Police Bhavan Kalaburagi

Police Bhavan Kalaburagi

Wednesday, November 19, 2014

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
«zÀÄåvï ±Ámï  ¸ÀPÀÆåðmï ¥ÀæPÀgÀtzÀ ªÀiÁ»w:-

               ¢£ÁAPÀ: 17-11-2014gÀAzÀÄ gÁwæ 20-00 UÀAmÉAiÀÄ ¸ÀĪÀiÁjUÉ §¸ÀªÀtÚzÉÆrØAiÀÄ°è(PÀjUÀÄqÀØ) ¦üAiÀiÁ𢠺À£ÀĪÀÄAiÀÄå vÀAzÉ ¢:§¸À°AUÀAiÀÄå ªÀ-55 ªÀµÀð eÁw £ÁAiÀÄPÀ G-MPÀÄÌ®ÄvÀ£À ¸Á-§¸ÀªÀtÚzÉÆrØ(PÀjUÀÄqÀØ)vÁ-zÉêÀzÀÄUÀð.FvÀ£ÀÄ vÀªÀÄä ªÀÄ£ÉAiÀÄ°è, ºÉÆ®zÀ ¸ÀªÉð £ÀA 100 «¸ÀÛtð 3 JPÀgÉ d«ÄãÀÄ£À°è ºÀwÛ ¨É¼ÉAiÀÄ£ÀÄß ¨É¼É¢zÀÄÝ vÁ£ÀÄ ºÉÆ®zÀ°èzÀÝ ªÀÄ£ÉAiÀÄ°è ªÁ¸ÀªÁVzÀÄÝ vÀªÀÄä ªÀÄ£ÉAiÀÄ°è ¸ÀAUÀ滹 ElÖ ºÀwÛUÉ DPÀ¹äPÀªÁV «zÀÄåvÀ ±Ámï ¸ÀPÀÄðl DV ºÀwÛUÉ ¨ÉAQ ºÉÆwÛPÉÆAqÀÄ ¸ÀĪÀiÁgÀÄ 50,000 gÀÆ,¨É¯É¨Á¼ÀĪÀ ºÀwÛ ¸ÀÄlÄÖ ®ÄPÁë£ÀÄ DVgÀÄvÀÛzÉÉ .¸ÀzÀj WÀl£ÉAiÀÄ°è AiÀiÁªÀÅzÉà ¥ÁætºÁ¤ ¸ÀA¨sÀ«¹gÀĪÀÅ¢¯Áè.CAvÁ PÉÆlÖ  zÀÆj£À ªÉÄðAzÀ zÉêÀzÀÄUÀð ¥Éưøï oÁuÉ. DPÀ¹äPÀ ¨ÉAQ C¥ÀWÁvÀ ¸ÀASÉå : ..11/2014 PÀ®A- «zÀÄåvï ±Ámï  ¸ÀPÀÆåðmï CrAiÀÄ°è ¥ÀæPÀgÀt zÁR°¹PÉÆArzÀÄÝCzÉ.
-
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 19.11.2014 gÀAzÀÄ  104 ¥ÀææPÀgÀtUÀ¼À£ÀÄß ¥ÀvÉÛ ªÀiÁr 17,500/-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.


BIDAR DISTRICT DAILY CRIME UPDATE 19-11-2014



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 19-11-2014

ºÀĪÀÄ£Á¨ÁzÀ ¥Éưøï oÁuÉ UÀÄ£Éß £ÀA. 227/2014, PÀ®A 498(J), 324, 504 L¦¹ :-
¦üAiÀiÁð¢ dUÀzÉë UÀAqÀ ¥ÀgÀªÉÄñÀégÀ ¹jUÀAzsÀ£ÉÆÃgï ªÀAiÀÄ: 28 ªÀµÀð, eÁw: PÀ§â°UÉÃgï, ¸Á: PÉÆýªÁqÁ ºÀĪÀÄ£Á¨ÁzÀ gÀªÀgÀ vÀªÀgÀÆgÀÄ WÁl¨ÉÆÃgÁ¼À UÁæªÀÄ EzÀÄÝ 14 ªÀµÀðUÀ¼À »AzÉ ¥ÀgÀªÉÄñÀégÀ FvÀ£À eÉÆvÉ ®UÀߪÁVzÀÄÝ EgÀÄvÀÛzÉ, EªÀjUÉ 5 ºÉtÄÚ ªÀÄPÀ̽zÀÄÝ ¸ÀĪÀiÁgÀÄ 12 ªÀµÀð ZÉ£ÁßV ¸ÀA¸ÁgÀ ªÀiÁrgÀÄvÁÛgÉ, DzÀgÉ FUÀ ¸ÀĪÀiÁgÀÄ ¢£ÀUÀ½AzÀ ¥ÀgÀªÉÄñÀégÀ FvÀ£ÀÄ ¦üAiÀiÁð¢AiÀÄ ²Ã®zÀ §UÉÎ ¸ÀA±ÀAiÀÄ ¥ÀlÄÖ ºÉÆqÉ §qÉ ªÀiÁqÀÄvÁÛ ªÀiÁ£À¹PÀ ºÁUÀÄ zÉÊ»PÀ »A¸É ¤ÃqÀÄwÛgÀÄvÁÛ£É, DzÀgÀÆ ¸ÀºÀ ¦üAiÀiÁð¢AiÀĪÀgÀÄ vÁ½PÉÆAqÀÄ §A¢zÀÄÝ DzÀgÀÆ ¥ÀzÉà ¥ÀzÉà EªÀvÀÄÛ AiÀiÁgÀ ºÀwÛgÀ ºÉÆÃV¢Ý CAvÀ CªÁZÀåªÁV ¨ÉÊzÀÄ QgÀÄPÀļÀ PÉÆqÀÄwÛzÀÄÝ, DzÀÝjAzÀ ¦üAiÀiÁð¢AiÀÄÄ 2 ªÀµÀðUÀ¼À »AzÉ vÀ£Àß ªÀÄPÀ̽UÉ PÀgÉzÀÄPÉÆAqÀÄ ºÉÆÃVgÀÄvÁÛ¼É, »ÃVgÀĪÁUÀ ¢£ÁAPÀ 18-11-2014 gÀAzÀÄ ¦üAiÀiÁð¢AiÀĪÀgÀÄ ºÀĪÀÄ£Á¨ÁzÀPÉÌ §AzÀÄ vÀ£Àß UÀAqÀ£ÀÄ CªÀgÀ CPÀÌ£À ªÀÄ£ÉAiÀÄ°è UÀqÀªÀAw UÁæªÀÄzÀ°è EzÁÝ£ÉAzÀÄ w½zÀÄ UÀqÀªÀAw UÁæªÀÄPÉÌ ºÉÆÃV UÀAqÀ¤UÉ ªÀÄPÀ̼À ¸ÁÌ®gï²¥ïUÁV DzsÁgï PÁqÀð ºÁUÀÄ vÀ£Àß ZÀÄ£ÁªÀuÁ UÀÄgÀÄw£À aÃn PÉÆqÀÄ CAvÀ PÉýzÀÝPÉÌ DgÉÆæ ¥ÀgÀªÉÄñÀégÀ vÀAzÉ UÀÄAqÀ¥Áà ¹jUÀAzsÀ£ÉÆÃgï eÁw: PÀ§â°UÀ, ¸Á: PÉÆýªÁqÁ ºÀĪÀÄ£Á¨ÁzÀ EvÀ£ÀÄ F ªÀÄPÀ̼ÀÄ AiÀiÁjV ºÀqÀ¢¢Ý E°èUÁåPï §A¢¢Ý CAvÀ ¨ÉÊzÀÄ MAzÀÄ PÀnÖUɬÄAzÀ ¦üAiÀiÁð¢AiÀÄ JqÀUÉÊ ªÉƼÀPÉÊ PɼÀ¨sÁUÀzÀ°è ºÉÆqÉzÀÄ UÀÄ¥ÀÛUÁAiÀÄ¥Àr¹zÀÄÝ EgÀÄvÀÛzÉ CavÀ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 279/2014, PÀ®A 3 & 7 E.r PÁAiÉÄÝ 1955 :-
¢£ÁAPÀ 18-11-2014 gÀAzÀÄ UÁA¢ü UÀAd EAqÀ¹ÖçAiÀįï JjAiÀiÁzÀ°è MAzÀÄ ªÀÄ£ÉAiÀÄ ¥ÀPÀÌzÀ UÉÆÃzÁªÀÄzÀ°è ¸ÀPÁðgÀ¢AzÀ ¸ÁªÀðd¤PÀ «vÀgÀuÁ ¥ÀzÀÝwAiÀÄ CrAiÀÄ CQÌ C£À¢üÃPÀÈvÀªÁV PÁ¼À¸ÀAvÉAiÀÄ°è ªÀiÁgÁl ªÀiÁqÀ®Ä UÁA¢ü UÀAd EAqÀ¹ÖçAiÀįï JjAiÀiÁzÀ°è «gÉñÀ ºÀÄqÉÃzÀ EªÀgÀ ªÀÄ£ÉAiÀÄ UÉÆÃzÁªÀÄzÀ°è ¸ÀAUÀ滹nÖgÀÄvÁÛgÉ CAvÁ ¥ÀæPÁ±À AiÀiÁvÀ£ÀÆgÀ ¦J¸ïL (PÁ.¸ÀÄ) UÁA¢ UÀAd ¥ÉưøÀ oÁuÉ ©ÃzÀgÀ gÀªÀjUÉ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ PÀÆqÀ¯É DºÁgÀ ¤jÃPÀëPÀgÁzÀ gÁeÉAzÀæPÀĪÀiÁgÀ EªÀjUÉ ªÀÄvÀÄÛ ¥ÀAZÀgÀ£ÀÄß PÀgɬĹ J®ègÀ eÉÆvÉAiÀÄ°è ºÉÆÃV ¨sÉnÖ PÉÆqÀ¯ÁV C°è UÁA¢ü UÀAd EAqÀ¹ÖçAiÀįï JjAiÀiÁzÀ°è DgÉÆæ ªÉAPÀl vÀAzÉ ªÉÆUÀ®¥Áà ¸Á: ºÀÆUÉÃj EªÀ£ÀÄ ¸ÁªÀðd¤PÀ «vÀgÀuÁ ªÀåªÀ¸ÉÜAiÀÄ CQÌ PÁ¼À ¸ÀAvÉAiÀÄ°è ªÀiÁgÁl ªÀiÁqÀĪÀ GzÉÝñÀ¢AzÀ UÉÆÃzÁªÀÄzÀ°è ¸ÀAUÀ滹nÖzÀÄÝ RavÀ ªÀiÁr¹PÉÆAqÀÄ zÁ½ ªÀiÁqÀ¯ÁV ¥ÀAZÀgÀ ¸ÀªÀÄPÀëªÀÄ CQÌ ¥Àj²Ã®£É ªÀiÁqÀ¯ÁV ¸ÁªÀðd¤PÀ «vÀgÀuÁ ¥ÀzÀÝw Cr CQÌ EgÀĪÀÅzÀÄ PÀAqÀÄ §A¢gÀĪÀÅzÀjAzÀ ªÀÄvÀÄÛ DºÁgÀ ¤jÃPÀëPÀgÀÄ ¸ÀzÀj CQÌ ªÀÄvÀÄÛ UÉÆâü ¸ÁªÀðd¤ÃPÀ ¥ÀrÃvÀgÀ aÃnzÁgÀjUÉ ¸ÀgÀ§gÁdÄ ªÀiÁqÀĪÀ CQÌ, UÉÆâü EgÀÄvÀÛªÉ CAvÁ ªÀgÀ¢ ¤ÃrgÀÄvÁÛgÉ, ¸ÀzÀj ¸ÀܼÀzÀ°è 1) 6 UÉÆt aîUÀ¼À°è 100 PÉf G¼Àî CQÌ MlÄÖ 6 PÉéAl¯ï C.Q. 6,000/- gÀÆ., 2) 24 UÉÆÃt aîzÀ°è 50 PÉ.f vÀÆPÀzÀ UÉÆâü MlÄÖ 12 QéAl® 12,000/- gÀÆ., 3) 22 UÉÆÃt aîzÀ°è 50 PÉf vÀÆPÀ G¼Àî 11 PÉéAl¯ï CQÌ C.Q 11,000/- gÀÆ. »ÃUÉ MlÄÖ J¯Áè CQÌ, UÉÆâü ¸ÉÃj 29 PÉéÉAl¯ï C.Q. 29,000/- gÀÆ.  ¨É¯É¨Á¼ÀĪÀ DºÁgÀ zsÁ£ÀåUÀ¼À£ÀÄß d¦Û ªÀiÁrPÉÆAqÀÄ, ¸ÀzÀj DgÉÆævÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 280/2014, PÀ®A 3 & 7 E.r PÁAiÉÄÝ 1955 :-
¢£ÁAPÀ 18-11-2014 gÀAzÀÄ ©ÃzÀgÀ ©ÃzÀgÀ UÁA¢ü UÀAd §¸ÀªÉñÀégÀ ªÀÄA¢gÀ JzÀÄgÀÄUÀqÉ ¸ÁªÀðd¤ÃPÀ gÀ¸ÉÛAiÀÄ ªÉÄÃ¯É M§â ªÀåQÛ ¥ÀrvÀgÀ aÃnzÁgÀjUÉ «vÀgÀuÉ ªÀiÁqÀĪÀ ¹ÃªÉÄJuÉÚ C£À¢üÃPÀȪÁV PÀ¼Àî ¸ÀAvÉAiÀÄ°è ºÉaÑ£À zÀgÀzÀ°è ªÀiÁgÁl ªÀiÁqÀÄwÛzÁÝ£É CAvÁ ¥ÀæPÁ±À AiÀiÁvÀ£ÀÆgÀ ¦J¸ïL (PÁ.¸ÀÄ) UÁA¢ UÀAd ¥ÉưøÀ oÁuÉ ©ÃzÀgÀ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆA¢UÉ §¸ÀªÉñÀégÀ ªÀÄA¢gÀ JzÀÄgÀÄUÀqÉ ¸ÁªÀðd¤PÀ ¸ÀܼÀzÀ°è §¸ÀªÀgÁd vÀAzÉ CqÉ¥Áà ªÀAiÀÄ: 27 ªÀµÀð, ¸Á: ±ÀºÀUÀAºÀ ©ÃzÀgÀ EvÀ£ÀÄ ¥Áè¹ÖPÀ qÀ©âAiÀÄ°è ¹ÃªÉÄJuÉÚ ElÄÖPÉÆAqÀÄ ¸ÁªÀðd¤PÀjUÉ ªÀiÁgÁl ªÀiÁqÀĪÀzÀ£ÀÄß RavÀ ¥Àr¹PÉÆAqÀÄ DvÀ£À ªÉÄÃ¯É zÁ½ ªÀiÁr »rzÀÄ ¸ÀzÀj ¸ÀܼÀzÀ°è 2 zÉÆqÀØ ¥Áè¹ÖPÀ qÀ©âUÀ¼ÀÆ EzÀÄÝ ¥ÀæwAiÉÆAzÀÄ qÀ©âAiÀÄ°è 50 °ÃlgÀ ¹ÃªÉÄJuÉÚ MlÄÖ 2 qÀ©âUÀ¼À°è 100 °Ã. ¥ÀrÃvÀgÀ ¹ÃªÉÄJuÉÚ EzÀÄÝ C.Q. 2000/- gÀÆ. £ÉÃzÀ£ÀÄß d¦Û ªÀiÁrPÉÆAqÀÄ, ¸ÀzÀj DgÉÆÃ¥ÀvÀ£À «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀ½îSÉÃqÀ (©) ¥ÉưøÀ oÁuÉ UÀÄ£Éß £ÀA. 141/2014, PÀ®A ªÀÄ£ÀĵÀå PÁuÉ :-
¦üAiÀiÁ𢠪ÉƺÀäzÀ ±Á vÀAzÉ ¸À°ÃªÀiï ±Á ¥sÀQÃgÀ ¸Á: ªÀqÀØ£ÀPÉÃgÁ gÀªÀgÀ ªÉÆzÀ®£ÉAiÀÄ ªÀÄUÀ£ÁzÀ ¸À°ÃªÀiï ±Á vÀAzÉ ªÉƺÀäzÀ ±Á ªÀAiÀÄ: 33 ªÀµÀð, EªÀ£ÀÄ ºÀÄnÖ¤AzÀ®Ä ¸Àé®à ªÀiÁ£À¹PÀªÁV D¸Àé¸ÀÜ£ÁVzÀÄÝ, F »AzÉ ¸À°ÃªÀÄ£ÀÄ 5-6 ªÀµÀð UÁæªÀÄzÀ°è ¨ÉÃgÉAiÀĪÀgÀ zÀ£À PÀgÀÄUÀ¼ÀÄ ªÉÄìĹPÉÆAqÀÄ EgÀÄwÛzÀÝ£ÀÄ, FUÀ 1 ªÀµÀð¢AzÀ zÀ£ÀPÀgÀÄUÀ¼À£ÀÄß ªÉĬĸÀĪÀÅzÀ£ÀÄß ©r¹ ªÀÄ£ÉAiÀÄ°è ElÄÖPÉÆArzÀÄÝ, DzÀÝjAzÀ UÁæªÀÄzÀ°è £ÉgÉ-ºÉÆgÉ ªÀÄ£ÉAiÀÄ°è HlªÀ£ÀÄß ¨ÉÃr w£ÀÄßwÛzÀÝ£ÀÄ, »VgÀ®Ä JA¢£ÀAvÉ ¢£ÁAPÀ 28-10-2014 gÀAzÀÄ ªÀÄÄAeÁ£É 10:30 UÀAmÉ ¸ÀĪÀiÁjUÉ ¸À°ÃªÀÄ EvÀ£ÀÄ ªÀÄ£ÉAiÀÄ°è Hl ªÀiÁrPÉÆAqÀÄ ºÉÆgÀUÀqÉ ºÉÆÃVzÀÄÝ ¸ÁAiÀÄAPÁ®zÀªÀgÉ PÁzÀgÀÆ ªÀÄ£ÉUÉ §gÀ¯Éà E®è CAvÀ ¦üAiÀiÁð¢AiÀĪÀgÀÄ vÀ£Àß 4 £Éà ªÀÄUÀ£ÁzÀ R¢ÃgÀ PÀÄrPÉÆAqÀÄ UÁæªÀÄzÀ°è ºÀÄqÀÄPÁrzÀzÀÄ ªÀÄvÀÄÛ vÀªÀÄä ¸ÀA§A¢üPÀgÀ°è ¸ÀÄvÀÛªÀÄÄvÀÛ°£À ªÀÄ£ÉUÀ¼À°è UÀæªÀÄUÀ¼À°è ºÀÄqÀÄPÁqÀ¯ÁV ªÀÄUÀ£ÀÄ ¥ÀvÉÛAiÀiÁVgÀĪÀ¢¯Áè, ¸ÀĪÀiÁgÀ 20 ¢£ÀªÀ¸ÀUÀ¼À  ªÀÄUÀ£À ¥ÀvÉÛUÁV ºÀÄqÀÄPÁqÀ¯ÁV AiÀiÁªÀzÉà ¥ÀæAiÉÆÃd£À DUÀ°®è CAvÀ ¦üAiÀiÁð¢AiÀĪÀgÀÄ ¢£ÁAPÀ 18-11-2014 gÀAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 136/2014, PÀ®A 498(J), 306 eÉÆvÉ 34 L¦¹ :-
¦üAiÀiÁ𢠫±Àé£ÁxÀ vÀAzÉ gÁªÀÄuÁÚ PÉÆý ªÀAiÀÄ: 60 ªÀµÀð, eÁw: PÀ§â°UÉÃgÀ, ¸Á: ZÁA¨ÉÆüÀ, vÁ: & f: ©ÃzÀgÀ gÀªÀgÀ 3£Éà ªÀÄUÀ¼ÁzÀ ±ÀgÀtªÀÄä EªÀ½UÉ n. ªÀÄeÁð¥ÀÆgÀ UÁæªÀÄzÀ £ÀgÀ¸À¥Àà vÀAzÉ ¸ÉʧuÁÚ OlUÉÃgÀ EªÀjUÉ 10 ªÀµÀðUÀ¼À »AzÉ ®UÀß ªÀiÁr PÉÆnÖzÀÄÝ, CªÀ¼À ºÉÆmÉÖ¬ÄAzÀ 3 d£À ªÀÄPÀ̼ÀÄ 1) C©üõÉPÀ ªÀAiÀÄ 8 ªÀµÀð, 2) CPÀëvÁ ªÀAiÀÄ 6 ªÀµÀð ªÀÄvÀÄÛ 3) C¤Ã¯ï ªÀAiÀÄ 4 ªÀµÀðzÀªÀgÀÄ EgÀÄvÁÛgÉ, C½AiÀÄ £ÀgÀ¸À¥Àà ªÀÄvÀÄÛ ªÀÄUÀ¼ÀÄ ±ÀgÀtªÀÄä EªÀgÀÄ ®UÀߪÁzÁV¤AzÀ ZÀ£ÁßVgÀÄvÁÛgÉ, ªÀÄUÀ½UÉ C½AiÀĤAzÀ AiÀiÁªÀÅzÉà vÀgÀºÀzÀ vÉÆAzÀgÉ E¢ÝgÀĪÀÅ¢®è, ªÀÄUÀ¼ÁzÀ ±ÀgÀtªÀÄä EªÀ½UÉ DgÉÆævÀgÁzÀ ¨sÁªÀ 1) vÀÄPÁgÁªÀÄ vÀAzÉ ¸ÉʧuÁÚ OlUÉÃgÀ ªÀAiÀÄ: 38 ªÀµÀð, eÁw: PÀ§Äâ®UÉÃgÀ, ªÉÄÊzÀÄ£À 2) F±ÀégÀ vÀAzÉ ¸ÉʧuÁÚ OlUÉÃgÀ ªÀAiÀÄ: 30 ªÀµÀð, eÁw: PÀ§Äâ®UÉÃgÀ, ¨sÁªÀ£À ºÉAqÀw 3) ®Qëöä UÀAqÀ vÀÄPÁgÁªÀÄ, ªÉÄÊzÀÄ£À£À ºÉAqÀw 4) ®°ÃvÁ UÀAqÀ F±ÀégÀ J®ègÀÆ ¸Á: n.ªÀÄeÁð¥ÀÄgÀ EªÀgÉ®ègÀÆ ¦üAiÀiÁð¢AiÀÄ ªÀÄUÀ½UÉ ¤£Àß vÀªÀgÀÄ ªÀģɬÄAzÀ J£ÀÄ vÀA¢®è ¤ªÀÄä vÀAzÉ MAzÀÄ UÉÆqÀÄØ JªÉÄä PÉÆnÖzÁÝgÉ, ¤Ã£ÀÄ £ÉÆÃqÀ®Ä ¸ÀjAiÀiÁV®è ªÀÄvÀÄÛ ¸ÀjAiÀiÁV PÉ®¸À ªÀiÁqÀ®Ä §gÀĪÀÅ¢®è CAvÁ CªÁZÀå ±À§ÝUÀ½AzÀ ¨ÉÊzÀÄ ªÀiÁ£À¹PÀ ºÁUÀÄ zÉÊ»PÀªÁV QgÀÄPÀļÀ PÉÆnÖzÀÝjAzÀ ¦üAiÀiÁð¢AiÀĪÀgÀ ªÀÄUÀ¼ÀÄ ¢£ÁAPÀ 18-11-2014 gÀAzÀÄ n.ªÀÄeÁð¥ÀÆgÀ UÁæªÀÄzÀ vÀ£Àß UÀAqÀ£À ªÀÄ£ÉAiÀÄ°è vÀ£Àß ªÉÄʪÉÄÃ¯É ¹ÃªÉÄJuÉÚ ¸ÀÄjzÀÄPÉÆAqÀÄ ¨ÉAQ ºÀaÑPÉÆAqÀÄ ªÉÄÊAiÀÄ®è ¸ÀÄlÄÖ ZÀªÀÄð ¸ÀÄ°zÀÄ ¨sÁj UÁAiÀÄUÉÆAqÀÄ ªÀÄÈvÀ¥ÀnÖgÀÄvÁÛ¼ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÀA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

Kalaburagi District Reported Crimes

ಹಲ್ಲೆ ಮಾಡಿ ಸಾಮಾನುಗಳನ್ನು ನಾಶಪಡಿಸಿ ತೆಗೆದುಕೊಂಡು ಹೋದ ಪ್ರಕರಣ :
ಮಾಹಾತ್ಮಾ ಬಸವೇಶ್ವರ ನಗರ ಠಾಣೆ : ಶ್ರೀ. ವೆಂಕಟೇಶ ಮೂರ್ತಿ ತಂದೆ ನಾರಾಯಣ ಮೂರ್ತಿ ಇವರು ದಿನಾಂಕ 18/11/2014 ರಂದು 11:00 ಎ.ಎಂ. ದ ಸುಮಾರಿಗೆ ಫಿರ್ಯಾದಿದಾರರ ಮಾಲಿಕತ್ವದ ಬಸವೇಶ್ವರ ಕಾಲೋನಿ ಎಂ.ಜಿ ರೋಡಿಗೆ ಇರುವ ಶ್ರೀ ಸುಮಂಗಲಿ ಡಿಜಿಟಲ್ ಕಮ್ಯೂನಿಕೇಷನ್ ಇಂಡಿಯಾ ಪ್ರ.ಲಿ ಆಫೀಸಕ್ಕೆ ಹೆಚ್.ಎಸ್ ನಾಗೇಂದ್ರ ಮತ್ತು ಆತನ ಸಂಗಡ 08-10 ಜನರು ಕೂಡಿಕೊಂಡು ಬಂದವರೇ ಆಫೀಸನ ಒಳಗಡೆ ಹೋಗಿ ಆಫೀಸ್ ನಲ್ಲಿದ್ದ ಕೆಲಸಗಾರರಿಗೆ ಹೆದರಿಸಿ, ಚಾಕುವಿನಿಂದ ರಕ್ತಗಾಯ ಪಡಿಸಿ, ಆಫೀಸನಲ್ಲಿದ್ದ 1) ಸಿ.ಸಿ ಕ್ಯಾಮೆರಾ ರಿಕಾರ್ಡಿಂಗ್ ಡಿ.ವಿ.ಆರ್ ಅಃಕಿಃ 7,000/- ರೂ. 2) ಕಂಟ್ರೂಲ್ ರೂಮ್ ಒಳಗಡೆ ಇದ್ದ 07 ಡಿಕೋಡರ್ಸ್ ಅಃಕಿಃ 35,000/- ರೂ. 3) ಒಂದ ಜಿನಿಫರ್ ಸ್ವಿಚ್ ಅಃಕಿಃ 13,00,000/- ರೂ. 4) ಒಂದು ಇ.ಡಿ.ಎಫ್.ಎ ಅಃಕಿಃ 9,00,000/- ರೂ ಬೆಲೆ ಬಾಳುವ ಸಾಮಾನುಗಳನ್ನು ಜಬರದಸ್ತಿಯಿಂದ ತೆಗೆದುಕೊಂಡು ಹೋಗಿದ್ದು ಅಲ್ಲದೇ ಕಾಮ್ ನಾಶಪಡಿಸಿ ಅಃಕಿಃ 9,00,000/- ರೂ. ನಷ್ಟು ಹಾನಿ ಮಾಡಿ ನಂಬರ ಪ್ಲೇಟ್ ಇಲ್ಲದ ಇನೋವಾ ಕಾರಿನಲ್ಲಿ ಹೋಗಿರುತ್ತಾರೆ ಅಂತಾ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಮಾಹತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರೋಡೆ ಮಾಡಲು ಹೋಚು ಹಾಕಿ ಕುಳಿತವರ ಬಂಧನ :
ಜೇವರ್ಗಿ ಠಾಣೆ : ಶ್ರೀ. ಪರಶುರಾಮ ಮನಗುಳಿ ಪಿ.ಎಸ್.ಐ ಜೇವರ್ಗಿ ಠಾಣೆ ರವರು  ಕಟ್ಟಿ ಸಂಗಾವಿ ಹತ್ತಿರ ದರೋಡೆ ಮಾಡುವ ಉದ್ದೇಶದಿಂದ ಸಂಚು ರೂಪಿಸುತ್ತಿರುವ ಬಗ್ಗೆ ಯಾರೋ ಒಬ್ಬರು ಬಾತ್ಮಿ ನೀಡಿದ ಮೇರೆಗೆ ನಾನು ಸಂಗಡ ಠಾಣೆಯ ಸಿಬ್ಬಂದಿಯವರಾದ ಪಿಸಿ 219. 917 ಮತ್ತು ಪಂಚರವರೊಂದಿಗೆ ದಿನಾಂಕ 18.11.2014 ರಂದು 04:30 ಗಂಟೆಗೆ ಕಟ್ಟಿಸಂಗಾವಿ ಕ್ರಾಸ್‌ ಹತ್ತಿರ ಹೋಗಿ ನೋಡಲಾಗಿ ಅಲ್ಲಿ 5 ಜನರು ತಮ್ಮ ಬಿಳಿ ಬಣ್ಣದ ಬುಲೇರೋ ವಾಹನ ನಂ ಕೆ.ಎ33ಎಮ್7771 ನೇದ್ದರ ಸಮೇತ ದರೋಡೆ ಮಾಡುವ ಉದ್ದೆಶದಿಂದ ಹೊಂಚುಹಾಕಿ ಕುಳಿತಿದ್ದನ್ನು ಖಚಿತ ಪಡಿಸಕೊಂಡು ಪಂಚರ ಸಮಕ್ಷಮ ಸದರಿಯವರ ಮೇಲೆ ಸಿಬ್ಬಂದಿ ಜನರೊಂದಿಗೆ ಅವರ ಮೇಲೆ ದಾಳಿ ಮಾಡಲು ಸದರಿ 5 ಜನರಲ್ಲಿ 3 ಜನರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲು ಅವರು ತಮ್ಮ ಹೆಸು 1) ಲಕ್ಷ್ಮಿಕಾಂತ ತಂದೆ ಶಿವಶರಣಪ್ಪ ಸಿರೂರ  2) ಶಿವಕುಮಾರ ತಂದೆ ಸುಭಾಷ ಯಲಗಾರ 3) ಶಾಂತಕುಮಾರ ತಂದೆ ರೇವಪ್ಪ ಬೆಡಜರಗಿ  ಶಂಕರ ಬೆನಕನಳ್ಳಿ ಸಾ|| ನಾಲ್ಕು ಜನರು ಕಲಬುರಗಿ  5) ಮಹೇಬೂಬ ಸಾ|| ಮದರಿ ಗ್ರಾಮ ತಾ|| ಜೇವರ್ಗಿ
ಅಂತಾ ತಿಳಿಸಿದ್ದು ಇದರಲ್ಲಿ  2 ಜನರು ಕತ್ತಲಲ್ಲಿ ಓಡಿ ಹೋಗಿದ್ದು ಹೀಡಿದುಕೊಂಡವರಿಂದ ನಗದು ಹಣ ಒಟ್ಟು 16.000/- ರೂ, ಎರಡು ಕಬ್ಬಿಣದ ಪೈಪುಗಳು,  ಖಾರದ ಪುಡಿ, ಒಂದು ನೂಲಿನ ಹಗ್ಗ ಮತ್ತು ಬುಲೇರೋ ವಾಹನವನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ಸದರಿ 3 ಜನ ಆರೋಪಿತರು ಮತ್ತು ಮುದ್ದೆಮಾಲಿನೊಂದಿಗೆ ಠಾಣೆಗೆ ಬಂದು ಸದರಿಯವರ ವಿರುದ್ಧ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಕ್ಕೆ ವಂಚನೆ ಮಾಡಿದ ಪ್ರಕರಣ :
ಬ್ರಹ್ಮಪೂರ ಠಾಣೆ : ಶ್ರೀಮತಿ ಲಾಲಬಿ ಪಿ.ಎಸ್.ಐ ನಾಗರಿಕ  ಹಕ್ಕು ಜಾರಿ ನಿರ್ದೇಶನಾಲಯ ಕಲಬುರಗಿ ರವರು ಠಾಣೆಗೆ ಹಾಜರಾಗಿ ವರದಿ ಸಲ್ಲಿಸಿದ್ದರ ಸಾರಾಂಶವೆನೆಂದರೆ, ಆರೋಪಿತರಾದ 1) ತಿಪ್ಪಣ್ಣ ತಂದೆ ಭೀಮಶ್ಯಾ ಕಮಕನೂರ 2) ರಮೇಶ ತಂದೆ ತಿಪ್ಪಣ್ಣ ಕಮಕನೂರ ಸಾ|| ಇಬ್ಬರೂ ಕಲಬುರಗಿ ಇವರು ದಿನಾಂಕ: 04/03/1994 ರಂದು ತಹಶೀಲ್ದಾರ ಕಲಬುರಗಿರವರಿಂದ ಪರಿಶಿಷ್ಟ ಜಾತಿಯ  'ಟೋಕ್ರಿ ಕೋಳಿ' ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡು ಮೀಸಲಾತಿ ಅಡಿಯಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಅಭಿವೃಧ್ದಿ ನಿಗಮ ಕಲಬುರಗಿಯಿಂದ 7 ಲಕ್ಷ ರೂಪಾಯಿ ಸಾಲ ಪಡೆದುಕೊಂಡು ಸರಕಾರಕ್ಕೆ ಮತ್ತು ನಿಜವಾದ ಪರಿಶಿಷ್ಟ ವರ್ಗದ ಜನರಿಗೆ ವಂಚನೆ ಮತ್ತು ಮೋಸ ಮಾಡಿದ್ದು ಸದರಿಯವರ ವಿರುಧ್ದ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.  
ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿ ಬಂಧನ :
ಅಫಜಲಪೂರ ಠಾಣೆ : ದಿನಾಂಕ 18-11-2014 ರಂದು ಘತ್ತರಗಾ ಗ್ರಾಮದ ಭಾಗ್ಯವಂತಿ ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಡುತ್ತಿದ್ದ ಬಗ್ಗೆ ಬಾತ್ಮಿ ಮೇರೆಗೆ ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾನ್ಯ ಸಿ.ಪಿ. ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಭಾಗ್ಯವಂತಿ ಕಲ್ಯಾಣ ಮಂಟಪದಿಂದ ಸ್ವಲ್ಪ ದೂರು ಮರೆಯಲ್ಲಿ ನಿಂತು  ನೋಡಲು ಕಲ್ಯಾಣ ಮಂಟಪದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಸಾರ್ವಜನಿಕರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳು ಕೊಡುತ್ತಿದ್ದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಯಶವಂತ ತಂದೆ ಅಣ್ಣಪ್ಪ ಹೂಗಾರ ಸಾ|| ಘತ್ತರಗಾ ಗ್ರಾಮ ಅಂತಾ ತಿಳಿಸಿದ್ದು, ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 480/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಹಾಗೂ ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಬದ್ರಣ್ಣಾ ಸಜ್ಜನ ಸಾ: ಸಿಐಬಿ ಕಾಲೋನಿ ಕಲಬುರಗಿ ರವರು ದಿನಾಂಕ 18-11-2014 ರಂದು ಸಾಯಂಕಾಲ ತನ್ನ ಮೋಟಾರ ಸೈಕಲ ನಂ ಕೆಎ-32-ಎಸ್-5774 ನೇದ್ದರ ಮೇಲೆ ಎಸ,ವಿ,ಪಿ,ಸರ್ಕಲ್ ಕಡೆಗೆ ಹೊಗುವಾಗ ರಾಮ ಮಂದಿರ ರಿಂಗ ರೋಡ ಕಡೆಯಿಂದ ಒಬ್ಬ ಅಂಬುಲೇನ್ಸ ಚಾಲಕನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಸಕೊಂಡು ಬಂದು ಫಿರ್ಯಾದಿ ಮೋಟಾರ ಸೈಕಲಗೆ ಡಿಕ್ಕಿಪಡಿಸಿದಾಗ ಫಿರ್ಯಾದಿ ಮೊ/ಸೈಕಲ್ ಸಮೇತ ಕೆಳಗೆ ಬಿದ್ದಿದ್ದು ಫಿರ್ಯಾದಿಗೆ ಯಾವುದೆ ಗಾಯಾಗಿರುವದಿಲ್ಲಾ. ಸದರಿಯವರ  ಮೋಟಾರ ಸೈಕಲಿನ ಬಲಗಡೆ ಸೈಡಿನ ಡಿಕ್ಕಿ ಕವರ್ ಡ್ಯಾಮೇಜ ಮಾಡಿ  ಅಂಬುಲೇನ್ಸ ನಿಲ್ಲಿಸದೆ ಚಾಲಕ ಓಡಿ ಹೋಗಿದ್ದು ಅದರ ನಂಬರ ನೋಡಿರುವದಿಲ್ಲ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 319/2014 ಕಲಂ. 87 ಕೆ.ಪಿ. ಕಾಯ್ದೆ:
ದಿನಾಂಕ 18-11-2014 ರಂದು ಮದ್ಯಾಹ್ನ 3-45 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯ §gÀUÀÆgÀ UÁæªÀÄzÀ ºÀÄ°UÉêÀÄä zÉêÀgÀ UÀÄr ºÀwÛgÀ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ನಡೆಯುತ್ತಿದ್ದಾಗ್ಗೆ ಶ್ರೀ. ಉದಯ ರವಿ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು M§â£ÀÄ Nr ºÉÆVzÀÄÝ CªÀgÀ ¥ÉÊQ 5 ಜನ ಆರೋಪಿತರು ಸಿಕ್ಕಿ ಬಿದ್ದªÀgÀ£ÀÄß ಹಿಡಿದುಕೊಂಡು ಅವರ ವಶದಿಂದ ಒಟ್ಟು ನಗದು ಹಣ 2000=00 ರೂ.ಗಳು ಹಾಗೂ ಇಸ್ಪೀಟು ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡು ಪಂಚರ ಸಮಕ್ಷಮ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತರು ಮತ್ತು ಮಾಲಿನೊಂದಿಗೆ ಸಾಯಂಕಾಲ 5-30 ಗಂಟೆಗೆ ಠಾಣೆಗೆ ಬಂದು ವರದಿ ಮತ್ತು ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 307/2014 ಕಲಂ.  279, 304(ಎ) ಐ.ಪಿ.ಸಿ:.
¢£ÁAPÀ:- 18-11-2014 gÀAzÀÄ ¨É½UÉÎ 09:30 UÀAmÉUÉ ¦üAiÀiÁð¢zÁgÀgÁzÀ ªÀÄ°èPÁdÄð£À vÀAzÉ ¹zÁæªÀÄ¥Àà eÁf ªÀAiÀĸÀÄì: 33 ªÀµÀð eÁw: °AUÁAiÀÄvÀ, G: ªÀQîgÀÄ, ¸Á: ºÀtªÁ¼À, vÁ: UÀAUÁªÀw EªÀgÀÄ oÁuÉUÉ ºÁdgÁV UÀtQÃPÀgÀt ªÀiÁr¹zÀ zÀÆgÀ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. ¢£ÁAPÀ:- 14-11-2014 gÀAzÀÄ gÁwæ 8:30 UÀAmÉAiÀÄ ¸ÀĪÀiÁjUÉ £ÀªÀÄä aPÀÌ¥Àà£ÁzÀ «gÉñÀ¥Àà vÀAzÉ ±ÉÃRgÀ¥Àà eÁf ªÀAiÀĸÀÄì: 45 ªÀµÀð eÁw: °AUÁAiÀÄvÀ G: MPÀÌ®ÄvÀ£À ¸Á: ºÀtªÁ¼À FvÀ£ÀÄ ºÀtªÁ¼À ¹ÃªÀiÁzÀ°ègÀĪÀ vÀ£Àß ºÉÆ®PÉÌ ¤ÃgÀÄ ºÀj¹ ªÁ¥À¸ï vÀªÀÄä n.«.J¸ï. «UÉÆà ªÉÆÃmÁgÀ ¸ÉÊPÀ¯ï £ÀA§gï: PÉ.J-37/ JPïì-7499 £ÉÃzÀÝgÀ°è ªÀÄ£ÉUÉ §gÀÄwÛgÀĪÁUÀ ºÀtªÁ¼À-¹AUÀ£Á¼À gÀ¸ÉÛAiÀÄ°è PÀ®ä¤AiÀÄgÀ ºÉÆ®zÀ ºÀwÛgÀ £À£Àß aPÀÌ¥Àà «ÃgÉñÀ¥Àà£ÀÄ ªÉÆÃmÁgï ¸ÉÊPÀ¯ï£ÀÄß Cwà ªÉÃUÀªÁV ªÀÄvÀÄÛ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §A¢zÀÝjAzÀ ªÉÃUÀªÀ£ÀÄß ¤AiÀÄAwæ¸À®Ä DUÀzÉà ¹Ìqï DV ©zÀÄÝ vÀ¯ÉUÉ wêÀæ ¸ÀégÀÆ¥ÀzÀ gÀPÀÛUÁAiÀÄ, ºÀuÉUÉ, §® ¨sÀÄdPÉÌ UÁAiÀÄUÀ¼ÁVzÀÄÝ, F C¥ÀWÁvÀ £ÉÆÃrzÀ ªÀĺÁzÉêÀ¥Àà vÀAzÉ ¥ÀA¥ÀtÚ ¸Á: ºÀtªÁ¼À EªÀgÀÄ «µÀAiÀĪÀ£ÀÄß w½¹zÀÄÝ, PÀÆqÀ¯Éà £Á£ÀÄ, «ÃgÉñÀ¥Àà£À ¸ÀÄgÉñÀ EªÀgÀÄ PÀÆr ¸ÀܼÀPÉÌ §AzÀÄ «ÃgÉñÀ¥Àà£À£ÀÄß PÀÆqÀ¯Éà UÀAUÁªÀw ¸ÀgÀPÁj D¸ÀàvÉæUÉ PÀgÉzÀÄPÉÆAqÀÄ §A¢zÀÄÝ, ªÉÊzÀågÀÄ ¥ÀjÃQë¹ ºÉaÑ£À aQvÉìUÁV ºÀħâ½îUÉ PÀgÉzÀÄPÉÆAqÀÄ ºÉÆÃUÀĪÀAvÉ w½¹zÀÝjAzÀ ¸ÀÄgÉñÀ£ÉÆA¢UÉ «ÃgÉñÀ¥Àà£À£ÀÄß ºÀħâ½îAiÀÄ «ÃªÉÃPÁ£ÀAzÀ d£ÀgÀ¯ï D¸ÀàvÉæUÉ PÀ¼ÀÄ»¸À¯Á¬ÄvÀÄ. DzÀgÉ «ÃgÉñÀ¥Àà£ÀÄ aQvÉì ¥ÀqÉAiÀÄÄwÛgÀĪÁUÀ UÀÄtªÁUÀzÉà EAzÀÄ ¢£ÁAPÀ:- 18-11-2014 gÀAzÀÄ ¨É¼ÀV£ÀeÁªÀ 04:30 UÀAmÉAiÀÄ ¸ÀĪÀiÁjUÉ ªÀÄÈvÀ¥ÀnÖgÀÄvÁÛ£É CAvÁ ¸ÀÄgÉñÀ£ÀÄ ¥sÉÆÃ£ï ªÀiÁr w½¹gÀÄvÁÛ£É.  PÁgÀt £Á£ÀÄ FUÀ oÁuÉUÉ ºÁdgÁV F zÀÆgÀ£ÀÄß ºÁdgï¥Àr¹gÀÄvÉÛãÉ.  £À£Àß aPÀÌ¥Àà «ÃgÉñÀ¥Àà£ÀÄ ªÉÆÃmÁgï ¸ÉÊPÀ¯ï C¥ÀWÁvÀzÀ°è ¸ÀévÀ: ©zÀÄÝ ªÀÄÈvÀ¥ÀnÖzÀÄÝ, ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ EzÀÝ zÀÆj£À ¸ÁgÁA±ÀzÀ ªÉÄðAzÀ UÀAUÁªÀw UÁæ«ÄÃt oÁuÉAiÀÄ UÀÄ£Éß £ÀA: 307/2014 PÀ®A 279, 304(J) L.¦.¹. Cr zÁR®Ä ªÀiÁr vÀ¤SÉ PÉÊUÉƼÀî¯Á¬ÄvÀÄ.

3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 202/2014 ಕಲಂ.  279, 338 ಐ.ಪಿ.ಸಿ:.
18-11-2014 gÀAzÀÄ ¨É½UÉÎ 9.00 UÀAmÉAiÀÄ ¸ÀĪÀiÁjUÉ PÉÆ¥Àà¼À-PÀÄtÂPÉÃgÁ gÀ¸ÉÛ PÀÄtÂPÉÃgÁ ¹ÃªÀiÁzÀ°è DgÉÆævÀ£ÀÄ vÀ£Àß ºÉƸÀ ªÉÆÃmÁgÀ ¸ÉÊPÀ®è £ÀA§gÀ §gÉìĸÀzÉà EgÀĪÀÅzÀ£ÀÄß  CwªÉÃUÀ ºÁUÀÆ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ vÀ£Àß ªÀÄÄAzÉ DPÀ¼ÀÄ ºÉÆqÉzÀÄPÉÆAqÀÄ ºÉÆgÀnzÀÝ ¦AiÀiÁð¢UÉ lPÀÌgÀPÉÆlÄÖ C¥ÀWÁvÀ ¥Àr¹zÀÝjAzÀ ¦gÁå¢AiÀÄ vÀ¯ÉAiÀÄ »AzÀÄUÀqÉ ¨sÁj M¼À¥ÉmÁÖV gÀPÀÛUÁAiÀĪÁVzÀÄÝ EgÀÄvÀÛzÉ. PÁgÀt  ªÉÆÃ.¸ÉÊ ¸ÀªÁgÀ£À ªÉÄÃ¯É ªÀÄÄA¢£À PÁ£ÀÆ£ÀÄ PÀæªÀÄ dgÀV¹ CAvÁ ¦üAiÀiÁ𢠸ÁgÀA±À EgÀÄvÀÛzÉ.
4) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 73/2014 ಕಲಂ.  279, 337 ಐ.ಪಿ.ಸಿ:.
ದಿನಾಂಕ 18-11-2014 ರಂದು ಸಂಜೆ 7-00 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ವಸೂಲಾಗಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ಗುರಮ್ಮ ಹೊನ್ನುಂಚಿ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 18-11-2014 ರಂದು ಬೆಳಿಗ್ಗೆ ಕಿನ್ನಾಳ ಗ್ರಾಮದಿಂದ ಕೂಲಿಕೆಲಸಕ್ಕೆಂದು ಕೊಪ್ಪಳಕ್ಕೆ ಬಂದಿದ್ದು, ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಎದುರಿಗೆ ಡಾಬಾದ ಕಾಮಗಾರಿ ಕೆಲಸ ನಡೆದಿದ್ದು, ಅಲ್ಲಿ ಕೆಲಸಕ್ಕೆಂದು ತಾನು ಯಲ್ಲಪ್ಪ ವಡ್ಡರ ಈತನು ಮತ್ತು ಆತನ ಹೆಂಡತಿ ಹುಲಿಗೆಮ್ಮ ಮೂರು ಜನರು ಬಂದಿದ್ದು, ಅಲ್ಲಿ ಕೆಲಸವನ್ನು ಮಾಡಿ ಸಂಜೆ 6-00 ಗಂಟೆಗೆ ವಾಪಾಸ್ ಕಿನ್ನಾಳ ಗ್ರಾಮಕ್ಕೆ ಹೋಗಲು ರಸ್ತೆಯ ಪಕ್ಕದಲ್ಲಿ ನಿಂತುಕೊಂಡೆವು. ಹೊಸಪೇಟೆ ರಸ್ತೆಯ ಕಡೆಯಿಂದ ಬಂದ ಆಟೋ ನಂ. KA 27 / A 7981 ನೇದ್ದರಲ್ಲಿ ನಾವು ಮೂರು ಜನ ಕುಳಿತುಕೊಂಡು ಅಶೋಕ ಸರ್ಕಲ್ ಕಡೆಗೆ ಹೊರಟೆವು. ಆಟೋ ಚಾಲಕನು ಗಂಜ್ ಸರ್ಕಲ್ ಮುಖಾಂತರ ಗದಗ - ಹೊಸಪೇಟೆ ಎನ್.ಹೆಚ್ 63 ರಸ್ತೆಯ ಮೇಲೆ ಅಶೋಕ ಸರ್ಕಲ್ ಕಡೆಗೆ ಹೋಗುವಾಗ ಈಶ್ವರ ದೇವಸ್ಥಾನದ ಸಮೀಪ ಎದುರಿನಿಂದ ಒಂದು ಮೋಟಾರ್ ಸೈಕಲ್ ನಂ. KA 37 / S 2443 ನೇದ್ದರ ಸವಾರನು ಬಂದಿದ್ದು, ನಾವು ಕುಳಿತ ಆಟೋ ಚಾಲಕನು ಮತ್ತು ಮೋಟಾರ್ ಸೈಕಲ್ ಸವಾರನು ಇಬ್ಬರು ತಮ್ಮ ವಾಹನಗಳನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಒಬ್ಬರಿಗೊಬ್ಬರು ಸೈಡ್ ತೆಗೆದುಕೊಳ್ಳದೇ ಠಕ್ಕರ್ ಮಾಡಿ ಅಪಘಾತ ಮಾಡಿಕೊಂಡಿದ್ದು, ಇದರಿಂದ ಆಟೋದಲ್ಲಿದ್ದ ತನಗೆ ಬಲಗೈ ಮುಂಗೈಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆಯನ್ನು ರಾತ್ರಿ 7-15 ಗಂಟೆಯಿಂದ 8-00 ಗಂಟೆಯವರೆಗೆ ಪಡೆದುಕೊಂಡು ವಾಪಾಸ್ ಠಾಣೆಗೆ ರಾತ್ರಿ 8-15 ಗಂಟೆಗೆ ಬಂದಿದ್ದು, ಸದರ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 73/2014 ಕಲಂ 279, 337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 250/2014 ಕಲಂ.  323, 354, 341, 504, 506 ಐ.ಪಿ.ಸಿ:.
18-11-2014 ರಂದು 11-30 ಎ.ಎಂ. ಕ್ಕೆ ಫಿರ್ಯಾದಿದಾರರಾದ ಶ್ರೀಮತಿ ಶಮೀಮಬಾನು ಪಠಾಣ ಸಾ: ವಿಜಯನಗರ ಬಡಾವಣೆ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯ ಸಾರಾಂಶವೇನೆಂದರೆ, ದಿ: 17-11-14 ರಂದು ಬೆಳಗ್ಗೆ 11-30 ಗಂಟೆಗೆ ನನ್ನ ಅಳಿಯ ಬಷೀರಖಾನ ಇತನು ನನ್ನ ಮೇಲೆ ವಿನಾಕಾರಣ ಕಿರಿಕಿರಿ ಮಾಡಲು ಅಂತಾ ಅವರಿವರ ಜೊತೆ ಇದ್ದೀಯಾ ಅಂತಾ ಜಗಳ ತೆಗೆದು, ಹೆರಿಗೆಯಾದ ನನ್ನ ಮಗಳಿಗೆ ರಿಮೋಟ್ ತೆಗೆದುಕೊಂಡು ಒಗೆದನು. ಆಗ ನಾನು ಹೀಗೆ ಏಕೆ ಮಾಡುತ್ತೀಯಾ ಅಂತಾ ಕೇಳಲು ಲೇ ಸೂಳೆ ಅಂತಾ ನನ್ನ ಮೈ ಕೈ ಮುಟ್ಟಿ ನನ್ನ ತಲೆಗೆ ಬೆನ್ನಿಗೆ ಮುಖಕ್ಕೆ ಕೈಯಿಂದ ಹೊಡೆದನು. ಆಗ ನಾನು ನಿನ್ನ ಮೇಲೆ ಪೊಲೀಸ್ ಕೇಸ್ ಮಾಡುತ್ತೇನೆ ಅಂತಾ ಮನೆಯಿಂದ ಹೊರಗಡೆ ಬಂದಾಗ ಮನೆ ಮುಂದೆ ನನಗೆ ಅಡ್ಡಗಟ್ಟಿ ನನ್ನ ಸೀರೆಯನ್ನು ಹಿಡಿದು ಎಳೆದು ಜಗ್ಗಾಡಿ ಅವಮಾನಗೊಳಿಸಿದನು. ಆಗ ನಾನು ಅವನ ಕಿರಿಕಿರಿ ತಾಳದೇ ಸಮೀಪದ ಲೇಡಿಜ್ ಹಾಸ್ಟೇಲಗೆ ಹೋದಾಗಲೂ ಸಹ ಅಲ್ಲಿಗೆ 02 ಸಲ ಬಂದು ನನಗೆ ಹುಡುಕಾಡಿ ಹೋದನು. ನಂತರ ರಾತ್ರಿ 08-00 ಗಂಟೆಗೆ ನಾನು ಮನೆಯ ಬಾಜೂ ಮನೆಯ ತಬಸುಮ್ ಇವರ ಮನೆಗೆ ಹೋಗಿದ್ದೆನು. ಅಗ ನಮ್ಮ ಮನೆಯಲ್ಲಿ ಯಾರೋ ಬಾಯಿ ಮಾಡುವ ಧ್ವನಿ ಕೇಳಿ ಮನೆಗೆ ಬಂದಾಗ ಮನೆಯಲ್ಲಿ ಬಷೀರಖಾನ ಈತನು ನಿಮ್ಮ ತಾಯಿ ಬೋಸೂಡಿ ಎಲ್ಲಿ ಹೋಗಿದ್ದಾಳೆ ಅಂತಾ ಬಾಯಿ ಮಾಡುತ್ತಾ ನನ್ನ ಮಗಳಿಗೆ ಕೈಗಳಿಂದ ಹೊಡೆಯುತ್ತಿದ್ದನು. ಆಗ ನಾನು ಮತ್ತು ನನ್ನ ಗಂಡ ಹಾಗೂ ಓಣಿಯವರು ಕೇಳಲು ಈ ವಿಷಯ ಪೊಲೀಸ್ರಿಗೆ ಹೇಳಿದರೆ ಪೊಲೀಸರು ನನಗೇನು ಮಾಡಿಕೊಳ್ಳಕ್ಕಾಗಲ್ಲ, ನಿಮಗೆ ಹೊಡೆದು ಸಾಯಿಸುತ್ತೇನೆ ಅಂತಾ ಪ್ರಾಣ ಬೆದರಿಕೆ ಹಾಕಿರುತ್ತಾನೆ ಅಂತಾ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 250/2014 ಕಲಂ: 323, 354, 341, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.   
6) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 200/2014 ಕಲಂ.  323, 326, 506 ಸಹಿತ 34 ಐ.ಪಿ.ಸಿ:.

ದಿನಾಂಕ. 06-11-2014 ರಂದು ಫಿರ್ಯಾದಿ ಹಾಗೂ ಫಿರ್ಯಾದಿ ಅಣ್ಣನಾದ ರೈಮಾನ ಅಲಿ ಇಬ್ಬರು ಕಾಸನಕಂಡಿ ರಸ್ತೆಯ ಮೇಲೆ ಚೌದರಿ ಕ್ರಷರ ಹತ್ತಿರ ಹೋಗುತ್ತಿರುವಾಗ ಅಲ್ಲಿಗೆ ಟಾಟಾ ಏಸ್ ವಾಹನದಲ್ಲಿ ಬಂದ ನಾಗರಾಜ, ಮಂಜುನಾಥ ಮತ್ತು ಗೋಪಾಲರೆಡ್ಡಿ ಮೂರು ಜನರು ಫಿರ್ಯಾದಿ ಅಣ್ಣ ರೈಮಾನ ಅಲಿ ಇವನೊಂದಿಗೆ ಜಗಳ ತೆಗೆದು ಮಂಜುನಾಥನು ಕಬ್ಬಿಣದ ರಾಡಿನಿಂದ ರೈಮಾನ ಅಲಿ ಈತನ ತಲೆಗೆ ಹೊಡೆದಿರುತ್ತಾನೆ. ಆಗ ರೈಮಾನ ಅಲಿ ಈತನು ಚಿರಾಡಿ ಮೂರ್ಚೆ ಹೋಗಿ ಕೆಳಗೆ ಬಿದ್ದಾಗ ನಾಗರಾಜ ಮತ್ತು ಗೋಪಾಲರೆಡ್ಡಿ ಇವರು ಕೈಯಿಂದ ಮೈ ಕೈಗೆ ಹೊಡೆದು ಕಾಲಿನಿಂದ ಒದ್ದಿದ್ದು ಅಲ್ಲದೆ ಫಿರ್ಯಾದಿದಾರರು ಯಾಕೆ ಹೊಡೆಯುತ್ತಿರಿ ಎಂದು ಕೇಳಿದ್ದಕ್ಕೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರರಕಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.