Police Bhavan Kalaburagi

Police Bhavan Kalaburagi

Sunday, February 15, 2015

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:-  
 
EvÀgÉ L.¦.¹. ¥ÀæPÀgÀtzÀ ªÀiÁ»w:-
¢£ÁAPÀ:12-2-2015 gÀAzÀÄ 1330 UÀAmÉ ¸ÀĪÀiÁjUÉ gÁªÀÄ£ÀUÀgÀ PÁåA¥ï ¹ÃªÀiÁAvÀgÀzÀ°è §gÀĪÀ ¦üAiÀiÁð¢ PÁAvÀªÀÄä  UÀAqÀ ²ªÀ¥Àà 55 ªÀµÀð eÁ: ªÀiÁ¢UÀ G: ºÉÆ®ªÀÄ£ÉPÉ®¸À ¸Á:vÀÄAUÀ¨sÀzÀæ FvÀ¤UÉ ¸ÀA§A¢ü¹zÀ ºÉÆ® ¸ÀªÉð £ÀA. 75  gÀ°è  DgÉÆævÀ¼ÁzÀ ¸ÀvÀåªÀw UÀAqÀ gÁfêÀgÁªï 50 ªµÀð eÁ: gÉrØ G:ºÉÆ®ªÀÄ£ÉPÉ®¸À ¸Á: V¯Éè¸ÀÄUÀÆgÀÄ.EªÀgÀÄ MAzÀÄ mÁæPÀgÀÖgÀ£ÀÄß ¨ÁrUÉ ªÀiÁrPÉÆAqÀÄ ºÉÆ®zÀ°è CwPÀæªÀÄ ¥ÀæªÉñÀ ªÀiÁr ºÉÆ®zÀ°è ºÁQzÀ ¥ÀÄAqÀå ¥À¯Éè ¨ÉüÉAiÀÄ£ÀÄß mÁæPÀÖgÀ næ®ègÀ ¤AzÀ næ®ègï ºÉÆqɹ ¸ÀĪÀiÁgÀÄ 10000/- gÀÆ. ¨É¯É ¨Á¼ÀĪÀzÀ£ÀÄß ®ÄPÁì£À ªÀiÁrgÀÄvÁÛ¼É ¦AiÀiÁð¢zÁgÀ¼ÀÄ F §UÉÎ «ZÁj¹zÀÝPÉÌ CzÀPÉÌ DgÉÆævÀ¼ÀÄ F ºÉÆ®ªÀ£ÀÄß £Á£ÀÄ Rjâ ªÀiÁrgÀÄvÉÛãɠ CzÀ£ÀÄß PÉüÀPÁ ¤£ÁågÀÄ vÀÄqÀÄUÀÄ ¸ÀÆ¼É a£Á° CAvÁ CªÁZÀåªÁV ¨ÉÊzÀÄ PÉÊUÀ½AzÀ ºÉÆqɧqÉ ªÀiÁrzÀÄÝ EgÀÄvÀÛzÉ.  CAvÁ PÉÆlÖ zÀÆj£À ªÉÄðAzÀ EqÀ¥À£ÀÆgÀÄ ¥ÉưøÀ oÁuÉ UÀÄ£Éß £ÀA: 07/2015 PÀ®A 447 323 504 427 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

                   ಆರೋಪಿ ಹನುಮಂತಿ ಈಕೆಯ ಮಗಳು ಹಾಗೂ ಆರೋಫಿ ಹನುಮಂತ ಈತನ ಹೆಂಡತಿಯಾದ ಯಲ್ಲಮ್ಮ ಈಕೆಯನ್ನು ಪಿರ್ಯಾದಿ gÁªÀÄtÚ vÀAzÉ ºÀ£ÀĪÀÄAvÀ,ªÀÄzÀ¯Á¥ÀÆgÀ,48ªÀµÀð, eÁ:ªÀiÁ¢UÀ, MPÀÌ®ÄvÀ£À,¸Á:¨ÉƪÀÄä£Á¼ï. FvÀ£À ಮಗ ಸುಬಾಷ್ ಈತನು ಈಗ್ಗೆ ಸುಮಾರು 6 ತಿಂಗಳ ಹಿಂದೆ ಎಲ್ಲಿಗೋ ಕರೆದುಕೊಂಡು ಹೋಗಿ ಬಂದಿದ್ದು ಅದೇ ವಿಷಯದಲ್ಲಿ ಆರೋಪಿ ಮತ್ತು ಪಿರ್ಯಾದಿದಾರರ ನಡುವೆ ದ್ವೇಷವಿದ್ದು ಆದರೆ ಇತ್ತೀಚೆಗೆ ಪಿರ್ಯಾದಿಯ ಮಗ ಸುಬಾಷ್ ಈತನು ಕರೆದುಕೊಂಡು ಹೋಗಿದ್ದ ಯಲ್ಲಮ್ಮಳು ತನ್ನ ತವರು ಮನೆ ಗುಂಟ್ರಾಳಕ್ಕೆ ಹೋಗಿದ್ದರಿಂದ ಅದನ್ನೆ ನೆಪ ಮಾಡಿಕೊಂಡು ದಿನಾಂಕ : 13-02-2015 Rರಂದು ಬೆಳಿಗ್ಗೆ 07-30 ಗಂಟೆಗೆ ಬೊಮ್ಮನಾಳ ಗ್ರಾಮದ ಪಿರ್ಯಾದಿದಾರರ ಮನೆಯ ಹತ್ತಿರಕ್ಕೆ 1) ºÀ£ÀĪÀÄAw UÀAqÀ ¢:gÁªÀÄtÚ, 38ªÀµÀð, ºÁUÀÆ EvÀgÉ 03 d£ÀgÀÄ J®ègÀÄ eÁ:ªÀiÁ¢UÀ, ¸Á:¨ÉƪÀÄä£Á¼À.EªÀgÀÄUÀ¼ÀÄ ಬಂದು ಅವಾಚ್ಯವಾಗಿ ಒದರಾಡುತ್ತಿದ್ದಾಗ ಪಿರ್ಯಾದಿಯು ಯಾಕೆ ಹಿಂಗ ಒದರಾಡುತ್ತಿದ್ದೀರಿ ಅಂತಾ ಅಂದಾಗ ಆರೋಫಿ ಹನುಮಂತನು ಪಿರ್ಯಾದಿಗೆ ಲೇ ಸೂಳೆ ಮಗನೆ ನಿನ್ನ ಮಗ ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗಿ ನಮ್ಮ ಬಾಳು ಹಾಳು ಮಾಡಿದ ಅಂತಾ ಅಂದವನೇ ಅಲ್ಲಿಯೇ ಬಿದ್ದಿದ್ದ ಒಂದು ಜಾಲಿ ಕಟ್ಟಿಗೆಯನ್ನು ತೆಗೆದುಕೊಂಡು ಪಿರ್ಯಾದಿಗೆ ಹೊಡೆಯಲು ಬಂದಾಗ ಪಿರ್ಯಾದಿಯು ಕೈ ಅಡ್ಡ ಹೊಯ್ದಾಗ ಪಿರ್ಯಾದಿಯ ಎಡಗೈ ಉಂಗುರ ಬೆರಳಿಗೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟುಗೊಳಿಸಿದ್ದು, ಇದನ್ನು ನೋಡಿ ಬಿಡಿಸಿಕೊಳ್ಳಲು ಬಂದ ಪಿರ್ಯಾದಿಯ ಮಗಳು ಸ್ವಪ್ನಾ ಈಕೆಗೆ ಆರೋಪಿ ಸ್ಯಾಮ್ಸನ್ ಈತನು ನೀವೇಕೆ ಅಡ್ಡ ಬರ್ತೀರಿ ಅಂತಾ ಅಂದು ಮೈ ಕೈಮುಟ್ಟಿ ಕೈಯಿಂದ ಹೊಡೆದು ಒಳಪೆಟ್ಟುಗೊಳಿಸಿ ನೆಲಕ್ಕೆ ಕೆಡವಿದ್ದರಿಂದ ತರಚಿದ ಗಾಯವಾಗಿದ್ದು, ಅದೇ ರೀತಿ ಆರೋಪಿತರಾದ ನಾಗಮ್ಮ ಮತ್ತು ಹನುಮಂತಿ ಇವರು ಪಿರ್ಯಾದಿಯ ಹೆಂಡತಿ ಸೂರ್ಯಕಾಂತಮ್ಮ ಈಕೆಗೆ ಸಹ ಕೈಯಿಂದ ಹೊಡೆಬಡೆ ಮಾಡಿ ಒಳಪೆಟ್ಟುಗೊಳಿಸಿದ್ದು, ಆರೋಪಿ ಹನುಮಂತ ಇವನು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿದ್ದು ಇರುತ್ತದೆ CAvÁ PÉÆlÖ zÀÆj£À ªÉÄðAzÀ UÀ§ÆâgÀÄ oÁuÉ UÀÄ£Éß £ÀA: 29/2015 PÀ®A:-323,324,354,504,506 gÉ/« 34 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
zÉÆA©ü ¥ÀæPÀgÀtzÀ ªÀiÁ»w:-
ಪಿರ್ಯಾದಿ ºÀ£ÀĪÀÄAw UÀAqÀ ¢:gÁªÀÄtÚ, 38ªÀµÀð,eÁ:ªÀiÁ¢UÀ, ¸Á:¨ÉƪÀÄä£Á¼À ಈಕೆಯ ಗಂಡನ ಮೊದಲ ಹೆಂಡತಿ ಮಗಳಾದ ಯಲ್ಲಮ್ಮ ಈಕೆಯು ತನ್ನ ಗಂಡನ ಮನೆ ಬೊಮ್ಮನಾಳ ಗ್ರಾಮದಿಂದ ಆರೋಪಿ ಸುಬಾಷ್ ಈತನೊಂದಿಗೆ ಈಗ್ಗೆ ಸುಮಾರು 06 ತಿಂಗಳ ಹಿಂದೆ ಯಾವುದೋ ಊರಿಗೆ ಹೋಗಿದ್ದು, ಕೆಲವು ದಿನಗಳ ನಂತರ ವಾಪಸ್ ಬಂದಾಗ ಹಿರಿಯರೊಂದಿಗೆ ವಿಚಾರ ಮಾಡಿ ಯಲ್ಲಮ್ಮ ಈಕೆಯನ್ನು ಆರೋಪಿ ಸುಬಾಷ್ ಈತನೇ ತನ್ನೊಂದಿಗೆ ಕರೆದುಕೊಂಡು ಹೋಗಬೇಕು ಅಂತಾ ಮಾತುಕತೆ ಆಡಿ ಕಳಿಸಿಕೊಟ್ಟಿದ್ದು, ಆದರೆ ಸದರಿ ಸುಬಾಷ್ ಈತನು ಇತ್ತೀಚೆಗೆ ಯಲ್ಲಮ್ಮಳನ್ನು ವಾಪಸ್ ಕರೆದುಕೊಂಡು ಬಂದು ಪಿರ್ಯಾದಿದಾರಳ ಗುಂಟ್ರಾಳ್ ಗ್ರಾಮದ ಮನೆಯಲ್ಲಿ ತಂದು ಬಿಟ್ಟು ಮತ್ತೆ ಕರೆದುಕೊಂಡು ಹೋಗದೇ ಇದ್ದುದರಿಂದ ಅದನ್ನು ಕೇಳಲು ಪಿರ್ಯಾದಿದಾರಳು ದಿನಾಂಕ : 13-02-2015 ರಂದು ಬೆಳಿಗ್ಗೆ 07-30 ಗಂಟೆಗೆ ಬೊಮ್ಮನಾಳ ಗ್ರಾಮದ 1) gÁªÀÄtÚ vÀAzÉ ºÀ£ÀĪÀÄAvÀ,ªÀÄzÀ¯Á¥ÀÆgÀ,48ªÀµÀð, eÁ:ªÀiÁ¢UÀ, MPÀÌ®ÄvÀ£À,¸Á:¨ÉƪÀÄä£Á¼ï ºÁUÀÆ EvÀgÉ 04 d£ÀgÀÄ J®ègÀÄ eÁ:ªÀiÁ¢UÀ, ¸Á:¨ÉƪÀÄä£Á¼À.EªÀgÀÄUÀ¼À ಮನೆಯ ಹತ್ತಿರಕ್ಕೆ ಹೋಗಿ ಯಲ್ಲಮ್ಮಳನ್ನು ಯಾಕೆ ಕರೆದುಕೊಂಡು ಹೋಗಿಲ್ಲ ಅಂತ ಕೇಳಿದಾಗ ಆರೋಫಿತರು ಅಲ್ಲಿಗೆ ಬಂದು ಅದರಲ್ಲಿ ರಾಮಣ್ಣನು ಲೇ ಸೂಳೆ ನಿನ್ನ ಮಗಳಿ ಓಡಿ ಬಂದರೆ ನನ್ನ ಮಗ ಏನು ಮಾಡುತ್ತಾನೆ ಈಗ ಕರೆದುಕೊಂಡು ಬರೋದಿಲ್ಲ ನೋಡು ಎಂದು ಪಿರ್ಯಾದಿದಾರಳಿಗೆ ಅವಾಚ್ಯವಾಗಿ ಬೈದು ಮೈ ಕೈ ಮುಟ್ಟಿ ಕೂದಲು ಹಿಡಿದು ಎಳೆದಾಡಿದ್ದು, ಬಿಡಿಸಿಕೊಳ್ಳಲು ಬಂದ ನಾಗಮ್ಮ ಗಂಡ ಡೇವಿಡಪ್ಪ ಈಕೆಗೆ ಆರೋಫಿತರಾದ ಆರೋಗ್ಯಮ್ಮ ಮತ್ತು ಸ್ವಪ್ನ ಇವರು ಸೇರಿಕೊಂಡು ಕೈಯಿಂದ ಡುಬ್ಬಕ್ಕೆ, ಸೊಂಟಕ್ಕೆ ಹೊಡೆದು ಒಳಪೆಟ್ಟುಗೊಳಿಸಿದ್ದು, ಆರೋಪಿ ಅನಿಲ್ ಕುಮಾರನು ನಿಮ್ಮನ್ನು ಉಳಿಸುವುದಿಲ್ಲ ಜೀವದ ಬೆದರಿಕೆ ಹಾಕಿದ್ದ, ಆಗ ಅಲ್ಲಿಗೆ ಎಲ್ಲಿಗೋ ಹೋಗಿದ್ದ ಆರೋಪಿ ಸುಬಾಷ್ ಈತನು ಅಲ್ಲಿಗೆ ಬಂದವನೇ ಪಿರ್ಯಾದಿಗೆ ಲೇ ಸೂಳೆ ನಿನ್ನ ಮಗಳನ್ನು ನಾನು ಅಟ್ಟು ಬಿಟ್ಟೀನಿ ಈಗ ಆಕೆಯನ್ನು ಕರೆದುಕೊಂಡು ಬರೋದಿಲ್ಲ ಅಂತಾ ಅಂದು ಪಿರ್ಯಾದಿಯ ಬೆನ್ನಿಗೆ, ಭುಜಕ್ಕೆ ಕೈಯಿಂದ ಹೊಡೆದು ಒಳಪೆಟ್ಟುಗೊಳಿಸಿ ಇರುತ್ತದೆ    CAvÁ PÉÆlÖ zÀZÀÆj£À ªÉÄðAzÀ  UÀ§ÆâgÀÄ oÁuÉ UÀÄ£Éß £ÀA: 30/2015 PÀ®A:143,147,323,354,504,506 gÉ/« 149 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

             ಫಿರ್ಯಾದಿ ²æà ಗಂಗಪ್ಪ ತಂದೆ ನಿಂಗಪ್ಪ 25 ವರ್ಷ ಜಾತಿ:ಕುರುಬರು ಉ:ಒಕ್ಕಲುತನ ಸಾ:ಕುರುಕುಂದಾ FvÀ£ÀÄ ಮತ್ತು ಆರೋಪಿತgÁzÀ 1] ಅಮರೇಶ ತಂದೆ ಬಸವರಾಜ 30 ವರ್ಷ                                                             2] ಮುದಿಯ ತಂದೆ ಬಸವರಾಜ 25 ವರ್ಷ    3] ಬಸವರಾಜ ತಂದೆ ಹನುಮಂತ 50 ವರ್ಷ     4] ಶಿವಣ್ಣ ತಂದೆ ಹನುಮಂತ 40 ವರ್ಷ   5] ಅಮರಗುಂಡ ತಂದೆ ಹನುಮಂತ ಎಲ್ಲಾರೂ ಜಾತಿ:ಕುರುಬರು   ಸಾ: ಕುರಕುಂದಾ  EªÀgÀÄUÀ¼ÀÄ ಒಂದೆ ಕುಟುಂಬದವರಾಗಿದ್ದು ಎಲ್ಲಾ ಅಣ್ಣತಮ್ಮಂದಿರ ನಡುವೆ ಬೇರೆ ಆಗುವದಕ್ಕಿಂತ ಮುಂಚೆ ಫಿರ್ಯಾದಿದಾರನ ಹೊಲದಲ್ಲಿ ಬೋರವೇಲ್ ಹಾಕಿಸಿದ್ದು ಈಗ ಎಲ್ಲಾ ಅಣ್ಣ ತಮ್ಮಂದಿರು ಬೇರೆ ಬೇರೆ ಯಾದ ನಂತರ ಆ ಬೋರಿನ ನೀರನ್ನು ಎಲ್ಲಾರೂ ಉಪಯೋಗ ಮಾಡಿಕೊಂಡು ಬಂದಿದ್ದು ಇರುತ್ತದೆ ಈ ನೀರಿನ ಸಂಬಂದ ಆಗಾಗ ಜಗಳವಾಗಿದ್ದು ಅದೇ ವೈಷಮ್ಯ ಇಟ್ಟುಕೊಂಡು ದಿನಾಂಕ 15-01-2015 ರಂದು ಬೆಳಿಗ್ಗೆ 06-00 ಗಂಟೆಯ ಸುಮಾರು ಫಿರ್ಯಾದಿದಾನರು ತನ್ನ ತಾಯಿ, ತಮ್ಮನೊಂದಿಗೆ ಹೊಲಕ್ಕೆ ಹೋಗಿ ಬೋರವೇಲ್ ಚಾಲು ಮಾಡಿ ನೀರುಕಟ್ಟುತ್ತಿದ್ದಾಗ ಆರೋಪಿತರು ಅಕ್ರಮಕೂಟ ರಚಿಸಿಕೊಂಡು ಕೊಲೆ ಮಾಡುವ ಉದ್ದೇಶದಿಂದ ಹೋಗಿ ಬೋರವೇಲ್ ಆಫ್  ಮಾಡಲು ಬಂದಾಗ ಕೇಳಿದ್ದಕ್ಕೆ ಜಗಳ ತೆಗೆದು ಆರೋಪಿತರು ಕೊಡ್ಲಿಯಿಂದ ಕಟ್ಟಿಗೆಯಿಂದ ಫಿರ್ಯಾದಿಗೆ ಮತ್ತು ಆತನ ತಾಯಿ, ತಮ್ಮನಿಗೆ ಹೊಡೆದು ಮಾರಣಾಂತಿಕ ಗಾಯಗೊಳಿಸಿ ಅವಾಚ್ಯವಾಗಿ ಬೈದು ಜೀವದ ಬೇದರಿಕೆ ಹಾಕಿರುತ್ತಾರೆ ಅಂತಾ ನೀಡಿದ ಲಿಖಿತ ದೂರಿನ  ªÉÄÃಲಿಂದ¹gÀªÁgÀ ¥ÉÆðøÀ oÁuÉ UÀÄ£Éß £ÀA: 22/2015, PÀ®A:143. 147 .148. 323, 326.                               307.504, 506, ¸À»vÀ 149 L.¦.¹.CrAiÀÄ°è ¥ÀæPÀgÀtzÀ zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.


gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-


        ¢£ÁAPÀ 14.02.2015 gÀAzÀÄ ¸ÀAeÉ 4.30 UÀAmÉ ¸ÀĪÀiÁjUÉ gÉÆÃqÀ®§AqÁ (vÀ)- AiÀÄ®UÀmÁÖ gÀ¸ÉÛAiÀÄ PÀ¨ÉâÃgï gÁªÀÄtÚ EªÀgÀ ºÉÆ®zÀ ºÀwÛgÀ DgÉÆæ £ÀA 1 ¥Áå±À£ï ¥ÉÆæà ªÉÆÃmÁgï ¸ÉÊPÀ¯ï £ÀA PÉ.J 36 FF 5042 £ÉÃzÀÝgÀ ZÁ®PÀ ²ªÀgÁd vÀAzÉ ºÀ£ÀĪÀÄAvÀ ¸Á: vÀ¥Àà®zÉÆrØFvÀ£ÀÄ vÀ£Àß ¥Áå±À£ï ¥ÉÆæà ¸ÉÊPÀ¯ï ªÉÆÃmÁgï £ÀA PÉ.J 36 FF 5042 £ÉÃzÀÝgÀ ªÉÄÃ¯É vÀ£Àß vÁ¬Ä, §¸ÀªÀgÁd£À£ÀÄß PÀÆrPÉÆAqÀÄ CwªÉÃUÀ ªÀÄvÀÄÛ C®PÀëvÀ£À¢AzÀ ºÉÆÃUÀÄwÛzÁÝUÀ JzÀÄgÀÄUÀqɬÄAzÀ DgÉÆæ £ÀA 2 ºÉÆAqÁ ±ÉÊ£ï ªÉÆÃmÁgï ¸ÉÊPÀ¯ï £ÀA PÉ.J 36 Fr 7190 £ÉÃzÀÝgÀ ZÁ®PÀ ±ÀgÀtUËqÀ vÀAzÉ ºÀA¥À£ÀUËqÀ ¸Á: AiÀÄ®UÀmÁÖ FvÀ£ÀÄ vÀ£Àß ºÉÆAqÁ ±ÉÊ£ï ªÉÆÃmÁgï ¸ÉÊPÀ¯ï £ÀA PÉ.J 36 Fr 7190 £ÉÃzÀÝ£ÀÄß CwªÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ E§âgÀÄ M§âjUÉƧâgÀÄ lPÀÌgï ªÀiÁrzÀÝjAzÀ ¦üAiÀiÁð¢UÉ DgÉÆævÀjUÉ ªÀÄvÀÄÛ UÁAiÀiÁ¼ÀÄ«UÉ ¸ÁzÁ ªÀÄvÀÄÛ wêÀæ ¸ÀégÀÆ¥ÀzÀ gÀPÀÛUÁAiÀÄUÀ¼ÁVzÀÄÝ EgÀÄvÀÛªÉ.CAvÁ PÉÆlÖ zÀÆj£À ªÉÄðAzÀ ºÀnÖ ¥Éưøï oÁuÉ. UÀÄ£Éß £ÀA: 27/2015 PÀ®A : 279.337.338, L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

               ದಿ:11.02.2015 ರಂದು ರಾತ್ರಿ 20.30 ಗಂಟೆಗೆ ನಗರದ ಹೈದ್ರಾಬಾದ ರಸ್ತೆ ಕರ್ನಾಟಕ ಅಯಿಲ್ ಮಿಲ್ ಪಕ್ಕದ ರಸ್ತೆ ಯಲ್ಲಿ ಫಿರ್ಯಾದಿ ಅಬ್ದುಲ್ ನಬೀ ತಂದೆ ಚಾಂದಪಾಷ 19-ವರ್ಷ, ಜಾ:ಮುಸ್ಲಿಂ, :ಮೆಕಾನಿಕ್  ಸಾ:ಮನೆ ನಂ.12-6-1043/23 ಎಲ್.ಬಿ ಎಸ್ ನಗರ ಚಂದ್ರಬಂಡಾ ರೋಡ ರಾಯಚೂರು   FvÀ£ÀÄ HERO SPELNDOR  PLUS M/CNO.KA.36/EA-4850 £ÉÃದ್ದರ ಹಿಂದೆ ಶೇಖ ಮಹೆಬೂಬನ ಕೂಡಿಸಿಕೊಂಡುಯರಮರಸಕಡೆ ಹೋಗುವಾಗ ಅದೇಸಮಯಕ್ಕೆ ಎದರುಗೆ ಸುಧಾಕರ ತಂದೆ ಹನುಮಂತ 40-ವರ್ಷ, ಜಾ:ಯಾದವ, :ವ್ಯವಸಾಯ  ಸಾ: ಮೈಲಗಡ್ಡ ಧರೂರ ಮಂಡಲಂ, ತಾ:ಗದ್ವಾಲ್ ಜಿ:ಮಹೆಬೂಬನಗರ FvÀ£ÀÄ vÀ£Àß  HERO HONDA GLUMOUR M/C AP-22/AG-309 ನೇದ್ದನ್ನು ಹೈದ್ರಾಬಾದ ರಸ್ತೆ ಕಡೆಯಿಂದ ಅತಿವೇಗ, ಅಲಕ್ಷ್ಯದಿಂದ ನಡೆಯಿಸಿ ಕಂಟ್ರೋಲ್ ಮಾಡದೇ ಫಿರ್ಯಾದಿ ಮೋ. ಸೈಕಲ್ ಗೆ ಟಕ್ಕರಕೊಟ್ಟಿದ್ದ ಎರಡು ಕಡೆಯವರು ಮೋ ಸೈ ಸಮೇತ ಕೆಳಗೆ ಬಿದ್ದ ಫಿರ್ಯಾದಿಗೆ ಸಾದಾ ಸ್ವರೂಪ ಗಾಯಗಳಾಗಿ, ಶೇಖಮಹೆಬೂಬನಿಗೆ, ಆರೋಪಿಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಅಂತಾ ಮುಂತಾಗಿದ್ದದರ ಮೇಲಿಂದ ಮೇಲಿನಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಗಾಯಾಳು ಶೇಖ ಮಹೆಬೂಬ ಹೆಚ್ಚಿನ ಇಲಾಜು ಕುರಿತು ಬಳ್ಳಾರಿ ವಿಮ್ಸ(ಸರ್ಕಾರಿ)ಆಸ್ಪತ್ರೆಗೆ ಸೇರಿಕೆಯಾಗಿದ್ದು ದಿ:13-02-2015 ರಂದು 15-30 ಗಂಟೆಗೆ ಚಿಕಿತ್ಸೆ ಫಲಕಾರಿ ಯಾಗದೆ ಮೃತಪಟ್ಟ ಬಗ್ಗೆ MLC NO.30040 ಪ್ರಕಾರ OP  ಬಸವರಾಜ CHC-49 ಪೋನ್ ಮುಖಾಂತರ ಮಾಹಿತಿ ವಸೂಲಾಗಿದ್ದು ಪ್ರಕರಣದಲ್ಲಿ ಕಲಂ.304[] ಐಪಿಸಿ ಹೆಚ್ಚಿಗೆ ಅಳವಡಿಸಿ ಕೊಳ್ಳಲು ಮಾನ್ಯ Prl cjm ರಾಯಚೂರುರವರಲ್ಲಿ ಸಿಪಿಸಿ-146 ಮುಖಾಂತರ ವರದಿ ನಿವೇದಿಸಿಕೊಂಡಿzÀÄÝ CzÉ.
     
  C¥ÀºÀgÀt ¥ÀæPÀgÀtzÀ ªÀiÁ»w:-
              ದಿನಾಂಕ 24-01-2015 ರಂದು ಬೆಳಿಗ್ಗೆ 11-45 ಗಂಟೆಯಿಂದ ಸಾಯಾಂಕಾಲ 5-00 ನಡುವಿನ ಅವಧಿಯಲ್ಲಿ ಆರೋಪಿತ£ÁzÀ ¨ÁµÁ vÀAzÉ ªÀi˯Á°¸Á§ ªÀÄÆ°ªÀĤ 20ªÀµÀð, ªÀÄĹèA, mÁæPÀÖgÀ qÉæöʪÀgÀ ¸ÁB ¹AUÁ¥ÀÆgÀÄ FvÀ£ÀÄ ಸಿಂಗಾಪೂರು ಗ್ರಾಮದಲ್ಲಿರುವ ಫಿರ್ಯಾಧಿ ²æà zÀÄgÀÄUÀ¥Àà vÀAzÉ CA§tÚ , PÀÄgÀħgÀÄ, 44ªÀµÀð, PÀÆ°PÉ®¸À, ¸ÁB ¹AUÁ¥ÀÆgÀ vÁB ¹AzsÀ£ÀÆgÀÄ FvÀ£À ಮನೆಯ ಹತ್ತಿರ ಬಂದು ಫಿರ್ಯಾಧಿದಾರನ ಅಪ್ರಾಪ್ತ ವಯಸ್ಸಿನ ಮಗ¼À£ÀÄß {13 ವರ್ಷ}   ಅವಳ ಮನಸ್ಸಿಗೆ ವಿರುದ್ದವಾಗಿ ಪುಸಲಾಯಿಸಿ ಅಪಹರಿಸಿಕೊಂಡು ಹೋಗಿ ಎಲ್ಲಿಯೋ ಬಂಧನದಲ್ಲಿಟ್ಟುರುತ್ತಾನೆ. ಅಂತಾ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ  ¹AzsÀ£ÀÆgÀ UÁæ«ÄÃt oÁuÉ UÀÄ£Éß £ÀA: 36/2015 PÀ®A. 366 (J), 342, 344L.¦.¹.  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ