Police Bhavan Kalaburagi

Police Bhavan Kalaburagi

Tuesday, May 26, 2015

KALABURAGI DISTRICT REPORTED CRIMES.

ಕುಂಚಾವರಂ ಪೊಲೀಸ್ ಠಾಣೆ  : ದಿನಾಂಕ 26.05.2015 ರಂದು 10.30 ಗಂಟೆಗೆ ತಮ್ಮ ದೇಶದಂತೆ ಚುನಾವಣಾ ಮಾಹಿತಿ ಸಂಗ್ರಹಿಸುವ ಕುರಿತು ಠಾಣೆಯಿಂದ ಹೊರಟು ಕುಂಚಾವರಂ ಗ್ರಾಮದ ಹಣಮಂತ ದೇವರ ಗುಡಿಯ ಮುಂದೆ 11.30 ಗಂಟೆಗೆ ತಲುಪಿದಾಗ ಕಿಷ್ಟಪ್ಪ ತಂ/ ಪೆಂಟಪ್ಪ ಹಡಪದ /35, ಜಾ/ ಹಡಪದ, / ಹಜಾಮತಿ ಸಾ:  ಕುಂಚಾವರಂ , ಕುಂಚಾವರಂ ಗ್ರಾಮದಲ್ಲಿಯ ಹಣಮಂತ ದೇವರ ಗುಡಿಯ ಮುಂದೆ ಸಾರ್ವಜನಿಕ ಸ್ತಳದಲ್ಲಿ ಸಾರ್ವಜನಿಕರಿಗರ ಭಯ ಹುಟ್ಟುವ ಹಾಗೆ ನನಗೆ ಎಲ್ಲಾ ರಾಜಕಿಯ ಜನರು ಮತ್ತು ಪಕ್ಷದವರು ಗೊತ್ತು ನನಗೆ ನೀವು ಪೊಲಿಸರು ಯಾರು ಏನು ಮಾಡುವದಿಲ್ಲ. ನಾನು ರಾನು ಎಲ್ಲಾ ರಾಜಕಿಯ ಜನರಿಗೆ ನೊಡ್ಡಿದ್ದೆನೆ. ನಿವು ಮುಂಬರುವ ಗ್ರಾಮ ಪಂಚಾಯತ ಚುನಾವಣೆಯಲ್ಲಿ ನಾನು ಹೇಳಿದ ಪಕ್ಷಕಕ್ಕೆ ಮತ ಹಾಕಬೇಕು ಅಂತಾ ಇತ್ಯಾದಿ ಸಾರ್ವಜನಿಕವಾಗಿ ಕುಡಿದ ಅಮಲಿನಲ್ಲಿ ಸಾರ್ವಜನಿಕರಿಗೆ ಭಯ ಹುಟ್ಟಿಸುವ ಹಾಗೆ ಒದರಾಡುತಿದ್ದಾನೆ ಅಂತಾ ನಮ್ಮ ಪೊಲೀಸ್ ಭಾತ್ಮಿದಾರರಿಂದ  ಮತ್ತು ತನಿಖೆಯಿಂದ ತಿಳಿದು ಬಂದಿದ್ದು ಪ್ರಯುಕ್ತ ಮುಂಬರುವ ಚುನಾವಣೆ ಸಮಯದಲ್ಲಿ ಸದರಿಯವನಿಂದ ಸಾರ್ವಜನಿಕ ಶಾಂತತಾ ಭಂಗವುಂಟಾಗಿ ಸಾರ್ವಜನಿಕ ಆಸ್ತಿ,ಪಾಸ್ತಿ , ಮಾನ ಪ್ರಾಣ ಹಾನಿಯಾಗುವ ಸಂಭವ ಉಂಟಾಗುವ ಸಾದ್ಯತೆ ಹೆಚ್ಚಾಗಿ ಕಂಡುಬಂದಿದ್ದು  ಪ್ರಯುಕ್ತ ದಿನಾಂಕ/ 26-05-2015 ರಂದು 13.30 ಗಂಟೆಗೆ ಮರಳಿ ಠಾಣೆಗೆ ಬಂದು ಸದರಿಯವನ ಮೇಲೆ ಮುಂಜಾಗ್ರತ ಕ್ರಮ ಜರುಗಿಸಬೇಕೆಂದು ಠಾಣೆಯ ದಿನಚರಿ ಕರ್ತವ್ಯದ ಮೇಲೆ ಇದ್ದ ಠಾಣಾಧೀಕಾರಿಯವರಿಗೆ ಕನ್ನಡದ ಗಣಕಿಕ್ರತ ವರದಿ ನಿಡಿದ್ದು ಅದೆ ಅಂತಾ ವಿನಂತಿ. ದಿನಾಂಕ 26.05.2015 ರಂದು 13.30 ಗಂಟೆಗೆ ನಾನು ನರಹರಿ ಸಿ.ಹೆಚ್.ಸಿ 316 ಠಾಣಾ ದಿನಚರಿ ಕರ್ವವ್ಯದ ಮೇಲೆ ಇದ್ದಾಗ  ಶ್ರೀ ಮೈನೋದ್ದಿನ ಚಿ.ಹೆಚ್.ಸಿ 306 ರವರು ಬಂದು ಕನ್ನಡದಲ್ಲಿ ಗಣಕಿಕ್ರತ ವರದಿ ನಿಡಿದ ಸಾರಾಂಶದ ಮೇಲಿನಿಂದ ಠಾಣಾ ಗುನ್ನೆ ನಂ 39/2015 ಕಲಂ 110 . & ಜಿ ಸಿ.ಆರ್.ಪಿ.ಸಿ ನೆದ್ದರ ಪ್ರಕರಣವನ್ನು ನೇದ್ದರ ಪ್ರಕಾರ ಪ್ರಕರಣ ದಾಖದಾಖಲಾಗಿರುತ್ತದೆ.
ಅಫಜಲಪೂರ ಪೊಲೀಸ್ ಠಾಣೆ:  ದಿನಾಂಕ 26/05/2015 ರಂದು 10.30 ಎಎಮ್ ಕ್ಕೆ ಫಿರ್ಯಾದಿ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದರ ಸಾರಂಶವೆನೆಂದರೆ ನಿನ್ನೆ ದಿನಾಂಕ 25-05-2015 ರಂದು ಬಡದಾಳ ತಾಂಡಾದಲ್ಲಿರುವ ನಮ್ಮ ಸಂಬಂಧಿಕರ ಮನೆಯಲ್ಲಿ ದೇವರ ಕಾರ್ಯಕ್ರಮ ಇದ್ದಿದ್ದರಿಂದ ನಾನು ಮತ್ತು ನಮ್ಮ ಅಕ್ಕ ಸಕ್ಕುಬಾಯಿ ರವರು ಕೂಡಿ ನನ್ನ ಮೋಟರ ಸೈಕಲ್ ನೇದ್ದರ ಮೇಲೆ ನಮ್ಮ ತಾಂಡಾದಿಂದ ಹೊರಟಿದ್ದು ಇರುತ್ತದೆ, ನಂತರ 10;00 ಎ.ಎಂ ಸುಮಾರಿಗೆ ಬಡದಾಳ ಹತ್ತಿರ ರೇವೂರ ಕ್ರಾಸ ದಾಟಿ ಸ್ವಲ್ಪ ದೂರು ಹೋಗುತ್ತಿದ್ದಾಗ ಬಡದಾಳ ತಾಂಡಾ ಕಡೆಯಿಂದ ಒಬ್ಬ ತನ್ನ ಮೋಟರ ಸೈಕಲನ್ನು ಅತೀವೇಗವಾ ಮತ್ತು ನಿಸ್ಕಾಳಜಿತನದಿಂದ ಚಲಾಯಿಸುತ್ತಾ ಬಂದು ಒಮ್ಮೇಲೆ ನಮಗೆ ಡಿಕ್ಕಿ ಹೊಡೆದನು, ಆಗ ನಾನು ಮತ್ತು ನಮ್ಮ ಅಕ್ಕ ಇಬ್ಬರು ಕೆಳಗೆ ಬಿದ್ದಾಗ ನನಗೆ ಬಲಗಾಲ ಮೊಳಕಾಲ ಹತ್ತಿರ ಮತ್ತು ಅದರ ಕೆಳಗೆ ತರಚಿದ ರಕ್ತಗಾಯ ಆಗಿರುತ್ತದೆ. ನಮ್ಮ ಅಕ್ಕ ಸಕ್ಕುಬಾಯಿ ಇವರಿಗೆ ಹಣೆಯ ಮೇಲೆ ರಕ್ತಗಾಯ ಮತ್ತು ಬಲಗಾಲಿಗೆ ತರಚಿದ ರಕ್ತಗಾಯವಾಗಿರುತ್ತದೆ. ನಂತರ ಆತನ ಮೋಟರ ಸೈಕಲ್ ನಂ ನೋಡಲಾಗಿ ಕೆಎ-28 / ಇಎ – 1076 ಅಂತಾ ಇತ್ತು, ನಂತರ ಅವನ ಹೆಸರು ಕೇಳಲಾಗಿ ತನ್ನ ಹೆಸರು ರೋಹನ ತಂದೆ ಪ್ರಭು ಚವ್ಹಾಣ ಸಾ|| ಬಡದಾಳ ತಾಂಡಾ ಅಂತಾ ಹೇಳಿದನು. ನಂತರ ಈ ವಿಷಯವನ್ನು ಬಡದಾಳ ತಾಂಡಾದಲ್ಲಿರುವ ನಮ್ಮ ಮಾವ ಸಂತೋಷ ತಂದೆ ಗೆಮು ಚವ್ಹಾಣ ಮತ್ತು ನಮ್ಮ ತಾಯಿ ಜಾಲಾಬಾಯಿ ರವರಿಗೆ ತಿಳಿಸಿರುತ್ತೇನೆ, ನಮ್ಮ ಮಾವ ಸಂತೋಷ ಅವರು ನಮ್ಮ ಹತ್ತಿರ ಬಂದು ನಮಗೆ ಒಂದು ಖಾಸಗಿ ವಾಹನದಲ್ಲಿ ಹಾಕಿಕೊಂಡು ಖಾಸಗಿ ಉಪಚಾರ ಪಡಿಸಿರುತ್ತಾರೆ. ಖಾಸಗಿ ಉಪಚಾರ ಪಡೆದುಕೊಳ್ಳುತ್ತಿದ್ದರಿಂದ ದೂರು ಸಲ್ಲಿಸಲು ತಡವಾಗಿರುತ್ತದೆ. ಕಾರಣ ಮಾನ್ಯರವರು ನಮಗೆ ಅಪಘಾತ ಪಡಿಸಿದ ರೋಹನ ತಂದೆ ಪ್ರಭು ಚವ್ಹಾಣ ಸಾ|| ಬಡದಾಳ ಇವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಮತ್ತು ನನಗೆ ಹಾಗು ನಮ್ಮ ಅಕ್ಕ ಸಕ್ಕುಬಾಯಿ ರವರಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕಳುಹಿಸಬೇಕು ಅಂತಾ ಹೇಳಿಕೆ ನೀಡಿದ್ದು ನಿಜವಿರುತ್ತದೆ. ಅಂತ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 143/2015 ಕಲಂ 279,337 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖದಾಖಲಾಗಿರುತ್ತದೆ.

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:- 
                  
¥Éưøï zÁ½ ¥ÀæPÀgÀtzÀ ªÀiÁ»w:-
                     ದಿನಾಂಕ 26/05/15 ರಂದು ಮಾನವಿ ಕಾತರಕಿ ರಸ್ತೆಯಲ್ಲಿ ಮಲ್ಲೇಶ ತಂದೆ ಶಿವಪ್ಪ ಬೋಡ್ರಾಯ್, 25 ವರ್ಷ, ನಾಯಕ , ಸಾ: ನಮಾಜಗೇರಿ ಗುಡ್ಡ ವಾರ್ಡ ನಂ  3 ಮಾನವಿ FvÀ£ÀÄ ಮಧ್ಯದ ಬಾಟಲಿಗಳನ್ನು ರಟ್ಟಿನ ಡಬ್ಬಿಯಲ್ಲಿಟ್ಟುಕೊಂಡು ಮಾರಾಟ ಮಾಡಲು ಹೊರಟಿದ್ದಾಗ ಮಾಹಿತಿ ಸಂಗ್ರಹಿಸಿ ಸದರಿಯವನ ಮೇಲೆ ¦.J¸ï.L. ( PÁ &¸ÀÄ) ªÀiÁ£À« gÀªÀgÀÄ ದಾಳಿ ಮಾಡಿ ಹಿಡಿದು ಅವನಿಂದ  1] 12 ನಾಕ್ ಔಟ್  ಬೀರ್ 650 ಎಮ್.ಎಲ್ ಬಾಟಲಿಗಳು ಇದ್ದು 1 ಬಾಟಲಿ ಬೆಲೆ 105 ರೂ ಯಂತೆ ಒಟ್ಟು 12 ಬಾಟಲಿಗಳ  ಅಂದಾಜು ಕಿಮ್ಮತ್ತು  1260/- ರೂ ಗಳು.2] 24 ನಾಕ್ ಔಟ್  ಟಿನ್ ಬೀರ್ 330 ಎಮ್.ಎಲ್. ಬಾಟಲಿಗಳು ಇದ್ದು  .1 ಟಿನ್ನಿನ ಬೆಲೆ  60 /- ರೂ  ಯಂತೆ ಒಟ್ಟು 24 ಬಾಟಲಿಗಳ ಬೆಳೆ ಅಂದಾಜು ಕಿಮ್ಮತ್ತು  1440/- ರೂ ಗಳು3] 24   ಮ್ಯಾಕಡೋವೆಲ್ ವಿಸ್ಕಿ 90 ಎಮ್.ಎಲ್. ಪ್ಲಾಸ್ಟಿಕ್  ಬಾಟಲಿಗಳು ಇದ್ದು  1 ಬಾಟಲಿ ಬೆಲೆ 34 ರೂ 05  ಪೈಸೆಯಂತೆ  ಒಟ್ಟು 24 ಬಾಟಲಿಗಳ ಬೆಲೆ  817 ರೂ 20 ಪೈಸೆ 4]  24 ಓಲ್ಡ ಟೆವರಾನ್ 90 ಎಮ್.ಎಲ್. ಪ್ಲಾಸ್ಟಿಕ್ ಬಾಟಲಿಗಳು ಇದ್ದು  1 ಬಾಟಲಿ ಬೆಲೆ 34 ರೂ 05  ಪೈಸೆಯಂತೆ  ಒಟ್ಟು 24 ಬಾಟಲಿಗಳ ಬೆಲೆ  817 ರೂ 20 ಪೈಸೆ 5]  96 ಓರಿಜಿನಲ್ ಚ್ವಾಯಿಸ್ 90 ಎಮ್.ಎಲ್ ನ 96 ಪೌಚ್ ಗಳು  ಇದ್ದು  1 ಪೌಚ್  ಬೆಲೆ 25 ರೂ 04  ಪೈಸೆಯಂತೆ  ಒಟ್ಟು 96 ಪೌಚಗಳ ಬೆಲೆ 2438 ರೂ 40 ಪೈಸೆ.  ಒಟ್ಟು ಎಲ್ಲಾ ಮಧ್ಯದ ಬಾಟಲಿಗಳ ಒಟ್ಟು ಬೆಲೆ  6772 ರೂ 80 ಪೈಸೆಗಳಾಗುತ್ತಿವೆ.ಬೆಲೆ ಬಾಳುವ ಮಧ್ಯದ ಬಾಟಲಿಗಳನ್ನು ಜಪ್ತು ಮಾಡಿಕೊಂಡು  ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ  DzsÁgÀzÀ ªÉÄðAzÀ ಮಾನವಿ ಠಾಣೆ ಗುನ್ನೆ ನಂ 151/15 ಕಲಂ 32,34, ಕೆ.ಈ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು. 
               ದಿನಾಂಕ 25-05-2015 ರಂದು ರವುಡಕುಂದಾ ಗ್ರಾಮದಲ್ಲಿ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೌನೇಶ ತಂದೆ ಯಂಕೋಬಾ ವಯ 32 ವರ್ಷ ಜಾ: ವಡ್ಡರ ಉ : ಕೂಲಿ ಸಾ : ರವುಡಕುಂದಾ. FvÀ£ÀÄ  ಅದೃಷ್ಟ ಸಂಖ್ಯೆ ಮಟಕಾ ನಂಬರ್ ಗಳನ್ನು ಬರೆದುಕೊಳ್ಳುತ್ತಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ. ¹AzsÀ£ÀÆgÀ UÁæ«ÄÃt oÁuÉ gÀªÀgÀÄ  ಸಿಬ್ಬಂದಿ ºÁUÀÆ  ಪಂಚರ ಸಮಕ್ಷಮ ರಾತ್ರಿ 9-15 ಗಂಟೆಗೆ ದಾಳಿ ಮಾಡಿ ಆರೋಪಿತನಿಂದ ನಗದು ಹಣ ರೂ. 1610/-, ಮಟಕಾ ಚೀಟಿ, ಒಂದು ಬಾಲ ಪೆನ್ನು ಬೆಲೆಬಾಳುವುದನ್ನು ಜಪ್ತು ಮಾಡಿಕೊಂಡಿದ್ದು, ಜಪ್ತಿ ಪಂಚನಾಮೆ ಮುದ್ದೆಮಾಲನ್ನು ಹಾಜರ್ ಪಡಿಸಿದ್ದರ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನೆ ನಂ. 143/2015 ಕಲಂ 78(111) ಕೆ.ಪಿ. ಕಾಯ್ದೆ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ
            ದಿನಾಂಕ;-23/05/2015 ರಂದು ಬೆಳಿಗ್ಗೆ ತಿಪ್ಪನಹಟ್ಟಿ ಗ್ರಾಮದಲ್ಲಿ ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ಡಿ.ಎಸ್.ಪಿ. ಹಾಗೂ ಸಿ.ಪಿ.ಐ ಸಿಂಧನೂರುರವರ ಮಾರ್ಗದರ್ಶನದಲ್ಲಿ ¦.J¸ï.L. §¼ÀUÀ£ÀÆgÀÄ gÀªÀgÀÄ ಸಿಬ್ಬಂದಿ ಹಾಗೂ ಇಬ್ಬರು ಪಂಚರೊಂದಿಗೆ ಠಾಣಾ ಸರಕಾರಿ ಜೀಪ್ ನಂಬರ ಕೆ..36-ಜಿ-211 ನೇದ್ದರಲ್ಲಿ ಠಾಣೆಯಿಂದ ಹೊರಟು ಸದರಿ ಸ್ಥಳಕ್ಕೆ ಹೋಗಿ ದೀನಸಮುದ್ರ ಗ್ರಾಮದ ದಾರಿಯ ಪಕ್ಕದಲ್ಲಿ ಜೀಪನ್ನು ಮರೆಯಾಗಿ ನಿಲ್ಲಿಸಿ ಸ್ವಲ್ಪ ಮುಂದೆ ನಡೆದುಕೊಂಡ ಹೋಗಿ ನೋಡಲು ಸಾರ್ವಜನಿಕ ಸ್ಥಳದಲ್ಲಿ ಮೂಮೀನಸಾಬ ತಂದೆ ಹಸನಸಾಬ 40 ವರ್ಷ, ಜಾ;-ಮುಸ್ಲಿಂ.ಉ;-ಒಕ್ಕಲುತನ,ಸಾ;-ತಿಪ್ಪನಹಟ್ಟಿ ತಾ-ಸಿಂಧನೂರು FvÀ£ÀÄ ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂಧಿಯವರ ಸಹಾಯದಿಂದ ಬೆಳಿಗ್ಗೆ 10-10 ಗಂಟೆಗೆ ದಾಳಿ ಮಾಡಿ ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 1500/-2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ.3).ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ.ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ £ÁåAiÀiÁ®AiÀÄzÀ ¥ÀgÀªÀ¤UÉ ¥ÀqÉzÀÄ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 63/2015.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ದಿ.25-05-2015ರಂದು ಸಂಜೆ 5-15 ಗಂಟೆಗೆ AiÀĪÀÄ£À¥Àà vÀAzÉ ¢qÀØ¥Àà eÁw:£ÁAiÀÄPÀ,ªÀAiÀÄ-56ªÀµÀð ¸Á:CvÀÛ£ÀÆgÀÄ   (Nr  ºÉÆVgÀÄvÁÛ£É) FvÀ£ÀÄ ಅತ್ತನೂರು ಗ್ರಾಮದಲ್ಲಿ ತನ್ನ ಮನೆಯ ಬಾಜು ಬಾಜು ಸಾರ್ವಜನೀಕ ಸ್ಥದಲ್ಲಿ ಅನಧಿಕೃತವಾಗಿ 180 JA.J¯ï.£À 8-N.n.¥ËZÀUÀ¼ÀÄ C.Q.gÀÆ.472=00  2] 180 JA.J¯ï.£À 12 Njf£À¯ï ZÁé¬Ä¸ï ¥ËZÀUÀ¼ÀÄ  C.Q.gÀÆ. 612=00  3] 90 JA.J¯ï.£À  34 JA.¹ gÀªÀiï ¥Áè¹ÖÃPÀ ¨Ál°UÀ¼ÀÄ    C.Q.gÀÆ.  490=00)     4] 180 JA.J®.£À  3 JA.¹ gÀªÀiï ¥Áè¹ÖÃPÀ ¨Ál°UÀ¼ÀÄ    C.Q.gÀÆ 210=00    F J¯Áè ಮಧ್ಯದ ಬಾಟಿಗಳನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಕಾಲಕ್ಕೆ ಬಾತ್ಮಿ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದಾಗ ಆರೋಪಿತನು ಮಧ್ಯದ ಬಾಟಲಿಗಳನ್ನು ಬಿಟ್ಟು ಓಡಿಹೊಗಿದ್ದು ಕಾಲಂ ನಂಬರ 8 ರಲ್ಲಿ ನಮೂದಿಸಿದ ಬಾಟಲಿಗಳನ್ನು d¦Û ªÀiÁrಕೊಂಡು ಒಪ್ಪಿಸಿದ  ದಾಳಿ ಪಂಚನಾಮೆ ಮೇಲಿಂದ ¹gÀªÁgÀ ¥ÉÆðøÀ oÁuÉ, UÀÄ£Éß £ÀA: 77/2015 PÀ®AB 32, 34 PÀ£ÁðlPÀ C§PÁj PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

               CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
       ¢:-25-05-2015 gÀAzÀÄ ªÉAUÀ¼Á¥ÀÆgÀÄ UÁæªÀÄzÀ PÉgÉAiÀÄ PÉ£Á¯ï gÀ¸ÉÛAiÀÄ  ªÉÄÃ¯É AiÀiÁªÀÅzÉà ¥ÀgÀªÁ¤UÉ  E®èzÉ C£À¢üPÀÈvÀªÁV mÁæöåPÀÖgÀzÀ°è ªÀÄgÀ¼À£ÀÄß PÀ¼ÀîvÀ£À¢AzÀ  ¸ÁUÁtÂPÉ ªÀiÁqÀÄwÛzÀÝ PÁ®PÉÌ ªÉÄïÁ¢üPÁjUÀ¼À DzÉñÀzÀAvÉ PÀvÀðªÀåPÉAzÀÄ ºÉÆÃVzÀÝ ¦üAiÀiÁ𢠲æà DzÉñÀ ¹¦¹ 211 ¸ÀAZÁj ¥Éưøï oÁuÉ  zÉêÀzÀÄUÀð. gÀªÀgÀÄ F PɼÀPÀAqÀ mÁæöåPÀÖgÀ£À£ÀÄß  vÀqÉzÀÄ ¤°è¹ ZÁ®PÀ£À£ÀÄß «ZÁj¸À®Ä CPÀæªÀĪÁV ªÀÄgÀ¼À£ÀÄß vÀÄA©PÉÆArzÀÄÝ  AiÀiÁªÀzÉà gÁdzsÀ£ÀªÀ£ÀÄß PÀlÖzÉ mÁæöåPÀÖgÀ £ÀA PÉ.J 36 n© 29 £ÉÃzÀÝgÀ ZÁ®PÀ ªÀÄgÀ¼À£ÀÄß vÀÄA©PÉÆAqÀÄ §AzÀÄ PÀ¼ÀîvÀ£À¢AzÀ ¸ÁUÁl ªÀiÁrzÀÄÝ C®èzÉà £ÁUÀgÁd ¸Á- PÉÆvÀÛzÉÆrØ mÁæöåPÀÖgÀ £ÀA PÉ.J 36 n© 29 £ÉÃzÀÝgÀ ZÁ®PÀ ©üªÀÄ£ÀUËqÀ ¸Á- PÉÆvÀÛzÉÆrØ mÁæöåPÀÖgÀ £ÀA PÉ.J 36 n© 29 £ÉÃzÀÝgÀ ªÀiÁ°PÀ  «ZÁj¸ÀĪÀ PÁ®PÉÌ DgÉÆævÀ£ÀÄ ¸ÀܼÀ¢AzÀ Nr ºÉÆÃVzÀÄÝ EgÀÄvÀÛzÉ. ªÀÄÄzÉÝ ªÀiÁ®Ä ºÁUÀÆ ªÀgÀ¢AiÀÄ£ÀÄß ºÁdgÀÄ ¥Àr¹zÀ DzsÁgÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA. 116/2015 PÀ®A:  4(1A) , 21 MMRD ACT  & 379 IPC CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ
C¥ÀºÀgÀt ¥ÀæPÀgÀtzÀ ªÀiÁ»w:-
         ¦üAiÀiÁð¢ü ªÀiÁgÀÄw vÀAzÉ ©üêÀÄtÚ Z˪Áíuï ªÀ:30 eÁ:®ªÀiÁt G:§mÉÖ ªÁå¥ÁgÀ ¸Á: ¸ÉÆæü£ÁAiÀÄPÀ vÁAqÀ FvÀ£À  ºÉAqÀw CAUÀ£ÀªÁr PÁAiÀÄðPÀvÉðAiÉÄAzÀÄ PÁå¢UÉÃgÁ ¸ÀªÀ¼ÀvÁAqÀzÀ°è PÉ®¸À ªÀiÁqÀÄwÛzÀÄÝ ¥Àæw¢£À UÁr ªÉÄÃ¯É ºÉÆÃV §gÀÄwÛzÀݼÀÄ.¦üAiÀiÁð¢üzÁgÀ£À vÁvÀ ªÀÄÄPÀÌ®UÀÄqÀØ vÁAqÀzÀ°è ªÀÄÈvÀ ¥ÀnÖzÀÝjAzÀ F «µÀAiÀÄ w½¸À®Ä vÀ£Àß ºÉAqÀwUÉ ¥sÉÆÃ£ï ªÀiÁrzÁUÀ ¥sÉÆÃ£ï ºÀvÀÛzÉ EzÀÄÝ DUÀ vÀ£Àß ºÉAqÀw ªÀÄÈvÀ¥ÀlÖ°èUÉ ºÉÆÃVgÀ§ºÀÄzÉAzÀÄ w½zÀÄ ºÉÆÃV £ÉÆÃqÀ¯ÁV C°èAiÀÄÆ PÀÆqÀ EgÀ°¯Áè, £ÀAvÀgÀ J.f.PÁ¯ÉÆäUÉ ºÉÆÃUÀĪÀ gÀ¸ÉÛ ªÀiÁUÀðªÁV ºÉÆÃUÀÄwÛgÀĪÁUÀ UÀAUÀªÀÄä §UÀrAiÀÄ°è ¦üAiÀiÁð¢üzÁgÀ£À ºÉAqÀw £ÀqɸÀÄwÛzÁÝ n.«.J¸ï dĦlgï UÁr gÀ¸ÉÛ §¢UÉ ©¢ÝzÀÝ£ÀÄß £ÉÆÃqÀ¯ÁV ¸ÀzÀj eÁUÀzÀ°è vÀ£Àß ºÉAqÀwAiÀÄ §¼ÉUÀ¼ÀÄ ºÉÆqÉ¢gÀĪÀÅzÀÄ PÀAqÀÄ §A¢zÀÄÝ AiÀiÁgÉÆà zÀĵÀÌ«ÄðUÀ¼ÀÄ AiÀiÁªÀÅzÉÆà GzÉÝñÀ¢AzÀ vÀ£ÀߺÉAqÀw ¸ÉÆãÁ¨Á¬Ä FPÉAiÀÄ£ÀÄß C¥ÀºÀgÀt ªÀiÁrPÉÆAqÀÄ ºÉÆÃVgÀÄvÁÛgÉAiÉÄAzÀÄ ¤ÃrzÀ °TvÀ zÀÆj£À ªÉÄðAzÀ zÉêÀzÀÄUÀð  ¥Éưøï oÁuÉ UÀÄ£Àß £ÀA.  117/2015 PÀ®A. 365 L¦¹.   CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
         ದಿನಾಂಕ: 26-05-2015 ರಂದು 00-30 .ಎಮ್ ಸುಮಾರಿಗೆ ಸಿಂಧನೂರು-ರಾಯಚೂರು ರಸ್ತೆಯಲ್ಲಿ ಸಿಂಧನೂರು ನಗರದ ಎಲ್..ಸಿ ಆಫಿಸ್ ಹತ್ತಿರ ಆರೋಪಿ 01 ತಿಪ್ಪೆಸ್ವಾಮಿ ನಾಯ್ಕ್ ಟಿಪ್ಪರ್ ಲಾರಿ ನಂ KA-34/9399 ನೇದ್ದರ ಚಾಲಕ ಸಾ: ಬಿ.ಬೆಳಗಲ್ ತಾಂಡಾ ತಾ: ಬಳ್ಳಾರಿ ನೇದ್ದವನು ತನ್ನ ಟಿಪ್ಪರ್ ಲಾರಿ ನಂ KA-34/ 9399 ನೇದ್ದನ್ನು ಸಂಚಾರಕ್ಕೆ ಅಡ್ಡಿಯುಂಟಾಗುವಂತೆ ರಸ್ತೆಯಲ್ಲಿ ನಿಲ್ಲಿಸಿದ್ದು, ಆರೋಪಿ 02 ನೇದ್ದವನು ಎಮ್.ಜಿ ಸರ್ಕಲ್ ಕಡೆಯಿಂದ ತನ್ನ ಮೋಟಾರ್ ಸೈಕಲ್ ನಂ KA-36 ED-9672 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಸದರಿ ಟಪ್ಪರ್ ಲಾರಿಗೆ ಹಿಂದುಗಡೆ ಗುದ್ದಿದ್ದರಿಂದ ಆರೋಪಿ 02 ವಿರೇಶ ತಂದೆ ಅಮರಪ್ಪ, 23 ವರ್ಷ, ಮೋಟಾರ್ ಸೈಕಲ್ ನಂ KA-36 ED-9672 ನೇದ್ದರ ಸವಾರ, ಸಾ: ಮಟ್ಟೂರ್ ತಾ: ಲಿಂಗಸೂಗೂರ .ನೇದ್ದವನಿಗೆ ತಲೆಗೆ ಬಲವಾದ ರಕ್ತಗಾಯವಾಗಿ, ನಡುವಿಗೆ, ಕುತ್ತಿಗೆ ಹಿಂಬಾಗಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ ಅಂತಾ  zÀÆj£À ಮೇಲಿಂದ ಸಿಂಧನೂರು ನಗರ ಠಾಣೆ  ಗುನ್ನೆ ನಂ 89/2015 ಕಲಂ: 283, 279, 338 .ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡೆನು.
                       ದಿನಾಂಕ 25-05-2015 ರಂದು ರಾತ್ರಿ 8-00 ಗಂಟೆ ಸುಮಾರಿಗೆ ಇ.ಜೆ. ಹೊಸಳ್ಳಿ ಕ್ರಾಸ್ ಹತ್ತಿರ ಸಿಂಧನೂರು-ಗಂಗಾವತಿ ರಸ್ತೆಯಲ್ಲಿ ಮೃತ ಸಣ್ಣ ಹನುಮಂತ ತಂದೆ ಮಲ್ಲಪ್ಪ ಸೂಡಿ ವಯ 25 ವರ್ಷ ಜಾ: ಕುರುಬರು ಉ : ಒಕ್ಕಲುತನ/ ಬಜಾಜ್ ಪ್ಲಾಟೀನಾ ಮೋಟರ್ ಸೈಕಲ್ ನಂ. ಕೆಎ-36 ಕ್ಯೂ-6855 ನೇದ್ದರ ಸವಾರ ಸಾ : ಬಾಗಲವಾಡ ತಾ: ಮಾನವಿ. ಈತನು ತನ್ನ ಮೋಟರ್ ಸೈಕಲ್ ನಂ. ಕೆಎ-36 ಕ್ಯೂ-6855 ನೇದ್ದರ ಮೇಲೆ ಸಿಂಧನೂರು ಕಡೆಯಿಂದ ಗಂಗಾವತಿ ರಸ್ತೆ ಕಡೆ ರಸ್ತೆ ಬಾಜು ಹೊರಟಾಗ ಗಂಗಾವತಿ ರಸ್ತೆ ಕಡೆಯಿಂದ ಆರೋಪಿತನು ತನ್ನ ಟಾಟಾ ಎ.ಸಿ.ಇ. ವಾಹನ ನಂ. ಕೆಎ-37 ಎ-2467 ನೇದ್ದನ್ನು ಜೋರಾಗಿ ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಸವಾರನಿಗೆ ಟಕ್ಕರ್ ಕೊಟ್ಟಿದ್ದರಿಂದ ಮೃತನು ಕೆಳಗೆ ಬಿದ್ದಾಗ ಟಾಟಾ ಎ.ಸಿ.ಇ. ವಾಹನದ ಗಾಲಿ ಎರಡು ತೊಡೆ ಮತ್ತು ಸೊಂಟದ ಮೇಲೆ ಹಾದು ಹೋಗಿ ತಲೆಯ ಎಡಗಡೆ, ಹಣೆಗೆ ಭಾರಿ ರಕ್ತಗಾಯವಾಗಿ, ಮತ್ತು ನಡುವಿಗೆ ಭಾರಿ ಒಳಪೆಟ್ಟಾಗಿ ಎರಡು ತೊಡೆ ಮತ್ತು ಕಾಲುಗಳು ಮುರಿದಿದ್ದು, ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಟಾಟಾ ಎ.ಸಿ.ಇ. ವಾಹನದ ಚಾಲಕನು ವಾಹನವನ್ನು ನಿಲ್ಲಿಸಿ ಓಡಿ ಹೋಗಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಹೇಳಿಕೆ ಸಾರಾಂಶದ ಮೇಲಿಂದ ¹AzsÀ£ÀÆgÀ UÁæ«ÄÃt oÁuÉ ಗುನ್ನ ನಂ. 144/2015 ಕಲಂ 279, 304(ಎ) ಐಪಿಸಿ ಮತ್ತು 187 ಐ.ಎಂ.ವಿ. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.  
                   ಫಿರ್ಯಾದಿ ¸ÀĤîPÀĪÀiÁgÀ vÀAzÉ CªÀÄgÉñÀ ¥ÀªÁgÀ 17 ªÀµÀ𠮪ÀiÁt «zÁåyð ¸Á-PÀgÀqÀPÀ¯ï vÁAqÁ FvÀ£ÀÄ ಹಾಗೂ ಫಿರ್ಯಾದಿದಾರನ ತಂದೆ ಗಾಯಾಳು ಅಮರೇಶ ಲಿಂಗಸ್ಗೂರಿಗೆ ತಹಶೀಲ ಆಪೀಸನಲ್ಲಿ ಕೆಲಸವಿದ್ದ ಕಾರಣ  ತಮ್ಮ ಮೋಟಾರ ಸೈಕಲ ನಂ ಕೆಎ 51 ಎಸ್ 2064 ನೇದ್ದನ್ನು ತೆಗೆದುಕೊಂಡು ಬಂದು ವಾಪಸ್ಸು  ಹೋಗುವಾಗ ಲಿಂಗಸ್ಗೂರ ಪಟ್ಟಣದ ಸಂಗನಗೌಡ ವಕೀಲರ ಮನೆಯ ಮುಂದಿನ ರಸ್ತೆಯಲ್ಲಿ ಎದುಗಡೆಯಿಂದ ಬಂದ ಯಾವುದೋ ಆಟೋ ನೇದ್ದರ ಚಾಲಕನು ತನ್ನ ಆಟೋವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಫಿರ್ಯಾದಿದಾರರ ಮೋಟಾರ ಸೈಕಲಗೆ ಟಕ್ಕರ ಕೊಂಟ್ಟಿದ್ದರಿಂದ ಮೋಟಾರ ಸೈಕಲ್ ಸಮೇತ ಕೆಳಗಡೆ ಬಿದ್ದದ್ದರಿಂದ ಪೀರ್ಯಾದಿದಾರ ಮತ್ತು ಮೋಟಾರ ಸೈಕಲ ಸವಾರ ಅಮರೇಶ ವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು.ಸದರಿ ಆಟೋ ನೇದ್ದರ ಚಾಲಕ ತನ್ನ ಆಟೋವನ್ನು ಟಕ್ಕರಕೊಟ್ಟು ನಿಲ್ಲಸದೇ ಹಾಗೇ ಹೋಗಿದ್ದು ಇರುತ್ತದೆ ಅಂತಾ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ°AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 129/15 PÀ®A. 279, 337 L.¦.¹ ¸À»vÀ 187 LJªÀÄ« DPïÖ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.  
              ದಿನಾಂಕ: 25-05-15 ರಂದು 4-00 ಪಿ.ಎಂ ಸುಮಾರು ಲಿಂಗಸೂಗೂರು- ಕಲಬುರಗಿ ಮುಖ್ಯ ರಸ್ತೆಯ ಮೇಲೆ ಹೊನ್ನಳ್ಳಿ ಸಮಿಪ ಮಹ್ಮದ್ ರಫೀ ಈತನು ಲಿಂಗಸೂಗೂರು ಕಡೆಯಿಂದ ತನ್ನ ಮೋಟಾರ್ ಸೈಕಲ್ ನಂ ಕೆಎ 36 ಇಇ 8302 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಹೊರಟಿದ್ದರಿಂದ ಅದೇ ಸಮಯಕ್ಕೆ ಗುರುಗುಂಟಾ ಕಡೆಯಿಂದ ಲಿಂಗಸೂರು ಕಡೆಗೆ ಕೆ.ಎಸ್.ಆರ್.ಟಿಸಿ ಬಸ್ಸು ನಂ ಕೆಎ 36 ಎಫ್. 618 ನೇದ್ದರ ಚಾಲಕನಾದ ¹zÀÝ¥Àà ¸Á: °AUÀ¸ÀÆUÀÆgÀÄ r¥ÉÆà FvÀ£ÀÄ ತನ್ನ ಬಸ್ಸನ್ನು ಅತೀವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿಕೊಂಡು ಬಂದು ಪರಸ್ಪರ ಒಬ್ಬರಿಗೊಬ್ಬರು  ಮುಖಾಮುಖಿ ಟಕ್ಕರ್ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸವಾರನು ಮೋಟಾರ್ ಸೈಕಲ್ ಸಮೇತ ಕೇಳಗೆ ಬಿದ್ದು ಬಲ ತೆಲಗೆ ಮುಖಕ್ಕೆ ಭಾರಿ ರಕ್ತಗಾಯವಾಗಿ ಬಲಗೈ ಎಲಬು ಮುರಿದಂತಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಅಂತಾ ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 128/15 PÀ®A. 279, 304(J) L.¦.¹  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉÊc¹gÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 26.05.2015 gÀAzÀÄ  143 ¥ÀææPÀgÀtUÀ¼À£ÀÄß ¥ÀvÉÛ ªÀiÁr  9200/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.