Police Bhavan Kalaburagi

Police Bhavan Kalaburagi

Sunday, September 21, 2014

BIDAR DISTRICT DAILY CRIME UPDATE 21-09-2014

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 21-09-2014

PÀªÀÄ®£ÀUÀgÀ  ¥Éưøï oÁuÉ UÀÄ£Éß £ÀA. 207/2014, PÀ®A 379 L¦¹ :-
ಹೋಳಸಮುದ್ರ ಶಿವಾರದಲ್ಲಿ ಹೊಲ ಸರ್ವೇ ನಂ. 151 ರಲ್ಲಿ ಫಿರ್ಯಾದಿ ಫಿರ್ಯಾದಿ ರಾಜಕುಮಾರ ತಂದೆ ಹೋನ್ನಾಪ್ಪಾ ದಾನಾ ಸಾ: ಖೇಡ  ರವರ ಜಮಿನು ಇದ್ದು ಅದರಿಲ್ಲಿ ಒಂದು ಬಾವಿ ತೋಡಿ ಅದ್ದಕ್ಕೆ ಕರೆಂಟ ಮೋಟಾರ ಅಳವಡಿಸಿದ್ದು  ದಿನಾಂಕ 19-09-2014 ರಂದು  ಫಿರ್ಯಾದಿಯವರು ತನ್ನ ಹೊಲಕ್ಕೆ ಹೊದಾಗ ಕರೆಂಟ ಮೋಟಾರದ ಕೇಬಲ ವೈರ 60 ಮೀಟರ .ಕಿ 12,000/- ರೂ ದಷ್ಟು ಕಳುವು ಆಗಿದ್ದು ಬಗ್ಗೆ ಅಕ್ಕ ಪಕ್ಕದಲ್ಲೇಲ್ಲಾ ಹುಡುಕಾಡಿದರು ಪತ್ತೆ ಆಗಿರುವುದಿಲ್ಲಾ ದಿನಾಂಕ 18-09-2014 ರಾತ್ರಿ ವೇಳೆಯಲ್ಲಿ ಯಾರೋ ಅಪರಿಚಿತ ಕಳ್ಳರು ಸದರಿ ಕೇಬಲ್ ವೈರನ್ನು  ಕತ್ತಿರಿಸಿಕೊಂಡು ಹೋಗಿದಂತೆ ಕಂಡುಬರುತ್ತದೆ. ಅಂತ ಫಿರ್ಯಾದಿಯವರು ದಿನಾಂಕ 20-09-2014 ರಂದು ಕನ್ನಡದಲ್ಲಿ ಗಣಕಯಂತ್ರದಲ್ಲಿ ಟೈಪ್ ಮಾಡಿ ನೀಡಿದ ದೂರಿನ ಅರ್ಜಿಯ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥ÉưøÀ oÁuÉ UÀÄ£Éß £ÀA. 67/2014, PÀ®A 498(J), 323, 504, 506 eÉÆvÉ 34 L¦¹ :-
ನಾಲ್ಕು ವರ್ಷದ ಹಿಂದೆ ದಾಸರವಾಡಿ ಗ್ರಾಮದ ವೆಂಕಟ ಎಂಬುವನ ಜೋತೆ ಫಿರ್ಯಾದಿ ¸À«vÁ UÀAqÀ ªÉAPÀl ªÀAiÀÄ: 23 ªÀµÀð, ¸Á: zÁ¸ÀgÀªÁr ರವರ ಮದುವೆ ಆಗಿರುತ್ತದೆ, ಇಗ ಒಂದು ವರ್ಷದ ಗಂಡು ಮಗು ಇರುತ್ತಾನೆ, ಮದುವೆಯಾದ ನಂತರ ಗಂಡ ಹೆಂಡತಿಯರು ಮೂರು ತಿಂಗಳವರೆಗೆ ಸರಿಯಾಗಿ ಸಂಸಾರ ಮಾಡಿದ್ದು, ತದನಂತರ ಗಂಡ ಸರಾಯಿ ಕುಡಿಯುವ ಚಟಕ್ಕೆ ಬಲಿಯಾಗಿ, ನೀನು ನಿನ್ನ ತವರು ಮನೆಗೆ ಹೋದರೆ ಅಲ್ಲಿ ನಿನ್ನ ಮಿಂಡನ ಜೋತೆ ತಿರಗಾಡುತ್ತಿ ಮತ್ತು ಮಾವ ಸಿದ್ರಾಮ ಇವರು ಫಿರ್ಯಾದಿಗೆ ನೀನು ಸರಿಯಾದ ಹೆಣ್ಣಲ್ಲಾ ಸಿಕ್ಕವರ ಜೋತೆ ಮಾತನಾಡುತ್ತಿ ಸಂಡಾಸಕ್ಕೆ ಹೋದರೆ, ಯಾವನ ಜೋತೆ ಮಲ್ಕೊತಿ ಮತ್ತು ಅತ್ತೆ ಸರಸ್ವತಿ ಇವಳು ಫಿರ್ಯಾದಿಗೆ ಇಕೆಯು ಪುಕ್ಕಟ್ಟೆ ಕುಳು ತಿಂದು ಮಲುಗುತ್ತಿದ್ದಾಳೆ ಇವಳಿಗೆ ಸುಮ್ಮನೆ ಬಿಡಬೆಡರಿ ಅಂತಾ ಅನ್ನುತ್ತಾ ಸದರಿಯವರೆಲ್ಲರೂ ಹೊಡೆ ಬಡೆ ಮಾಡಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವದರಿಂದ ಅವರ ಕಾಟ ತಾಳಲಾರದೆ, ಫಿರ್ಯಾದಿಯವರು ತನ್ನ ತಂದೆ ತಾಯಿಯವರಿಗೆ ಹೋದ ಪಂಚಮಿ ಹಬ್ಬಕ್ಕೆ ಕರೆಯಿಸಿ ಅವರ ಎದುರಿಗೆ ಸಹ ಹೋಡೆ ಬಡೆ ಮಾಡಿ ಕಿರುಕುಳ ನೀಡುರುತ್ತಾರೆಮ ಇದನ್ನು ನೋಡಿ ಫಿರ್ಯಾದಿಯವರ ತಂದೆ ತಾಯಿಯವರು ತವರು ಮನೆಗೆ ಕರೆದುಕೊಂಡು ಹೋದಾಗ  ತವರು ಮನೆಯಲ್ಲಿ ಉಳಿದುಕೊಂಡಿದ್ದು, ಒಂದು ತಿಂಗಳ ಹಿಂದೆ ಫಿರ್ಯಾದಿಯವರು ತನ್ನ ತವರು ಮನೆಯಲ್ಲಿದ್ದಗಾ ರಾತ್ರಿ 12:00 ಗಂಟೆಗೆ ಗಂಡ ವೆಂಕಟ ಇತನು ಮನೆಗೆ ಬಂದು ಫಿರ್ಯಾದಿಗೆ ಎಬ್ಬಿಸಿ ನಿಮ್ಮಪ್ಪನಿಗೆ ಪೋನ್ ಮಾಡಿದರೆ ಪೊನ್ ಎತ್ತುತ್ತಿಲ್ಲಾ, ನಿನಗೆ ಮತ್ತು ನಿಮ್ಮ ಪರಿವಾರದವರಿಗೆ ಒಂದಾನೋಂದು ದಿವಸ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೆನೆ ಅಂತಾ ಬೆದರಿಕೆ ಹಾಕಿ ಹೋಗಿರುತ್ತಾನೆ, ಇದೇ ವೈಮನಸ್ಸಿನಿಂದ ದಿನಾಂಕ 19-09-2014 ರಂದು 2330 ಗಂಟೆಗೆ ಫಿರ್ಯಾದಿಯವರು ತವರು ಮನೆಯಲ್ಲಿ ತನ್ನ ತಂದೆ ತಾಯಿವರೊಂದಿಗೆ ಮನೆಯಲ್ಲಿ ಮಲಗಿಕೊಂಡಾಗ ಆರೋಪಿ ಗಂಡ ವೆಂಕಟ ಇವನು ಮನೆಗೆ ಬಂದು ನೀವು ಯಾರು ನನಗೆ ಕಿತ್ತು ಕೋಳ್ಳಲು ಆಗುವುದಿಲ್ಲಾ ನಿಮಗೆಲ್ಲರಿಗೆ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತೆನೆಂದು ಅವಾಚ್ಯವಾಗಿ ಬೈದು, ಜೀವದ ಬೇದರಿಕೆ ಹಾಕಿ, ಫಿರ್ಯಾದಿಯವರ ಬಾಯಿಯಲ್ಲಿ ಬಟ್ಟೆ ಹಾಕಿದಾಗ ಫಿರ್ಯಾದಿಯವರು ಬಾಯಿಯಲ್ಲಿನ ಬಟ್ಟೆ ತೆಗೆದು ಚಿರಾಡುವಾಗ ಫಿರ್ಯಾದಿಯವರ ತಂದೆ ತಾಯಿ ಹಾಗೂ ಇತರರು ಬಂದು ಬಿಡಿಸಿದಾಗ ಗಂಡ ಅಲ್ಲಿಂದ ಓಡಿ ಹೋಗುವಾಗ ಕಾಲು ಜಾರಿ ಬಿದ್ದು ತಲೆಗೆ ರಕ್ತಗಾಯವಾಗಿರುತ್ತದೆ ಅಂತ ಫಿರ್ಯಾದಿಯವರು ದಿನಾಂಕ 20-09-2014 ರಂದು ಕೊಟ್ಟ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

No comments: