Police Bhavan Kalaburagi

Police Bhavan Kalaburagi

Wednesday, February 3, 2016

Yadgir District Reported Crimes



Yadgir District Reported Crimes

AiÀiÁzÀVj £ÀUÀgÀ ¥Éưøï oÁuÉ UÀÄ£Éß £ÀA: 34/2016 PÀ®A: 498 (J), 323, 504, 506 L¦¹:- ¢£ÁAPÀ: 02/02/2016 gÀAzÀÄ 07:00 ¦.JªÀiï PÉÌ ¦ügÁå¢zÁgÀ¼ÁzÀ ²æêÀÄw eÉÆåÃw UÀAqÀ «±Àé£ÁxÀ ªÀAiÀÄ|| 26 ªÀµÀð, eÁ|| Qæ±ÀÑ£ï, G|| ªÀÄ£ÉUÉ®¸À, ¸Á|| ºÉƸÀ½î PÁæ¸ï £ÀdgÀvÀ PÁ¯ÉÆä AiÀiÁzÀVj gÀªÀgÀÄ oÁuÉUÉ ºÁdgÁV PÉÆlÖ ºÉýPÉAiÀÄ ¸ÁgÁA±ÀªÉãÉAzÀgÉ, »ÃUÉ 03 ªÀµÀðUÀ¼À »AzÉ «±Àé£ÁxÀ vÀAzÉ ¸Á§tÚ eÁ|| ¨ÉÃqÀgÀ, ªÀAiÀÄ|| 30 ªÀµÀð, G|| f¯Áè ¥ÀAZÁAiÀÄvÀ D¦üøï£À°è qÉæöʪÀgÀ PÉ®¸À ¸Á|| ¸ÉÊzÁ¥ÀÆgÀ EvÀ£À ¥ÀjZÀAiÀĪÁVzÀÄÝ CªÀ£ÀÄ f¯Áè ¥ÀAZÁAiÀÄvÀ AiÀiÁzÀVjAiÀÄ°è qÉæöʪÀgÀ PÉ®¸À ªÀiÁrPÉÆAqÀÄ EgÀÄvÀÛzÉ. CªÀ£ÉÆA¢UÉ ¦æÃw¹ ®UÀß ªÀiÁrPÉÆArzÀÄÝ ®UÀߪÁV 2 ªÀµÀðUÀ¼À ªÀgÉUÉ ZÉ£ÁßV £À£ÀUÉ £ÉÆÃrPÉÆArzÀÄÝ MAzÀÄ UÀAqÀÄ ªÀÄUÀÄ ªÀÄvÀÄÛ FUÀ 05 wAUÀ¼À UÀ©üðtÂAiÀiÁVzÀÄÝ FUÀ 2-3 wAUÀ½¤AzÀ ¢£Á®Ä ªÀÄ£ÉAiÀÄ°è QgÀÄPÀļÀ ¤Ãr ºÉÆqÉ §qÉ ªÀiÁqÀÄwÛzÁÝ£É. ¢£ÁAPÀ: 01/02/2016 gÀAzÀÄ 10:00 J.JªÀiï ¸ÀĪÀiÁjUÉ £Á£ÀÄ £ÀªÀÄä vÁ¬Ä ªÀÄ£ÉAiÀiÁzÀ £ÀdgÀvÀ PÁ¯ÉÆäAiÀÄ°èzÁÝUÀ ªÀÄ£ÉUÉ §AzÀÄ £À£ÀUÉ PÉʬÄAzÀ ºÉÆqÉ §qÉ ªÀiÁr ¤Ã£ÀÄ E¯Éè EgÀÄ £ÀªÀÄä ªÀÄ£ÉUÉ §AzÀgÉ ¤£ÀUÉ ©qÀĪÀÅ¢®è CAvÁ fêÀzÀ ¨ÉzÀjPÉ ºÁQ ºÉÆÃVgÀÄvÁÛ£É. PÁgÀt £À£Àß UÀAqÀ£À ªÉÄÃ¯É ¸ÀÆPÀÛ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ PÉÆlÖ ºÉýPÉAiÀÄ ¸ÁgÁA±ÀzÀ ªÉÄðAzÀ oÁuÉAiÀÄ UÀÄ£Éß £ÀA 34/2016 PÀ®A: 498 (J), 323, 504, 506 L¦¹ £ÉÃzÀÝgÀ°è ¥ÀæPÀgÀt zÁR°¹PÉÆAqÀÄ ªÀÄÄA¢£À vÀ¤SÉ PÉÊPÉÆAqÉ£ÀÄ.

ªÀqÀUÉÃgÁ ¥Éưøï oÁuÉ UÀÄ£Éß £ÀA: 12/2016 PÀ®A. 323, 376, 504, 506 ¸ÀA. 34 L¦¹:- ¦gÁå¢UÉ ªÀÄÆgÀÄ ªÀµÀðUÀ½AzÀ vÀ£Àß UÀAqÀ ©nÖzÀÄÝ vÀ£Àß vÀªÀgÀÄ ªÀÄ£ÉAiÀiÁzÀ ºÀAa£Á¼À UÁæªÀÄzÀ°ègÀĪÁUÀ ¦gÁå¢UÉ DgÉÆævÀ£ÀÄ ªÀÄzÀÄªÉ ªÀiÁrPÉƼÀÄîvÉÛ£É CAvÁ ºÉüÀÄvÁÛ §AzÀÄ ¢£ÁAPÀ: 10/08/2015 gÀAzÀÄ 5-30 ¦JA ¸ÀĪÀiÁjUÉ  ¦gÁå¢AiÀÄÄ DgÉÆævÀ£À ºÉÆ®PÉÌ PÀÆ° PÉ®¸ÀPÉÌAzÀÄ ºÉÆÃzÁUÀ ¦gÁå¢UÉ DgÉÆævÀ£ÀÄ £Á£Éà ¤Ã£ÀUÉ ªÀÄzÀÄªÉ ªÀiÁrPÉƼÀÄîvÉÛ£É CAvÁ ºÉý ¦gÁå¢AiÀÄ ªÉÄÃ¯É §®ªÀAvÀªÁV ¯ÉÊAVPÀ ¸ÀA¨sÉÆÃUÀ ªÀiÁrzÀÄÝ ¦gÁå¢ ªÀÄvÀÄÛ CªÀ¼À ªÀÄ£ÉAiÀĪÀgÀÄ PÀÆrPÉÆAqÀÄ DgÉÆævÀ£À ªÀÄ£ÉUÉ ºÉÆÃV DgÉÆævÀ£ÁzÀ AiÀÄ®è¥Àà FvÀ¤UÉ ªÀÄzÀÄªÉ ªÀiÁrPÉÆà CAvÁ PÉýzÀÝPÉÌ  ¦gÁå¢UÉ ªÀÄvÀÄÛ ¦gÁå¢AiÀÄ ªÀÄ£ÉAiÀĪÀjUÉ CªÁZÀå ±À§ÝUÀ½AzÀ ¨ÉÊzÀÄ  ¦gÁå¢UÉ PÉʬÄAzÀ ºÉÆqÉzÀÄ E£ÉÆßÃAzÀÄ ¸À® £ÀªÀÄä ªÀÄ£É PÀqÉ §AzÀgÉ fêÀ ¸À»vÀ ©qÀĪÀÅ¢¯Áè CAvÁ fêÀzÀ ¨ÉzÀjPÉ ºÁQzÀ §UÉÎ F ªÉÄð£ÀAvÉ ¥ÀæPÀgÀt zÁR¯ÁVzÀÄÝ EgÀÄvÀÛzÉ.

ªÀqÀUÉÃgÁ ¥Éưøï oÁuÉ UÀÄ£Éß £ÀA: 11/2016 PÀ®A. 143,147,323,504,506 ¸ÀA. 149 L.¦.¹ ªÀÄvÀÄÛ 3(1)(10)(11) J¸ï.¹./J¸ï.n. ¦J DåPÀÖ:- ¢£ÁAPÀ: 29/01/16 gÀAzÀÄ 5-30 ¦JA ¸ÀĪÀiÁjUÉ ¦gÁå¢ ªÀÄvÀÄÛ ¦gÁå¢AiÀÄ ºÉAqÀw UÁæªÀÄ ¥ÀAZÁAiÀÄw CzÀåPÀë½zÀÄÝ UÁæªÀÄ ¥ÀAZÁAiÀÄw PÀqɬÄAzÀ UÁæªÀÄzÀ ºÉÆÃl¯ï ªÀÄÄAzÉ gÀ¸ÉÛAiÀÄ ªÉÄÃ¯É ªÀÄgÀĪÀiï ºÁPÀÄwÛgÀĪÁUÀ  DgÉÆævÀgÀÄ §AzÀÄ ¦AiÀiÁð¢üUÉ ªÀÄvÀÄÛ ¦gÁå¢ ºÉAqÀwAiÀÄ ªÉÄÃ¯É ºÀ¯Éè ªÀiÁr ¯Éà ªÀiÁ¢UÀ ¸ÀÆ¼É ªÀÄPÀÌ¼É £ÀªÀÄä£ÀÄß PÉüÀzÉ gÀ¸ÉÛUÉ ºÉÃUÉ ªÀÄgÀªÀÄ ºÁPÀÄwÛ¢ÝgÁ CAvÁ CªÁZÀåªÁV ¨ÉÊzÀÄ eÁw ¤AzÀ£É ªÀiÁr fêÀzÀ ¨ÉzÀjPÉ ºÁQzÀ §UÉÎ F ªÉÄð£ÀAvÉ ¥ÀæPÀgÀt zÁR¯ÁVzÀÄÝ EgÀÄvÀÛzÉ.
  

±ÀºÁ¥ÀÆgÀ ¥Éưøï oÁuÉ UÀÄ£Éß £ÀA: 25/2016 PÀ®A 379 L¦¹:- ¢£ÁAPÀ 02/02/2016 gÀAzÀÄ ¨É½UÉÎ 11-00 UÀAmÉUÉ ¦gÁå¢ ²æà gÀªÉÄñÀ PÉ ºÁ®Ä vÀºÀ²Ã¯ÁÝgÀgÀÄ ±ÀºÁ¥ÀÆgÀ EªÀgÀÄ mÉÊ¥sÀ ªÀiÁrzÀ Cfð ¸À°è¹zÀÝgÀ ¸ÁgÁA±ÀªÉ£ÀAzÀgÉ ¢£ÁAPÀ 01/02/2016 gÀAzÀÄ ªÀÄzÁåºÀß 13-00 UÀAmÉAiÀÄ ¸ÀĪÀiÁjUÉ C£ÀªÁgÀ UÁæªÀÄzÀ ºÀwÛgÀ ºÉÆÃUÀÄwÛzÁÝUÀ M§â mÁæöåPÀÖgÀ ZÁ®PÀ£ÀÄ ªÀÄgÀ¼À£ÀÄß vÀÄA©PÉÆAqÀÄ §gÀÄwÛgÀĪÀzÀ£ÀÄß PÀAqÀÄ CzÀ£ÀÄß vÀqÉzÀÄ ¤°è¹ ¸ÀzÀj ªÀÄgÀ¼ÀÄ ¸ÁUÁtÂPÉ ªÀiÁqÀĪÀ §UÉÎ ¸ÀgÀPÁgÀ¢AzÀ ¥ÀgÀªÁ¤UÉ ºÁUÀÆ zÁR¯ÁwUÀ¼À §UÉÎ «ZÁgÀ ªÀiÁqÀ¯ÁV mÁæöåPÀÖgÀ ZÁ®PÀ£ÀÄ AiÀiÁªÀÇzÉà zÁR¯ÁwUÀ¼ÀÄ EgÀĪÀÅ¢¯Áè CAvÁ w½¹zÀ£ÀÄ mÁæöåPÀÖgÀ ¥Àj²Ã°¹ £ÉÆÃqÀ¯ÁV mÁæöåPÀÖgÀ £ÀA PÉ.J.-33 n.J.-4825 (EAf£À £ÀA ZKBC02655)  ºÁUÀÆ CzÀgÀ mÁæ° £ÀA.PÉ.J.33 n.5377 EzÀÄÝ DvÀ£À ºÉ¸ÀgÀÄ «¼Á¸À ºÁUÀÆ ªÀÄgÀ¼ÀÄ vÀÄA©gÀĪÀ §UÉΠ «ZÁgÀ ªÀiÁqÀ¯ÁV vÀ£Àß ºÉ¸ÀgÀÄ §¸ÀªÀgÁd vÀAzÉ ²ªÀ¥Àà ¸Á|| JqÀVªÀÄÄ¢æ  CAvÁ w½¹zÀ£ÀÄ ¸ÀzÀj ªÀÄgÀ¼À£ÀÄß C£ÀªÁgÀ UÁæªÀÄzÀ ºÀ¼ÀîzÀ°è vÀÄA©PÉÆAqÀÄ ±ÀºÁ¥ÀÆgÀPÉÌ ºÉÆÃV ªÀÄgÀ¼À£ÀÄß ªÀÄgÁl ªÀiÁqÀĪÀzÁV w½¹zÀ£ÀÄ ¸ÀzÀj mÁæöåPÀÖgÀ mÁæ°AiÀÄ°è CAzÁdÄ 01 ¨Áæ¸À ªÀÄgÀ¼ÀÄ EzÀÄÝ CzÀgÀ CAzÁdÄ QªÀÄävÀÄÛ 1000/- gÀÆ¥Á¬Ä EgÀÄvÀÛzÉ.¸ÀzÀj mÁæöåPÀÖgÀ ZÁ®PÀ£ÀÄ mÁæöåPÀÖgÀ£ÀÄß £ÀªÀÄä PÁAiÀÄð®AiÀÄzÀ ºÀwÛgÀ ©lÄÖ Nr ºÉÆÃVgÀÄvÁÛ£É. ¸ÀzÀj mÁæöåPÀÖgÀzÀ°è C£À¢üPÀÈvÀªÁV ªÀÄgÀ¼ÀÄ ¸ÁUÁtÂPÉ ªÀiÁqÀÄwÛzÀÝ mÁæöåPÀÖgÀ£ÀÄß EAzÀÄ vÀªÀÄä ªÀ±ÀPÉÌ ¤ÃqÀ¯ÁVgÀÄvÀÛzÉ CzÀÝjAzÀ ¸ÀzÀj mÁæöåPÀÖgÀ ZÁ®PÀ£À «gÀÄzÀÝ PÀ®A 379 L¦¹ £ÉÃzÀÝgÀ CrAiÀÄ°è ¥ÀæPÀgÀtªÀ£ÀÄß  zÁR°¹PÉÆAqÀÄ ¸ÀÆPÀÛ PÁ£ÀƤ£À PÀæªÀÄ dgÀÄV¸À®Ä F ªÀÄÆ®PÀ PÉÆÃgÀ¯ÁVzÉ CAvÁ Cfð ¸À°è¹zÀÝgÀ DzsÁgÀzÀ ªÉÄðAzÀ oÁuÉ UÀÄ£Éß £ÀA 25/2016 PÀ®A 379 L¦¹£ÉÃzÀÝgÀ¥ÀæPÁgÀ¥ÀæPÀgÀtzÁR°¹PÉÆAqÀÄvÀ¤SÉPÉÊUÉÆAqÉ£ÀÄ.   

BIDAR DISTRICT DAILY CRIME UPDATE 03-02-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-02-2016

UÁA¢ü UÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 01/2016, PÀ®A 174 ¹.Dgï.¦.¹ :-
¦üAiÀiÁ𢠫ÄÃgÁ UÀAqÀ J¸À.¹ wæ¥Áp ¸Á: C®ºÁ¨ÁzÀ CdªÁªÀÄAr (AiÀÄÄ.¦), ¸ÀzÀå: KgÀ¥sÉÆøÀð ªÀ¸Àw UÀȺÀ £ÀA. 3/2 ©ÃzÀgÀ gÀªÀgÀ UÀAqÀ£ÁzÀ J¸À.¹ wæ¥Áp vÀAzÉ EAzÀæzÉêÀ wæ¥Áp ªÀAiÀÄ: 37 ªÀµÀð, eÁw: ¨ÁæºÀät, ¸Á: C®ºÁ¨ÁzÀ CdªÁªÀÄAr (AiÀÄÄ.¦), ¸ÀzÀå:  KgÀ¥sÉÆøÀð ªÀ¸Àw UÀȺÀ £ÀA. 3/2 ©ÃzÀgÀ, G: J.J¥sï.J¸ï ©ÃzÀgÀzÀ°è ¸ÁgÀdAl PÀvÀðªÀå, ¦üAiÀiÁð¢AiÀÄ UÀAqÀ£ÀÄ ¢£Á®Ä ¸ÀgÁ¬Ä PÀÄrAiÀÄĪÀ ZÀlzÀªÀ¤zÀÄÝ, ¢£ÁAPÀ 02-02-2016 gÀAzÀÄ vÀªÀÄä KgÀ¥sÉÆøÀð ªÀ¸Àw UÀȺÀ £ÀA. 3/2 ©ÃzÀgÀ £ÉÃzÀgÀ°è ¨ÉqÀ²Ãl ªÉÄÃ¯É EgÀĪÀ ¥sÁå¤UÉ ¸ÀgÁ¬Ä PÀÄrzÀ CªÀÄ°£À°è £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, UÀAqÀ£ÀÄ ¸ÀgÁ¬Ä PÀÄrzÀÄ CªÀÄ°£À°è £ÉÃtÄ ºÁQPÉÆAqÀÄ ªÀÄÈvÀÛ¥ÀnÖgÀÄvÁÛ£É, UÀAqÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉ zÀÆgÀÄ EgÀĪÀ¢¯Áè CAvÀ PÉÆlÖ zÀÆgÀÄ CfðAiÀÄ ¸ÁgÁA±ÀzÀ ªÉÄÃgÉUÉ  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 27/2016, PÀ®A 379 L¦¹ :-
¢£ÁAPÀ 01-02-2016 gÀAzÀÄ 0200 UÀAmɬÄAzÀ 0600 UÀAmÉAiÀÄ ªÀÄzÀå CªÀ¢üAiÀÄ°è AiÀiÁgÉÆà PÀ¼ÀîgÀÄ ¦üAiÀiÁ𢠪ÀĺÉÃAzÀæPÀĪÀiÁgÀ vÀAzÉ ¸ÉÆãÁgÁªÀÄfà ZËzÀj ªÀAiÀÄ: 27 ªÀµÀð, eÁw: ZËzÀj, ¸Á: ªÉÄÃqÁ, vÁ: gÁtªÁqÁ, f: eÁ®ÆgÀ (gÁd¸ÁÜ£À), ¸ÀzÀå: ¸ÀgÀPÁj D¸ÀàvÉæ ºÀwÛgÀ alUÀÄ¥Áà gÀªÀgÀ zÉÆqÀØ¥Àà£À ªÀÄUÀ PÀȵÀÚPÀĪÀiÁgÀ gÀªÀgÀ ºÉ¸Àj£À°ègÀĪÀ n¥ÀàgÀ ¯Áj £ÀA. f.eÉ-08/ªÁAiÀiï2371, ªÀiÁqÀ® £ÀA. J¯ï.¦.PÉ2518n.¹, ªÀiÁzÀj 2012, ZÉ¹ì £ÀA. JªÀiïJn448126¹3E13439 ªÀÄvÀÄÛ EAf£À £ÀA. ©591803121E63258956, C.Q 10/- ®PÀë gÀÆ¥Á¬Ä £ÉÃzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 28/2016, PÀ®A 379 L¦¹ :-
ಫಿರ್ಯಾದಿ ಗೋಪಾಲ ತಂದೆ ಭೀಮಣ್ಣಾ ಮೊಳಕೇರೆ ವಯ: 52 ವರ್ಷ, ಜಾತಿ: ಕುರುಬ, ಸಾ: ನಂದಗಾಂವ ರವರು ಸುಮಾರು 2 ವರ್ಷಗಳ ಹಿಂದೆ ಹೊಲಕ್ಕೆ ಹೋಗಿ ಬರುವ ಸಲುವಾಗಿ ಒಂದು ಟಿ.ವ್ಹಿ.ಎಸ್ ಸುಪರ್ ಎಕ್ಸಲ್ ಮೋಟಾರ ಸೈಕಲ ಹಳ್ಳಿಖೇಡ (ಬಿ) ಗ್ರಾಮದ ವೀರಭದ್ರೇಶ್ವರ ಶೋ ರೂಮನಲ್ಲಿ ಖರೀದಿ ಮಾಡಿರುತ್ತಾರೆ, ಕೆಲಸದ ಒತ್ತಡದಲ್ಲಿ ಫಿರ್ಯಾದಿಯು ಮೋಟಾರ ಸೈಕಲ ರಜಿಸ್ಟರ  ಮಾಡಿಕೊಂಡಿರುವುದಿಲ್ಲ, ಸದರಿ ಮೋಟಾರ ಸೈಕಲ ಇಂಜಿನ ನಂ. ಓ.ಡಿ.1.ಕೆ.ಡಿ.1069071 ಮತ್ತು ಚೆಸ್ಸಿ ನಂ ಎಮ್.ಡಿ.621.ಬಿ.ಡಿ.11.ಡಿ.2.ಕೆ.52573 ಇರುತ್ತದೆ, ಹೀಗಿರಲು ದಿನಾಂಕ 23-01-2016 ರಂದು ಫಿರ್ಯಾದಿಯವರು ತನ್ನ ಮನೆಯ ಮುಂದೆ ಸದರಿ ಮೋಟಾರ ಸೈಕಲ ನಿಲ್ಲಿಸಿ, ಮನೆಯ ಒಳಗೆ ಹೋಗಿ ಮುಖ ತೊಳೆದುಕೊಂಡು ಮನೆಯಲ್ಲಿ ಸ್ವಲ್ಪ ಕುಳಿತುಕೊಂಡು ನಂತರ ಊಟ ಮಾಡಿ ಹೊರಗಡೆ ಮೂತ್ರವಿಸರ್ಜನೆಗೆಂದು ಬಂದಾಗ ಮನೆಯ ಮುಂದೆ ನಿಲ್ಲಿಸಿದ ಸದರಿ ಮೋಟಾರ ಸೈಕಲ ಇಲ್ಲದಿರುವುದನ್ನು ಕಂಡು ಗಾಬರಿಯಿಂದ ಮನೆಯ ಸುತ್ತ ಮುತ್ತ ಎಲ್ಲಾ ಕಡೆ ಹುಡುಕಾಡಿ ತಿಳಿದುಕೊಳ್ಳಲು ಮೋಟಾರ ಸೈಕಲ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಸದರಿ ಮೋಟಾರ ಸೈಕಲ ಅಂದಾಜು 20,000/- ರೂ ಬೆಲೆಬಾಳುವುದು ಇರುತ್ತದೆ, ನಂತರ ಇಷ್ಟು ದಿವಸ ತಮ್ಮ ಗ್ರಾಮದ ಸುತ್ತ ಮುತ್ತ ಮತ್ತು ಈ ಬಗ್ಗೆ ತಮ್ಮ ಸಂಬಂಧಿಕರಿಗೆ ವಿಚಾರಿಸಿ ಹುಡುಕಾಡಲು ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಸದರಿ ಮೋಟಾರ ಸೈಕಲನ್ನು ಫಿರ್ಯಾದಿಯ ಹೊಲಕ್ಕೆ ಆವಾಗ ಆವಾಗ ಕೆಲಸಕ್ಕೆ ಬರುತ್ತಿದ್ದ ಲಕ್ಷ್ಮಣ ತಂದೆ ಶರಣಪ್ಪಾ ನಾಗನಕೇರಿ ಸಾ: ನಿಡವಂಚಿ, ಸದ್ಯ: ಮಲ್ಕಾಪೂರ ವಾಡಿ ಈತನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಆತನ ಮೇಲ ಸಂಶಯವಿರುತ್ತದೆ ಅಂತ ಫಿರ್ಯಾದಿಯವರು ದಿನಾಂಕ 02-02-2016 ರಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 18/2016, PÀ®A 78(3) PÉ.¦ PÁAiÉÄÝ ªÀÄvÀÄÛ 328, 420 L¦¹ :-
¢£ÁAPÀ 02-02-2016 gÀAzÀÄ M¼À ±ÀºÀUÀAd PÀªÀiÁ£À ºÀwÛgÀ gÉÆÃr£À ªÉÄÃ¯É 4 d£ÀgÀÄ  ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ dÆeÁlzÀ £ÀA§gÀ §gÉzÀÄPÉÆAqÀÄ ¸ÁªÀðd¤PÀjUÉ ªÉÆøÀ ªÀiÁqÀÄwÛzÀÝ §UÉÎ ZÀAzÀæPÁAvÀ ¦.J¸À.L ©ÃzÀgÀ £ÀUÀgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ, ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉƪÀÄqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆÃV zÁ½ ªÀiÁr DgÉÆævÀgÁzÀ 1) D¨ÉÃzÀ vÀAzÉ ²gÁd CºÀäzÀ ªÀAiÀÄ: 22 ªÀµÀð, eÁw: ªÀÄĹèA, ¸Á: gÁªÀÅvÁ°ÃªÀÄ, 2) ªÀÄÄeÁ¥sÀgÀSÁ£À vÀAzÉ ªÀÄPÀÆâ® ªÀAiÀÄ: 27 ªÀµÀð, eÁw: ªÀÄĹèA, ¸Á: C§ÄÝ¯ï ¥sÉÊd zÀUÁð ©ÃzÀgÀ, 3) ¤eÁªÀÄ vÀAzÉ ¥sÀvÀÄæ¸Á§ ¸Á: zÀUÁð¥ÀÄgÁ ©ÃzÀgÀ, 4) vÀºÀ¹Ã£À vÀAzÉ SÁeÁ ªÉÄÊ£ÉÆâݣÀ ¸Á: ¨ÁUÀªÁ£À UÀ°è ©ÃzÀgÀ, DgÉÆæ £ÀA. 3& 4 EªÀj§âgÀÄ vÀ¦à¹PÉÆAqÀÄ Nr ºÉÆÃVgÀÄvÁÛgÉ, CªÀjAzÀ MlÄÖ £ÀUÀzÀÄ ºÀt 440/- gÀÆ¥Á¬Ä, 2 ªÀÄlPÁ aÃnUÀ¼ÀÄ, 2 ¨Á®¥É£ÀÄß ºÁUÀÆ ¸ÀܼÀzÀ°è ¸Éë¹zÀgÉ £À±Á DUÀĪÀ 48 ®Æd UÀĽUÉUÀ¼ÀÄ C.Q 480/- gÀÆ., d¦Û ªÀiÁrPÉƪÀÄqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 30/2016, PÀ®A 328, 420 L¦¹ ªÀÄvÀÄÛ 78(3) PÉ.¦ PÁAiÉÄÝ :-
ದಿನಾಂಕ 02-02-2016 ರಂದು ಮದನೂರ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಹೊಗಿ ಬರುವ ಜನರಿಗೆ ಕರೆದು ತನ್ನ ಹತ್ತಿರ ಮಟಕಾ ಜೂಜಾಟ ಆಡಿದರೆ 1/- ರೂ. ಗೆ 80 ರೂ. ಕೊಡುತ್ತೇನೆ ಅಂತ ಕೂಗಿ ಕರೆದು ಜನರಿಗೆ ನಂಬಿಸಿ ಪುಸಲಾಯಿಸಿ ಮೋಸತನದಿಂದ ಜನರಿಂದ ಹಣ ಪಡೆದು ಮಟಕಾ ನಂಬರ ಬರೆದ ಚೀಟಿ ಬರೆದು ಕೊಡುತ್ತಿದ್ದಾನೆ ಅಂತ n.FgÀuÁÚ ¦.J¸ï.L PÀªÀÄ®£ÀUÀgÀ ¥ÉưøÀ oÁuÉ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮದನೂರ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಹೊಗಿ ಮರೆಯಲ್ಲಿ ನಿಂತು ನೋಡಲು ಸಿದ್ದು ಬಳತೆ ರವರ ಚಹಾ ಹೊಟಲ ಹತ್ತಿರ ಸಾರ್ವಜನಿಕ ರಸ್ತೆಯ ಬಿದಿಯಲ್ಲಿ ಆರೋಪಿ ಯಸವಂತ ತಂದೆ ಪಾಂಡುರಂಗ ಬೊನೆವರ, ವಯ: 65 ವರ್ಷ, ಜಾತಿ: ಕಬ್ಬಲಿಗ, ಸಾ: ಮದನುರ ಇತನು ಹೊಗಿ ಬರುವ ಜನರಿಗೆ ತನ್ನ ಹತ್ತಿರ ಮಟಕಾ ಆಡಿದರೆ 01/- ರೂ. ಗೆ 80/- ರೂ ಕೊಡುತ್ತೇನೆ ಅಂತ ಕೂಗಿ ಕರೆದು ಜನರಿಗೆ ನಂಬಿಸಿ ಪುಸಲಾಯಿಸಿ ಮೋಸತನದಿಂದ ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದ ಬಗ್ಗೆ ಖಚಿತ ಪಡೆಸಿಕೊಂಡು ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನಿಗೆ ಸದರಿಯವನಿಗೆ ನಿನ್ನ ಕೈಯಲ್ಲಿ ಏನಿದೆ? ಅಂತ ಕೇಳಿದಾಗ ಅವನು ತನ್ನ ಕೈಯಲ್ಲಿದ್ದ ಅಂಕಿ ಸಂಖ್ಯೆ ಬರೆದ ಒಂದು ಚೀಟಿ ಮತ್ತು ಹಣ ಇವೆ ಅಂತ ತಿಳಿಸಿದನು ಪರಿಶೀಲಿಸಿ ನೋಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿಸಿದ ನಗದು ಹಣ 2030/- ರೂ. ಇದ್ದವು, ಸದರಿಯವನ ಶರ್ಟಿನ ಜೇಬಿನಲ್ಲಿ ಏನಿದೆ? ಅಂತ ಕೇಳಿದಾಗ ಅವನು ತನ್ನ ಶರ್ಟಿನ ಜೇಬಿನಲ್ಲಿ ಮತ್ತು ಭರಿಸುವ [ನಶೆಯ] ಗುಳಿಗೆಗಳು ಇವೆ ಜನರಿಗೆ ಮಾರಾಟ ಮಾಡಲು ಜೇಬಿನಲ್ಲಿ ಇಟ್ಟುಕೊಡಿರುತ್ತೆನೆ ಅಂತ ತಿಳಿಸಿ ತನ್ನ ಜೇಬಿನಿಂದ ತೆಗೆದು ಹಾಜರು ಪಡಿಸಿದಾಗ ಪರೀಶಿಲಿಸಿ ನೋಡಲು ಒಂದು ಪ್ಲಾಸ್ಟಿಕ ಕವರದಲ್ಲಿ ಹಾಕಿದ್ದು ಇದ್ದು ಏಣಿಸಿ ನೋಡಲು ಒಟ್ಟು 10 ಗುಳಿಗೆಗಳು ಇದ್ದು, ಇವು ಜನರಿಗೆ ಎಷ್ಟು? ರೂಪಾಯಿಗೆ ಒಂದು ಮಾರಾಟ ಮಾಡುತ್ತಿ ಅಂತ ಕೇಳಿದಾಗ ಇವು ಒಂದು ಗುಳಿಗೆ  25/- ರೂಪಾಯಿಗೆ ಒಂದು ಗುಳಿಗೆ ಮಾರುತ್ತೆನೆ ಅಂತಾ ತಿಳಿಸಿದನು, ನಂತರ ನಗದು ಹಣ ಮತ್ತು ಒಂದು ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿಗೆ ತಾಬೇಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ UÀÄ£Éß £ÀA. 115/2016, PÀ®A 32, 34 PÉ.E PÁAiÉÄÝ :-
ದಿನಾಂಕ 02-02-2016 ದಿಲೀಪಕುಮಾರ ಬಿ. ಸಾಗರ ಪಿಎಸ್ಐ ಧನ್ನುರಾ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರೊಡನೆ ಗುನ್ನೆ ನಂ. 15/2016 ನೇದರಲ್ಲಿ ಆರೋಪಿ ಪತ್ತೆ ಕುರಿತು ಖಾನಾಪೂರ ಗ್ರಾಮದ  ಮಲ್ಲಾಂಗ-ಷಾ ದರ್ಗಾ ಹತ್ತಿರ ಬಂದಾಗ ಒಬ್ಬ ವ್ಯಕ್ತಿ ತನ್ನ ಹೊಟಲ ಮುಂದೆ ಒಂದು ಕಾರ್ಟನ್ ಬಾಕ್ಸನಲ್ಲಿ ಅಕ್ರಮವಾಗಿ ಸರಾಯಿ ಸಂಗ್ರಹ ಮಾಡಿಕೊಂಡು ಮಾರಾಟ ಮಾಡುತ್ತಾ ಕುಳಿತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಖಾನಾಪೂರ  ಮಲ್ಲಾಂಗ-ಷಾ ದರ್ಗಾ ಹತ್ತಿರದಿಂದ ಖಾನಾಪೂರ ಗ್ರಾಮದ ನಂದಿ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಆರೋಪಿ ಉಮೇಶ ತಂದೆ ಅನಂತರಾವ ತೆಲಂಗ ವಯ: 19 ವರ್ಷ, ಜಾತಿ: ಈಡಗಾರ, ಸಾ: ಖಾನಾಪೂರ, ತಾ: ಭಾಲ್ಕಿ, ಜಿಲ್ಲಾ: ಬೀದರ ಇತನು ಹೊಟಲ್ ಮುಂದೆ ಒಂದು ಕಾರ್ಟನ್  ಬಾಕ್ಸ್  ಇಟ್ಟುಕೊಂಡು ಕುಳಿತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಾಹಾಯದಿಂದ ಹಠಾತ್ತನೆ ದಾಳಿ ಮಾಡಿ ಹಿಡಿದು ಕಾರ್ಟನ್ ಬಾಕ್ಸ್ದಲ್ಲಿ ಏನಿದೆ? ಎಂದು ವಿಚಾರಿಸಲು ಇದರಲ್ಲಿ ಸರಾಯಿ ಬಾಟಲಿಗಳಿದ್ದು   ಮಾರಾಟ  ಮಾಡುತ್ತಿರುವುದಾಗಿ ತಿಳಿಸಿದನು, ಸದರಿ ಸರಾಯಿ ಮಾರಾಟ ಮಾಡಲು ನಿನ್ನ ಹತ್ತಿರ ಸರಕಾರದ ವತಿಯಿಂದ ಯಾವುದಾದರೂ ಲೈಸನ್ಸ/ಅನುಮತಿ ಇದೆಯೇ ಎಂದು ವಿಚಾರಿಸಲು ಇರುವುದಿಲ್ಲಾ ಅಕ್ರಮವಾಗಿ ಕಾಳಸಂತೆಯಲ್ಲಿ ಖರಿದಿಸಿ ಸಂಗ್ರಹ ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು, ಸದರಿ ಕಾರ್ಟನ್ ಬಾಕ್ಸ ತೆರೆದು ಪರಿಶೀಲಿಸಿ ನೋಡಲು ದರಲ್ಲಿ 180 ಎಮ್.ಎಲ್ 28 ಬೆಂಗಳೂರ ಮಾಲ್ಟ್ ವಿಸ್ಕಿಯ ಸಾರಾಯಿ ತುಂಬಿದ ಪುಟ್ಟದ ಡಬ್ಬಿಗಳಿದ್ದು .ಕಿ 1204/- ರೂಪಾಯಿ. ಹಾಗೂ ಸರಾಯಿ ಮಾರಾಟದಿಂದ ಬಂದ ಹಣ 120/- ರೂ. ನೇದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

Kalaburagi District Reported Crimes

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಪ್ರಕರಣ :
ನಿಂಬರ್ಗಾ ಠಾಣೆ : ಭೂಸನೂರ ಗ್ರಾಮದ ಶಂಕರ ತಂದೆ ಸಿದ್ದಾರಾಮ ಸುತಾರ @ ಬಡಿಗೇರ ಇತನು ತನಗೆ ನೀರಿಗೆ, ಕಾಲೇಜಿಗೆ ಹೋಗುವಾಗ ಹಿಂದೆ ಹಿಂದೆ ಬರುವದು, ಮನೆಯ ಮುಂದೆ ಬರುವದು ಮಾಡುತ್ತಾ ನಾನು ನಿನಗೆ ಜೀವಕ್ಕಿಂತ ಹೆಚ್ಚಾಗಿ ಪ್ರಿತಿಸುತ್ತೇನೆ ಇಬ್ಬರೂ ಮದುವೆಯಾಗೋಣ ಅಂತ ನಂಬಿಸಿ ತಲೆ ಕೆಡಿಸಿ ಆಗಾಗ ನನಗೆ ಮನಸ್ಸಿಲ್ಲದಿದ್ದರೂ ಸಹ ಗುಡದಮ್ಮ ದೇವಿಯ ಗುಡಿಯ ಹತ್ತಿರ ಇರುವ ಕೆನಲ ನಾಲಕ್ಕೆ ಒಯ್ದು ಸುಮಾರು 5-6 ಬಾರಿ ಬಲವಂತವಾಗಿ ಸಂಭೋಗ ಮಾಡಿರುತ್ತಾನೆ, ಕೊನೆಯದಾಗಿ ದಿನಾಂಕ 30/08/2015 ರಂದು ಮಧ್ಯಾಹ್ನ 1230 ಗಂಟೆಯಿಂದ 1330 ಗಂಟೆಯ ಮಧ್ಯದ ಅವಧಿಯಲ್ಲಿ ಬಲವಂತವಾಗಿ ಸಂಭೋಗ ಮಾಡಿದ್ದು ಆ ನಂತರ ಬೆಂಗಳೂರಿಗೆ ಹೋದವನು ಇತ್ತಿಚೆಗೆ ಒಂದು ತಿಂಗಳ ಹಿಂದೆ ಗ್ರಾಮಕ್ಕೆ ಬಂದಿದ್ದು 15-20 ದಿವಸಗಳ ಹಿಂದೆ ನಾನು ಆತನೊಂದಿಗೆ ಮೋಬೈಲದಲ್ಲಿ ಮಾತನಾಡುವ ವಿಚಾರ ತಿಳಿದು ನನ್ನ ಸೊದರ ಮಾವನಾದ ಶಿವರಾಜನು ನನಗೆ ಮನೆಯಿಂದ ಹೊರ ಹಾಕಿದ್ದು ನಾನು ಈ ವಿಷಯ ಶಂಕರನಿಗೆ ತಿಳಿಸಿದ್ದು ಆತನು ನಾನು ಮದುವೆ ಆಗುವದಿಲ್ಲ ಏನು ಬೇಕಾದರೂ ಮಾಡಕೊ ಅಂತ ಹಾರಿಕೆ ಉತ್ತರ ನೀಡಿರುತ್ತಾನೆ ಅಂತಾ ಕುಮಾರಿ ಇವಳು ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣುಮಗಳು ಕಾಣೆಯಾದ ಪ್ರಕರಣ :
ಆಳಂದ ಠಾಣೆ : ಶ್ರೀ.ಸತೀಶ ತಂದೆ ಶರಣಬಸಪ್ಪಾ ಪಾಟೀಲ ಸಾ:ಬೇಡ್ಜರಗಿ ಹಾ.ವಾ:ಜಾರಿ ಗಲ್ಲಿ ಆಳಂದ ಇವರ ಹೆಂಡತಿಯಾದ ಪಲ್ಲವಿ ವಯ:25 ವರ್ಷ ಇವಳು ದಿನಾಂಕ:29/01/2016 ರಂದು ಬೇಳಗಿನ ಜಾವ 02:00 ಗಂಟೆಗೆ ಅವಳ ತವರು ಮನೆಯಾದ ಮಹಾದೇವಿ ಕಾಲೋನಿ ಆಳಂದದಿಂದ  ಯಾರಿಗೂ ಹೇಳದೆ ಕೇಳದೆ ನಮ್ಮ 02 ವರ್ಷದ ಹೆಣ್ಣು ಮಗುವಾದ ಸ್ಪಂದನಾಳಿಗೆ ತಗೆದುಕೊಂಡು ಹೋಗಿದ್ದು. ಇಲ್ಲಿಯವರೆಗೆ ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರುವುದಿಲ್ಲ. ಕಾಣೆಯಾದ ನನ್ನ ಹೆಂಡತಿ ಮತ್ತು ಮಗುವನ್ನು ಪತ್ತೆ  ಮಾಡಿಕೊಡಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಜೇವರಗಿ ಠಾಣೆ : ಶ್ರೀ ಹಣಮಂತ ಲಕ್ಷ್ಮಂಪುರ ಸಾ: ಆಂದೋಲಾ ಇವರು ದಿನಾಂಕ 01/02/2016 ರಂದು ರಾತ್ರಿ 8-00 ಗಂಟೆಗೆ ನಾವು ಮನೆಯಲ್ಲಿದ್ದಾಗ 1]  )ಹಣಮಂತ ತಂದೆ ಸಾಯಿಬಣ್ಣ ದೋರಿ 2] ಸಕ್ರೆಪ್ಪ ತಂದೆ ಸಾಯಿಬಣ್ಣ ದೋರಿ 3] ಕರಣಪ್ಪ ತಂದೆ ಸಾಯಬಣ್ಣ ದೋರಿ 4] ವೆಂಕಟೇಶ ತಂದೆ ಭೀಮರೆಡ್ಡಿ ಮುದಬಾಳ  5] ಸಾಯಿಬಣ್ಣ ತಂದೆ ಹಣಮಂತ ದೋರಿ 6] ಅಮಲಮ್ಮ  7] ಲಲಿತಮ್ಮ ಸಾ: ಎಲ್ಲರು ಆಂದೋಲಾ ಎಲ್ಲರು  ಕೂಡಿಕೊಂಡು ನಮ್ಮ ಮನೆಯ ಮುಂದೆ ಬಂದು ನಿಂತು ಗ್ರಾಮ ಪಂಚಾಯತಿ ಚುನಾವಣೆ ವಿಷಯದಲ್ಲಿ ನಮಗೆ ಅವಚ್ಯಾವಾಗಿ ಬೈಯುತ್ತಿದ್ದಾಗ ನಮ್ಮ ತಂದೆ ತಾಯಿಯವರು ನಮಗೆ ಯಾಕೆ ಸುಮ್ಮನೆ ಬೈಯುತ್ತಿದ್ದಿರಿ ಅಂತಾ ಕೇಳೀದಕ್ಕೆ ಆರೋಪಿತರು ಕೈಯಿಂದ ಬಡಿಗಡಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ನಮ್ಮ ತಂದೆ ಮುಂದು ಹೋಗದಂತೆ ತಡೆದು ನಿಲ್ಲಿಸಿ ಜೀವದ ಭಯ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..