Police Bhavan Kalaburagi

Police Bhavan Kalaburagi

Monday, June 12, 2017

Yadgir District Reported Crimes


                                                        Yadgir District Reported Crimes
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 195/2017 ಕಲಂ 87  ಕೆ.ಪಿ ಆಕ್ಟ ;- ದಿನಾಂಕ 11/06/2017  ರಂದು ಮದ್ಯಾಹ್ನ 15-30 ಗಂಟೆಗೆ ಸರಕಾರಿ ತಫರ್ೇ ಫಿರ್ಯಾದಿ ಶ್ರೀ ಸೋಮಲಿಂಗಪ್ಪ  ಎ.ಎಸ್.ಐ ಶಹಾಪೂರ ಪೊಲೀಸ್ ಠಾಣೆ ಇವರು 8 ಜನ ಆರೋಪಿತರೊಂದಿಗೆ ಠಾಣೆಗೆ ಹಾಜರಾಗಿ ಮೂಲ ಜಪ್ತಿ ಪಂಚನಾಮೆ, ಮುದ್ದೆಮಾಲು ಹಾಜರು ಪಡಿಸಿ ಮುಂದಿನ ಕ್ರಮಕ್ಕಾಗಿ ವರದಿ ಸಲ್ಲಿಸಿದರ ಸಾರಾಂಶವೆನೆಂದರೆ, ಇಂದು ಮದ್ಯಾಹ್ನ 13-15 ಗಂಟೆಗೆ ಫಿರ್ಯಾದಿಯವರು ಠಾಣೆಯಲ್ಲಿದ್ದಾಗ ಶಹಾಪೂರ ನಗರದ ಎಸಿ ಗೋದಾಮ ಏರಿಯಾದ ಬೀಟ್ ಸಿಬ್ಬಂದಿ ಹೋನ್ನಪ್ಪ ಹೆಚ್.ಸಿ 101 ರವರಿಗೆ ಎಸಿ ಗೋಧಾಮಿನ  ಹತ್ತಿರ ಇರುವ ಕೋಳಿ ಪಾರಂದ ಪಕ್ಕದ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಜೂಜಾಟ ಆಡುತಿದ್ದ ಬಗ್ಗೆ ಬಂದ ಮಾಹಿತಿಯನ್ನು ಫಿರ್ಯಾದಿಯವರಿಗೆ ಹೇಳಿದ್ದು, ಫಿರ್ಯಾದಿಯವರು ಠಾಣೆಯ ಸಿಬ್ಬಂಧಿಯವರು ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ 8 ಜನ ಆರೋಪಿತರನ್ನು ಹಿಡಿದು ಆರೋಪಿತರಿಂದ  ಜೂಜಾಟಕ್ಕೆ ಬಳಸಿದ ನಗದು ಹಣ 10,200 ರೂಪಾಯಿ ಮತ್ತು 52 ಇಸ್ಪೇಟ್ ಎಲೆಗಳು ಜಪ್ತಿ ಪಂಚನಾಮೆ ಮೂಲಕ ಜಪ್ತಿ ಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ವರದಿ ಸಲಿಸಿದ್ದು, ಸದರಿ ವರದಿಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಸಾಯಂಕಾಲ 16-00 ಗಂಟೆಗೆ ಫಿರ್ಯಾದಿಯವರ ವರದಿ  ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂಬರ 195/2017 ಕಲಂ 87 ಕೆ.ಪಿ ಆಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 89-2017 ಕಲಂ, 498(ಎ), 324, 504, 506 ಐಪಿಸಿ ;- ದಿನಾಂಕ: 11/06/2017 ರಂದು 11-00 ಎಎಮ್ ಕ್ಕೆ ಅಜರ್ಿದಾರಳಾದ ಶ್ರೀಮತಿ ದೊಡ್ಡಲಕ್ಷ್ಮೀ ಗಂಡ ದೊಡ್ಡಮಾನಯ್ಯಾ ಬೇವಿನಕಟ್ಟಿ ಸಾ|| ಬಾಣತಿಹಾಳ ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಪಿರ್ಯಾದಿದಾರಳಿಗೆ ಆರೋಪಿತನೊಂದಿಗೆ ಈಗ ಸುಮಾರು 30 ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರೂ ಹೆಣ್ಣು ಮಕ್ಕಳು ಇರುತ್ತಾರೆ. ಹೀಗಿದ್ದು ಆರೋಪಿತನು ಈಗ ಸುಮಾರು 10 ವರ್ಷಗಳಿಂದ ಪ್ರತಿ ದಿನ ಕುಡಿದು ಬಂದು ತೊಂದರೆ ಕೊಡುತ್ತಿದ್ದು ಪಿರ್ಯಾದಿಯು ಸಹಿಸಿಕೊಂಡು ಬಂದಿದ್ದು ಇರುತ್ತದೆ.  ಹೀಗಿದ್ದು ನಿನ್ನೆ ದಿನಾಂಕ: 10/06/2017 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ಪಿರ್ಯಾದಿದಾರಳು ನೆಗಣ್ಣಿ ಮಹಾದೇವಿ ಮತ್ತು ಮಗಳು ಮರೆಮ್ಮ ಇವರೊಂದಿಗೆ ಹೊಲಕ್ಕೆ ಹೋಗಿ ಮರಳಿ ಮಲ್ಲಪ್ಪ ಮೇಟಿ ಇವರ ಹೊಲದ ಬಾಜು ರಸ್ತೆಯ ಮೇಲೆ ಬರುವಾಗ ಬಂದು ಅವಾಚ್ಯ ಬೈದು ಕಲ್ಲಿನಿಂದ ಎಡಗೈಗೆ ಒಳಪೆಟ್ಟು ಮತ್ತು ಎಡಹಣೆಗೆ ಹೊಡೆದು ರಕ್ತಗಾಯ ಪಡಿಸಿದ್ದು ಆಗ ಮಹಾದೇವಿ ಮತ್ತು ಮರೆಮ್ಮ ಇವರು ಬಿಡಿಸಿಕೊಂಡಿದ್ದು ಆರೋಪಿತನು ಹೊಡೆದು ಹೋಗುವಾಗ ಜೀವದ ಬೇದರಿಕೆ ಹಾಕಿ ಹೋಗಿದ್ದು ಇರುತ್ತದೆ. ಕಾರಣ ಸದರಿ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 89/2017 ಕಲಂ, 498(ಎ), 324, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.

ಗೋಗಿ ಪೊಲೀಸ್ ಠಾಣೆ ಗುನ್ನೆ ನಂ. 90-2017 ಕಲಂ, 498(ಎ), 324, 504, 506 ಐಪಿಸಿ;- ದಿನಾಂಕ: 11/06/2017 ರಂದು 8-30 ಪಿಎಮ್ಕ್ಕೆ ಅಜರ್ಿದಾರಳಾದ ಶ್ರೀಮತಿ ಲಕ್ಷ್ಮೀ ಗಂಡ ಗೋಪಾಲ  ಇವರು ಠಾಣೆಗೆ ಬಂದು ಅಜರ್ಿ ನೀಡಿದ್ದು ಸದರಿ ಅಜರ್ಿಯ ಸಾರಾಂಶವೆನೆಂದರೆ, ಪಿರ್ಯಾದಿದಾರಳಿಗೆ ಆರೋಪಿತನೊಂದಿಗೆ ಈಗ ಸುಮಾರು 14 ವರ್ಷಗಳ ಹಿಂದೆ ಮದುವೆಯಾಗಿದ್ದು ಇಬ್ಬರೂ ಹೆಣ್ಣು ಮಕ್ಕಳು ಮೂರು ಜನ ಗಂಡು ಮಕ್ಕಳು ಇರುತ್ತಾರೆ. ಹೀಗಿದ್ದು ಆರೋಪಿತನು ಈಗ ಸುಮಾರು ಮೂರು ನಾಲ್ಕು ವರ್ಷಗಳಿಂದ ಪ್ರತಿ ದಿನ ಕುಡಿದು ಬಂದು ನಾನು ದುಡಿದ ಹಣ ಕೊಡು ಅಂತಾ ಜಗಳ ಮಾಡುತ್ತಾ ಬಂದಿದ್ದು ನಾನು ಇಲ್ಲಿಯವರೆಗೂ ಸಹಿಸಿಕೊಂಡು ಬಂದಿರುತ್ತೇನೆ. ಹೀಗಿದ್ದು ಇಂದು ದಿನಾಂಕ: 11/06/2017 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ನಾನು ನಮ್ಮ ಹೊಲದಲ್ಲಿ ಕಸ ತೆಗೆಯುತ್ತಾ ಕುಳಿತಾಗ ನನ್ನ ಗಂಡನು ಬಂದವನೇ ` ಏನಲೇ ಸೂಳಿ ಮನೆಯಲ್ಲಿ ಅಡುಗೆ ಯಾಕೆ ಮಾಡಿಲ್ಲಾ ' ಅಂತಾ ಅಂದಿದ್ದು ಆಗ ನಾನು ನನ್ನ ಕೈ ಮುರದ್ಯಾದ ಅದಕ್ಕೆ ಅಡುಗೆ ಮಾಡಿಲ್ಲಾ ಅಂತಾ ಅಂದಿದ್ದು ಆಗ ನನ್ನ ಗಂಡನು ಅಡುಗೆ ಮಾಡಲು ಬರಲ್ಲಾ ಹೊಲದಲ್ಲಿ ಕಸ ತೆಗೆಯಲು ಬರುತ್ತದೇನ್ ಅಂತಾ ಅಂದವನೇ ನಮ್ಮ ಹೊಲದಲ್ಲಿರುವ ಮನೆಯೊಳಗೆ ಹೋಗಿ ಮಜ್ಜಿಗೆ ಮಾಡುವ ಕಡಗೋಲ್ ತೆಗೆದುಕೊಂಡು ಬಂದು ನನಗೆ ಎಡಗೈಗೆ ಹೊಡೆದು ಒಳಪೆಟ್ಟು ಮಾಡಿರುತ್ತಾನೆ.  ಆಗ ಅಲ್ಲೇ ದಾರಿಯ ಮೇಲೆ ಬರುತ್ತಿದ್ದ  ಲಾಲು ತಂದೆ ಗೇನು ಜಾದವ, ಹಾಗೂ ನಮ್ಮ ಅತ್ತೆ ಲಾಲಿಬಾಯಿ ಗಂಡ ಡಾಕು, ನೆಗಣ್ಣಿಯಾದ ಲಲಿತಾ ಗಂಡ ಗೋವಿಂದ ಜಾದವ ಇವರು ನನಗೆ ಹೊಡೆಯುವುದನ್ನು ನೋಡಿ ಜಗಳ ಬಿಡಿಸಿಕೊಂಡರು. ಆಗ ನನ್ನ ಗಂಡನು ರಂಡಿ ಇವತ್ತ ಉಳದೀದಿ ನಿನಗೆ ಒಂದಿಲ್ಲಾ ಒಂದು ದಿವಸ  ಜೀವ ಹೊಡೆದು ಖಲಾಸ್ ಮಾಡುತ್ತೇನೆ ಅಂತಾ ಜೀವದ ಬೇದರಿಕೆ ಹಾಕಿ ಹೋದನು.  ಕಾರಣ ನನಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ಕೊಟ್ಟು ಅವಾಚ್ಯ ಬೈದು, ಹೊಡೆ ಬಡೆ ಮಾಡಿ ಜೀವದ ಬೇದರಿಕೆ ಹಾಕಿದ ನನ್ನ ಗಂಡನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಅಜರ್ಿಯ ಮೇಲಿಂದ ಠಾಣೆ ಗುನ್ನೆ ನಂ: 90/2017 ಕಲಂ, 498(ಎ), 324, 504, 506 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲುಮಾಡಿಕೊಂಡು ತನಿಖೆ ಕೈಕೊಂಡೆನು.  

ನಾರಾಯಣಪೂರ ಪೊಲೀಸ್ ಠಾಣೆ ಗುನ್ನೆ ನಂ. 31/2017 ಕಲಂ: 143, 147, 323, 504, 506 ಸಂ 149 ಐಪಿಸಿ;- ದಿನಾಂಕ||10/06/2017 ರಂದು ಬೆಳಿಗ್ಗೆ 11:00 ಗಂಟೆಯ ಸುಮಾರಿಗೆ ಎಣ್ಣಿವಡಗೇರದಿಂದ ನಾರಾಯಣಪೂರಕ್ಕೆ ಬರುವಾಗ ಆರೋಪಿ ಮಲ್ಲೇಶಪ್ಪಗೌಡ ಪಾಟೀಲ್ ಇವನು ತನ್ನ ಡಿಸ್ಕವರಿ ಬೈಕನಲ್ಲಿ ಬಂದು ಪಿರ್ಯಾದಿಗೆ  ಅಡ್ಡಗಟ್ಟಿ ಪಿರ್ಯಾದಿಗೆ ಮತ್ತು ಅವರ ಹೆಂಡತಿಗೆ ಅವಾಚ್ಯ ಶಬ್ದಗಳಿಂದ ಬೈದು ಹೊಡೆ-ಬಡೆ ಮಾಡಿದ್ದು ಹಾಗೂ ಮಾರಕಾಸ್ತ್ರಗಳನ್ನು ತೋರಿಸಿ ನಿಮ್ಮನ್ನು ಕೊಲೆ ಮಾಡುವುದಾಗಿ ಬೇದರಿಕೆ ಹಾಕಿದ್ದು ನೀವು ಊರಲ್ಲಿ ಇರಬಾರದೆಂದು ಜೀವಭೇದರಿಕೆ ಹಾಕಿದ್ದು ಇರುತ್ತದೆ. ಇವರತ ಆರೋಪಿತರು ಸಹ ಪಿಯರ್ಾದಿಗೆ ಮತ್ತು ಪಿರ್ಯಾದಿಯ ಹೆಂಡತಿಗೆ ಸಂಪೂರ್ಣವಾಗಿ ಹೊಡೆ-ಬಡೆ ಮಾಡಿದ್ದು ಮನೆಯಲ್ಲಿ ಇರಲು, ಬದುಕಲು ಇವರಿಂದ ಜೀವಬೇದರಿಕೆ ಇದ್ದು ಸದರಿಯವರ ವಿರುಧ್ದ ಕಠಿಣ ಕ್ರಮ ಜರುಗಿಸಬೇಕೆಂದು ಪಿಯರ್ಾದಿಯ ಲಿಖಿತ ದೂರಿನ ಸಾರಾಂಶ ಇರುತ್ತದೆ

BIDAR DISTRICT DAILY CRIME UPDATE 12-06-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-06-2017

ºÉÆPÁæuÁ ¥ÉưøÀ oÁuÉ AiÀÄÄ.r.Dgï £ÀA. 06/2017, PÀ®A. 174 ¹.Dgï.¦.¹ :-
ದಿನಾಂಕ 11-06-2017 ರಂದು ಫಿರ್ಯಾದಿ ತೇಜೆರಾವ ತಂದೆ ಸಂಭಾ ಗಬರೆ ಸಾ: ಹಂಗರಗಾ ರವರ ಹೆಂಡತಿ ಫೀರುಬಾಯಿ ಮತ್ತು ಮಗಳು ಸುರೇಖಾ ಇಬ್ಬರೂ ಸಂಡಾಸಕ್ಕೆಂದು ಹೊಗುವಾಗ ತಮ್ಮೂರ ಸೋನಾಬಾಯಿ ಗಂಡ ಧೋಂಡಿಬಾ ಗಬರೆ ರವರ ಮನೆಯ ಹಿಂದೆ ರೋಡಿನ ಮೇಲೆ ಒಮ್ಮೇಲೆ ಪ್ರಕೃತಿ ವಿಕೊಪದಿಂದ ಸಿಡಿಲು ಬಿದಿಯ ಕಂಬದ ವೈರಿನ ಮೇಲೆ ಬಿದ್ದು ವೈರು ಕಡಿದು ಫಿರ್ಯಾದಿಯ ಹೆಂಡತಿಯ ಕುತ್ತಿಗೆಯ ಮೇಲೆ ಬಿದ್ದಾಗ ಅವಳ ಕುತ್ತಿಗೆಯ ಮೇಲೆ ಸುಟ್ಟ ಗಾಯ, ಬಲಗಡೆ ಬೆನ್ನಿನ ಛಪ್ಪೆಯ ಮೇಲೆ ವೈರು ಬಡಿದು ಸುಟ್ಟು ಗಾಯವಾಗಿ ಸ್ಥಳದಲ್ಲಿ ಬಿದ್ದಿದ್ದು, ಮಗಳಿಗೂ ಕೂಡ ಅದೇ ವೈರಿನಿಂದ ಶಖೆ ಹತ್ತಿದ್ದು ಅವರಿಬ್ಬರೂ ಸ್ಥಳದಲ್ಲಿಯೇ ಬೇಹೋಷವಾಗಿ ಬಿದ್ದ ಪ್ರಯುಕ್ತ ಅವರಿಬ್ಬರಿಗೂ ಒಂದು ಖಾಸಗಿ ಜೀಪಿನಲ್ಲಿ ಔರಾದ (ಬಿ) ಆಸ್ಪತ್ರೆಗೆ ತರುವಾಗ ದಾರಿಯಲ್ಲಿ ಫಿರ್ಯಾದಿಯ ಹೆಂಡತಿ ಮೃತಪಟ್ಟಿರುತ್ತಾಳೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

UÁA¢üUÀAd ¥Éưøï oÁuÉ ©ÃzÀgÀ UÀÄ£Éß £ÀA. 103/2017, PÀ®A. ªÀÄ£ÀĵÀå PÁuÉ :-
¢£ÁAPÀ 15-05-2017 gÀAzÀÄ ¦üAiÀiÁð¢ dUÀ¢Ã±À vÀAzÉ CrªÉ¥Áà ªÀAiÀÄ: 45 ªÀµÀð, eÁw: J¸À.¹ ºÀÆ°AiÀiÁ, ¸Á: ªÀiË£ÉñÀÑgÀ ªÀÄA¢gÀ ºÀwÛgÀ UÀÄA¥Á ©ÃzÀgÀ gÀªÀgÀ CtÚ£À ªÀÄ£É ªÉÄÊ®ÆgÀ¢AzÀ ¦üAiÀiÁð¢AiÀĪÀgÀ vÁ¬ÄAiÀiÁzÀ ±ÀgÀtªÀiÁä ªÀAiÀÄ: 75 ªÀµÀð EªÀgÀÄ ºÉÆgÀUÉ ºÉÆÃV §gÀÄvÉÛãÉAzÀÄ ºÉý ªÀģɬÄAzÀ ºÉÆÃzÀªÀgÀÄ ªÀÄgÀ½ ªÀÄ£ÉUÉ §A¢gÀĪÀ¢¯Áè, ¦üAiÀiÁð¢AiÀĪÀgÀ vÁ¬ÄAiÀÄÄ ªÀģɬÄAzÀ ºÉÆÃgÀUÉ ºÉÆÃUÀĪÁUÀ CªÀgÀ ªÉÄÊ ªÉÄÃ¯É §AUÁgÀ D¨sÀgÀtUÀ¼ÀÄ ¸ÀºÀ EzÀݪÀÅ, ¦üAiÀiÁ𢠺ÁUÀÆ ¦üAiÀiÁð¢AiÀÄ CtÚ E§âgÀÄ vÀªÀÄä vÁ¬ÄUÉ J¯Áè ¸ÀA§A¢üPÀgÀ°è «ZÁgÀuÉ ªÀiÁrzÁUÀ vÀªÀÄä vÁ¬ÄAiÀÄ §UÉÎ AiÀiÁªÀÅzÉà ¸ÀĽªÀÅ E°èAiÀĪÀgÉUÉ ¹QÌgÀĪÀ¢¯Áè, ¦üAiÀiÁð¢AiÀĪÀgÀ vÁ¬Ä ±ÀgÀtªÀiÁä UÀAqÀ CrªÉ¥Áà ªÀAiÀÄ: 75 ªÀµÀð, ¸Á: ªÉÄÊ®ÆgÀ ©ÃzÀgÀ gÀªÀgÀÄ PÁuÉAiÀiÁVgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ zÀÆgÀÄ CfðAiÀÄ ¸ÁgÁA±ÀzÀ ªÉÄÃgÉUÉ ¢£ÁAPÀ 11-06-2017 gÀAzÀÄ ¥ÀæPÀgÀt zÁR®¹PÉÆAqÀÄ vÀ¤SÉ PÉÊUÉƼÀî¯ÁVzÉ.

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 67/2017, ಕಲಂ. 279, 304(ಎ) ಐಪಿಸಿ :-  
ಫಿರ್ಯಾದಿ ಸಯ್ಯದ ಮೈನೋದ್ದಿನ್ ಸಾ: ಹುಮನಾಬಾದ ರವರ ತಮ್ಮನಾದ ಸಯ್ಯದ ಅಲಿಮ ವಯ: 21 ವರ್ಷ ಈತನು ಹುಮನಾಬಾದ ನೂರಖಾನ ಅಖಾಡಾದ ಸಯ್ಯದ ಶಫಿ ತಂದೆ ಸಯ್ಯದ ಸಲಾವುದ್ದಿನ ರವರ ಲಾರಿ ನಂ. ಕೆಎ-39/9586 ನೇದ್ದರ ಮೇಲೆ ಕ್ಲೀನರ್ ಕೆಲಸ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 08-06-2017 ರಂದು ಸದರಿ ಲಾರಿ ಚಾಲಕನಾದ ಆರೋಪಿ ಮಹಮ್ಮದ ವಹೀದ ತಂದೆ ಮಹಮ್ಮದ ಅಯುಬ ವಯ: 25 ವರ್ಷ, ಸಾ: ಹನುಮಾನ ಮಂದಿರ ಹತ್ತಿರ, ಶಿವಪೂರ ಗಲ್ಲಿ, ಹುಮನಾಬಾದ ಈತನು ನೀರಿನ ಪೈಪಿನ ಲೋಡ ತುಂಬಿಕೊಂಡು ಮುಂಬೈಗೆ ಹೋಗುವಾಗ ರಾಹೆ ನಂ. 04, ಕಾರ್ಲಾ ಫಾಟಾ, ಇಂಡಿಯನ ಪಟ್ರೋಲ ಬಂಕ ಎದುರು, ತಾ: ಮಾವಳ, ಜಿ: ಪುಣೆ ಗ್ರಾಮೀಣ (ಮಾಹಾರಾಷ್ಟ್ರ) ಸ್ಥಳದಲ್ಲಿ ತನ್ನ ಲಾರಿಯನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ  ರೋಡಿನ ಬಲಕ್ಕೆ ಪಲ್ಟಿ ಮಾಡಿ ಅಪಘಾತ ಪಡಿಸಿದ್ದು, ಸದರಿ ಅಪಘಾತದಲ್ಲಿ ಫಿರ್ಯಾದಿಯ ತಮ್ಮನಾದ ಸಯ್ಯದ ಅಲಿಮನಿಗೆ ತಲೆಗೆ, ಎಡಭುಜಕ್ಕೆ ರಕ್ತಗಾಯ ಹಾಗು ಎದೆ, ಹೊಟ್ಟೆಗೆ ಗುಪ್ತಗಾಯವಾಗಿದ್ದು ಆತನನ್ನು ದಾರಿಯಲ್ಲಿಯೇ ಅಂಬುಲೆನ್ಸ ಒಂದರಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಮರಳಿ ಮನೆಗೆ ಕರೆದುಕೊಂಡು ಬಂದಿದ್ದು, ನಂತರ ಫಿರ್ಯಾದಿಯ ತಮ್ಮನಿಗೆ ನೋವು ಹೆಚ್ಚಾಗಿದ್ದರಿಂದ ಅವನನ್ನು ಹುಮನಾಬಾದ ಸರಕಾರಿ ಅಸ್ಪತ್ರೆಗೆ, ಅಲ್ಲಿಂದ ಬೀದರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದು, ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದಗೆ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದು ಹಣ ಇರಲಾರದ ಕಾರಣ ತಮ್ಮನಿಗೆ ದಿನಾಂಕ 11-06-2017 ರಂದು ಹುಮನಾಬಾದಗೆ ಮನೆಗೆ ಕರೆದುಕೊಂಡು ಬಂದು ಹಣ ಜಮಾ ಮಾಡಿಕೊಂಡು ಹೈದ್ರಾಬಾದಗೆ ತೆಗೆದುಕೊಂಡು ಹೋಗಬೆಕೆನ್ನುವಷ್ಟರಲ್ಲಿ ತಮ್ಮನಿಗೆ ನೋವು ಹೆಚ್ಚಾಗಿದ್ದರಿಂದ ಹುಮನಾಬಾದ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ತಮ್ಮನಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ £ÀUÀgÀ ¥ÉưøÀ oÁuÉ UÀÄ£Éß £ÀA. 63/2017, PÀ®A. 295, 153(J) L¦¹ ªÀÄvÀÄÛ 66® Ln PÁAiÉÄÝ :-
ದಿನಾಂಕ 11-06-2017 ರಂದು ಫಿರ್ಯಾದಿ ಮೊಹ್ಮದ ಅಲೀಮೊದ್ದಿನ ತಂದೆ ಮೊಹ್ಮದ ಬಶಿರೊದ್ದಿನ ವಯ: 35 ವರ್ಷ, ಸಾ: ಮನೆ ನಂ. 7-4-46 ರೋಹಿಲೆಗಲ್ಲಿ ಬೀದರ ರವರು ತನ್ನ ಗೆಳೆಯರಾದ ಜಿಷಾನ ತಂದೆ ಮಹ್ಮದ ಸಲೀಮೊದ್ದಿನ ಹಾಗೂ ಮೊಹ್ಮದ ಅಲೀಮ ತಂದೆ ಮೊಹ್ಮದ ಜಾಕಿರೊದ್ದಿನ್ ಇವರ ಜೊತೆಯಲ್ಲಿ ಗವಾನ ಚೌಕದಲ್ಲಿ ನಿಂತಿರುವಾಗ ಮೊಬೈಲ್ ಪೋನದಲ್ಲಿ ಫಿರ್ಯಾದಿಯ ಫೆಸ್ಬುಕ್ ಖಾತೆಯನ್ನು ಓಪನ್ ಮಾಡಿ ನೋಡುತ್ತಿರುವಾಗ ಪ್ರಕಾಶ ಪಿ.ಕೆ ಎಂಬುವವನು ತನ್ನ ಫೆಸ್ ಬುಕ್ ಖಾತೆಯಿಂದ ಒಂದು ಫೋಟೊವನ್ನು ಆಪಲೋಡ ಮಾಡಿದ್ದು, ಸದರಿ ಫೊಟೊ ನೇದ್ದರಲ್ಲಿ ಮುಸ್ಲಿಂ ಧರ್ಮದ ಪವಿತ್ರ ಸ್ಥಳ ಮಕ್ಕಾದ ಕಾಬತುಲ್ಲಾ ನೇದ್ದರ ಮೇಲೆ ಹಿಂದು ಧರ್ಮದ ಹನುಮಾನ ರವರ ಭಾವಚಿತ್ರ ಹಾಕಿ ಮುಸ್ಲಿಂ ಧರ್ಮದ ಪ್ರವಿತ್ರ ಸ್ಥಳಕ್ಕೆ ಅವಹೆಳನೆ ಮಾಡಿರುತ್ತಾನೆ, ಅಲ್ಲದೆ ಮುಸ್ಲಿಂ ಧರ್ಮ ಮತ್ತು ಹಿಂಧೂ ಧರ್ಮದ ನಡುವೆ ಜಾತಿ ವಿವಾದ ಮಾಡಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀiÁPÉðl ¥Éưøï oÁuÉ ©ÃzÀgÀ UÀÄ£Éß £ÀA. 110/2017, PÀ®A. 143, 147, 148, 323, 324, 307 eÉÆvÉ 149 L¦¹ :-

¢£ÁAPÀ 11-06-2017 gÀAzÀÄ vÀgÀPÁj ªÀiÁPÉðl ªÉÄãÀgÉÆÃqÀ ºÀwÛgÀ E¨Á滪ÀÄ RÄgÉò FvÀ£ÀÄ  gÀ¸ÉÛAiÀÄ ªÉÄÃ¯É PÀdÆgÀÄ ªÀiÁgÁl ªÀiÁqÀĪÁUÀ ¥sÉÊdSÁ£ÀgÀªÀgÀ ªÀÄUÀ gÉÆÃr£À ªÉÄÃ¯É UÁr ¤°è¹zÀPÉÌ ¸ÀtÚ¥ÀÄlÖ vÀPÀgÁgÀÄ DVzÀÄÝ £ÀAvÀgÀ PÉÆ¯É ªÀiÁqÀĪÀ GzÉݱÀ¢AzÀ ªÀÄįÁÛ¤ PÁ¯ÉƤUÉ §AzÀÄ ºÀ¦üÃd FvÀ¤UÉ DgÉÆæ E¸Áä¬Ä¯ï SÁ£À EªÀ£ÀÄ vÀ¯ÉAiÀÄ°è ZÁPÀÄ«¤AzÀ ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, zÀgÀzÀįÁèSÁ£À EªÀ£ÀÄ PÀnÖUɬÄAzÀ §®PÀ¥Á½UÉ ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, C§ÄÝ¯ï ªÀĤãÀ FvÀ¤UÉ E¸Áä¬Ä¯ï SÁ£À EªÀ£ÀÄ §®UÁ®Ä PɼÀPÁ®Ä PɼÀUÉ ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, CgÀ¸ÀįÁè SÁ£À EªÀ£ÀÄ ZÁPÀÄ«¤AzÀ vÀ¯ÉAiÀÄ°è ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, E¨Á滪ÀÄ RÄgÉò EªÀ¤UÉ E¸Áä¬Ä¯ï SÁ£À EªÀ£ÀÄ ZÁPÀÄ«¤AzÀ vÀ¯ÉUÉ ZÀÄjzÀjAzÀ ¨sÁj gÀPÀÛUÁAiÀĪÁVzÀÄÝ £ÀAvÀgÀ CgÀ¸ÀįÁè SÁ£À EªÀ£ÀÄ JqÀUÁ®Ä ªÉƼÀPÁ® ªÉÄÃ¯É ºÉÆqÉzÀÄ gÀPÀÛUÁAiÀÄ ªÀÄvÀÄÛ UÀÄ¥ÀÛUÁAiÀÄ ¥Àr¹gÀÄvÁÛ£É, ¥sÉÊdSÁ£À EªÀ£ÀÄ vÀ£Àß PÉÊAiÀÄ°èzÀÝ §rUɬÄAzÀ ¨É£Àß°è ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£ÉAzÀÄ JªÀÄ.r jAiÀiÁd PÀÄgɲ vÀAzÉ SÁeÁ PÀÄgɲ ªÀAiÀÄ 37 ªÀµÀð eÁvÀ ªÀÄĹèA G: ªÁå¥ÁgÀ ¸Á: ªÀÄĸÉÛöÊzÀ¥ÀÆgÀ gÀªÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥Éưøï oÁuÉ ©ÃzÀgÀ UÀÄ£Éß £ÀA. 111/2017, PÀ®A. 143, 147, 148, 323, 324, 307, 504,506 eÉÆvÉ 149 L¦¹ :-
¢£ÁAPÀ 11-06-2017 gÀAzÀÄ ¦üAiÀiÁ𢠪ÀĺÀäzÀ E¸Áä¬Ä¯ï SÁ£À vÀAzÉ ªÀĺÀäzÀ C§ÄÝ® ºÀ«ÄÃzÀ SÁ£À ªÀAiÀÄ: 83 ªÀµÀð, eÁw: ªÀÄĹèA, ¸Á: ªÀÄįÁÛ¤ PÁ¯ÉÆä ©ÃzÀgÀ gÀªÀgÀÄ vÀgÀPÁj ªÀiÁPÉðl ºÀwÛgÀ ªÉÄãÀ gÉÆÃrUÉ ºÉÆÃzÁUÀ C°è gÉÆÃr£À ªÉÄÃ¯É mÉïÁ §Ar ªÉÄÃ¯É E¨Áæ»A RÄgÉò RdÄgÀ ªÀiÁgÁl ªÀiÁqÀÄwÛzÀÝ£ÀÄ EzÀjAzÀ ºÉÆÃV §gÀĪÀªÀjUÉ vÉÆAzÀgÉ AiÀiÁUÀÄwÛgÀĪÀzÀjAzÀ £ÀqÀÄ zÁjAiÀÄ°è F jÃw ¨sÀAr ºÀZÀѨÁgÀzÀÄ gÉÆÃr£À §¢UÉ ªÀiÁgÁl ªÀiÁrj CAvÀ CA¢zÀÝPÉÌ E¨Áæ»A RÄgÉò ªÀÄvÀÄÛ ¦üAiÀiÁð¢AiÀÄ ªÉƪÀÄäUÀ ¥sÁgÁd SÁ£À E§âgÀ ªÀÄzsÀå ¨Á¬Ä ªÀiÁw£À vÀgÀPÁgÀÄ DzÀ §UÉÎ ªÉƪÀÄäUÀ ªÀÄ£ÉUÉ §AzÀÄ «µÀAiÀÄ w½¹zÀÄÝ, £ÀAvÀgÀ DgÉÆævÀgÁzÀ C§ÄÝ® ªÀÄ£ÁߣÀ, E¨Áæ»A, ºÀ¦üÃd, JA.r CPÀæªÀÄ, jAiÀiÁd, ±À¦üÃ, ºÀ¤Ã¥sÀ E®ègÀÆ ¸Á: ªÀÄĸÉÛöÊzÀ ¥ÀÆgÁ ©ÃzÀgÀ ºÁUÀÆ E£ÀÄß 20-30 d£ÀgÀÄ vÀªÀÄä vÀªÀÄä PÉÊAiÀÄ°è §rUÉ ºÁUÀÆ ZÁPÀÄ »rzÀÄPÉÆAqÀÄ CPÀæªÀÄ PÉÆl gÀa¹PÉÆAqÀÄ ¦üAiÀiÁð¢AiÀÄ ªÀÄ£ÉAiÀÄ ªÀÄÄAzÉ §AzÀÄ ¤AvÀÄ PÉÆ¯É ªÀiÁqÀĪÀ GzÉÝñÀ¢AzÀ CgÉà WÀgÀ ªÉÄà PÉÆãÀ PÉÆãÀ ºÉÊgÉ ¨ÁºÀgÀ D KPÀ KPÀ PÉÆà PÀvÀgÀzÁ®vÉà CAvÀ CªÁZÀåªÁV ¨ÉÊzÀÄÝ agÁqÀÄwÛzÁÝUÀ ¦üAiÀiÁð¢AiÀÄÄ ºÉÆgÀUÉ §AzÀÄ PÁå ºÉÆÃUÀAiÀiÁ EvÀ£Á ¯ÉÆÃUÀ PÉêÀ DAiÉÄà CAvÀ «ZÁj¹zÁUÀ C§ÄÝ® ªÀÄ£ÁߣÀ£ÀÄ CgÉà  vÀĪÀiÁgÁ ¥ÉÆÃvÁ ¥sÀgÁd SÁ£À ºÀªÀiÁgÉà E¨Áæ»APÉÌ ¸ÁxÀ dUÀqÁ PÀgÉà vÀÄ PÁå ¥ÉÆÃZÀvÉgÉ CAvÀ CªÁZÀåªÁV ¨ÉÊzÀÄ vÀ£Àß PÉÊAiÀÄ°èzÀÝ ZÁPÀÄ«¤AzÀ ¦üAiÀiÁð¢AiÀÄ vÀ¯ÉAiÀÄ ªÀÄzsÀåzÀ°è ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, E¨Áæ»A EvÀ£ÀÄ PÉÊ ªÀÄĶ֪ÀiÁr JzÉAiÀÄ°è ªÀÄvÀÄÛ ºÉÆmÉÖAiÀÄ°è ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É, dUÀ¼À ©Ãr¸À®Ä §AzÀ ¦üAiÀiÁð¢AiÀÄ ªÀÄUÀ CgÀ¸À¯Áè SÁ£À¤UÉ ºÀ¦üÃd JA¨ÁvÀ£ÀÄ ZÁPÀÄ«¤AzÀ vÀ¯ÉAiÀÄ ªÀÄzsÀåzÀ°è ºÉÆqÉzÀÄ gÀPÀÛUÁAiÀÄ ¥Àr¹gÀÄvÁÛ£É, JA.r CPÀæªÀÄ JA¨ÁvÀ£ÀÄ ¸ÀzÀj ¦üAiÀiÁð¢AiÀÄ ªÀÄUÀ£À §®UÁ°UÉ §rUɬÄAzÀ ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É ªÀÄvÀÄÛ §®UÁ°£À JgÀqÀ£Éà ¨ÉgÀ½UÉ gÀPÀÛUÁAiÀÄ ¥Àr¹gÀÄvÁÛ£É, ªÉƪÀÄäUÀ JA.r ¸ÉÆúɮ SÁ£À dUÀ¼À ©r¸À®Ä §AzÀgÉ jAiÀiÁd£ÀÄ PÉÊ ªÀÄĶ֪ÀiÁr ¸ÀzÀjAiÀĪÀ£À ªÀÄÄRzÀ ªÉÄÃ¯É ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛ£É, ±À¦üà ªÀÄvÀÄÛ ºÀ¤Ã¥sÀ E§âgÀÆ PÀÆr PÉÊ ªÀÄĶ֪ÀiÁr ¸ÀzÀjAiÀĪÀ£À ¨É£Àß°è ºÉÆqÉzÀÄ UÀÄ¥ÀÛUÁAiÀÄ ¥Àr¹gÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀiÁPÉðl ¥Éưøï oÁuÉ ©ÃzÀgÀ UÀÄ£Éß £ÀA. 112/2017, PÀ®A. 143, 147, 148, 323, 332, 353, 307, 504, 506 eÉÆvÉ 149 L¦¹ :-
¢£ÁAPÀ 12-06-2017 gÀAzÀÄ ¦üAiÀiÁð¢ C§ÄÝ® d¨ÁâgÀ J.J¸ï.L ªÀiÁPÉðl ¥ÉưøÀ oÁuÉ ©ÃzÀgÀ gÀªÀgÀÄ oÁuÉUÉ ºÁdgÁV °TvÀ zÀÆgÀÄ ¸À°è¹zÀÄÝ ¸ÁgÁA±ÀªÉ£ÉAzÀgÉ ªÀiÁPÉðl ¥ÉưøÀ oÁuÉAiÀÄ C¥ÀgÁzsÀ ¸ÀA. 110/2017 PÀ®A. 143, 147, 148, 323, 324, 307 eÉÆvÉ 149 L¦¹ ¥ÀæPÀgÀtzÀ°è DgÉÆævÀgÀ ªÀÄ£ÉAiÀÄ ºÀwÛgÀ AiÀiÁªÀÅzÉà jÃwAiÀÄ UÀ¯ÁmÉ DUÀzÀAvÉ £ÉÆÃrPÉƼÀî®Ä ªÀÄįÁÛ¤ PÁ¯ÉÆäAiÀÄ ªÀĺÀäzÀ E¸Áä¬Ä¯ï SÁ£À gÀªÀgÀ ªÀÄ£ÉAiÀÄ ªÀÄÄAzÉ ¦üAiÀiÁ𢠪ÀÄvÀÄÛ GªÀiÁPÁAvÀ ¹.JZï.¹-792 gÀªÀjUÉ PÀvÀðªÀåPÉÌ £ÉêÀÄPÀªÀiÁr ¢£ÁAPÀ 11-06-2017 gÀAzÀÄ 2230 UÀAmÉUÉ PÀ¼ÀÄ»¹zÀÄÝ EgÀÄvÀÛzÉ, CzÀgÀAvÉ ¸ÀzÀj ¸ÀܼÀPÉÌ E§âgÀÆ ºÉÆÃV ªÀiÁ£Àå ©.CªÀÄgÉñÀ ¹¦L ªÀiÁPÉðl, ªÀÄ®èªÀiÁä Z謃 ¦L ªÀÄ»¼Á oÁuÉ, UÁA¢ü UÀAd oÁuÉAiÀÄ «ÃgÀuÁÚ ªÀÄVÎ ¦.J¸ï.L (PÁ.¸ÀÄ) ªÀÄvÀÄÛ gÁdÄPÀĪÀiÁgÀ ¹¦¹-1256 ºÁUÀÆ ªÀiÁPÉðl ¥ÉưøÀ oÁuÉAiÀÄ E£ÀÄß PÉ®ªÀÅ ¥ÉưøÀ ¹§âA¢ gÀªÀgÀÄ ºÁdgÀÄ EzÀÝgÀÄ, 2330 UÀAmÉUÉ DgÉÆævÀgÁzÀ 1) jAiÀiÁd RÄgÉò vÀAzÉ SÁeÁ «ÄAiÀiÁå, 2) ±À¦üÃ, 3) EªÀiÁæ£À, 4) ºÀ¤Ã¥sÀ, 5) C§ÄÝ® £À©Ã, 6) ¸ÀįÉêÀiÁ£À, 7) RAiÀÄĪÀÄ, 8) jeÁé£À, 9) SÁ¹A@ªÀĺÀäzÀ, 10) ¸À¯ÁªÀÄ RÄgÉò, 11) KeÁd RÄgÉò, 12) CªÀÄdzÀ RÄgÉò, 13) JªÀiï.r CPÀæªÀÄ J®ègÀÆ ¸Á: ªÀÄĸÉÛöÊzÀ ¥ÀÆgÁ ©ÃzÀgÀ ºÁUÀÆ E£ÀÄß 50 d£ÀgÀÄ vÀªÀÄä vÀªÀÄä PÉÊAiÀÄ°è §rUÉUÀ¼ÀÄ »rzÀÄPÉÆAqÀÄ  CPÀæªÀÄ PÀÆl gÀa¹PÉÆAqÀÄ ªÉÆÃmÁgÀ ¸ÉÊPÀ¯ïUÀ¼À ªÉÄÃ¯É §AzÀÄ agÁqÀÄwÛzÁÝUÀ ªÉÄð£À ¥ÉưøÀ C¢üPÁj ºÁUÀÆ ¹§âA¢gÀªÀgÀÄ ¸ÀzÀj d£ÀjUÉ ¤ÃªÀÅ DgÉÆævÀgÀ ªÀÄ£ÉAiÀÄ ªÉÄÃ¯É PÀ®Äè vÀÄgÁl ªÀiÁqÀĪÀzÁUÀ°, ªÀÄ£ÉAiÀÄ°è £ÀÄUÀÄΪÀzÁ° AiÀiÁjUÁzÀgÀÄ ºÉÆqÉAiÀĪÀzÁ° ªÀiÁqÀ¨ÁgÀzÀÄ CAvÀ w¼ÀĪÀ½PÉ ¤Ãr CªÀjUÉ »AzÀPÉÌ ºÉÆÃUÀ®Ä w½¹zÁUÀ jAiÀiÁd RÄgÉò ªÀÄvÀÄÛ ±À¦üà E§âgÀÆ PÀÆr ¥ÉưøÀ ¸ÀªÀĪÀ¸ÀÛçzÀ ªÉÄðzÀÝ ¦üAiÀiÁð¢UÉ jhÄeÁ ªÀÄĶ֪ÀiÁr PÉÊ ªÀÄĶ֬ÄAzÀ JzÉAiÀÄ°è ºÉÆqÉzÀÄ £ÉîPÉÌ PÉqÀ«zÀgÀÄ EªÀiÁæ£À ªÀÄvÀÄÛ C§ÄÝ® £À©Ã gÀªÀgÀÄUÀ¼ÀÄ vÀÆ ¥ÉưøÀ ºÉÆÃPÉ ºÀªÀiÁgÀPÀÄ PÁå PÀgÀvÉà gÉà vÉÃgÉPÀÄ fAzÁ£À» bÉÆÃqÀvÁ CAvÀ CªÁZÀåªÁV ¨ÉÊzÀÄ PÉÆ¯É ªÀiÁqÀĪÀ GzÉÝñÀ¢AzÀ ¦üAiÀiÁð¢AiÀÄ PÀÄwÛUÉ »ZÀÄQ PÉÆ¯É ªÀiÁqÀ®Ä ¥ÀæAiÀÄvÀß ¥ÀnÖgÀÄvÁÛgÉ, DUÀ ¥ÉưøÀ ¹§âA¢ ¦üAiÀiÁð¢UÉ ©r¹PÉÆAqÀgÀÄ £ÀAvÀgÀ ¥ÉưøÀ ¸ÀªÀĪÀ¸ÀÛçzÀ°èzÀÝ GªÀiÁPÁAvÀ ¹.JZï.¹-792 FvÀ¤UÉ  vÀƪÀÄ ¥ÉưøÀ ¯ÉÆÃUÁ ¸À§ KPÀ»Ã gÀºÉÃvÁgÉ N J.J¸ï.L PÉÆ ZÀÄqÁ°AiÀiÁ C§ vÉÃgÉPÀÄ RvÀªÀÄ PÀgÀvÉ CAvÀ ¸ÀįÉêÀiÁ£À, RAiÀÄĪÀÄ, jeÁé£À, ºÀ¤Ã¥sÀ, SÁ¹A@ªÀĺÀäzÀ gÀªÀgÀÄUÀ¼ÀÄ jhÄAeÁ ªÀÄĶ֪ÀiÁr £ÉîPÉÌ PÉqÀ«zÁUÀ ¸À¯ÁªÀÄ RÄgÉò, KeÁd RÄgÉò gÀªÀgÀÄUÀ¼ÀÄ MwÛ »r¢zÀÝgÀÄ CªÀÄdzÀ RÄgÉò ªÀÄvÀÄJªÀiï.r CPÀæªÀÄ gÀªÀgÀÄUÀ¼ÀÄ GªÀiÁPÁAvÀgÀªÀgÀ PÀÄwÛUÉ »¸ÀÄQ PÉÆ¯É ªÀiÁqÀ®Ä ¥ÀæAiÀÄwß¹gÀÄvÁÛgÉ, C¯Éà EzÀÝ ¦üAiÀiÁ𢠪ÀÄvÀÄÛ ¥ÉưøÀ C¢üPÁj ºÁUÀÆ ¹§âA¢AiÀĪÀgÀÄ ©r¹PÉÆArzÀÄÝ, E®è¢zÀÝgÉ ªÉÄð£À DgÉÆævÀgÀÄ ¦üAiÀiÁð¢AiÀÄ PÀÄwÛUÉ »¸ÀÄQ PÉÆ¯É ªÀiÁqÀÄwÛzÀÝgÀÄ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ UÀÄ£Éß zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.