Police Bhavan Kalaburagi

Police Bhavan Kalaburagi

Thursday, January 17, 2019

BIDAR DISTRICT DAILY CRIME UPDATE 17-01-2019

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-01-2019

ªÀÄÄqÀ© ¥Éưøï oÁuÉ C¥ÀgÁzsÀ ¸ÀA. 05/2019, PÀ®A. 279, 337, 338 L¦¹ :-
ದಿನಾಂಕ 16-01-2019 ರಂದು ಫಿರ್ಯಾದಿ ಶಿವಶರಣಪ್ಪಾ ತಂದೆ ಸುಭಾಷ ಡೋಣೆ ವಯ: 45 ವರ್ಷ, ಜಾತಿ: ಎಸ್.ಸಿ. (ಹೊಲೆಯ), ಸಾ: ಎಕಲೂರ ರವರ ಮಗನಾದ ಮಲ್ಲಿಕಾರ್ಜುನ ಡೋಣೆ ಮತ್ತು ಶರಣಪ್ಪಾ ಸಿಂದೆ ಇಬ್ಬರೂ ಕೂಡಿ ತಮ್ಮ ಮೋಟಾರ ಸೈಕಲ ನಂ. ಕೆ.ಎ-56/ಜೆ-0386 ನೇದ್ದರ ಮೇಲೆ ಮುಡಬಿ ಗ್ರಾಮಕ್ಕೆ ಹೋಗಿ ಔಷಧಿ ತೆಗೆದುಕೊಂಡು ಬರುತ್ತೆನೆಂದು ಹೇಳಿ ಮುಡಬಿ ಗ್ರಾಮಕ್ಕೆ ಔಷಧಿ ತೆಗದುಕೊಂಡು ಮರಳಿ ಎಕಲೂರ ಗ್ರಾಮಕ್ಕೆ ಬರುತ್ತಿರುವಾಗ ಮಲ್ಲಿಕಾರ್ಜುನ ಇತನು ತನ್ನ ಮೋಟಾರ ಸೈಕಲನ್ನು ಅತೀವೆಗ ಹಾಗೂ ನಿಷ್ಕಾಳಜಿತನದಿಂದ ಚಾಲಾಯಿಸಿಕೊಂಡು ತನ್ನ ಮೋಟಾರ ಸೈಕಲನ್ನು ಕಂಟ್ರೊಲ ಮಾಡದೆ ಎಕಲೂರ - ಎಕಲೂರವಾಡಿ ರೋಡಿನ ಮೇಲೆ ಎಕಲೂರ ಗ್ರಾಮದ ಬ್ರಿಡ್ಜ ಹತ್ತಿರ ಸ್ವಲ್ಪ ಮುಂದೆ  ಸ್ಕಿಡಯಾಗಿ ಇಬ್ಬರು ರೋಡಿನ ಮೇಲೆ ಬಿದ್ದಿರುತ್ತಾರೆ, ಇದರಿಂದ ಮಲ್ಲಿಕಾರ್ಜುನ ಇತನಿಗೆ ಎದೆಯ ಎಡಗಡೆ ಪಕ್ಕೆಲೂಬುಗೆ ಭಾರಿ ಗುಪ್ತಗಾಯ, ಎಡಗಡೆ ತಲೆಗೆ ಭಾರಿ ರಕ್ತಗಾಯ, ಕಾಲುಗಳಿಗೆ ಮತ್ತು ಹೊಟ್ಟೆಗೆ ತರಚಿದ ಗಾಯವಾಗಿರುತ್ತದೆ ಮತ್ತು ಶರಣಪ್ಪಾ ಸಿಂದೆ ಇತನಿಗೆ ಎದೆಗೆ  ಭಾರಿ ಗುಪ್ತಗಾಯ ಮತ್ತು ಅಲ್ಲಲ್ಲಿ ಗುಪ್ತಗಾಯ ಹಾಗು ತರಚಿದ ಗಾಯಗಳಾಗಿರುತ್ತದೆ, ನಂತರ ಫಿರ್ಯಾದಿಯು ಗ್ರಾಮಸ್ಥರ ಸಹಾಯದಿಂದ 108 ಅಂಬುಲೈನ್ಸಲ್ಲಿ ಹಾಕಿಕೊಂಡು ಮುಡಬಿ ಸರಕಾರಿ ಆಸ್ಪತ್ರೆಗೆ ತಂದು ಪ್ರಥಮ ಚಿಕಿತ್ಸೆ ಮಾಡಿಸಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಬಸವಕಲ್ಯಾಣ ಸರಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄ£Àß½î ¥Éưøï oÁuÉ C¥ÀgÁzsÀ ¸ÀA. 03/2019, PÀ®A. 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 16-01-2019 gÀAzÀÄ ¦üAiÀiÁ𢠪ÀĺÀäzÀ f¯Á¤ vÀAzÉ UÁ¥sÀÆgÀ«ÄAiÀÄå ªÀAiÀÄ: 35 ªÀµÀð, eÁw: ªÀÄĹèA, ¸Á: ªÀÄ£Àß½î gÀªÀgÀÄ UË£ÀÀ½îAiÀÄ°è aAZÉÆý vÁ®ÆPÀ¢AzÀ ¹Ã¨ÉºÀtÄÚ (eÁ¥Á¼ÀºÀtÄÚ)UÀ¼ÀÄ vÉUÉzÀÄPÉÆAqÀÄ ªÀÄ£Àß½î PÀqÉ vÀ£Àß n.«.J¸ï JPïì.J¯ï ªÉÆÃlgÀ ¸ÉÊPÀ¯ï £ÀA. PÉ.J-38/2856 £ÉÃzÀgÀ ªÉÄÃ¯É §gÀĪÁUÀ ¨sÀAUÀÆgÀ UÁæªÀÄzÀ ºÀwÛgÀ ¨sÀAUÀÆgÀ ¹AzÉÆïï gÉÆÃqÀ ªÉÄÃ¯É JzÀÄj¤AzÀ M§â C¥ÀjavÀ ¢é-ZÀPÀæ ªÁºÀ£À ZÁ®PÀ£ÀÄ vÀ£Àß ªÉÆÃlgÀ ¸ÉÊPÀ®£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢UÉ rQÌ ªÀiÁrzÀgÀ ¥ÀjuÁªÀÄ ¦üAiÀiÁð¢AiÀÄ §®UÁ®Ä ªÉÆüÀPÁ®Ä PɼÀUÉ PÁ®Ä ªÀÄÄj¢gÀÄvÀÛzÉ ªÀÄvÀÄÛ §®UÁ®Ä ¥ÁzÀzÀ ªÉÄÃ¯É vÀgÀazÀ gÀPÀÛUÁAiÀĪÁVgÀÄvÀÛzÉ, ¦üAiÀiÁð¢AiÀĪÀgÀ eÉÆÃvÉAiÀÄ°è E£ÀÄß ¨ÉÃgÉ d£ÀgÀÄ eÁ¥À¼À ºÀtÄÚ vÀgÀÄwÛgÀĪÀ gÀºÉêÀiÁ£À vÀAzÉ gÁªÀÇ¥sÀ«ÄAiÀÄå ªÀÄvÀÄÛ ¸Á®ªÉÇâݣï gÀªÀgÀÄ £ÉÆÃr 108 CA§Ä¯É£ÀìUÉ PÀgÉ ªÀiÁr aQvÉì PÀÄjvÀÄ ©ÃzÀgÀ ¸ÀPÁðj D¸ÀàvÉæUÉ vÀAzÀÄ zÁR®Ä ªÀiÁrgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 12/2019, ಕಲಂ. 379 ಐಪಿಸಿ ಜೊತೆ 41(ಡಿ), 102 ಸಿಆರಪಿಸಿ :-
ದಿನಾಂಕ 16-01-2019 ರಂದು ಹಳೆ ಭಾಲ್ಕಿಯ ಕುಂಬೇಶ್ವರ ಗಲ್ಲಿಯಲ್ಲಿ ಒಬ್ಬನು ಮೋಟಾರ ಸೈಕಲಗಳು ಕಳವು ಮಾಡಿಕೊಂಡು ಬಂದು ಮಾರಾಟ ಮಾಡುವ ಕುರಿತು ತನ್ನ ವಶದಲ್ಲಿ ಇಟ್ಟುಕೊಂಡಿರುತ್ತಾನೆಂದು ಬಿ. ಅಮರೇಶ ಪೊಲೀಸ್ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ಭಾಲ್ಕಿಯ ಕುಂಬೇಶ್ವರ ಗಲ್ಲಿಯಲ್ಲಿ ಆರೋಪಿ ಅಂಕುಶ ತಂದೆ ಬಾಲಾಜಿ ಕೊಳ್ಳಾ ವಯ: 21 ವರ್ಷ, ಜಾತಿ: ಮರಾಠಾ, ಸಾ: ಕುಂಬೇಶ್ವರ ಗಲ್ಲಿ ಭಾಲ್ಕಿ ಇತನ ಮನೆಯಿಂದ ಸ್ವಲ್ಪ ದೂರದಲ್ಲಿ ಆತನ ಮನೆಯ ಕಡೆಗೆ ಹೊಗುವಾಗ ಆತನು ತನ್ನ ಮನೆಯ ಮುಂದೆ ಮೋಟಾರ ಸೈಕಲಗಳನ್ನು ನಿಲ್ಲಿಸಿ ಅವುಗಳ ಹತ್ತಿರ ನಿಂತ್ತಿದ್ದು ಪೊಲೀಸರಿಗೆ ನೊಡಿ ಓಡಿ ಹೊಗುವಾಗ ಅವನಿಗೆ ಬೆನ್ನತ್ತಿ ಹಿಡಿದು ಅವನಿಗೆ ಅವನ ಮನೆಯ ಮುಂದೆ ನಿಲ್ಲಿಸಿದ ಮೋಟಾರ ಸೈಕಲಗಳ ದಾಖಲಾತಿಗಳ ಬಗ್ಗೆ ವಿಚಾರಿಸಲು ತನ್ನ ಹತ್ತಿರ ಯಾವುದೇ ದಾಖಲಾತಿಗಳು ಇರುವುದಿಲ್ಲಾ ಇವುಗಳನ್ನು ಉದಗೀರ, ಹುಮನಾಬಾದ, ಬೀದರ ಕಡೆಯಿಂದ ಕಳವು ಮಾಡಿಕೊಂಡು ಬಂದಿದ್ದು ಇರುತ್ತವೆ ಅಂತಾ ತಿಳಿಸಿದರಿಂದ್ದ ಪಂಚರ ಸಮಕ್ಷಮ ಸದರಿ ಮೋಟಾರ ಸೈಕಲಗಳನ್ನು ಜಪ್ತಿ ಪಡಿಸಿಕೊಂಡು, ಆರೋಪಿತನಿಗೆ ವಶಕ್ಕೆ ತಗೆದುಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕಮಲನಗರ ಪೊಲೀಸ್ ಠಾಣೆ ಅಪರಾಧ ಸಂ. 03/2019, ಕಲಂ. 498(), 323, 504 eÉÆvÉ 34 L¦¹ :-
ದಿನಾಂಕ 16-01-2019 ರಂದು ಫಿರ್ಯಾದಿ ಪಾರ್ವತಿ ಗಂಡ ಮನೋಜ ಜಾಧವ ವಯ: 25 ವರ್ಷ, ಜಾತಿ: ಮರಾಠಾ, ಸಾ: ಹೊಳಸಮುದ್ರ ರವರಿಗೆ ಹೊಳಸಮುದ್ರ ಗ್ರಾಮದ ಮನೋಜ ತಂದೆ ಪಾಂಡುರಂಗ ಜಾಧವ ಇತನ ಜೊತೆ ದಿನಾಂಕ 04-06-2015 ರಂದು ಮದುವೆ ಹೊಳಸಮುದ್ರ ಗ್ರಾಮದಲ್ಲಿ ಆಗಿದ್ದು ಇರುತ್ತದೆ, ಮದುವೆಯಾದಾಗಿನಿಂದ ಗಂಡ ಹಾಗು ಅವರ ಮನೆಯವರು ನೀನು ನಮ್ಮ ಮನೆಯಲ್ಲಿ ಇರಬೇಡಾ, ನೀನು ನಿನ್ನ ಗಂಡ ಕೂಲಿ ಮಾಡಿ ಇರು ಅಂತಾ ಅಂದಾಗ ಫಿರ್ಯಾದಿ ಹಾಗೂ ಗಂಡ ಮನೋಜ ಕೆಲವು ತಿಂಗಳು ವಾಸವಾಗಿದ್ದು ಅಲ್ಲಿ ಗಂಡ ದಿನಾಲು ಹೊಡೆಬಡೆ ಮಾಡುವುದು, ವಿನಾಃ ಕಾರಣ ನೀನು ಅಡುಗೆ ಸರಿಯಾಗಿ ಮಾಡಿಲ್ಲಾ, ನೀನು ನೋಡಲು ಸರಿಯಾಗಿಲ್ಲಾ ಅಂತಾ ಹೊಡೆಯುವುದು ಬೈಯುವುದು ಮಾಡುತ್ತಾ ಬಂದಿರುತ್ತಾನೆ ಅಲ್ಲಿಂದ ಪುನಃ ಗಂಡ ಹೊಳಸಮುದ್ರಕ್ಕೆ ಬಂದಾಗ ಅತ್ತೆ ಮಾವ ನಮ್ಮ ಮನೆಯಲ್ಲಿ ಇರಲು ಕೊಡುವುದಿಲ್ಲಾ ಅಂತಾ ತೊಂದರೆ ಕೊಟ್ಟಿದ್ದು ಇರುತ್ತದೆ, ನಂತರ ಈಗ ಸುಮಾರು 8 ತಿಂಗಳ ಹಿಂದೆ ಇಬ್ಬರು ಹೈದ್ರಾಬಾದಕ್ಕೆ ಹೊಗಿದ್ದು ಅಲ್ಲಿ ಕೂಲಿಕೆಲಸ ಮಾಡಿಕೊಂಡು ವಾಸವಾಗಿದ್ದು ಇರುತ್ತದೆ, ಈಗ 15 ದಿವಸಗಳ ಹಿಂದೆ ಗಂಡ ಮನೋಜ ಜಾಧವ ಇತನು ಹೈದ್ರಾಬಾದನಲ್ಲಿ ಕೆಲಸ ಹತ್ತಲಾರದ ಕಾರಣ ಫಿರ್ಯಾದಿಗೆ ತವರು ಮನೆ ಮಾನಕೇಶ್ವರಕ್ಕೆ ತಂದು ಬಿಟ್ಟು ಹೊಗಿದ್ದು, ದಿನಾಂಕ 13-01-2019 ರಂದು ಫಿರ್ಯಾದಿಯು ತನ್ನ ಗಂಡನ ಮನೆ ಹೊಳಸಮುದ್ರಕ್ಕೆ ಹೊದಾಗ ಅತ್ತೆ ಕಮಲ, ಮಾವ ಪಾಂಡುರಂಗ ಜಾಧವ ಇವರು ಯಾರು ಮಾತನಾಡಿಸಲಿಲ್ಲಾ, ಫಿರ್ಯಾದಿಯು ಎರಡು ದಿವಸ ಹೊಟೇಲನಲ್ಲಿ ಬಿಸ್ಕಿಟ ತಿಂದು ಗಂಡನ ಮನೆಯಲ್ಲಿ ವಾಸವಿದ್ದು, ಹಿಗಿರುವಲ್ಲಿ ದಿನಾಂಕ 16/01/2019 ರಂದು ಫಿರ್ಯಾದಿಯು ತನ್ನ ಗಂಡನಿಗೆ ಮನೆಯಲ್ಲಿ ಕಿರಾಣಿ ಇಲ್ಲಾ ಕಿರಾಣಿ ತೆಗೆದುಕೊಂಡು ಬಾ ಅಂತಾ ಹೆಳುತ್ತಿದ್ದಾಗ ಅತ್ತೆ ಬಂದು ನಿನಗೆ ನಮ್ಮ ಮನೆಯಲ್ಲಿ ಇರಲು ಬಿಡುವುದಿಲ್ಲಾ ಅಂತಾ ಅಂದಾಗ ಫಿರ್ಯಾದಿಯು ಇದು ನನ್ನ ಮನೆ ಇದೆ ಅಂತಾ ಮನೆಗೆ ಹಾಕಿದ ಬೀಗ ತೆಗೆಯುತ್ತಿದ್ದಾಗ ಗಂಡ 1) ಮನೋಜ ತಂದೆ ಪಾಂಡುರಂಗ ಜಾಧವ ಇವನು ಒತ್ತಿ ಹಿಡಿದಾಗ ಅತ್ತೆ 2) ಕಮಲ ಗಂಡ ಪಾಂಡುರಂಗ ಜಾಧವ ಇವಳು ಬಂದು ಬೊಕ್ಕರಿಸಿ ಬೆನ್ನಿನಲ್ಲಿ ತನ್ನ ಕೈಯಿಂದ ಹೊಡೆದು ಗುಪ್ತಗಾಯ ಪಡಿಸಿರುತ್ತಾಳೆ, ಮೈದುನ 3) ಲಕ್ಷ್ಮೀಣ ತಂದೆ ಪಾಂಡುರಂಗ ಜಾಧವ ಇತನು ಫಿರ್ಯಾದಿಯ ಹತ್ತಿರವಿದ್ದ ಮೊಬೈಲ್ ಕಸಿದುಕೊಂಡಿರುತ್ತಾನೆ, 4) ಶುಭಾಂಗಿ ತಂದೆ ಪಾಂಡುರಂಗ ಜಾಧವ, 5) ಅಶ್ವಿನಿ ತಂದೆ ಅಶೋಕರಾವ ಜಾಧವ, 6) ಪ್ರಭಾವತಿ ಗಂಡ ಅಶೋಕರಾವ ಜಾಧವ ಇವರು ಕೂಡಾ ಅವಾಚ್ಯವಾಗಿ ಬೈದು ಜಿಜಾಮುಷ್ಠಿ ಮಾಡಿರುತ್ತಾರೆ, 7) ಪಾಂಡುರಂಗ ತಂದೆ ಕಿಶನರಾವ ಜಾಧವ, 8) ಕಿಶನರಾವ ಜಾಧವ, 9) ಅಶೋಕ ತಂದೆ ಕಿಶನರಾವ ಜಾಧವ, 10) ರಾಜು ತಂದೆ ಕಿಶನರಾವ ಜಾಧವ, 11) ಪಪನ ತಂದೆ ಕಿಶನರಾವ ಜಾಧವ ಇವರು ಮನೆಯಲ್ಲಿ ಇರಬೇಡಾ ಹೊರಗೆ ಹೊಗು ಅಂತಾ ಅವಾಚ್ಯವಾಗಿ ಬೈದಿರುತ್ತಾರೆ, ನಂತರ ಫಿರ್ಯಾದಿಯು ತನಗೆ ಹೊಡೆದು ಹಾಕುತ್ತಾರೆಂದು ಓಡುತ್ತಾ ಬಂದಾಗ ಹೊಳಸಮುದ್ರ ಬಸ್ಸ ನಿಲ್ದಾಣದ ಹತ್ತಿರ ಇರುವ ಜನರು ನೋಡಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ.