Police Bhavan Kalaburagi

Police Bhavan Kalaburagi

Sunday, September 21, 2014

RAICHUR DISTRICT REPORTED CRIMES

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-

zÉÆA©ü ¥ÀæPÀgÀtzÀ ªÀiÁ»w:-

      ¦üAiÀiÁð¢ü  ¸À«ÄÃgÀ ªÀÄAqÀ¯ï vÀAzÉ ºÀj¥ÁzÉÆà ªÀÄAqÀ¯ï, 20ªÀµÀð, PÀëwæÃAiÀÄ, MPÀÌ®ÄvÀ£À ¸Á: Dgï.ºÉZï.PÁåA¥ï £ÀA 2 vÁ: ¹AzsÀ£ÀÆgÀÄ ªÀÄvÀÄÛ DgÉÆævÀgÁzÀ 1) ²ªÀPÀĪÀiÁgÀ UÉÊ£ï vÀAzÉ ¸ÀwñÀ UÉÊ£ï, PÀëwæÃAiÀÄ2) ¤ªÀiÁ¬Ä UÉÊ£ï vÀAzÉ ¸ÀwñÀ UÉÊ£ï, PÀëwæÃAiÀÄ 3) ¥ÉƸÁ UÉÊ£ï vÀAzÉ ¸ÀwñÀ UÉÊ£ï, PÀëwæÃAiÀÄ 4 ¸ÀwñÀ UÉÊ£ï vÀAzÉ ¨Á§ÄgÁªÀÄ UÉÊ£ï, PÀëwæÃAiÀÄ 5)VÃvÁ UÉÊ£ï UÀAqÀ ¸ÀwñÀ UÉÊ£ï, PÀëwæÃAiÀÄ J®ègÀÆ, ¸Á: Dgï.ºÉZï.PÁåA¥ï £ÀA 2 EªÀgÀÄUÀ¼ÀÄ ¸ÀA§A¢PÀjzÀÄÝ Dgï.ºÉZï.PÁåA¥ï £ÀA 2gÀ°è ¦üAiÀiÁð¢ü CvÉÛAiÀiÁzsÀ £À«ÄÃvÀ ªÀÄAqÀ¯ï EªÀgÀ ¥Á°UÉ §AzÀ ºÉÆ® EzÀÄÝ E§âgÀ £ÀqÀÄªÉ ¸ÀzÀj d«Ää£À ¥Á°£À «µÀAiÀÄzÀ°è ªÁådå EzÀÄÝ ¢£ÁAPÀ 20-09-14 gÀAzÀÄ 03-30 ¦.JA ¸ÀĪÀiÁjUÉ ¦üAiÀiÁð¢ü ºÁUÀÆ EvÀgÀgÀÄ ¸ÀzÀj ºÉÆ®zÀ°è PÉ®¸À ªÀiÁqÀÄwÛzÁÝUÀ DgÉÆævÀgÀÄ CPÀæªÀÄPÀÆl PÀnÖPÉÆAqÀÄ §AzÀÄ ¦üAiÀiÁð¢üUÉ ¯Éà ¸ÀƼÉà ªÀÄUÀ£Éà ¤ÃªÀÅ F ºÉÆ®zÀ°è AiÀiÁPÉà §A¢j CAvÁ CªÁZÀå ±À§ÝUÀ½AzÀ ¨ÉÊzÀÄ PÁ°¤AzÀ MzÀÄÝ PÀ°è¤AzÀ ¨É¤ßUÉ UÀÄ¢ÝzÀÄÝ dUÀ¼À ©r¸À®Ä §AzÀÄ ¥ÀÄgÀ¢¥ï ¤vÁAiÀiï,¸À«vÁ, £À«ÄÃvÁ EªÀjUÉ PÉʬÄAzÀ zÀ©â PɼÀUÉ PÉqÀ« E£ÉÆßAzÀÄ ¸À® F ºÉÆ®zÀ°è §AzÀgÉ ¤ªÀÄä£ÀÄß fêÀ ¸À»vÀ ©qÀĪÀ¢®è CAvÁ fêÀzÀ ¨ÉzÀjPÉ ºÁQgÀÄvÁÛgÉ.CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀÄ UÁæ«ÄÃt ¥Éưøï oÁuÉ. UÀÄ£Éß £ÀA .219/2014 PÀ®A143,147,148,504,324,323,506 gÉ/« 149 L¦¹CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

ªÀÄ£ÀĵÀå PÁuÉ ¥ÀæPÀgÀtzÀ ªÀiÁ»w:-
      ಫಿರ್ಯಾಧಿ ¦.¸ÀvÀå£ÁgÁAiÀÄt vÀAzÉ «ÃgÀgÁWÀªÀ®Ä, 50ªÀµÀð, PÁ¥ÀÄ, MPÀÌ®ÄvÀ£À ¸Á: ªÀÄ®èzÀUÀÄqÀØ vÁ: ¹AzsÀ£ÀÆgÀÄ FvÀನ ತಂದೆಯಾದ ವೀರರಾಘವಲು ತಂದೆ ಪಾಪಯ್ಯ,80ವರ್ಷ ಸಾ:ಮಲ್ಲದಗುಡ್ಡ ಈತನು ಮಾನಸಿಕ ಅಸ್ವಸ್ಥನಾಗಿದ್ದು ದಿನಾಂಕ 14-09-14 ರಂದು 10-00 ಎ.ಎಂ ಸುಮಾರು ಮಲ್ಲದಗುಡ್ಡ ಗ್ರಾಮದಲ್ಲಿರುವ ತನ್ನ ಮನೆಯಿಂದ ಹೋದವನು ಇಲ್ಲಿಯವರೆಗೆ ವಾಪಸ್ ಮನೆಗೆ ಬಂದಿರುವದಿಲ್ಲ ತಾನು ಮತ್ತು ತನ್ನ ಅಣ್ಣ ತ್ರಿಮೂರ್ತಿ ಇಬ್ಬರೂ ಕೂಡಿ ಕಾಣೆಯಾದ ತನ್ನ ತಂದೆಯನ್ನು ಹುಡುಕಾಡಿದರು ಸಿಕ್ಕಿರುವದಿಲ್ಲ ಕಾಣೆಯಾದ ತನ್ನ ತಂದೆಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ  PÉÆlÖ zÀÆj£À  ಮೇಲಿಂದ ¹AzsÀ£ÀÆgÀÄ UÁæ«ÄÃt oÁuÉ UÀÄ£Éß £ÀA: 221/2014 PÀ®A ªÀÄ£ÀĵÀå PÁuÉ  CrAiÀÄ°è ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
          gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 21.09.2014 gÀAzÀÄ  71 ¥ÀæPÀÀgÀtUÀ¼À£ÀÄß ¥ÀvÉÛ ªÀiÁr 18,100/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 21-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-09-2014

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 207/2014, PÀ®A 379 L¦¹ :-
ಹೋಳಸಮುದ್ರ ಶಿವಾರದಲ್ಲಿ ಹೊಲ ಸರ್ವೇ ನಂ. 151 ರಲ್ಲಿ ಫಿರ್ಯಾದಿ ಫಿರ್ಯಾದಿ ರಾಜಕುಮಾರ ತಂದೆ ಹೋನ್ನಾಪ್ಪಾ ದಾನಾ ಸಾ: ಖೇಡ  ರವರ ಜಮಿನು ಇದ್ದು ಅದರಿಲ್ಲಿ ಒಂದು ಬಾವಿ ತೋಡಿ ಅದ್ದಕ್ಕೆ ಕರೆಂಟ ಮೋಟಾರ ಅಳವಡಿಸಿದ್ದು  ದಿನಾಂಕ 19-09-2014 ರಂದು  ಫಿರ್ಯಾದಿಯವರು ತನ್ನ ಹೊಲಕ್ಕೆ ಹೊದಾಗ ಕರೆಂಟ ಮೋಟಾರದ ಕೇಬಲ ವೈರ 60 ಮೀಟರ .ಕಿ 12,000/- ರೂ ದಷ್ಟು ಕಳುವು ಆಗಿದ್ದು ಬಗ್ಗೆ ಅಕ್ಕ ಪಕ್ಕದಲ್ಲೇಲ್ಲಾ ಹುಡುಕಾಡಿದರು ಪತ್ತೆ ಆಗಿರುವುದಿಲ್ಲಾ ದಿನಾಂಕ 18-09-2014 ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಸದರಿ ಕೇಬಲ್ ವೈರನ್ನು  ಕತ್ತಿರಿಸಿಕೊಂಡು ಹೋಗಿದಂತೆ ಕಂಡುಬರುತ್ತದೆ. ಅಂತ ಫಿರ್ಯಾದಿಯವರು ದಿನಾಂಕ 20-09-2014 ರಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿ ನೀಡಿದ ದೂರಿನ ಅರ್ಜಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ UÀÄ£Éß £ÀA. 67/2014, PÀ®A 498(J), 323, 504, 506 eÉÆvÉ 34 L¦¹ :-
ನಾಲ್ಕು ವರ್ಷದ ಹಿಂದೆ ದಾಸರವಾಡಿ ಗ್ರಾಮದ ವೆಂಕಟ ಎಂಬುವನ ಜೋತೆ ಫಿರ್ಯಾದಿ ¸À«vÁ UÀAqÀ ªÉAPÀl ªÀAiÀÄ: 23 ªÀµÀð, ¸Á: zÁ¸ÀgÀªÁr ರವರ ಮದುವೆ ಆಗಿರುತ್ತದೆ, ಇಗ ಒಂದು ವರ್ಷದ ಗಂಡು ಮಗು ಇರುತ್ತಾನೆ, ಮದುವೆಯಾದ ನಂತರ ಗಂಡ ಹೆಂಡತಿಯರು ಮೂರು ತಿಂಗಳವರೆಗೆ ಸರಿಯಾಗಿ ಸಂಸಾರ ಮಾಡಿದ್ದು, ತದನಂತರ ಗಂಡ ಸರಾಯಿ ಕುಡಿಯುವ ಚಟಕ್ಕೆ ಬಲಿಯಾಗಿ, ನೀನು ನಿನ್ನ ತವರು ಮನೆಗೆ ಹೋದರೆ ಅಲ್ಲಿ ನಿನ್ನ ಮಿಂಡನ ಜೋತೆ ತಿರಗಾಡುತ್ತಿ ಮತ್ತು ಮಾವ ಸಿದ್ರಾಮ ಇವರು ಫಿರ್ಯಾದಿಗೆ ನೀನು ಸರಿಯಾದ ಹೆಣ್ಣಲ್ಲಾ ಸಿಕ್ಕವರ ಜೋತೆ ಮಾತನಾಡುತ್ತಿ ಸಂಡಾಸಕ್ಕೆ ಹೋದರೆ, ಯಾವನ ಜೋತೆ ಮಲ್ಕೊತಿ ಮತ್ತು ಅತ್ತೆ ಸರಸ್ವತಿ ಇವಳು ಫಿರ್ಯಾದಿಗೆ ಇಕೆಯು ಪುಕ್ಕಟ್ಟೆ ಕುಳು ತಿಂದು ಮಲುಗುತ್ತಿದ್ದಾಳೆ ಇವಳಿಗೆ ಸುಮ್ಮನೆ ಬಿಡಬೆಡರಿ ಅಂತಾ ಅನ್ನುತ್ತಾ ಸದರಿಯವರೆಲ್ಲರೂ ಹೊಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವದರಿಂದ ಅವರ ಕಾಟ ತಾಳಲಾರದೆ, ಫಿರ್ಯಾದಿಯವರು ತನ್ನ ತಂದೆ ತಾಯಿಯವರಿಗೆ ಹೋದ ಪಂಚಮಿ ಹಬ್ಬಕ್ಕೆ ಕರೆಯಿಸಿ ಅವರ ಎದುರಿಗೆ ಸಹ ಹೋಡೆ ಬಡೆ ಮಾಡಿ ಕಿರುಕುಳ ನೀಡುರುತ್ತಾರೆಮ ಇದನ್ನು ನೋಡಿ ಫಿರ್ಯಾದಿಯವರ ತಂದೆ ತಾಯಿಯವರು ತವರು ಮನೆಗೆ ಕರೆದುಕೊಂಡು ಹೋದಾಗ  ತವರು ಮನೆಯಲ್ಲಿ ಉಳಿದುಕೊಂಡಿದ್ದು, ಒಂದು ತಿಂಗಳ ಹಿಂದೆ ಫಿರ್ಯಾದಿಯವರು ತನ್ನ ತವರು ಮನೆಯಲ್ಲಿದ್ದಗಾ ರಾತ್ರಿ 12:00 ಗಂಟೆಗೆ ಗಂಡ ವೆಂಕಟ ಇತನು ಮನೆಗೆ ಬಂದು ಫಿರ್ಯಾದಿಗೆ ಎಬ್ಬಿಸಿ ನಿಮ್ಮಪ್ಪನಿಗೆ ಪೋನ್ ಮಾಡಿದರೆ ಪೊನ್ ಎತ್ತುತ್ತಿಲ್ಲಾ, ನಿನಗೆ ಮತ್ತು ನಿಮ್ಮ ಪರಿವಾರದವರಿಗೆ ಒಂದಾನೋಂದು ದಿವಸ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೆನೆ ಅಂತಾ ಬೆದರಿಕೆ ಹಾಕಿ ಹೋಗಿರುತ್ತಾನೆ, ಇದೇ ವೈಮನಸ್ಸಿನಿಂದ ದಿನಾಂಕ 19-09-2014 ರಂದು 2330 ಗಂಟೆಗೆ ಫಿರ್ಯಾದಿಯವರು ತವರು ಮನೆಯಲ್ಲಿ ತನ್ನ ತಂದೆ ತಾಯಿವರೊಂದಿಗೆ ಮನೆಯಲ್ಲಿ ಮಲಗಿಕೊಂಡಾಗ ಆರೋಪಿ ಗಂಡ ವೆಂಕಟ ಇವನು ಮನೆಗೆ ಬಂದು ನೀವು ಯಾರು ನನಗೆ ಕಿತ್ತು ಕೋಳ್ಳಲು ಆಗುವುದಿಲ್ಲಾ ನಿಮಗೆಲ್ಲರಿಗೆ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೆನೆಂದು ಅವಾಚ್ಯವಾಗಿ ಬೈದು, ಜೀವದ ಬೇದರಿಕೆ ಹಾಕಿ, ಫಿರ್ಯಾದಿಯವರ ಬಾಯಿಯಲ್ಲಿ ಬಟ್ಟೆ ಹಾಕಿದಾಗ ಫಿರ್ಯಾದಿಯವರು ಬಾಯಿಯಲ್ಲಿನ ಬಟ್ಟೆ ತೆಗೆದು ಚಿರಾಡುವಾಗ ಫಿರ್ಯಾದಿಯವರ ತಂದೆ ತಾಯಿ ಹಾಗೂ ಇತರರು ಬಂದು ಬಿಡಿಸಿದಾಗ ಗಂಡ ಅಲ್ಲಿಂದ ಓಡಿ ಹೋಗುವಾಗ ಕಾಲು ಜಾರಿ ಬಿದ್ದು ತಲೆಗೆ ರಕ್ತಗಾಯವಾಗಿರುತ್ತದೆ ಅಂತ ಫಿರ್ಯಾದಿಯವರು ದಿನಾಂಕ 20-09-2014 ರಂದು ಕೊಟ್ಟ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ತಾವರಗೇರಾ ಪೊಲೀಸ್ ಠಾಣೆ ಗುನ್ನೆ ನಂ. 86/2014 ಕಲಂ. 279, 337, 304(ಎ) ಐ.ಪಿ.ಸಿ:.
ದಿನಾಂಕ 20-09-2014 ರಂದು ರಾತ್ರಿ 7-00 ಗಂಟೆಗೆ ಪೋನ್ ಮುಖಾಂತರ ಸರಕಾರಿ ಆಸ್ಪತ್ರೆ ತಾವರಗೇರಾದಿಂದ ಮಾಹಿತಿ ಬಂದಿದ್ದು ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಫಿರ್ಯಾದಿದಾರರಾದ ಶ್ರೀ ಕಟ್ನಿಂಗಪ್ಪ ತಂದೆ ಹನುಮಪ್ಪ ಹಂಚಿನಾಳ ವಯ: 49 ವರ್ಷ ಜಾತಿ: ಕುರುಬರು ಉ: ಒಕ್ಕಲುತನ ಸಾ: ಗುಂಜಳ್ಳಿ ತಾ: ಸಿಂಧನೂರು ಇವರು ಹೇಳಿಕೆ  ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ ಇಂದು ದಿನಾಂಕ 20-09-2014 ರಂದು ಮುಂಜಾನೆ 10-00 ಗಂಟೆಗೆ ನಮ್ಮೂರಾದ ಗುಂಜಳ್ಳಿಯಿಂದ ನನ್ನ ಖಾಸ ತಮ್ಮನಾದ ನಾಗಪ್ಪನ ಸಂಗಡ ನಮ್ಮ ಯಮಹಾ ಕ್ರಕ್ಸ ಮೋಟಾರು ಸೈಕಲ್ ನಂ: ಕೆ.ಎ-36/ವೈಯ್-8492 ನೇದ್ದನ್ನು ತೆಗೆದುಕೊಂಡು ನಮ್ಮ ಸಂಬಂಧಿಕರು ತೀರಿಕೊಂಡಿದ್ದರಿಂದ ಯಲಬುರ್ಗಾ ತಾಲೂಕಿನ ಗಾಣಧಾಳ ಗ್ರಾಮಕ್ಕೆ  ಹೋಗಿದ್ದೆವು. ಅಲ್ಲಿ ಅಂತ್ಯಸಂಸ್ಕಾರ ಮುಗಿಸಿಕೊಂಡು ಸಂಜೆ 4-00 ಗಂಟೆ ಸುಮಾರು ವಾಪಾಸು ನಮ್ಮೂರಿಗೆ ಬರಲು ನಮ್ಮ ಮೋಟಾರು ಸೈಕಲ್  ತೆಗೆದುಕೊಂಡು ಬರುತ್ತಿದ್ದು, ಮೋಟಾರು ಸೈಕಲ್ ನ್ನು ನಮ್ಮ ತಮ್ಮನಾದ ನಾಗಪ್ಪನು ಓಡಿಸುತ್ತಿದ್ದನು. ನಾವು ಲಿಂಗದಹಳ್ಳಿ ದಾಟಿ ವಿರುಪಾಪುರ ಹತ್ತಿರ ಇರುವ ಕ್ರಾಸ್ ಕಡೆಗೆ ಬರುತ್ತಿರುವಾಗ ಎದುರುಗಡೆಯಿಂದ ಅದೇ ಕ್ರಾಸ್ ಕಡೆಯಿಂದ ಒಂದು ಲಾರಿಯನ್ನು ಅದರ  ಚಾಲಕನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸುತ್ತಾ ಬಂದು ನಮ್ಮ ಮೋಟಾರು ಸೈಕಲ್ ಗೆ ಎದುರುಗಡೆಯಿಂದ ಜೋರಾಗಿ ಟಕ್ಕರು ಕೊಟ್ಟನು. ಪರಿಣಾಮವಾಗಿ ನಾವು ಮೋಟಾರು ಸೈಕಲ್ ದೊಂದಿಗೆ ಕೆಳಗೆ ಬಿದ್ದೆವು. ಕಾರಣ ನನಗೆ ಬಲಗಾಲಿನ ಮೊಣಕಾಲಿಗೆ ರಕ್ತಗಾಯವಾಗಿದ್ದು ಮತ್ತು ತಲೆಗೆ ಬಲಭಾಗದಲ್ಲಿ ಒಳಪೆಟ್ಟಾಗಿರುತ್ತದೆ. ನನ್ನ ತಮ್ಮನನ್ನು ನೋಡಲಾಗಿ ಆತನಿಗೆ ತಲೆಗೆ ಬಲಭಾಗದಲ್ಲಿ  ತಲೆ ಹೋಳಾಗಿ ರಕ್ತ ಸೋರಿ ಭಾರಿ ಗಾಯವಾಗಿದ್ದು ಮತ್ತು ಬಲಗಾಲ ಮೋಣಕಾಲ ಕೆಳಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದನು. ಆಗ ಸಮಯ ಸಂಜೆ 5-00 ಗಂಟೆಯಾಗಿರಬಹುದು. ಅಲ್ಲಿಯೇ ನಿಂತಿದ್ದ ಲಾರಿಯನ್ನು ನೋಡಲಾಗಿ ಅದು ಕ್ಯಾಂಟರ್ ಲಾರಿ ನಂ ಕೆ.ಎ-37/ಎ-4868 ಅಂತಾ ಇತ್ತು. ಅದರ ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ಮಂಜುನಾಥ ತಂದೆ ಅಮರಪ್ಪ ತೋಟದ ಸಾ: ಹುಲಿಯಾಪುರ ತಾ: ಕುಷ್ಟಗಿ ಅಂತಾ ತಿಳಿಸಿದನು. ನಂತರ ನಮ್ಮ ಹಿಂದೆಯೇ ಬಂದ ಸಂಬಂಧದಲ್ಲಿ ನನ್ನ ಮಗನಾದ ನಿರುಪಾದಿ ತಂದೆ ಹನುಮಂತಪ್ಪ ಹಂಚಿನಾಳ ಮತ್ತು ನನ್ನ ಖಾಸ ಕಿರಿಯ ತಮ್ಮನಾದ ಅಮರೇಶ್ ಸಾ: ಗುಂಜಳ್ಳಿ ಇವರು ಅಲ್ಲಿಗೆ ಬಂದಿದ್ದು ಅಷ್ಟರಲ್ಲಿ ಅಲ್ಲಿ ಸೇರಿದ್ದವರಲ್ಲಿ  ಯಾರೋ 108 ಅಂಬುಲೇನ್ಸ್ ವಾಹನಕ್ಕೆ ಪೋನ್ ಮಾಡಿದ್ದು ಅದು ಬಂದ ಕೂಡಲೇ ನಮ್ಮನ್ನು ಚಿಕಿತ್ಸೆ ಕುರಿತು ಕರೆದುಕೊಂಡು ಬಂದು ಸರಕಾರಿ ಆಸ್ಪತ್ರೆ ತಾವರಗೇರಾದಲ್ಲಿ ಸೇರಿಕೆ ಮಾಡಿದ್ದು ಇರುತ್ತದೆ.   ಕಾರಣ ಕ್ಯಾಂಟರ್ ಲಾರಿ ನಂ: ಕೆ.ಎ-37/ಎ-4868 ನೇದ್ದನ್ನು ಅತೀವೇಗ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿ ಎದುರಗಡೆಯಿಂದ ನಮ್ಮ ಮೋಟಾರು ಸೈಕಲ್ ಗೆ  ಟಕ್ಕರು ಕೊಟ್ಟು ನನ್ನ ತಮ್ಮನ ಸಾವಿಗೆ ಕಾರಣನಾದ ಮಂಜುನಾಥ ತೋಟದ ಇವನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ.ಅಂತಾ ಮುಂತಾಗಿದ್ದ ನುಡಿ ಫಿರ್ಯಾದಿಯ ಸಾರಾಂಶದ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡೆನು.
2) ಕೊಪ್ಪಳ ಸಂಚಾರಿ ಪೊಲೀಸ್ ಠಾಣೆ ಗುನ್ನೆ ನಂ. 58/2014 ಕಲಂ. 279, 337 ಐ.ಪಿ.ಸಿ. ಮತ್ತು 187 ಐ.ಎಂ.ವಿ. ಕಾಯ್ದೆ.
ದಿನಾಂಕ 20-09-2014 ರಂದು ಸಂಜೆ 5-00 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ಬಂದಿದ್ದು, ಕೂಡಲೇ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀ ಬಸವರಾಜ ಆರ್ಯ ಈಡಿಗರು ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 20-09-2014 ರಂದು ತಾನು ಮತ್ತು ತಮ್ಮ ಊರಿನ ಇತರರೊಂದಿಗೆ ತಮ್ಮ ಊರಿನ ಬುಡ್ಡಾಸಾಬ ಕಂದಗಲ್ ಇವರ ಅಪೆ ಆಟೋದಲ್ಲಿ ಕೊಪ್ಪಳ ಕಾರಾಗೃಹದಲ್ಲಿರುವ ತಮ್ಮ ಊರಿನ ಜನರನ್ನು ಮಾತನಾಡಿಸುವ ಕುರಿತು ಕೊಪ್ಪಳಕ್ಕೆ ಬಂದಿದ್ದು, ಅವರನ್ನು ಮಾತನಾಡಿಸಿಕೊಂಡು ವಾಪಾಸ್ ಊರಿಗೆ ಅಪೆ ಆಟೋದಲ್ಲಿ ಹೋಗಲು ಅಪೆ ಆಟೋ ಚಾಲಕನು ಗದಗ - ಹೊಸಪೇಟೆ ಎನ್.ಹೆಚ್ 63 ರಸ್ತೆಯ ಮೇಲೆ ಹರ್ಷ ಹೊಟೆಲ್ ಹತ್ತಿರ ಸಂಜೆ 4-30 ಗಂಟೆಯ ಸುಮಾರಿಗೆ ಬುಡ್ಡಾಸಾಬ ಈತನು ಅಪೆ ಆಟೋವನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ರಸ್ತೆಯ ಮೇಲೆ ಪಲ್ಟಿ ಮಾಡಿ ಅಪಘಾತ ಮಾಡಿದ್ದು, ಇದರಿಂದ ತನಗೆ ಎಡಗೈ ಮುಂಗೈಗೆ, ಎಡಗಾಲ ಮೊಣಕಾಲಿಗೆ, ಎಡಗಡೆ ತಲೆಗೆ ರಕ್ತಗಾಯವಾಗಿದ್ದು ಅಲ್ಲದೇ ಇತರರಿಗೂ ಸಹ ಸಾದಾ ಸ್ವರೂಪದ ಗಾಯಗಳು ಆಗಿದ್ದು ಇರುತ್ತದೆ. ಅಪಘಾತ ಮಾಡಿದ ನಂತರ ಬುಡ್ಡಾಸಾಬ ಈತನು ಗಾಯಗೊಂಡ ತಮ್ಮನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಆಟೋ ತೆಗೆದುಕೊಂಡು ಅಪಘಾತ ಸ್ಥಳದಿಂದ ಓಡಿ ಹೋಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆಯನ್ನು ಪಡೆದುಕೊಂಡು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
3) ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ. 168/2014 ಕಲಂ. 379 ಐ.ಪಿ.ಸಿ. ಮತ್ತು 86 ಕೆ.ಎಫ್. ಕಾಯ್ದೆ:.

ದಿನಾಂಕ 20-09-2014 ರಂದು ರಾತ್ರಿ 10-30 ಗಂಟೆಗೆ ಶ್ರೀ ರಾಮಚಂದ್ರ ಬಳ್ಳಾರಿ ಪಿ.ಎಸ್.ಐ ಕುಷ್ಟಗಿ ಠಾಣೆ ರವರು ವರದಿಯೊಂದಿಗೆ ಪಂಚನಾಮೆಗಳನ್ನು ಹಾಜರು ಪಡಿಸಿದ್ದು ಅವುಗಳ ಸಾರಾಂಶವೇನೆಂದರೆ ಇಂದು ಸಂಜೆ 04-30 ಗಂಟೆಗೆ ನಾನು ಠಾಣೆಯಲ್ಲಿದ್ದಾಗ ಒಂದು ಲಾರಿಯಲ್ಲಿ ರಕ್ತ ಚಂದನದ ಕಟ್ಟಿಗೆ ತುಂಡುಗಳನ್ನು ಅನಧಿಕೃತವಾಗಿ ಸಾಗಿಸುತ್ತ್ತಿದ್ದಾರೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಕೂಡಲೇ ಠಾಣೆಯ ಸಿಬ್ಬಂದಿಯವರಾದ ಹೆಚ್.ಸಿ.108, ಪಿ.ಸಿ.-381,105,426,296,434 ಎ.ಪಿ.ಸಿ.38 ರವರನ್ನು ಹಾಗೂ ಪಂಚರಾದ ಬಸವರಾಜ ತಂದೆ ಶರಣಪ್ಪ ದಾನಮ್ಮನವರ ಸಾ.ಯಲಬುರ್ತಿ ಮತ್ತು ಕಲ್ಲೆ ತಂದೆ ಭಿಣ್ಣ ತಾಳದ ಸಾ.ಕುಷ್ಟಗಿ ರವರನ್ನು ಬರಮಾಡಿಕೊಂಡು ಅವರಿಗೆ ಬಾತ್ಮಿ ವಿಷಯ ತಿಳಿಸಿ ನಂತರ ಎಲ್ಲರೂ ಕೂಡಿ ಸರಕಾರಿ ಜೀಪ್ ನಂ. ಕೆ.ಎ.37/ಜಿ-292 ನೇದ್ದರಲ್ಲಿ ಕುಷ್ಟಗಿ ಯಿಂದ ಹೊಸಪೇಟ್ ಕಡೆಗೆ ರಾಷ್ಟ್ರಿ ಹೆದ್ದಾರಿಯಲ್ಲಿ ನಿಧಾನವಾಗಿ ಲಾರಿಗಳನ್ನು ಪರಿಶೀಲನೆ ಮಾಡುತ್ತಾ ಹೋಗುತ್ತಿದ್ದಾಗ ನಾವು ಕುರುಬನಾಳ ಕ್ರಾಸ್ ಹತ್ತಿರ ಇದ್ದಾಗ ಹೊಸಪೇಟ್ ಕಡೆಯಿಂದ ಬಂದ ಒಂದು ಲಾರಿ ಚಾಲಕನು ನಮ್ಮ ಪೊಲೀಸ್ ಜೀಪ್ ನೋಡಿ ತನ್ನ ಲಾರಿಯನ್ನು ನಿಲ್ಲಿಸಿ ಓಡತೊಡಗಿದ್ದು ಅವನಂತೆಯೇ ಸದರಿ ಲಾರಿಯಲ್ಲಿದ್ದ ಇತರ 2 ಜನರು ಸಹ ಲಾರಿಯಿಂದ ಇಳಿದು ಒಡತೊಡಗಿದ್ದು ಆಗ ನಾವು ಅನುಮಾನ ಬಂದು ನಮ್ಮ ಜೀಪನ್ನು ನಿಲ್ಲಿಸಿ ಎಲ್ಲರೂ ಜೀಪಿನಿಂದ ಇಳಿದು ಸದರಿಯವರನ್ನು ಬೆನ್ನಟ್ಟಿ ಹಿಡಿದು ವಿಚಾರಿಸಿದಾಗ ಸದರಿಯವರು ಯಾವದೇ ಸಮರ್ಪಕವಾದ ಉತ್ತರ ನೀಡದೇ ಇದ್ದು ಆಗ ನಾವು ಅನುಮಾನ ಬಂದು ಸದರಿ ಲಾರಿಯನ್ನು ಪರಿಶೀಲಿಸಿ ನೋಡಿ ಚೆಫ್ ಮಾಡಿದಾಗ ಸದರಿ ಲಾರಿಯಲ್ಲಿ ಮೊದಲಿಗೆ ಯಾವುದೋ ಒಂದು ಮಷಿನ್ ಇದ್ದು ಅದರ ನಂತರ ರಕ್ತ ಚಂದನದ ಕಟ್ಟಿಗೆಯ ತುಂಡುಗಳು ಇದ್ದು ಈ ಬಗ್ಗೆ ಸದರಿ 3 ಜನರನ್ನು ವಿಚಾರಿಸಿದಾಗ ಸದರಿಯವರು ಯಾವದೇ ಸಮರ್ಪಕವಾದ ಉತ್ತರ ಕೊಡದೇ ತಾವು ಯಾವದೇ ಲೈಸೆಸ್ನ್ ಪರವಾನಿಗೆ ವಗೈರೆ ಇಲ್ಲದೇ ಸದರಿ ರಕ್ತ ಚಂದನದ ಕಟ್ಟಿಗೆಯ ತುಂಡುಗಳನ್ನು ಸಾಗಿಸುತ್ತಿದ್ದಾಗಿ ಹೇಳಿದ್ದು ನಂತರ ಸದರಿಯವರನ್ನು ವಿಚಾರಿಸಿದಾಗ ಅವರ ಹೆಸರು 1) ಗುರುಮುಖಸಿಂಗ್ ತಂದೆ ಸುಖದೇವಸಿಂಗ್ ವಯಾ 21 ವರ್ಷ ಜಾ.ಆಧಾರಮಿ ಉ.ಲಾರಿ ಡ್ರ್2ಎರ್ ಸಾ.ಪ್ರೆಪುರ ಫಗ್ ವಾಡ ಜಿ.ಕರ್ಪೂತಲಾ ಪಚಿಜಾಬ ರಾಜ್ಯ 2) ತರವೇಂದ್ರಕುಮಾರ ತಂದೆ ಹರವಂಶಲಾಲ್ ವಯಾ 33 ವರ್ಷ ಜಾ.ಆಧಾರಮಿ ಉ.ಲಾರಿ ಕ್ಲಿರ್ ಸಾ.ಪಿಪ್ಪಾರಂಗಿ ಜಿ.ನವಾಶಹರ ಪಂಜಾಬರಾಜ್ಯ ಮತ್ತು ಇಮ್ರಾನ್ ತಂದೆ ಖಲೀಲ ವಯಾ 42 ವರ್ಷ ಜಾ.ಮುಸ್ಲಿಂ ಉ.ಗುಜರಿ ವ್ಯಾಪಾರ ಸಾ.ಬನಶಂಕರಿ 2 ನೇ ಸ್ಟೆಜ್ ಬೆಂಗಳೂರ ಅಂತಾ ಹೇಳಿದ್ದು ಸದರಿ ಲಾರಿ ನಂ. ಪಿ.ಬಿ.-13 ಎಸ್-9871 ಇದ್ದು ಸದರಿ ಲಾರಿ ಮತ್ತು ಅದರಲ್ಲಿದ್ದ ಮಾಲನ್ನು ಹಾಗೂ ಆರೋಪಿತರನ್ನು ವಿವರವಾದ ಪಂಚನಾಮೆಯನ್ನು 5-15 ಪಿ.ಎಂ. ದಿಂದ 6-00 ಪಿ.ಎಂ. ವರೆಗೆ ಮಾಡಿಕೊಂಡು ತಾಬಾಕ್ಕೆ ತೆಗೆದುಕೊಂಡು ಠಾಣಾ ಆವರಣಕ್ಕೆ ತೆಗೆದುಕೊಂಡು ಬಂದಿದ್ದು ನಂತರ ಠಾಣಾ ಆವರಣದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಹಾಗೂ ಹಮಾಲರನ್ನು ಬರಮಾಡಿಕೊಂಡು ಮತ್ತು ಎಲೆಕ್ಟ್ರಾನಿಫ್ ಕಂಪ್ಯೂಟರ್ ತೂಕದ ಯಂತ್ರವನ್ನು ತರಿಸಿದ್ದು ನಂತರ ಸದರಿ ಪಂಚರು ಅರಣ್ಯಾಧಿಕಾರಿಗಳ ಸಮಕ್ಷಮ ಲಾರಿ ನಂ. ಪಿ.ಬಿ.-13 ಎಸ್-9871 ನೇದ್ದರಲ್ಲಿನ ರಕ್ತ ಚಂದನದ ಕಟ್ಟಿಗೆ ತುಂಡುಗಳನ್ನು ಅವುಗಳಿಗೆ ಬಿಳಿ ಪೆಯಿಂಟ್ದಿಂದ ನಂಬರ್ ಬರೆಯುತ್ತಾ ತೂಕ ಮಾಡಿ ಅಂದಾಜು ಕಿಮ್ಮತ್ತು ಮಾಡಿದ್ದು ಅವುಗಳು ಅ.ನಂ. 1 ರಿಂದ 311  ಇದ್ದು ಅವುಗಳ ಒಟ್ಟು ತೂಕ 3527 ಇದ್ದು ಅವುಗಳ ಒಟ್ಟು ಅಂ.ಕಿ. 10,58,100=00 ಇರುತ್ತದೆ ಸದರಿ ಆರೋಪಿತರು ರಕ್ತ ಚಂದನದ ಕಟ್ಟಿಗೆ ತುಂಡುಗಳನ್ನು ಎಲ್ಲಿಯೊ ಕಳ್ಳತನ ಮಾಡಿಕೊಂಡು ಸದರಿ ಲಾರಿ ನಂ. ಪಿ.ಬಿ.-13 ಎಸ್-9871 ನೇದ್ದರಲ್ಲಿ ಅನಧಿಕೃತವಾಗಿ ಸಾಗಿಸುತ್ತಿದ್ದು ಸದರಿ ರಕ್ತಚಂದನದ ಕಟ್ಟಿಗೆ ತುಂಡುಗಳನ್ನು ಲಾರಿಯನ್ನು ಹಾಗೂ ಆರೋಪಿತರನ್ನು ವಿವರವಾದ ಪಂಚನಾಮೆಯನ್ನು ಸಂಜೆ 6-30 ಪಿ.ಎಂ. ದಿಂದ 10-00 ಪಿ.ಎಂ. ವರೆಗೆ ಮಾಡಿಕೊಂಡು ವಶಕ್ಕೆ ತೆಗೆದುಕೊಂಡಿದ್ದು ಇರುತ್ತದೆ ಕಾರಣ ಸದರಿ ಲಾರಿ ನಂ. ಪಿ.ಬಿ.-13 ಎಸ್-9871 ನೇದ್ದನ್ನು ಹಾಗೂ ರಕ್ತ ಚಂದನದ ಕಟ್ಟಿಗೆ ತುಂಡುಗಳನ್ನು ಹಾಗೂ ಆರೋಪಿತರನ್ನು ವಿವರವಾದ ದಾಳಿ ಜಪ್ತಿ ಪಂಚನಾಮೆ ಮತ್ತು ಜಪ್ತಿ ಪಂಚನಾಮೆಗಳೊಂದಿಗೆ ತಮ್ಮ ಮುಂದೆ ಮುಂದಿನ ಕ್ರಮ ಕುರಿತು ಹಾಜರುಪಡಿಸಿದ್ದು ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 168/2014 ಕಲಂ 379 ಐಪಿಸಿ ಮತ್ತು 86 ಕೆ.ಎಫ್ ಯ್ಯಾಕ್ಟ್ ನೇದ್ದರ ಪ್ರಕರಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.