Police Bhavan Kalaburagi

Police Bhavan Kalaburagi

Wednesday, February 3, 2016

BIDAR DISTRICT DAILY CRIME UPDATE 03-02-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 03-02-2016

UÁA¢ü UÀAd ¥Éưøï oÁuÉ ©ÃzÀgÀ AiÀÄÄ.r.Dgï £ÀA. 01/2016, PÀ®A 174 ¹.Dgï.¦.¹ :-
¦üAiÀiÁ𢠫ÄÃgÁ UÀAqÀ J¸À.¹ wæ¥Áp ¸Á: C®ºÁ¨ÁzÀ CdªÁªÀÄAr (AiÀÄÄ.¦), ¸ÀzÀå: KgÀ¥sÉÆøÀð ªÀ¸Àw UÀȺÀ £ÀA. 3/2 ©ÃzÀgÀ gÀªÀgÀ UÀAqÀ£ÁzÀ J¸À.¹ wæ¥Áp vÀAzÉ EAzÀæzÉêÀ wæ¥Áp ªÀAiÀÄ: 37 ªÀµÀð, eÁw: ¨ÁæºÀät, ¸Á: C®ºÁ¨ÁzÀ CdªÁªÀÄAr (AiÀÄÄ.¦), ¸ÀzÀå:  KgÀ¥sÉÆøÀð ªÀ¸Àw UÀȺÀ £ÀA. 3/2 ©ÃzÀgÀ, G: J.J¥sï.J¸ï ©ÃzÀgÀzÀ°è ¸ÁgÀdAl PÀvÀðªÀå, ¦üAiÀiÁð¢AiÀÄ UÀAqÀ£ÀÄ ¢£Á®Ä ¸ÀgÁ¬Ä PÀÄrAiÀÄĪÀ ZÀlzÀªÀ¤zÀÄÝ, ¢£ÁAPÀ 02-02-2016 gÀAzÀÄ vÀªÀÄä KgÀ¥sÉÆøÀð ªÀ¸Àw UÀȺÀ £ÀA. 3/2 ©ÃzÀgÀ £ÉÃzÀgÀ°è ¨ÉqÀ²Ãl ªÉÄÃ¯É EgÀĪÀ ¥sÁå¤UÉ ¸ÀgÁ¬Ä PÀÄrzÀ CªÀÄ°£À°è £ÉÃtÄ ºÁQPÉÆAqÀÄ ªÀÄÈvÀ¥ÀnÖgÀÄvÁÛ£É, UÀAqÀ£ÀÄ ¸ÀgÁ¬Ä PÀÄrzÀÄ CªÀÄ°£À°è £ÉÃtÄ ºÁQPÉÆAqÀÄ ªÀÄÈvÀÛ¥ÀnÖgÀÄvÁÛ£É, UÀAqÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉ zÀÆgÀÄ EgÀĪÀ¢¯Áè CAvÀ PÉÆlÖ zÀÆgÀÄ CfðAiÀÄ ¸ÁgÁA±ÀzÀ ªÉÄÃgÉUÉ  ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 27/2016, PÀ®A 379 L¦¹ :-
¢£ÁAPÀ 01-02-2016 gÀAzÀÄ 0200 UÀAmɬÄAzÀ 0600 UÀAmÉAiÀÄ ªÀÄzÀå CªÀ¢üAiÀÄ°è AiÀiÁgÉÆà PÀ¼ÀîgÀÄ ¦üAiÀiÁ𢠪ÀĺÉÃAzÀæPÀĪÀiÁgÀ vÀAzÉ ¸ÉÆãÁgÁªÀÄfà ZËzÀj ªÀAiÀÄ: 27 ªÀµÀð, eÁw: ZËzÀj, ¸Á: ªÉÄÃqÁ, vÁ: gÁtªÁqÁ, f: eÁ®ÆgÀ (gÁd¸ÁÜ£À), ¸ÀzÀå: ¸ÀgÀPÁj D¸ÀàvÉæ ºÀwÛgÀ alUÀÄ¥Áà gÀªÀgÀ zÉÆqÀØ¥Àà£À ªÀÄUÀ PÀȵÀÚPÀĪÀiÁgÀ gÀªÀgÀ ºÉ¸Àj£À°ègÀĪÀ n¥ÀàgÀ ¯Áj £ÀA. f.eÉ-08/ªÁAiÀiï2371, ªÀiÁqÀ® £ÀA. J¯ï.¦.PÉ2518n.¹, ªÀiÁzÀj 2012, ZÉ¹ì £ÀA. JªÀiïJn448126¹3E13439 ªÀÄvÀÄÛ EAf£À £ÀA. ©591803121E63258956, C.Q 10/- ®PÀë gÀÆ¥Á¬Ä £ÉÃzÀ£ÀÄß PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 28/2016, PÀ®A 379 L¦¹ :-
ಫಿರ್ಯಾದಿ ಗೋಪಾಲ ತಂದೆ ಭೀಮಣ್ಣಾ ಮೊಳಕೇರೆ ವಯ: 52 ವರ್ಷ, ಜಾತಿ: ಕುರುಬ, ಸಾ: ನಂದಗಾಂವ ರವರು ಸುಮಾರು 2 ವರ್ಷಗಳ ಹಿಂದೆ ಹೊಲಕ್ಕೆ ಹೋಗಿ ಬರುವ ಸಲುವಾಗಿ ಒಂದು ಟಿ.ವ್ಹಿ.ಎಸ್ ಸುಪರ್ ಎಕ್ಸಲ್ ಮೋಟಾರ ಸೈಕಲ ಹಳ್ಳಿಖೇಡ (ಬಿ) ಗ್ರಾಮದ ವೀರಭದ್ರೇಶ್ವರ ಶೋ ರೂಮನಲ್ಲಿ ಖರೀದಿ ಮಾಡಿರುತ್ತಾರೆ, ಕೆಲಸದ ಒತ್ತಡದಲ್ಲಿ ಫಿರ್ಯಾದಿಯು ಮೋಟಾರ ಸೈಕಲ ರಜಿಸ್ಟರ  ಮಾಡಿಕೊಂಡಿರುವುದಿಲ್ಲ, ಸದರಿ ಮೋಟಾರ ಸೈಕಲ ಇಂಜಿನ ನಂ. ಓ.ಡಿ.1.ಕೆ.ಡಿ.1069071 ಮತ್ತು ಚೆಸ್ಸಿ ನಂ ಎಮ್.ಡಿ.621.ಬಿ.ಡಿ.11.ಡಿ.2.ಕೆ.52573 ಇರುತ್ತದೆ, ಹೀಗಿರಲು ದಿನಾಂಕ 23-01-2016 ರಂದು ಫಿರ್ಯಾದಿಯವರು ತನ್ನ ಮನೆಯ ಮುಂದೆ ಸದರಿ ಮೋಟಾರ ಸೈಕಲ ನಿಲ್ಲಿಸಿ, ಮನೆಯ ಒಳಗೆ ಹೋಗಿ ಮುಖ ತೊಳೆದುಕೊಂಡು ಮನೆಯಲ್ಲಿ ಸ್ವಲ್ಪ ಕುಳಿತುಕೊಂಡು ನಂತರ ಊಟ ಮಾಡಿ ಹೊರಗಡೆ ಮೂತ್ರವಿಸರ್ಜನೆಗೆಂದು ಬಂದಾಗ ಮನೆಯ ಮುಂದೆ ನಿಲ್ಲಿಸಿದ ಸದರಿ ಮೋಟಾರ ಸೈಕಲ ಇಲ್ಲದಿರುವುದನ್ನು ಕಂಡು ಗಾಬರಿಯಿಂದ ಮನೆಯ ಸುತ್ತ ಮುತ್ತ ಎಲ್ಲಾ ಕಡೆ ಹುಡುಕಾಡಿ ತಿಳಿದುಕೊಳ್ಳಲು ಮೋಟಾರ ಸೈಕಲ ಬಗ್ಗೆ ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಸದರಿ ಮೋಟಾರ ಸೈಕಲ ಅಂದಾಜು 20,000/- ರೂ ಬೆಲೆಬಾಳುವುದು ಇರುತ್ತದೆ, ನಂತರ ಇಷ್ಟು ದಿವಸ ತಮ್ಮ ಗ್ರಾಮದ ಸುತ್ತ ಮುತ್ತ ಮತ್ತು ಈ ಬಗ್ಗೆ ತಮ್ಮ ಸಂಬಂಧಿಕರಿಗೆ ವಿಚಾರಿಸಿ ಹುಡುಕಾಡಲು ಯಾವುದೆ ಮಾಹಿತಿ ಸಿಕ್ಕಿರುವುದಿಲ್ಲ, ಸದರಿ ಮೋಟಾರ ಸೈಕಲನ್ನು ಫಿರ್ಯಾದಿಯ ಹೊಲಕ್ಕೆ ಆವಾಗ ಆವಾಗ ಕೆಲಸಕ್ಕೆ ಬರುತ್ತಿದ್ದ ಲಕ್ಷ್ಮಣ ತಂದೆ ಶರಣಪ್ಪಾ ನಾಗನಕೇರಿ ಸಾ: ನಿಡವಂಚಿ, ಸದ್ಯ: ಮಲ್ಕಾಪೂರ ವಾಡಿ ಈತನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಆತನ ಮೇಲ ಸಂಶಯವಿರುತ್ತದೆ ಅಂತ ಫಿರ್ಯಾದಿಯವರು ದಿನಾಂಕ 02-02-2016 ರಂದು ಕೊಟ್ಟ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀUÀgÀ ¥Éưøï oÁuÉ UÀÄ£Éß £ÀA. 18/2016, PÀ®A 78(3) PÉ.¦ PÁAiÉÄÝ ªÀÄvÀÄÛ 328, 420 L¦¹ :-
¢£ÁAPÀ 02-02-2016 gÀAzÀÄ M¼À ±ÀºÀUÀAd PÀªÀiÁ£À ºÀwÛgÀ gÉÆÃr£À ªÉÄÃ¯É 4 d£ÀgÀÄ  ¸ÁªÀðd¤PÀjAzÀ ºÀt ¥ÀqÉzÀÄ ªÀÄlPÁ dÆeÁlzÀ £ÀA§gÀ §gÉzÀÄPÉÆAqÀÄ ¸ÁªÀðd¤PÀjUÉ ªÉÆøÀ ªÀiÁqÀÄwÛzÀÝ §UÉÎ ZÀAzÀæPÁAvÀ ¦.J¸À.L ©ÃzÀgÀ £ÀUÀgÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ, ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉƪÀÄqÀÄ, oÁuÉAiÀÄ ¹§âA¢AiÀĪÀgÉÆqÀ£É ºÉÆÃV zÁ½ ªÀiÁr DgÉÆævÀgÁzÀ 1) D¨ÉÃzÀ vÀAzÉ ²gÁd CºÀäzÀ ªÀAiÀÄ: 22 ªÀµÀð, eÁw: ªÀÄĹèA, ¸Á: gÁªÀÅvÁ°ÃªÀÄ, 2) ªÀÄÄeÁ¥sÀgÀSÁ£À vÀAzÉ ªÀÄPÀÆâ® ªÀAiÀÄ: 27 ªÀµÀð, eÁw: ªÀÄĹèA, ¸Á: C§ÄÝ¯ï ¥sÉÊd zÀUÁð ©ÃzÀgÀ, 3) ¤eÁªÀÄ vÀAzÉ ¥sÀvÀÄæ¸Á§ ¸Á: zÀUÁð¥ÀÄgÁ ©ÃzÀgÀ, 4) vÀºÀ¹Ã£À vÀAzÉ SÁeÁ ªÉÄÊ£ÉÆâݣÀ ¸Á: ¨ÁUÀªÁ£À UÀ°è ©ÃzÀgÀ, DgÉÆæ £ÀA. 3& 4 EªÀj§âgÀÄ vÀ¦à¹PÉÆAqÀÄ Nr ºÉÆÃVgÀÄvÁÛgÉ, CªÀjAzÀ MlÄÖ £ÀUÀzÀÄ ºÀt 440/- gÀÆ¥Á¬Ä, 2 ªÀÄlPÁ aÃnUÀ¼ÀÄ, 2 ¨Á®¥É£ÀÄß ºÁUÀÆ ¸ÀܼÀzÀ°è ¸Éë¹zÀgÉ £À±Á DUÀĪÀ 48 ®Æd UÀĽUÉUÀ¼ÀÄ C.Q 480/- gÀÆ., d¦Û ªÀiÁrPÉƪÀÄqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 30/2016, PÀ®A 328, 420 L¦¹ ªÀÄvÀÄÛ 78(3) PÉ.¦ PÁAiÉÄÝ :-
ದಿನಾಂಕ 02-02-2016 ರಂದು ಮದನೂರ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಒಬ್ಬ ವ್ಯಕ್ತಿ ಸಾರ್ವಜನಿಕ ಸ್ಥಳದಲ್ಲಿ ಕುಳಿತು ಹೊಗಿ ಬರುವ ಜನರಿಗೆ ಕರೆದು ತನ್ನ ಹತ್ತಿರ ಮಟಕಾ ಜೂಜಾಟ ಆಡಿದರೆ 1/- ರೂ. ಗೆ 80 ರೂ. ಕೊಡುತ್ತೇನೆ ಅಂತ ಕೂಗಿ ಕರೆದು ಜನರಿಗೆ ನಂಬಿಸಿ ಪುಸಲಾಯಿಸಿ ಮೋಸತನದಿಂದ ಜನರಿಂದ ಹಣ ಪಡೆದು ಮಟಕಾ ನಂಬರ ಬರೆದ ಚೀಟಿ ಬರೆದು ಕೊಡುತ್ತಿದ್ದಾನೆ ಅಂತ n.FgÀuÁÚ ¦.J¸ï.L PÀªÀÄ®£ÀUÀgÀ ¥ÉưøÀ oÁuÉ ರವರಿಗೆ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಮದನೂರ ಗ್ರಾಮದ ಬಸ್ಸ ನಿಲ್ದಾಣದ ಹತ್ತಿರ ಹೊಗಿ ಮರೆಯಲ್ಲಿ ನಿಂತು ನೋಡಲು ಸಿದ್ದು ಬಳತೆ ರವರ ಚಹಾ ಹೊಟಲ ಹತ್ತಿರ ಸಾರ್ವಜನಿಕ ರಸ್ತೆಯ ಬಿದಿಯಲ್ಲಿ ಆರೋಪಿ ಯಸವಂತ ತಂದೆ ಪಾಂಡುರಂಗ ಬೊನೆವರ, ವಯ: 65 ವರ್ಷ, ಜಾತಿ: ಕಬ್ಬಲಿಗ, ಸಾ: ಮದನುರ ಇತನು ಹೊಗಿ ಬರುವ ಜನರಿಗೆ ತನ್ನ ಹತ್ತಿರ ಮಟಕಾ ಆಡಿದರೆ 01/- ರೂ. ಗೆ 80/- ರೂ ಕೊಡುತ್ತೇನೆ ಅಂತ ಕೂಗಿ ಕರೆದು ಜನರಿಗೆ ನಂಬಿಸಿ ಪುಸಲಾಯಿಸಿ ಮೋಸತನದಿಂದ ಜನರಿಂದ ಹಣ ಪಡೆದು ಅಂಕಿ ಸಂಖ್ಯೆ ಬರೆದ ಚೀಟಿ ಬರೆದುಕೊಡುತ್ತಿದ್ದ ಬಗ್ಗೆ ಖಚಿತ ಪಡೆಸಿಕೊಂಡು ಸದರಿಯವನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನಿಗೆ ಸದರಿಯವನಿಗೆ ನಿನ್ನ ಕೈಯಲ್ಲಿ ಏನಿದೆ? ಅಂತ ಕೇಳಿದಾಗ ಅವನು ತನ್ನ ಕೈಯಲ್ಲಿದ್ದ ಅಂಕಿ ಸಂಖ್ಯೆ ಬರೆದ ಒಂದು ಚೀಟಿ ಮತ್ತು ಹಣ ಇವೆ ಅಂತ ತಿಳಿಸಿದನು ಪರಿಶೀಲಿಸಿ ನೋಡಲಾಗಿ ಮಟಕಾ ಜೂಜಾಟದಲ್ಲಿ ತೊಡಗಿಸಿದ ನಗದು ಹಣ 2030/- ರೂ. ಇದ್ದವು, ಸದರಿಯವನ ಶರ್ಟಿನ ಜೇಬಿನಲ್ಲಿ ಏನಿದೆ? ಅಂತ ಕೇಳಿದಾಗ ಅವನು ತನ್ನ ಶರ್ಟಿನ ಜೇಬಿನಲ್ಲಿ ಮತ್ತು ಭರಿಸುವ [ನಶೆಯ] ಗುಳಿಗೆಗಳು ಇವೆ ಜನರಿಗೆ ಮಾರಾಟ ಮಾಡಲು ಜೇಬಿನಲ್ಲಿ ಇಟ್ಟುಕೊಡಿರುತ್ತೆನೆ ಅಂತ ತಿಳಿಸಿ ತನ್ನ ಜೇಬಿನಿಂದ ತೆಗೆದು ಹಾಜರು ಪಡಿಸಿದಾಗ ಪರೀಶಿಲಿಸಿ ನೋಡಲು ಒಂದು ಪ್ಲಾಸ್ಟಿಕ ಕವರದಲ್ಲಿ ಹಾಕಿದ್ದು ಇದ್ದು ಏಣಿಸಿ ನೋಡಲು ಒಟ್ಟು 10 ಗುಳಿಗೆಗಳು ಇದ್ದು, ಇವು ಜನರಿಗೆ ಎಷ್ಟು? ರೂಪಾಯಿಗೆ ಒಂದು ಮಾರಾಟ ಮಾಡುತ್ತಿ ಅಂತ ಕೇಳಿದಾಗ ಇವು ಒಂದು ಗುಳಿಗೆ  25/- ರೂಪಾಯಿಗೆ ಒಂದು ಗುಳಿಗೆ ಮಾರುತ್ತೆನೆ ಅಂತಾ ತಿಳಿಸಿದನು, ನಂತರ ನಗದು ಹಣ ಮತ್ತು ಒಂದು ಅಂಕಿ ಸಂಖ್ಯೆ ಬರೆದ ಚೀಟಿ ಹಾಗೂ ಒಂದು ಬಾಲ ಪೆನ್ನು ತಾಬೆಗೆ ತೆಗೆದುಕೊಂಡು, ಸದರಿ ಆರೋಪಿಗೆ ತಾಬೇಗೆ ತೆಗೆದುಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

zsÀ£ÀÆßgÀ ¥Éưøï oÁuÉ UÀÄ£Éß £ÀA. 115/2016, PÀ®A 32, 34 PÉ.E PÁAiÉÄÝ :-
ದಿನಾಂಕ 02-02-2016 ದಿಲೀಪಕುಮಾರ ಬಿ. ಸಾಗರ ಪಿಎಸ್ಐ ಧನ್ನುರಾ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರೊಡನೆ ಗುನ್ನೆ ನಂ. 15/2016 ನೇದರಲ್ಲಿ ಆರೋಪಿ ಪತ್ತೆ ಕುರಿತು ಖಾನಾಪೂರ ಗ್ರಾಮದ  ಮಲ್ಲಾಂಗ-ಷಾ ದರ್ಗಾ ಹತ್ತಿರ ಬಂದಾಗ ಒಬ್ಬ ವ್ಯಕ್ತಿ ತನ್ನ ಹೊಟಲ ಮುಂದೆ ಒಂದು ಕಾರ್ಟನ್ ಬಾಕ್ಸನಲ್ಲಿ ಅಕ್ರಮವಾಗಿ ಸರಾಯಿ ಸಂಗ್ರಹ ಮಾಡಿಕೊಂಡು ಮಾರಾಟ ಮಾಡುತ್ತಾ ಕುಳಿತ್ತಿದ್ದಾನೆ ಅಂತ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಖಾನಾಪೂರ  ಮಲ್ಲಾಂಗ-ಷಾ ದರ್ಗಾ ಹತ್ತಿರದಿಂದ ಖಾನಾಪೂರ ಗ್ರಾಮದ ನಂದಿ ಚೌಕ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲು ಆರೋಪಿ ಉಮೇಶ ತಂದೆ ಅನಂತರಾವ ತೆಲಂಗ ವಯ: 19 ವರ್ಷ, ಜಾತಿ: ಈಡಗಾರ, ಸಾ: ಖಾನಾಪೂರ, ತಾ: ಭಾಲ್ಕಿ, ಜಿಲ್ಲಾ: ಬೀದರ ಇತನು ಹೊಟಲ್ ಮುಂದೆ ಒಂದು ಕಾರ್ಟನ್  ಬಾಕ್ಸ್  ಇಟ್ಟುಕೊಂಡು ಕುಳಿತಿರುವುದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರ ಸಾಹಾಯದಿಂದ ಹಠಾತ್ತನೆ ದಾಳಿ ಮಾಡಿ ಹಿಡಿದು ಕಾರ್ಟನ್ ಬಾಕ್ಸ್ದಲ್ಲಿ ಏನಿದೆ? ಎಂದು ವಿಚಾರಿಸಲು ಇದರಲ್ಲಿ ಸರಾಯಿ ಬಾಟಲಿಗಳಿದ್ದು   ಮಾರಾಟ  ಮಾಡುತ್ತಿರುವುದಾಗಿ ತಿಳಿಸಿದನು, ಸದರಿ ಸರಾಯಿ ಮಾರಾಟ ಮಾಡಲು ನಿನ್ನ ಹತ್ತಿರ ಸರಕಾರದ ವತಿಯಿಂದ ಯಾವುದಾದರೂ ಲೈಸನ್ಸ/ಅನುಮತಿ ಇದೆಯೇ ಎಂದು ವಿಚಾರಿಸಲು ಇರುವುದಿಲ್ಲಾ ಅಕ್ರಮವಾಗಿ ಕಾಳಸಂತೆಯಲ್ಲಿ ಖರಿದಿಸಿ ಸಂಗ್ರಹ ಮಾಡಿಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು, ಸದರಿ ಕಾರ್ಟನ್ ಬಾಕ್ಸ ತೆರೆದು ಪರಿಶೀಲಿಸಿ ನೋಡಲು ದರಲ್ಲಿ 180 ಎಮ್.ಎಲ್ 28 ಬೆಂಗಳೂರ ಮಾಲ್ಟ್ ವಿಸ್ಕಿಯ ಸಾರಾಯಿ ತುಂಬಿದ ಪುಟ್ಟದ ಡಬ್ಬಿಗಳಿದ್ದು .ಕಿ 1204/- ರೂಪಾಯಿ. ಹಾಗೂ ಸರಾಯಿ ಮಾರಾಟದಿಂದ ಬಂದ ಹಣ 120/- ರೂ. ನೇದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: