Police Bhavan Kalaburagi

Police Bhavan Kalaburagi

Wednesday, November 19, 2014

ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಕಾರಟಗಿ ಪೊಲೀಸ್ ಠಾಣೆ ಗುನ್ನೆ ನಂ. 319/2014 ಕಲಂ. 87 ಕೆ.ಪಿ. ಕಾಯ್ದೆ:
ದಿನಾಂಕ 18-11-2014 ರಂದು ಮದ್ಯಾಹ್ನ 3-45 ಗಂಟೆಯ ಸುಮಾರಿಗೆ ಕಾರಟಗಿ ಠಾಣಾ ವ್ಯಾಪ್ತಿಯ §gÀUÀÆgÀ UÁæªÀÄzÀ ºÀÄ°UÉêÀÄä zÉêÀgÀ UÀÄr ºÀwÛgÀ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜೂಜಾಟ ನಡೆಯುತ್ತಿದ್ದಾಗ್ಗೆ ಶ್ರೀ. ಉದಯ ರವಿ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಇಬ್ಬರು ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದ್ದು M§â£ÀÄ Nr ºÉÆVzÀÄÝ CªÀgÀ ¥ÉÊQ 5 ಜನ ಆರೋಪಿತರು ಸಿಕ್ಕಿ ಬಿದ್ದªÀgÀ£ÀÄß ಹಿಡಿದುಕೊಂಡು ಅವರ ವಶದಿಂದ ಒಟ್ಟು ನಗದು ಹಣ 2000=00 ರೂ.ಗಳು ಹಾಗೂ ಇಸ್ಪೀಟು ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಂಡು ಪಂಚರ ಸಮಕ್ಷಮ ಪಂಚನಾಮೆಯನ್ನು ಪೂರೈಸಿಕೊಂಡು ಆರೋಪಿತರು ಮತ್ತು ಮಾಲಿನೊಂದಿಗೆ ಸಾಯಂಕಾಲ 5-30 ಗಂಟೆಗೆ ಠಾಣೆಗೆ ಬಂದು ವರದಿ ಮತ್ತು ಮೂಲ ಪಂಚನಾಮೆಯನ್ನು ಹಾಜರುಪಡಿಸಿದ್ದರ ಮೇಲಿಂದ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 307/2014 ಕಲಂ.  279, 304(ಎ) ಐ.ಪಿ.ಸಿ:.
¢£ÁAPÀ:- 18-11-2014 gÀAzÀÄ ¨É½UÉÎ 09:30 UÀAmÉUÉ ¦üAiÀiÁð¢zÁgÀgÁzÀ ªÀÄ°èPÁdÄð£À vÀAzÉ ¹zÁæªÀÄ¥Àà eÁf ªÀAiÀĸÀÄì: 33 ªÀµÀð eÁw: °AUÁAiÀÄvÀ, G: ªÀQîgÀÄ, ¸Á: ºÀtªÁ¼À, vÁ: UÀAUÁªÀw EªÀgÀÄ oÁuÉUÉ ºÁdgÁV UÀtQÃPÀgÀt ªÀiÁr¹zÀ zÀÆgÀ£ÀÄß ºÁdgï¥Àr¹zÀÄÝ, CzÀgÀ ¸ÁgÁA±À F ¥ÀæPÁgÀ EzÉ. ¢£ÁAPÀ:- 14-11-2014 gÀAzÀÄ gÁwæ 8:30 UÀAmÉAiÀÄ ¸ÀĪÀiÁjUÉ £ÀªÀÄä aPÀÌ¥Àà£ÁzÀ «gÉñÀ¥Àà vÀAzÉ ±ÉÃRgÀ¥Àà eÁf ªÀAiÀĸÀÄì: 45 ªÀµÀð eÁw: °AUÁAiÀÄvÀ G: MPÀÌ®ÄvÀ£À ¸Á: ºÀtªÁ¼À FvÀ£ÀÄ ºÀtªÁ¼À ¹ÃªÀiÁzÀ°ègÀĪÀ vÀ£Àß ºÉÆ®PÉÌ ¤ÃgÀÄ ºÀj¹ ªÁ¥À¸ï vÀªÀÄä n.«.J¸ï. «UÉÆà ªÉÆÃmÁgÀ ¸ÉÊPÀ¯ï £ÀA§gï: PÉ.J-37/ JPïì-7499 £ÉÃzÀÝgÀ°è ªÀÄ£ÉUÉ §gÀÄwÛgÀĪÁUÀ ºÀtªÁ¼À-¹AUÀ£Á¼À gÀ¸ÉÛAiÀÄ°è PÀ®ä¤AiÀÄgÀ ºÉÆ®zÀ ºÀwÛgÀ £À£Àß aPÀÌ¥Àà «ÃgÉñÀ¥Àà£ÀÄ ªÉÆÃmÁgï ¸ÉÊPÀ¯ï£ÀÄß Cwà ªÉÃUÀªÁV ªÀÄvÀÄÛ wêÀæ ¤®ðPÀëöåvÀ£À¢AzÀ £ÀqɬĹPÉÆAqÀÄ §A¢zÀÝjAzÀ ªÉÃUÀªÀ£ÀÄß ¤AiÀÄAwæ¸À®Ä DUÀzÉà ¹Ìqï DV ©zÀÄÝ vÀ¯ÉUÉ wêÀæ ¸ÀégÀÆ¥ÀzÀ gÀPÀÛUÁAiÀÄ, ºÀuÉUÉ, §® ¨sÀÄdPÉÌ UÁAiÀÄUÀ¼ÁVzÀÄÝ, F C¥ÀWÁvÀ £ÉÆÃrzÀ ªÀĺÁzÉêÀ¥Àà vÀAzÉ ¥ÀA¥ÀtÚ ¸Á: ºÀtªÁ¼À EªÀgÀÄ «µÀAiÀĪÀ£ÀÄß w½¹zÀÄÝ, PÀÆqÀ¯Éà £Á£ÀÄ, «ÃgÉñÀ¥Àà£À ¸ÀÄgÉñÀ EªÀgÀÄ PÀÆr ¸ÀܼÀPÉÌ §AzÀÄ «ÃgÉñÀ¥Àà£À£ÀÄß PÀÆqÀ¯Éà UÀAUÁªÀw ¸ÀgÀPÁj D¸ÀàvÉæUÉ PÀgÉzÀÄPÉÆAqÀÄ §A¢zÀÄÝ, ªÉÊzÀågÀÄ ¥ÀjÃQë¹ ºÉaÑ£À aQvÉìUÁV ºÀħâ½îUÉ PÀgÉzÀÄPÉÆAqÀÄ ºÉÆÃUÀĪÀAvÉ w½¹zÀÝjAzÀ ¸ÀÄgÉñÀ£ÉÆA¢UÉ «ÃgÉñÀ¥Àà£À£ÀÄß ºÀħâ½îAiÀÄ «ÃªÉÃPÁ£ÀAzÀ d£ÀgÀ¯ï D¸ÀàvÉæUÉ PÀ¼ÀÄ»¸À¯Á¬ÄvÀÄ. DzÀgÉ «ÃgÉñÀ¥Àà£ÀÄ aQvÉì ¥ÀqÉAiÀÄÄwÛgÀĪÁUÀ UÀÄtªÁUÀzÉà EAzÀÄ ¢£ÁAPÀ:- 18-11-2014 gÀAzÀÄ ¨É¼ÀV£ÀeÁªÀ 04:30 UÀAmÉAiÀÄ ¸ÀĪÀiÁjUÉ ªÀÄÈvÀ¥ÀnÖgÀÄvÁÛ£É CAvÁ ¸ÀÄgÉñÀ£ÀÄ ¥sÉÆÃ£ï ªÀiÁr w½¹gÀÄvÁÛ£É.  PÁgÀt £Á£ÀÄ FUÀ oÁuÉUÉ ºÁdgÁV F zÀÆgÀ£ÀÄß ºÁdgï¥Àr¹gÀÄvÉÛãÉ.  £À£Àß aPÀÌ¥Àà «ÃgÉñÀ¥Àà£ÀÄ ªÉÆÃmÁgï ¸ÉÊPÀ¯ï C¥ÀWÁvÀzÀ°è ¸ÀévÀ: ©zÀÄÝ ªÀÄÈvÀ¥ÀnÖzÀÄÝ, ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä «£ÀAw. CAvÁ EzÀÝ zÀÆj£À ¸ÁgÁA±ÀzÀ ªÉÄðAzÀ UÀAUÁªÀw UÁæ«ÄÃt oÁuÉAiÀÄ UÀÄ£Éß £ÀA: 307/2014 PÀ®A 279, 304(J) L.¦.¹. Cr zÁR®Ä ªÀiÁr vÀ¤SÉ PÉÊUÉƼÀî¯Á¬ÄvÀÄ.

3) ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 202/2014 ಕಲಂ.  279, 338 ಐ.ಪಿ.ಸಿ:.
18-11-2014 gÀAzÀÄ ¨É½UÉÎ 9.00 UÀAmÉAiÀÄ ¸ÀĪÀiÁjUÉ PÉÆ¥Àà¼À-PÀÄtÂPÉÃgÁ gÀ¸ÉÛ PÀÄtÂPÉÃgÁ ¹ÃªÀiÁzÀ°è DgÉÆævÀ£ÀÄ vÀ£Àß ºÉƸÀ ªÉÆÃmÁgÀ ¸ÉÊPÀ®è £ÀA§gÀ §gÉìĸÀzÉà EgÀĪÀÅzÀ£ÀÄß  CwªÉÃUÀ ºÁUÀÆ C®PÀëvÀ£À¢AzÀ ªÀiÁ£ÀªÀ fêÀPÉÌ C¥ÁAiÀĪÁUÀĪÀ jÃwAiÀÄ°è ZÀ¯Á¬Ä¹PÉÆAqÀÄ vÀ£Àß ªÀÄÄAzÉ DPÀ¼ÀÄ ºÉÆqÉzÀÄPÉÆAqÀÄ ºÉÆgÀnzÀÝ ¦AiÀiÁð¢UÉ lPÀÌgÀPÉÆlÄÖ C¥ÀWÁvÀ ¥Àr¹zÀÝjAzÀ ¦gÁå¢AiÀÄ vÀ¯ÉAiÀÄ »AzÀÄUÀqÉ ¨sÁj M¼À¥ÉmÁÖV gÀPÀÛUÁAiÀĪÁVzÀÄÝ EgÀÄvÀÛzÉ. PÁgÀt  ªÉÆÃ.¸ÉÊ ¸ÀªÁgÀ£À ªÉÄÃ¯É ªÀÄÄA¢£À PÁ£ÀÆ£ÀÄ PÀæªÀÄ dgÀV¹ CAvÁ ¦üAiÀiÁ𢠸ÁgÀA±À EgÀÄvÀÛzÉ.
4) ಸಂಚಾರಿ ಪೊಲೀಸ್ ಠಾಣೆ ಕೊಪ್ಪಳ ಗುನ್ನೆ ನಂ. 73/2014 ಕಲಂ.  279, 337 ಐ.ಪಿ.ಸಿ:.
ದಿನಾಂಕ 18-11-2014 ರಂದು ಸಂಜೆ 7-00 ಗಂಟೆಗೆ ಜಿಲ್ಲಾ ಆಸ್ಪತ್ರೆಯಿಂದ ಎಂ.ಎಲ್.ಸಿ ಮಾಹಿತಿ ವಸೂಲಾಗಿದ್ದು, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಶ್ರೀಮತಿ ಗುರಮ್ಮ ಹೊನ್ನುಂಚಿ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ಇಂದು ದಿನಾಂಕ 18-11-2014 ರಂದು ಬೆಳಿಗ್ಗೆ ಕಿನ್ನಾಳ ಗ್ರಾಮದಿಂದ ಕೂಲಿಕೆಲಸಕ್ಕೆಂದು ಕೊಪ್ಪಳಕ್ಕೆ ಬಂದಿದ್ದು, ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ರಿಲಯನ್ಸ್ ಪೆಟ್ರೋಲ್ ಬಂಕ್ ಎದುರಿಗೆ ಡಾಬಾದ ಕಾಮಗಾರಿ ಕೆಲಸ ನಡೆದಿದ್ದು, ಅಲ್ಲಿ ಕೆಲಸಕ್ಕೆಂದು ತಾನು ಯಲ್ಲಪ್ಪ ವಡ್ಡರ ಈತನು ಮತ್ತು ಆತನ ಹೆಂಡತಿ ಹುಲಿಗೆಮ್ಮ ಮೂರು ಜನರು ಬಂದಿದ್ದು, ಅಲ್ಲಿ ಕೆಲಸವನ್ನು ಮಾಡಿ ಸಂಜೆ 6-00 ಗಂಟೆಗೆ ವಾಪಾಸ್ ಕಿನ್ನಾಳ ಗ್ರಾಮಕ್ಕೆ ಹೋಗಲು ರಸ್ತೆಯ ಪಕ್ಕದಲ್ಲಿ ನಿಂತುಕೊಂಡೆವು. ಹೊಸಪೇಟೆ ರಸ್ತೆಯ ಕಡೆಯಿಂದ ಬಂದ ಆಟೋ ನಂ. KA 27 / A 7981 ನೇದ್ದರಲ್ಲಿ ನಾವು ಮೂರು ಜನ ಕುಳಿತುಕೊಂಡು ಅಶೋಕ ಸರ್ಕಲ್ ಕಡೆಗೆ ಹೊರಟೆವು. ಆಟೋ ಚಾಲಕನು ಗಂಜ್ ಸರ್ಕಲ್ ಮುಖಾಂತರ ಗದಗ - ಹೊಸಪೇಟೆ ಎನ್.ಹೆಚ್ 63 ರಸ್ತೆಯ ಮೇಲೆ ಅಶೋಕ ಸರ್ಕಲ್ ಕಡೆಗೆ ಹೋಗುವಾಗ ಈಶ್ವರ ದೇವಸ್ಥಾನದ ಸಮೀಪ ಎದುರಿನಿಂದ ಒಂದು ಮೋಟಾರ್ ಸೈಕಲ್ ನಂ. KA 37 / S 2443 ನೇದ್ದರ ಸವಾರನು ಬಂದಿದ್ದು, ನಾವು ಕುಳಿತ ಆಟೋ ಚಾಲಕನು ಮತ್ತು ಮೋಟಾರ್ ಸೈಕಲ್ ಸವಾರನು ಇಬ್ಬರು ತಮ್ಮ ವಾಹನಗಳನ್ನು ಜೋರಾಗಿ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಒಬ್ಬರಿಗೊಬ್ಬರು ಸೈಡ್ ತೆಗೆದುಕೊಳ್ಳದೇ ಠಕ್ಕರ್ ಮಾಡಿ ಅಪಘಾತ ಮಾಡಿಕೊಂಡಿದ್ದು, ಇದರಿಂದ ಆಟೋದಲ್ಲಿದ್ದ ತನಗೆ ಬಲಗೈ ಮುಂಗೈಗೆ ರಕ್ತಗಾಯವಾಗಿದ್ದು ಇರುತ್ತದೆ ಅಂತಾ ಇದ್ದ ಹೇಳಿಕೆಯನ್ನು ರಾತ್ರಿ 7-15 ಗಂಟೆಯಿಂದ 8-00 ಗಂಟೆಯವರೆಗೆ ಪಡೆದುಕೊಂಡು ವಾಪಾಸ್ ಠಾಣೆಗೆ ರಾತ್ರಿ 8-15 ಗಂಟೆಗೆ ಬಂದಿದ್ದು, ಸದರ ಹೇಳಿಕೆ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 73/2014 ಕಲಂ 279, 337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
5) ಕೊಪ್ಪಳ ನಗರ ಪೊಲೀಸ್ ಠಾಣೆ ಗುನ್ನೆ ನಂ. 250/2014 ಕಲಂ.  323, 354, 341, 504, 506 ಐ.ಪಿ.ಸಿ:.
18-11-2014 ರಂದು 11-30 ಎ.ಎಂ. ಕ್ಕೆ ಫಿರ್ಯಾದಿದಾರರಾದ ಶ್ರೀಮತಿ ಶಮೀಮಬಾನು ಪಠಾಣ ಸಾ: ವಿಜಯನಗರ ಬಡಾವಣೆ ಕೊಪ್ಪಳ ಇವರು ಠಾಣೆಗೆ ಹಾಜರಾಗಿ ನೀಡಿದ ಫಿರ್ಯಾದಿಯ ಸಾರಾಂಶವೇನೆಂದರೆ, ದಿ: 17-11-14 ರಂದು ಬೆಳಗ್ಗೆ 11-30 ಗಂಟೆಗೆ ನನ್ನ ಅಳಿಯ ಬಷೀರಖಾನ ಇತನು ನನ್ನ ಮೇಲೆ ವಿನಾಕಾರಣ ಕಿರಿಕಿರಿ ಮಾಡಲು ಅಂತಾ ಅವರಿವರ ಜೊತೆ ಇದ್ದೀಯಾ ಅಂತಾ ಜಗಳ ತೆಗೆದು, ಹೆರಿಗೆಯಾದ ನನ್ನ ಮಗಳಿಗೆ ರಿಮೋಟ್ ತೆಗೆದುಕೊಂಡು ಒಗೆದನು. ಆಗ ನಾನು ಹೀಗೆ ಏಕೆ ಮಾಡುತ್ತೀಯಾ ಅಂತಾ ಕೇಳಲು ಲೇ ಸೂಳೆ ಅಂತಾ ನನ್ನ ಮೈ ಕೈ ಮುಟ್ಟಿ ನನ್ನ ತಲೆಗೆ ಬೆನ್ನಿಗೆ ಮುಖಕ್ಕೆ ಕೈಯಿಂದ ಹೊಡೆದನು. ಆಗ ನಾನು ನಿನ್ನ ಮೇಲೆ ಪೊಲೀಸ್ ಕೇಸ್ ಮಾಡುತ್ತೇನೆ ಅಂತಾ ಮನೆಯಿಂದ ಹೊರಗಡೆ ಬಂದಾಗ ಮನೆ ಮುಂದೆ ನನಗೆ ಅಡ್ಡಗಟ್ಟಿ ನನ್ನ ಸೀರೆಯನ್ನು ಹಿಡಿದು ಎಳೆದು ಜಗ್ಗಾಡಿ ಅವಮಾನಗೊಳಿಸಿದನು. ಆಗ ನಾನು ಅವನ ಕಿರಿಕಿರಿ ತಾಳದೇ ಸಮೀಪದ ಲೇಡಿಜ್ ಹಾಸ್ಟೇಲಗೆ ಹೋದಾಗಲೂ ಸಹ ಅಲ್ಲಿಗೆ 02 ಸಲ ಬಂದು ನನಗೆ ಹುಡುಕಾಡಿ ಹೋದನು. ನಂತರ ರಾತ್ರಿ 08-00 ಗಂಟೆಗೆ ನಾನು ಮನೆಯ ಬಾಜೂ ಮನೆಯ ತಬಸುಮ್ ಇವರ ಮನೆಗೆ ಹೋಗಿದ್ದೆನು. ಅಗ ನಮ್ಮ ಮನೆಯಲ್ಲಿ ಯಾರೋ ಬಾಯಿ ಮಾಡುವ ಧ್ವನಿ ಕೇಳಿ ಮನೆಗೆ ಬಂದಾಗ ಮನೆಯಲ್ಲಿ ಬಷೀರಖಾನ ಈತನು ನಿಮ್ಮ ತಾಯಿ ಬೋಸೂಡಿ ಎಲ್ಲಿ ಹೋಗಿದ್ದಾಳೆ ಅಂತಾ ಬಾಯಿ ಮಾಡುತ್ತಾ ನನ್ನ ಮಗಳಿಗೆ ಕೈಗಳಿಂದ ಹೊಡೆಯುತ್ತಿದ್ದನು. ಆಗ ನಾನು ಮತ್ತು ನನ್ನ ಗಂಡ ಹಾಗೂ ಓಣಿಯವರು ಕೇಳಲು ಈ ವಿಷಯ ಪೊಲೀಸ್ರಿಗೆ ಹೇಳಿದರೆ ಪೊಲೀಸರು ನನಗೇನು ಮಾಡಿಕೊಳ್ಳಕ್ಕಾಗಲ್ಲ, ನಿಮಗೆ ಹೊಡೆದು ಸಾಯಿಸುತ್ತೇನೆ ಅಂತಾ ಪ್ರಾಣ ಬೆದರಿಕೆ ಹಾಕಿರುತ್ತಾನೆ ಅಂತಾ ನೀಡಿದ ದೂರಿನ ಮೇಲಿಂದ ಕೊಪ್ಪಳ ನಗರ ಠಾಣೆ ಗುನ್ನೆ ನಂ: 250/2014 ಕಲಂ: 323, 354, 341, 504, 506 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಅದೆ.   
6) ಮುನಿರಾಬಾದ ಪೊಲೀಸ್ ಠಾಣೆ ಗುನ್ನೆ ನಂ. 200/2014 ಕಲಂ.  323, 326, 506 ಸಹಿತ 34 ಐ.ಪಿ.ಸಿ:.

ದಿನಾಂಕ. 06-11-2014 ರಂದು ಫಿರ್ಯಾದಿ ಹಾಗೂ ಫಿರ್ಯಾದಿ ಅಣ್ಣನಾದ ರೈಮಾನ ಅಲಿ ಇಬ್ಬರು ಕಾಸನಕಂಡಿ ರಸ್ತೆಯ ಮೇಲೆ ಚೌದರಿ ಕ್ರಷರ ಹತ್ತಿರ ಹೋಗುತ್ತಿರುವಾಗ ಅಲ್ಲಿಗೆ ಟಾಟಾ ಏಸ್ ವಾಹನದಲ್ಲಿ ಬಂದ ನಾಗರಾಜ, ಮಂಜುನಾಥ ಮತ್ತು ಗೋಪಾಲರೆಡ್ಡಿ ಮೂರು ಜನರು ಫಿರ್ಯಾದಿ ಅಣ್ಣ ರೈಮಾನ ಅಲಿ ಇವನೊಂದಿಗೆ ಜಗಳ ತೆಗೆದು ಮಂಜುನಾಥನು ಕಬ್ಬಿಣದ ರಾಡಿನಿಂದ ರೈಮಾನ ಅಲಿ ಈತನ ತಲೆಗೆ ಹೊಡೆದಿರುತ್ತಾನೆ. ಆಗ ರೈಮಾನ ಅಲಿ ಈತನು ಚಿರಾಡಿ ಮೂರ್ಚೆ ಹೋಗಿ ಕೆಳಗೆ ಬಿದ್ದಾಗ ನಾಗರಾಜ ಮತ್ತು ಗೋಪಾಲರೆಡ್ಡಿ ಇವರು ಕೈಯಿಂದ ಮೈ ಕೈಗೆ ಹೊಡೆದು ಕಾಲಿನಿಂದ ಒದ್ದಿದ್ದು ಅಲ್ಲದೆ ಫಿರ್ಯಾದಿದಾರರು ಯಾಕೆ ಹೊಡೆಯುತ್ತಿರಿ ಎಂದು ಕೇಳಿದ್ದಕ್ಕೆ ನಿನ್ನನ್ನು ಜೀವ ಸಹಿತ ಬಿಡುವದಿಲ್ಲವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ಪ್ರರಕಣ ದಾಖಲಿಸಿಕೊಂಡು ತಪಾಸಣೆ ಕೈಕೊಂಡಿದ್ದು ಇರುತ್ತದೆ.

No comments: