಗಂಟೆಯ ನಂತರ ಹೊಲದಲ್ಲಿನ 1 ದೊಡ್ಡ 1 ಸಣ್ಣದು ತಾಡಪತ್ರಿ ಕಳವು ಆಗಿರುತ್ತದೆ, ಅದೇ ರೀತಿ ಡಾ|| ಗೀತಾ ಈಶ್ವರ ಖಂಡ್ರೆಯವರ ಹೊಲದ ಹತ್ತಿರ ಇರುವ ಚನ್ನಪ್ಪ ಸಿದ್ದಲಿಂಗಪ್ಪಾ ವಾಲೆ ಇವರ ಹೊಲದಲ್ಲಿನ ವಿದ್ಯುತ್ ಸ್ಟಾಟರ ಹಾಗೂ 38 ಫೀಟ ಕೇಬಲ್ ಕಳವು ಆಗಿರುತ್ತದೆ, ಅಂದಾಜು ತಾಡಪತ್ರಿ, ಸ್ಟಾಟರ ವೆಚ್ಚ 8000/- ಆಗಿರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಅರ್ಜಿಯ ಸಾರಾಂಶದ ಮೇರೆಗೆ ದಿನಾಂಕ 26-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì UÁæ«ÄÃt ¥ÉưøÀ oÁuÉ C¥ÀgÁzsÀ ¸ÀA. 184/2018, PÀ®A. 363 L¦¹ :-
ಫಿರ್ಯಾದಿ ಬಸವರಾಜ ತಂದೆ ಕಾಶೇಪ್ಪಾ ಹುಣಸಗೇರಾ ವಯ: 71 ವರ್ಷ, ಜಾತಿ: ಲಿಂಗಾಯತ, ಸಾ: ಮದರಗಾವ ರವರ ಮೊಮ್ಮಗ ಅಭಿಷೇಕ ತಂದೆ ಕಾಶಿನಾಥ ವಯ: 16 ವರ್ಷ ಇತನನ್ನು 6 ನೇ ತರಗತಿಯಿಂದ ಶಾಲೆ ಕಲಿಯಲು ಕರಡ್ಯಾಳ ಗುರಕುಲ ವಸತಿ ಶಾಲೆಯಲ್ಲಿ ಇಟ್ಟಿದ್ದು, ಹೀಗಿರುವಾಗ ದಿನಾಂಕ 24-10-2018 ರಂದು ಫಿರ್ಯಾದಿಯು ಅಭಿಷೇಕ ಇತನನ್ನು ಮನೆಯಿಂದ ಕರಡ್ಯಾಳ ಗುರಕುಲದಲ್ಲಿ ಬಿಡಲು ಕರೆದುಕೊಂಡು ಬಂದಾಗ ಅಭಿಷೇಕ ಇತನು ನನಗೆ ಫಿಸ ಕಟ್ಟುವದಿದೆ 500/- ರೂ ಹಣ ಕೊಡು ಅಂತ ಕೇಳಿ ನೀನು ರುಮಿನ ಕಡೆ ನಡೆ ನಾನು ಫಿಸ ತುಂಬಿ ಬರುತ್ತೆನೆ ಅಂತ ಹೇಳಿದ್ದು, ಸ್ವಲ್ಪ ಸಮಯದ ನಂತರ ಫಿಯಾ್ದಿಯು ತನ್ನ ಮೊಮ್ಮಗನ ರೂಮಿಗೆ ಹೋಗಿ ನೋಡಲು ಅಭಿಷೇಕ ಇತನು ರೂಮಿನಲ್ಲಿ ಇದ್ದಿರುವದಿಲ್ಲಾ, ಆಗ ಫಿರ್ಯಾದಿಯು ಗಾಬರಿಗೊಂಡು ಹೊರಗಡೆ ಬಂದು ನೋಡಲು ಗುರಕುಲ ವಾಚಮ್ಯಾನಗೆ ಕೇಳಲು ಆತನು ಇಗಾಗಲೆ ಬ್ಯಾಗ ತೆಗೆದುಕೊಂಡು ಹೋಗಿರುತ್ತಾನೆ ಅಂತ ತಿಳಿಸಿರುತ್ತಾರೆ, ನಂತರ ಫಿರ್ಯಾದಿಯು ಭಾಲ್ಕಿ ಬಸ ನಿಲ್ದಾಣ ಹುಮನಾಬಾದ ಬೀದರಗೆ ಹೋಗಿ ಹುಡುಕಾಡಲು ಸಿಕ್ಕಿರುವದಿಲ್ಲಾ ಆತನು ಕಾಣೆ/ ಅಪಹರಣವಾಗಿರುತ್ತಾನೆ, ಆತನು ನೋಡಲು ಸಾದಾರಣ ಮೈಕಟ್ಟು ದುಂಡು ಮುಖ ಗೋಧಿಬಣ್ಣದವನಾಗಿದ್ದು ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾನೆಂದು ನೀಡಿದ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-10-2018 ರಂದು ಪ್ರಕರಣ ದಾಖಳಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ C¥ÀgÁzsÀ ¸ÀA. 128/2018, PÀ®A. 279, 338 L¦¹ eÉÆvÉ 187 LJA« PÁAiÉÄÝ :-
ದಿನಾಂಕ 25-10-2018 ರಂದು ಫಿರ್ಯಾದಿ ಚನ್ನಬಸಪ್ಪಾ ತಂದೆ ಬಂಡೆಪ್ಪಾ ಹಂಗರಗೆ ವಯ: 45 ವರ್ಷ, ಜಾತಿ: ಲಿಂಗಾಯತ, ಸಾ: ಹಾರೂರಗೇರಿ ಬೀದರ ರವರು ರಾಮ ಚೌಕನಲ್ಲಿ ತರಕಾರಿ ತೆಗೆದುಕೊಂಡು ಮರಳಿ ಬಸವನಗರದಲ್ಲಿರುವ ಮನೆಗೆ ಹೋಗಲು ತನ್ನ ಮೋಟಾರ ಸೈಕಲ ನಂ. ಕೆಎ-38/ಕೆ-9853 ನೇದರ ಮೇಲೆ ರಾಮ ಚೌಕನಿಂದ ಹಾರೂರಗೇರಿ ಕ್ರಾಸ್ ಕಡೆಗೆ ಹೋಗುವ ರೋಡನ ಮೇಲೆ ವಿದ್ಯಾನಗರ ಕ್ರಾಸ್ ಹತ್ತಿರ ಇರುವ ಡಿವೈಡರ ಗ್ಯಾಪನಲ್ಲಿ ಯು ಟರ್ನ ಮಾಡುತ್ತಿರುವಾಗ ಗುಂಪಾ ಕಡೆಯಿಂದ ಒಂದು ಕಾರ ನಂ. ಕೆಎ-38/9595 ನೇದರ ಚಾಲಕನಾದ ಆರೋಪಿಯು ತನ್ನ ಕಾರನ್ನು ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿಗೆ ಡಿಕ್ಕಿ ಮಾಡಿ ಕಾರನ್ನು ಸ್ಥಳದಲ್ಲಿಯೇ ಬೀಟ್ಟು ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಗೆ ಬಲಗಾಲಿನ ಮೋಳಕಾಲ ಹತ್ತಿರ ತರಚಿದ ರಕ್ತಗಾಯ, ಎಡಗಾಲಿನ ಪಾದದ ಹತ್ತಿರ, ಎಡ ಮೋಳಕಾಲಿಗೆ ಗುಪ್ತಗಾಯ, ಎಡಗೈ ಭುಜಕ್ಕೆ ಭಾರಿ ರಕ್ತಗಾಯ, ಎಡಮೊಳಕೈಗೆ ರಕ್ತಗಾಯವಾಗಿರುತ್ತದೆ, ಅಲ್ಲೆ ಅಂಗಡಿಯಲ್ಲಿದ್ದ ನಂದುಕುಮಾರ ಪಾಟೀಲ ಮತ್ತು ಗುರುಲಿಂಗಪ್ಪಾ ತಂದೆ ಬಸವಣಪ್ಪಾ ಬೂದಿನೋರ ಇಬ್ಬರೂ ಬಂದು ಫಿರ್ಯಾದಿಗೆ ಆದ ಗಾಯಗಳನ್ನು ನೋಡಿ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಗುರುನಾನಕ ಖಾಸಗಿ ಆಸ್ಪತ್ರೆ ಬೀದರನಲ್ಲಿ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 26-10-2018 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಅಪರಾಧ ಸಂ. 129/2018, ಕಲಂ. 279, 338 ಐಪಿಸಿ ಜೊತೆ 187 ಐಎಂವಿ ಕಾಯ್ದೆ :-
ದಿನಾಂಕ 26-10-2018 ರಂದು ಫಿರ್ಯಾದಿ ರವೀಂದ್ರ ರೆಡ್ಡಿ ತಂದೆ ವಿಶ್ವನಾಥ ಚಿಟ್ಟಾ ವಯ: 36 ವರ್ಷ, ಜಾತಿ: ರೆಡ್ಡಿ, ಸಾ: ಖೇಣಿ ರಂಜೋಳ, ತಾ: ಜಿ: ಬೀದರ ರವರು ತನ್ನ ಡೇರಿಯಲ್ಲಿ ಶೇಖರಣೆಯಾದ ಹಾಲನ್ನು ಮಂಗಲಗಿ ಹಾಲಿನ ಸೋಸೈಟಿಯಲ್ಲಿ ಕೊಟ್ಟು ಬರಲು ನ್ನ ಕಾರ ನಂ. ಎಪಿ-28-ಬಿಜಿ-7766 ನೇದರಲ್ಲಿ ಕುಳಿತುಕೊಂಡು ಖೇಣಿ ರಂಜೋಳ ಬಿಟ್ಟು ಮಂಗಲಗಿ ಗ್ರಾಮದ ಹಾಲಿನ ಸೋಸೈಟಿ ತಲುಪಿ ಅಲ್ಲಿ ಹಾಲನ್ನು ಸೋಸೈಟಿಯಲ್ಲಿ ಹಾಕಿ ಮತ್ತು ತನ್ನ ಖಾಸಗಿ ಕೆಲಸ ಮುಗಿಸಿಕೊಂಡು ಮಂಗಲಗಿ ಗ್ರಾಮದ ಹಾಲಿನ ಸೋಸೈಟಿ ಬಿಟ್ಟು ಪುನಃ ಮರಳಿ ಖೇಣಿ ರಂಜೋಳ ಕೆಡಗೆ ರಾ.ಹೆ 65 ನೇದರ ಮುಖಾಂತರ ಬರುತ್ತಿರುವಾಗ ಮಂಗಲಗಿ ಗ್ರಾಮ ದಾಟಿದ ನಂತರ ಖೆಣಿ ರಂಜೋಳ ಕ್ರಾಸ ಮತ್ತು ಮಂಗಲಗಿ ಗ್ರಾಮದ ಬ್ರೀಡ್ಜ ಮದ್ಯದಲ್ಲಿ ಹುಮನಾಬಾದ ಕಡೆಯಿಂದ ಒಂದು ಟೂರಿಸ್ಟ್ ವಾಹನ ಸಂ. ಕೆಎ-38-3759 ನೇದರ ಚಾಲಕನಾದ ಆರೋಪಿಯು ಮಂಗಲಗಿ ಗ್ರಾಮದ ಕಡೆಯಿಂದ ರಾಹೆ 65 ಮುಖಾಂತರ ತನ್ನ ವಾಹವನ್ನು ಅತಿವೇಗ ಹಾಗು ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಮುಂದೆ ಹೋಗುತ್ತಿದ್ದ ಫಿರ್ಯಾದಿಯ ಕಾರಿಗೆ ಡಿಕ್ಕಿ ಮಾಡಿ ತನ್ನ ವಾಹನ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿಯ ಪ್ರಯುಕ್ತ ಕಾರ ರೋಡಿನ ಎಡಗಡೆ ಪಲ್ಟಿಯಾಗಿ ಫಿರ್ಯಾದಿಯ ಎಡಗಡೆ ಭುಜಕ್ಕೆ ಗುಪ್ತಗಾಯ, ಎಡಕಿವಿಗೆ ಹರಿದ ಗಾಯ, ಬಲಗಾಲಿಗೆ ಗುಪ್ತಗಾಯ, ಎಡಗೈ ಕಿರುಬೆರಳಿಗೆ ಗುಪ್ತಗಾಯವಾಗಿದ್ದು ಇರುತ್ತದೆ, ತಕ್ಷಣ ಮಂಗಲಗಿ ಗ್ರಾಮದ ಸುಭಾಷ ತಂಧೆ ಮಲ್ಲಿಕಾರ್ಜುನ ವಯ: 30 ವರ್ಷ, ಸಾ: ಮಂಗಲಗಿ ಹಾಗು ನಾಗಶಟ್ಟಿ ತಂದೆ ರಾಮಣ್ಣಾ ಇಬ್ಬರೂ ಕೂಡಿಕೊಂಡು ಫಿರ್ಯಾದಿಗೆ ಮನೆಗೆ ಕರೆದುಕಕೊಂಡು ಹೋಗಿ ಬಿಟ್ಟಿದ್ದು ಇರುತ್ತದೆ, ಫಿರ್ಯಾದಿಯು ನಂತರ ಮನ್ನಾಎಖೇಳ್ಳಿ ಸರಕಾರಿ ಆಸ್ಪತ್ರೆ ಬಂದು ಚಿಕಿತ್ಸೆ ಪಡೆಯುತ್ತಿದ್ದೆನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 275/2018, ಕಲಂ. 420 ಐಪಿಸಿ ಮತ್ತು 78(3) ಕೆ.ಪಿ ಕಾಯ್ದೆ :-
ದಿನಾಂಕ 26-10-2018 ರಂದು ಹಳೆ ಭಾಲ್ಕಿಯ ಚೌಡಿ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರಿನ ಚೀಟಿ ಬರೆದುಕೊಡುತ್ತಿದ್ದಾನೆಂದು ಬಿ. ಅಮರೇಶ ಪೊಲೀಸ್ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ಭಾಲ್ಕಿಯ ಚೌಡಿ ಹತ್ತಿರ ಹೋಗಿ  ಮರೆಯಲ್ಲಿ ನಿಂತು ನೋಡಲು ಚೌಡಿ ಹತ್ತಿರ ಒಬ್ಬನು ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು 1 ರೂ. ಗೆ 80 ರೂ ಕೊಡುತ್ತೆನೆ ಇದು ಬಾಂಬೆ ಮಟಕಾ ಇರುತ್ತದೆ ಅಂತಾ ಹೇಳಿ ಜನರಿಗೆ ಕೂಗಿ ಕೂಗಿ ಕರೆದು ಜನರಿಗೆ ಮೋಸ ಮಾಡಿ ಜನರಿಂದ ಹಣ ಪಡೆದು ಮಟಕಾ ನಂಬರ ಚೀಟಿ ಬರೆದುಕೊಡುವದನ್ನು ನೋಡಿ ಪಂಚರ ಸಮಕ್ಷಮ ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ವಿಚಾರಿಸಲು ತನ್ನ ಹೆಸರು ಗೌಸೋದ್ದಿನ್ ತಂದೆ ಅಸ್ರಫೋದ್ದಿನ್ ಮೇಹಕರೆ ವಯ: 52 ವರ್ಷ, ಜಾತಿ: ಮುಸ್ಲಿಂ, ಸಾ: ಖಡ್ಕೇಶ್ವರ ಗಲ್ಲಿ ಹಳೆ ಭಾಲ್ಕಿ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟದಲ್ಲಿ ತೋಡಗಿಸಿದ 1) ನಗದು ಹಣ 1400/- ರೂ., 2) 3 ಮಟಕಾ ಚೀಟಿಗಳು ಹಾಗೂ 3) ಒಂದು ಪೆನ್ನು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಸದರಿಯವನಿಗೆ ಪುನಃ ವಿಚಾರಣೆ ಮಾಡಲು ತಿಳಿಸಿದ್ದೆನೆಂದರೆ ತಾನು 1 ರೂ ಗೆ 80 ರೂ ಕೊಡುತ್ತೆನೆ ಅಂತಾ ಹೆಳಿ ಜನರಿಗೆ ಕೂಗಿ ಕೂಗಿ ಕರೆದು ಅವರಿಗೆ ಮೋಸ ಮಾಡಿ ಅವರಿಂದ ಹಣ ಪಡೆದು ಮಟಕಾ ನಂಬರ ಬರೆದು ಕೊಟ್ಟು ಸದರಿ ಹಣ ಮಟಕಾ ಚೀಟಿಗಳನ್ನು ಢೋರಗಲ್ಲಿ ಭಾಲ್ಕಿಯ ನಾಜೀರಅಲಿ ತಂದೆ ಸೈಯದ್ ಮುಜಾಫರಅಲಿ ತಾವರ ಇವನಿಗೆ ಕೊಡುತ್ತೆನೆ ಅಂತಾ ಒಪ್ಪಿಕೊಂಡಿರುವದರಿಂದ ಸದರಿಯವನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.