Police Bhavan Kalaburagi

Police Bhavan Kalaburagi

Monday, June 1, 2015

Raichur District Reported Crimes



                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
               ಫಿರ್ಯಾಧಿ ಶ್ರೀಮತಿ   UÉÆæ¤Ãr VÃvÁªÁt UÀA UÉÆæ¤r ®QëãÁgÁt ªÀ 33eÁw PÀªÀÄä G ªÀÄ£ÉPÉ®¸À ¸Á UÁA¢ü£ÀUÀgÀ vÁ ¹AzsÀ£ÀÆgÀ  FPÉUÉ ಮದುವೆಯಾಗಿ 20 ವರ್ಷವಾಗಿದ್ದು ,ಆರೋಪಿ ನಂ 01 UÉÆæ¤Ãr ®Që£ÁgÁt ಈತನು ಫಿರ್ಯಾಧಿದಾರಳ ಗಂಡನಿದ್ದು  ಇವರಿಗ್ಗೆ ಇಬ್ಬರು ಮಕ್ಕಳಿದ್ದು ಆರೋಪಿತನು ಬೇರೆ ಹೆಣ್ಣುಮಗಳೊಂದಿಗೆ  ಅನೈತಿಕ ಸಂಭಂಧ  ಇಟ್ಟುಕೊಂಡು ತನ್ನ ಹೆಂಡತಿಗೆ  ಡೈವರ್ಸಕೊಡುಬೇಕೆಂದು  ದಿನಾಂಕ 30-10-14 ರಂದು ಬೆಳಗ್ಗೆ 10-00 ಗಂಟೆ ಸುಮಾರಿಗೆ ಆರೋಪಿತನು ಗಾಂಧಿನಗರ ಗ್ರಾಮದ ತನ್ನ  ಮನೆಯಲ್ಲಿ CªÁZÀåªÁV ¨ÉÊzÀÄ  ದೈಹಿಕ ಮತ್ತು ಮಾನಸಿಕ ಹಿಂಸೆ ಕೊಡುತ್ತಿದ್ದು ಅಲ್ಲದೆ  ಮನೆಯಲ್ಲಿನ ಬಂಗಾರ ಒತ್ತಿ ಇಡುತ್ತೆನೆ ಅಂತಾ ಹೇಳಿ ತೆಗೆದುಕೊಡು ಹೋಗಿದ್ದು    ಆರೋಪಿ ನಂ 2 ಮತ್ತು 3  ನೇದ್ದವರ ಮಾತು ಕೇಳಿ ಸಹ ಕೈಯಿಂದ ಹೊಡೆ ಬಡೆಮಾಡಿದ್ದು  ಇನ್ನುಳಿದ ಆರೋಪಿತರು ಕೈಯಿಂದ ಹೊಡೆ ಬಡೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಲಿಖಿತ ದೂರಿನ ಸಾರಾಂಶದ ªÉÄðAzÀ     vÀÄgÀÄ«ºÁ¼À oÁuÉ UÀÄ£Éß £ÀA:  71/2015 PÀ®A 498 () 504.323. .506. ¸À»vÀ 34.ಪಿ.ಸಿ CrAiÀÄ°è  ಗುನ್ನೆ ದಾಖಲಿಸಿ ತನಿಖೆಕೈಕೊಂಡಿದ್ದು ಇರುತ್ತದೆ 
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                  ದಿನಾಂಕ: 31-05-2015 ರಂದು ಪಿರ್ಯಾದಿ ºÀ£ÀĪÀÄAvÀ vÀAzÉ §¸Àì¥Àà gÁªÀĸÁé«Ä PÀrè 30 ªÀµÀð, £ÁAiÀÄPÀ fÃ¥ÀÄ ZÁ®PÀ ¸Á: PÀ¸À¨Á°AUÀ¸ÀÆUÀÄgÀÄ ಹಾಗೂ ಮೃತರಾದ ವೀರೇಶ, ನಾಗರಾಜ ಮೂವರು ಮೋಟಾರು ಸೈಕಲ್ ಹೊಸದು ನಂಬರ್ ಇಲ್ಲದ್ದು ಚೇಸ್ಸಿ ನಂ MBLHA10BFFHA54008 ನೇದ್ದನ್ನು ತೇಗೆದುಕೊಂಡು ಬೆಂಗಳೂರು-ಲಿಂಗಸೂಗುರು ಬೈಪಾಸ್ ರಸ್ತೆಯ ಮುಖಾಂತರ ಕಸಬಾ ಲಿಂಗಸೂಗುರುದಿಂದ ಲಿಂಗಸೂಗುರು ಕಡೆಗೆ ಬರುತ್ತಿರುವಾಗ ಹುಸೇನ್ ಜೀ ಕೋರೆಕಾರ ಇವರ ಹೋಲದ ಹತ್ತಿರ ಎದರುಗಡೆಯಿಂದ ಬಂದ ಕ್ರಷರ್ ನೇದ್ದರ ಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನೇಡಿಸಿಕೊಂಡು ಬಂದು ಪಿರ್ಯಾದಿದಾರು ಹೋರಟಿದ್ದು ಮೋಟಾರು ಸೈಕಲ್ ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದಿರಿಂದ ಮೋಟಾರು ಸೈಕಲ್ ಸಮೇತ ಮೂರು ಜನರು ಕೆಳಗಡೆ ಬಿದ್ದು ಪಿರ್ಯಾದಿದಾರನಿಗೆ ಎಡಗಡೆ ಪಕ್ಕಡಿಗೆ ಒಳಪೆಟ್ಟಾಗಿ, ನಡುವುನ ಹತ್ತಿರ ರಕ್ಕಗಾಯವಾಗಿದ್ದು, ನಾಗರಾಜನಿಗೆ ಬಲಗಾಲು ತೊಡೆ ಹತ್ತಿರ, ಬಲಗೈ ಮೊಣಕೈ ಹತ್ತಿರ ಹಾಗೂ ಎಡಗೈ ಬೇರೆಳುಗಳುಮುರಿದಿದ್ದು ಬಾಯಿ ಮತ್ತು ಮೂಗಿನ್ನಲಿ ರಕ್ತ ಬಂದೂ, ವೀರೇಶ ಇತನಿಗೆ ತಲೆಯ ಮುಂದಿನ ಭಾಗ ಹಣೆಯ ಹತ್ತಿರ ಮುಖ ಜಜ್ಜಿದಂತಾಗಿ ಮಾಂಸಖಂಡ ಹೊರ ಬಂದು,  ಎಡಗಾಲು ಮೊಣಕಾಲ ಹತ್ತಿರ,  ಎಡಗೈ ಭುಜದ ಹತ್ತಿರ  ಮುರಿದಿದ್ದು,  1]«ÃgÉñÀ vÀAzÉ ¸ÀÆUÀ¥Àà §rUÉÃgÀ 29 ªÀµÀð 2]£ÁUÀgÁd vÀAzÉ ±ÀgÀt¥Àà gÁªÀĸÁé«Ä 24 ªÀµÀð E§âgÀÆ ¸Á: PÀ¸À¨Á °AUÀ¸ÀÆUÀÄgÀÄಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟುದ್ದು ಇರುತ್ತದೆ. ಕಾರಣ ಕ್ರಷರ್ ನಂ ಕೆ.ಎ.36 ಎನ್.4234 ನೆದ್ದರ ಚಾಲಕ ತನ್ನ ಕ್ರಷರನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನೇಡಿಸಿ ಟಕ್ಕರ ಕೊಟ್ಟಿದ್ದಿರಿಂದ ಸದರಿ ಘಟನೆ ಜರುಗಿದ್ದು, ಕ್ರಷರ್ ನೇದ್ದರ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ  ಇದ್ದ ಪಿರ್ಯಾಧಿ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA; 133/15 PÀ®A. 279, 338, 304(J) L.¦.¹ ªÀÄvÀÄÛ 187 LJA«í PÁAiÉÄÝ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ. 

iದಿನಾಂಕ: 31-05-2015 ರಂದು rAtfri ರಾತ್ರಿ 9-15 ಗಂಟೆಗೆ ಪಿರ್ಯಾದಿ ªÀÄ°èPÁdÄð£ÀUËqÀ vÀAzÉ vÀªÀÄä£ÀUËqÀ ªÀ:35 eÁ:°AUÁAiÀÄvÀ G:MPÀÌ®ÄvÀ£À ¸Á:¸ÀÄAPÉñÀégÀºÁ¼À EªÀgÀÄ ಸುಂಕೇಶ್ವರಹಾಳ ಗ್ರಾಮದ ತಮ್ಮ ಮನೆಯ ಹತ್ತಿರ ಇದ್ದಾಗ ಯಾರೋ ಜನರು ರಾಯಚೂರು-ದೇವದುರ್ಗ ರೋಡಿನಲ್ಲಿ ಸುಂಕೇಶ್ವರಹಾಳ ದಾಟಿದ ನಂತರ ಬಸವಣ್ಣ ಹೊಲದ ಹತ್ತಿರ ಯಾವುದೋ ಒಬ್ಬ ಅಪರಿಚಿತ ವ್ಯಕ್ತಿಗೆ ಯಾವದೋ ವಾಹನ ಟಕ್ಕರ್ ಕೊಟ್ಟಿದ್ದರಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ ಎಂದು ಮಾಹಿತಿ ತಿಳಿದುಬಂದಿದ್ದರಿಂದ ಪಿರ್ಯಾದಿದಾರರು ಸ್ಥಳಕ್ಕೆ ಹೋಗಿ ನೋಡಲಾಗಿ ಸಂಗತಿ ನಿಜವಿದ್ದು, ಸದರಿ ಸ್ಥಳದಲ್ಲಿ ಅಂದಾಜು 55 ರಿಂದ 60 ವರ್ಷ ವಯಸ್ಸಿನ ಅಪರಿಚಿತ ಗಂಡಸಿಗೆ ಯಾವದೋ ವಾಹನ ಚಾಲಕನು ತನ್ನ ವಾಹನವನ್ನು ಅತಿವೇಗ ಮತ್ತು ಅಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಟಕ್ಕರ್ ಕೊಟ್ಟಿದ್ದರಿಂದ ಮೃತನ ತಲೆಯ ಮೇಲೆ ಯಾವುದೋ ವಾಹನದ ಗಾಲಿ ಹತ್ತಿದ್ದರಿಂದ ತಲೆಯು ಒಡೆದು ಅದರೊಳಗಿನಿಂದ ಮೆದುಳು ಹಾಗೂ ಇತರೆ ಮಾಂಸ ಖಂಡಗಳು ಹೊರಗೆ ಬಂದು ಭಾರೀ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು , ಸದರಿ ವ್ಯಕ್ತಿಯ ಮೈಮೇಲೆ ಬಿಳಿ ಬಣ್ಣದ ಬುಶರ್ಟ್, ಬಿಳಿ ಪಂಚೆ, ಕುತ್ತಿಗೆಯಲ್ಲಿ ಕೆಂಪು ಬಣ್ಣದ ಟವೆಲ್ ಇರುವುದು ಕಂಡುಬಂದಿತು. ಸದರಿ ಅಪರಿಚಿತ ಮೃತ ವ್ಯಕ್ತಿಯು ತೆಳ್ಳನೆಯ ಮೈಕಟ್ಟು, ಸಾದಾ ಕೆಂಪು ಬಣ್ಣ, ಉದ್ದ ಮುಖ, ಉದ್ದ ಮೂಗು ಹೊಂದಿದ್ದ ತಲೆಯಲ್ಲಿ ಬಿಳಿ ಕೂದಲು ಇರುತ್ತವೆ, ಸದರಿ ಅಪಘಾತಪಡಿಸಿದ ವಾಹನದ ಚಾಲಕನು ಅಪಘಾತಪಡಿಸಿದ ನಂತರ ತನ್ನ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿರುತ್ತಾನೆ ಕಾರಣ ಸದರಿ ವಾಹನದ ಚಾಲಕನ ಮೇಲೆ ಸೂKFTಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಈ ಘಟನೆಯು ರಾತ್ರಿ 08-30 ಗಂಟೆಯಿಂದ ರಾತ್ರಿ 09-00 ಗಂಟೆಯ ನಡುವಿನ ಅವಧಿಯಲ್ಲಿ ಜರುಗಿರುತ್ತವೆ ಎಂದು ಮುಂತಾಗಿ ನೀಡಿದ ಹೇಳಿಕೆ ದೂರಿನ ಆಧಾರದ ಮೇಲಿನಿಂದ UÀ§ÆâgÀÄ ¥Éưøï oÁuÉ C.¸ÀA. 79/2015 PÀ®A: 279, 304(J) IPC & 187 LJA« PÁAiÉÄÝ 1988 CrAiÀÄ°è ಗುನ್ನೆ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ