Police Bhavan Kalaburagi

Police Bhavan Kalaburagi

Monday, September 8, 2014

Raichur District Special Press Note

: ಪತ್ರಿಕಾ ಪ್ರಕಟಣೆ :
¢£ÁAPÀ: 05-09-2014 gÀAzÀÄ ²æêÀÄw gÉÃSÁ (ºÉ¸ÀgÀÄ §zÀ¯Á¬Ä¸À¯ÁVzÉ) ¸ÁB DgÀ.ºÉZï.PÁåA¥À £ÀA. 4 FPÉಯು ತನ್ನ ಹೇಳಿಕೆಯಲ್ಲಿ  
¢£ÁAPÀ 05-09-2014 ರಂದು ಫಿರ್ಯಾದಿದಾರಳು ಈರಣ್ಣಕ್ಯಾಂಪಿನಿಂದ ಸಿಂಧನೂರಿಗೆ ಬರುವ ಸಲುವಾಗಿ ಬರ್ಮಾಕ್ಯಾಂಪಿನ ಬಸ್ ಸ್ಟ್ಯಾಂಡ ಹತ್ತಿರ ನಿಂತುಕೊಂಡಾಗ, 1-30 ಪಿ.ಎಂ. ಸುಮಾರಿಗೆ ಒಂದು ಅಟೋ ಬಂದಿದ್ದುಅದರಲ್ಲಿ  ಕುಳಿತು ಹೊರಟಾಗ ಅಟೋ ಚಾಲಕನು ಅರಗಿನಮರಕ್ಯಾಂಪ ವರೆಗೆ ಅಟೋದಲ್ಲಿ ಕರೆದುಕೊಂಡು ಹೋಗಿ  ಅರಿಗನಮರಕ್ಯಾಂಪಿನಲ್ಲಿ ಇನ್ನಿಬ್ಬರು ಅಪರಿಚಿತ ವ್ಯಕ್ತಿಗಳನ್ನು ಕರೆದುಕೊಂಡು ಅವಳನ್ನು ಅಪಹರಿಸಿಕೊಂಡು ಪೋತ್ನಾಳ ಗ್ರಾಮದಿಂದ ಮುಂದೆ ಇರುವ ರಾಯಚೂರು ರಸ್ತೆಯಲ್ಲಿರುವ ಒಂದು ಬೀಳು ಹೊಲದಲ್ಲಿ 3 ಜನರು ಅವಳನ್ನು ಚಾಕುವಿನಿಂದ ಹೆದರಿಸಿ ಕೈಯಿಂದ ಹೊಡೆದು ಒಬ್ಬರಾದ ಮೇಲೆ ಒಬ್ಬರು ಅತ್ಯಾಚಾರವೆಸಗಿರುತ್ತಾರೆ ಅಂತಾ ವಗೈರೆ ಇದ್ದುದರ ಮೇರೆಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ  ಗುನ್ನೆ ನಂ: 210/2014 ಕಲಂ.363, 506, 323, 376 ರೆ.ವಿ. 34 .ಪಿ.ಸಿ ಅಡಿಯಲ್ಲಿ ಪಿಎಸ್ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆರವರು ಪ್ರಕರಣ ದಾಖಲ್ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು
      ಆರೋಪಿತರ ಮತ್ತು ಅಪರಾಧಕ್ಕೆ ಉಪಯೋಗಿಸಿದ  ಆಟೋ ರಿಕ್ಷಾ ಪತ್ತೆ ಕುರಿತಂತೆ ನನ್ನ ಮತ್ತು ಶ್ರೀ ಎಂವಿ ಸೂರ್ಯವಂಶಿ ಡಿಎಸ್ ಪಿ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಶ್ರೀ ರಮೇಶ ಎಸ್ ರೊಟ್ಟಿ ಸಿಪಿಐ ಸಿಂಧನೂರು ರವರ ನೇತೃತ್ವದಲ್ಲಿ ಶ್ರೀ ಎಸ್ ಎಂ ಪಾಟೀಲ್ ಪಿಎಸ್ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ರವರನ್ನು ಒಳಗೊಂಡ  ಒಂದು ವಿಶೇಷ ತಂಡವನ್ನು ರಚಿಸಿ ಅಪರಾಧ ಜರುಗಿದ ಕೇವಲ 48 ಗಂಟೆಗಳ ಒಳಗೆ ಆರೋಪಿತರನ್ನು  ಮತ್ತು ಅಪಹರಣಕ್ಕೆ ಉಪಯೋಗಿಸಿದ ಆಟೋ ರಿಕ್ಷಾ ನಂ: ಕೆಎ-36/-0988 ಮತ್ತು ಫಿರ್ಯಾದಿದಾರರಿಗೆ  ಹೆದರಿಸಲು ಉಪಯೋಗಿಸಿದ ಚಾಕು ಇವುಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ.

ಸಾಮೂಹಿಕ ಅತ್ಯಾಚಾರದಂತಹ ಮತ್ತು ಆರೋಪವೆಸಗಿದವರು ಯಾರು ಎಂದು ಗೊತ್ತಿರದ ಗಂಭೀರ ಪ್ರಕರಣದಲ್ಲಿ  ಆರೋಪಿತರಾದ  1) ತಿಲ್ಲೈನಾದನ್ ತಂದೆ ನಟರಾಜನ್ 26 ವರ್ಷ, ಜಾಃ ಶೆಟ್ಟರ, ಆಟೋ ಚಾಲಕ, ಸಾಃ ಆರ.ಹೆಚ್.ಕ್ಯಾಂಪ ನಂ. 1 ತಾ: ಸಿಂಧನೂರು   2) ಮನೋಗರನ್ ತಂದೆ ನಟೇಶನ್ 26ವರ್ಷ ಜಾಃ ಪಲ್ಲನ್, ಅಟೋಚಾಲಕ & ಕೂಲಿಕೆಲಸ ಸಾಃ ಆರ.ಹೆಚ್.ಕ್ಯಾಂಪ ನಂ. 1 ತಾ: ಸಿಂಧನೂರು 3) ಕದ್ರಿವೇಲು ತಂದೆ ಮುನಿಯಾಂಡಿ 32ವರ್ಷ, ಜಾಃ ಪಲ್ಲನ್, ಕೂಲಿಕೆಲಸ ಸಾಃ ಆರ.ಹೆಚ್.ಕ್ಯಾಂಪ ನಂ.1 ತಾ: ಸಿಂಧನೂರು ಇವರನ್ನು ಪತ್ತೆ ಹಚ್ಚಿದ ಶ್ರೀ ರಮೇಶ ಎಸ್ ರೊಟ್ಟಿ ಸಿಪಿಐ ಸಿಂಧನೂರು ಮತ್ತು  ಶ್ರೀ ಎಸ್ ಎಂ ಪಾಟೀಲ್ ಪಿಎಸ್ಐ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ  ಮತ್ತು ಸಿಬ್ಬಂದಿಯವರ ಕಾರ್ಯ ಶ್ಲಾಘನೀಯವಾಗಿದ್ದು, ಅವರಿಗೆ ಸೂಕ್ತ ಬಹುಮಾನ ಘೋಷಿಸಲಾಗಿದೆ.  

Raichur District Reported Crimes

                         
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
AiÀÄÄ.r.Dgï. ¥ÀæPÀgÀtzÀ ªÀiÁ»w:-
ಮೃತ ¸ÀÄgÉñÀ vÀAzÉ ¢: AiÀĪÀÄ£À¥Àà ªÀAiÀiÁ: 12 ªÀµÀð eÁ: £ÁAiÀÄPÀ G: «zÁåyð ¸Á: UÁA¢ü ªÉÄÊzÁ£À ºÀnÖ PÁåA¥ï FvÀನಿಗೆ ಸುಮಾರು ದಿನಗಳಿಂದ ಪೀಡ್ಸ್ ಇದ್ದು ಮತ್ತು ಮಾನಸಿಕವಾಗಿ ಅಸ್ತವ್ಯಸ್ಥನಿದ್ದು ದಿನಾಂಕ 07.09.2014 ರಂದು ಬೆಳಿಗ್ಗೆ 9.30 ಗಂಟೆ ಸುಮಾರಿಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಆಕಸ್ಮಿಕವಾಗಿ ಇಸ್ತ್ರಿ ಪೆಟ್ಟಿಗೆಯ ವೈರ್ ದಿಂದ ಮನೆಯ ಯ್ಯಾಂಗ್ಲರ್ ಗೆ ನೇಣು ಹಾಕಿಕೊಂಡು ಮೃತಪಟ್ಟಿದ್ದು ಇರುತ್ತದೆ.AvÁ ªÀÄÈvÀ£À vÁ¬Ä ªÀÄ®èªÀÄä UÀAqÀ ¢: AiÀĪÀÄ£À¥Àà ªÀAiÀiÁ: 36 ªÀµÀð eÁ: £ÁAiÀÄPÀ G: ºÀ.a.UÀ £ËPÀgÀ¼ÀÄ ¸Á: UÁA¢ü ªÉÄÊzÁ£À ºÀnÖ PÁåA¥ï FPÉAiÀÄ zÀÆj£À ªÉÄðAzÀ ºÀnÖ oÁuÉ AiÀÄÄ.r.Dgï.  £ÀA: 14/2014  PÀ®A: 174 ¹.Dgï.¦.¹. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.


              ಶ್ರೀಮತಿ ಲಕ್ಷ್ಮಿ ಗಂಡ ವೆಂಕಟೇಶ 48 ವರ್ಷ ಇವರು ತಮ್ಮ ಹೇಳಿಕೆಯಲ್ಲಿ ¢£ÁAPÀ: 07.09.2014 gÀAzÀÄ ಬೆಳಿಗ್ಗೆ 11-00 ಗಂಟೆಗೆ ತಾನು, ತನ್ನ ಮಗ ಶ್ರೀನಿವಾಸ 28 ವರ್ಷ ಮತ್ತು ಆತನ ಹೆಂಡತಿ ಲಕ್ಷ್ಮಿ ಹಾಗೂ ತನ್ನ ಭಾವನ ಮಗ ರಾಘವೇಂದ್ರ ನಾಲ್ಕೂ ಜನರು ತಮ್ಮ ಓಣಿಯ ಕಿಲ್ಲೇರ್ ಮಠದ ಗಣೇಶ ವಿಸರ್ಜನೆಯನ್ನು ನೋಡುವ ಸಲುವಾಗಿ ಖಾಸಬಾವಿಗೆ ಹೋಗಿ ಅಂಬಾದೇವಿ ಗುಡಿ ಪಕ್ಕದ ಕಟ್ಟೆ ಮೇಲೆ ನಿಂತು ವಿಸರ್ಜನೆಯನ್ನು ನೋಡಿದ ನಂತರ ಮಧ್ಯಾಹ್ನ 12-30 ಗಂಟೆಗೆ ಕಟ್ಟೆ ಮೇಲಿಂದ ಬರುತ್ತಿರುವಾಗ ತನ್ನ ಮಗ ಶ್ರೀನಿವಾಸ ಜನರಿಗೆ ನಿಧಾನ ಅಂತಾ ಹೇಳುತ್ತಾ ತಾನೇ ಆಕಸ್ಮಿಕವಾಗಿ ಕಾಲು ಜಾರಿ ಖಾಸಬಾವಿಯೊಳಗೆ ನೀರಿನಲ್ಲಿ ಬಿದ್ದಿದ್ದು ಆಗ ರಾಘವೇಂದ್ರ ಮತ್ತಿತರು ತನ್ನ ಮಗನನ್ನು ನೀರಿನಿಂದ ಹೊರತೆಗೆದಿದ್ದು ಇಷ್ಟರೊಳಗೆ ತನ್ನ ಮಗನ ಪ್ರಾಣ ಹೋಗಿ ಸತ್ತು ಹೋಗಿದ್ದರಿಂದ ತಾವು ಸತ್ತ ತನ್ನ ಮಗನ ದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಬಂದಿರುವ ¤ÃrzÀ zÀÆj£À ಮೇಲಿಂದ 14-15 ಗಂಟೆಗೆ ¸ÀzÀgÀ §eÁgï oÁuÉ  ಯು.ಡಿ.ಆರ್ ನಂ.18/2014 ಕಲಂ 174 ಸಿಆರ್.ಪಿ.ಸಿ.ಪ್ರಕಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದು ಇರುತ್ತದೆ. ಇದರೊಂದಿಗೆ ಶ್ರೀಮತಿ ಲಕ್ಷ್ಮಿ ಇವರ ಮೂಲಕ ಹೇಳಿಕೆ ಲಗತ್ತಿಸಿದೆ.
UÁAiÀÄzÀ ¥ÀæPÀgÀtzÀ ªÀiÁ»w:-
             ದಿನಾಂಕ: 07/09/14 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ವಗಡಂಬಳಿ ಗ್ರಾಮದಲ್ಲಿ ಫಿರ್ಯಾದಿ ²æà zÉêÀ¥Àà vÀAzÉ: «gÀ¨sÀzÀæ¥Àà, 21ªÀµÀð, eÁw; PÀ¨ÉâÃgÀ, G: ªÁå¥ÁgÀ, ¸Á: ªÀUÀqÀA§½. FvÀನು ತಮ್ಮ  ಅಂಗಡಿಯಲ್ಲಿದ್ದಾಗ, gÁWÀªÉÃAzÀæ vÀAzÉ: £ÁUÀ¥Àà PÀgÉUÀÄqÀØ, eÁw: £ÁAiÀÄPÀ, ¸Á: ªÀUÀqÀA§½.  FvÀ£ÀÄ ಕಿರಾಣಿ ಅಂಗಡಿಗೆ ಬಂದು ಎಂಆರ್.ಡಿ ಪಾನ್ ಮಸಾಲ ಕೊಡು ಅಂತಾ ಕೇಳಿದ್ದಕ್ಕೆ ಫಿರ್ಯಾದಿದಾರನು ಹಣ ಕೊಟ್ಟರೆ ಕೊಡುತ್ತೆನೆ ಇಲ್ಲಾಂದರೆ, ಕೊಡುವುದಿಲ್ಲಾ ಅಂತಾ ಹೇಳಿದ್ದಕ್ಕೆ, ಆರೋಪಿತನು ಫಿರ್ಯಾದಿಗೆ `` ಏನಲೇ ಸೂಳೆ ಮಗನೆ ನಾನು ಪಾನ್ ಮಸಾಲ ಕೇಳಿದರೆ ಕೊಡುವುದಿಲ್ಲಾ ಎಷ್ಟು ಸೊಕ್ಕಲೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಕೈಯಿಡಿದು ಅಂಗಡಿಯಿಂದ ಹೊರಗಡೆ ಎಳೆದು ಹಲ್ಲಿಗೆ ಕೈ ಮುಷ್ಠಿ ಮಾಡಿ ಹೊಡೆದಿದ್ದರಿಂದ ಹಲ್ಲು ಮುರಿದಿದ್ದುಏನಲೇ ಮಗನೆ, ನೀನು ನನಗೆ ಪಾನ್ ಮಸಾಲ ಕೊಡುವುದಿಲ್ಲಾ ಅಂತಿಯೇನಲೇ, ನೀನು ಉದ್ರಿ ಕೊಡುವುದಿಲ್ಲಾ ಅಂದರೆ ನಿನ್ನ ಕೈಕಾಲು ಮುರಿಯುತ್ತೆನೆ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ PÉÆlÖ zÀÆj£À ಮೇಲಿಂದ  zÉêÀzÀÄUÀð  ¥Éưøï oÁuÉ UÀÄ£Àß £ÀA. 151/2014  PÀ®A.  504,325,506, L¦¹.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
             
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 08.09.2014 gÀAzÀÄ  106 ¥ÀæPÀÀgÀtUÀ¼À£ÀÄß ¥ÀvÉÛ ªÀiÁr   21,300/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 08-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-09-2014

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 183/2014, PÀ®A 87 PÉ.¦ PÁAiÉÄÝ :-
¢£ÁAPÀ 08-09-2014 gÀAzÀÄ UÁA¢ü ªÀÈvÀÛzÀ ¥ÀPÀÌzÀ°ègÀĪÀ UÀuÉñÀ ªÀÄAl¥ÀzÀ »AzÉ ¸ÁªÀðd¤PÀ ¸ÀܼÀzÀ°è PÉ®ªÀÅ d£ÀgÀÄ ºÀtªÀ£ÀÄß ¥ÀtPÉÌ PÀnÖ £À¹Ã©£À dÆeÁl DqÀÄwÛzÁÝgÉ CAvÀ ®PÀÌ¥Áà © CVß ¦J¸ïL ºÀĪÀÄ£Á¨ÁzÀ ¥Éưøï oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É UÁA¢ü ªÀÈvÀÛ¢AzÀ PÁ®Ä £ÀrUÉAiÀÄ°è ºÉÆÃV ªÀÄAl¥ÀzÀ ªÀÄgÉAiÀÄ°è ¤AvÀÄ £ÉÆÃqÀ®Ä ¨Áwä ¤d«zÀÄÝ C°è 06 d£À DgÉÆævÀgÁzÀ 1) £ÁUÀ£ÁxÀ vÀAzÉ ¸ÀĨsÁµÀ UÀdgÉ ªÀAiÀÄ: 23 ªÀµÀð, eÁw: °AUÁAiÀÄvÀ, 2) C¤Ã® vÀAzÀ ªÀiÁzsÀªÀgÁªÀ ¸ÁªÀgÉ ªÀAiÀÄ: 35 ªÀµÀð, eÁw: ªÀÄgÁoÁ, 3) ¦ÃgÀ¥Áà vÀAzÉ ªÀiÁgÀÄw ªÀÄ®UÉÆAqÀ ªÀAiÀÄ: 21 ªÀµÀð, eÁw: PÀÄgÀħgÀÄ, 4) ¸ÀAvÉÆõÀ vÀAzÉ ¸ÀĨsÁµÀ ºÉ¼ÀªÁ ªÀAiÀÄ: 20 ªÀµÀð, 5) ¸ÀAUÀªÉÄñÀ vÀAzÉ NAPÁgÀ ¨ÉîÆgÉ ªÀAiÀÄ: 18 ªÀµÀð,  eÁw: °AUÁAiÀÄvÀ ºÁUÀÆ 6) ¸ÀIJî vÀAzÉ zÉëzÁ¸À ªÀÄÆ¼É ªÀAiÀÄ: 26 ªÀµÀð, eÁw: ªÀÄgÁoÁ J®ègÀÆ ¸Á: WÁl¨ÉÆÃgÁ¼À EªÀgÉ®ègÀÆ UÉÆïÁPÁgÀªÁV PÀĽvÀÄPÉÆAqÀÄ £À¹Ã©£ï DlªÁzÀ CAzÀgï ¨ÁºÀgï E¹àÃmï DqÀÄwÛgÀĪÁUÀ CªÀgÀÄUÀ¼À ªÉÄÃ¯É ¥ÀAZÀgÀÄ ºÁUÀÄ ¦J¸ïL gÀªÀgÀÄ ¹§âA¢UÀ¼ÉÆA¢UÉ zÁ½ ªÀiÁr »rzÀÄ CªÀgÀÄUÀ½AzÀ dÆeÁlPÉÌ ¸ÀA§A¢ü¹zÀ 2450/- gÀÆ., ªÀÄvÀÄÛ 2 £ÉÆÃQAiÀiÁ ªÉƨÉÊ¯ï ºÁUÀÄ 52 E¹àÃmï J¯ÉUÀ¼ÀÄ d¦Û ªÀiÁr, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.