Police Bhavan Kalaburagi

Police Bhavan Kalaburagi

Saturday, January 9, 2016

Raichur District Reported Crimes


                                 
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA©ü ¥ÀæPÀgÀtzÀ ªÀiÁ»w:-
               ದಿನಾಂಕ;-06/01/2016 ರಂದು ಮದ್ಯಾಹ್ನ 1 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಕ್ಕಳಾದ ಮಂಜಮ್ಮ ಮತ್ತು ಗೌರಮ್ಮ ಮನೆಯಲ್ಲಿದ್ದಾಗ ನಮ್ಮ ಮನೆಯ ಮುಂದೆ 1).ಅಡಿವೆಪ್ಪ ತಂದೆ ಹುಲಿಗೆಪ್ಪ 50 ವರ್ಷ,2).ಯಮನಪ್ಪ ತಂದೆ ಹುಲಿಗೆಪ್ಪ 65 ವರ್ಷ,3).ಶರಣಪ್ಪ ತಂದೆ ಹುಲಿಗೆಪ್ಪ,35 ವರ್ಷ,4).ಬಸವರಾಜ ತಂದೆ ಯಮನಪ್ಪ 35 ವರ್ಷ,5).ಅಯ್ಯಪ್ಪ ತಂದೆ ಯಮನಪ್ಪ 30 ವರ್ಷ.ಎಲ್ಲರೂ.ಜಾ:-ಚಲುವಾದಿ. ಸಾ;- ಬಳಗಾನೂರು ಬಸವೇಶ್ವರ ನಗರ ತಾ;-ಸಿಂಧನೂರು ಅಕ್ರಮ ಕೂಟ ಕಟ್ಟಿಕೊಂಡು ನಮ್ಮ ಮನೆಗೆ ಬಂದು ಶರಣಪ್ಪನು ''ಎಲೆ ತುಡುಗು ಸೂಳೆ ಗೌರವ್ವ ಎಲ್ಲಿದ್ದಾಳಲೆ ಹೊರಗೆ ಭಾ'' ಎಂದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯ್ದನು. ಬಸವರಾಜ ಮತ್ತು ಅಯ್ಯಪ್ಪ ಇವರುಗಳು ನನ್ನ ತಲೆಯ ಕೂದಲನ್ನು ಹಿಡಿದುಕೊಂಡು ಮನೆಯಿಂದ ಹೊರಗೆ ದರದರನೆ ಎಳೆದುಕೊಂಡು ಬಂದನು. ಆಗ ಶರಣಪ್ಪ ಮತ್ತು ಯಮನಪ್ಪ ಇವರು ಸೂಳೆಯನ್ನು ಹಾಕಿ ಹೊಡೆದು ಮುಗಿಸಿರಿ ಎಂದು ಕಾಲಿನಿಂದ ಒದ್ದು ಕೈಮುಷ್ಟಿಯಿಂದ ಹೊಡೆಬಡೆ ಮಾಡಿದರು ಆಗ ನನ್ನ ಮಕ್ಕಳಾದ ಮಂಜಮ್ಮ ಮತ್ತು ಗೌರಮ್ಮ ನನ್ನನ್ನು ಬಿಡಿಸಿಕೊಳ್ಳಲು ಅಡ್ಡ ಬಂದಾಗ .''ಲೇ ಸೂಳೆಯರೆ ನಿಮ್ಮಿಂದಲೇ ನನ್ನ ಅಣ್ಣ ಹೊಲ ಮಾರಾಟ ಮಾಡುವುದಕ್ಕೆ ಬಿಡುತ್ತಿಲ್ಲಾ ಇಲ್ಲೇನು ಗಂಟು ಇಟ್ಟಿದ್ದೀರಿ ನಿಮ್ಮನ್ನು ಕೊಟ್ಟ ಮನೆಗೆ ಹೋಗಿರಿ ಎಂದು ನನ್ನ ಮಕ್ಕಳನ್ನು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿದರು.ನನ್ನ ಗಂಡನಾದ ಅಡಿವೆಪ್ಪ ತಂದೆ ಹುಲಿಗೆಪ್ಪ ಮತ್ತು ಯಮನಪ್ಪ ತಂದೆ ಹುಲಿಗೆಪ್ಪ ಇವಕ್ಕೆ ಹಿಂಗೆ ಹೇಳಿದರೆ ಕೇಳುವುದಿಲ್ಲಾ ಮನೆಯಲ್ಲಿದ್ದ ಕೊಡಲಿ ತಂದು ಸಣ್ಣಾಗಿ ಕಡಿಯಿರಿ ಎಂದು ಚೀರಾಡಿದರು.ನಾವು ಭಯಬೀತರಾಗಿ ಪ್ರಾಣಾಪಯದಿಂದ ತಪ್ಪಿಕೊಂಡು ಹೋಗಿರುತ್ತೇವೆ CAvÁ PÉÆlÖ zÀÆj£À  ಮೇಲಿಂದ ಬಳಗಾನೂರು ಪೊಲೀಸ್ ಠಾಣೆ UÀÄ£Éß £ÀA: 01/2016.ಕಲಂ.143,147,323,354,504,506, ಸಹಿತ 149 ಐಪಿಸಿ CrAiÀÄ°è ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುvÀÛzÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
              ಪಿರ್ಯಾದಿ FgÉñÀ vÀAzÉ vÁAiÀÄtÚ ªÀ-30 ªÀµÀð eÁ-£ÁAiÀÄPÀ G-PÀÆ° ¸Á-¤ÃgÀªÀiÁ£À«vÁ-ªÀiÁ£À« ದಾರನು  ದಿ: 08/01/16 ರಂದು ನೀರಮಾನವಿ ಕಾಲುವೆ ಗಡ್ಡೆಯ ಮೇಲೆ ಇರುವ ಗೌಡರ ಹೊಲದಲ್ಲಿ ಭತ್ತದ ನಾರನ್ನು ನೋಡಿಕೊಂಡು ಬರಲು ತನ್ನ ಹಿರೋ ಹೊಂಡಾ ಸಿಡಿ-100 ಮೋಟಾರ್ ಸೈಕಲ್ ನಂ.ಕೆಎ-37/-8696 ನೇದ್ದನ್ನು ನಡೆಸಿಕೊಂಡು ಹೊಲಕ್ಕೆ ಹೋಗಿ ಭತ್ತದ ನಾರು ನೋಡಿಕೊಂಡು ವಾಪಾಸ್ ಮನೆಗೆ ಮೋಟಾರ್ ಸೈಕಲ್ ಮೇಲೆ ಕಾಲುವೆ ಗಡ್ಡೆಯ ಮೇಲೆ ನಿದಾನವಾಗಿ ನಡೆಸಿಕೊಂಡು ಬರುವಾಗ ಮಾನವಿ ರಾಯಚೂರು ಮುಖ್ಯರಸ್ತೆಯ ಎಡಬಾಜು ಮೋಟಾರ್ ಸೈಕಲನ್ನು ತಿರುಗಿಸಿಕೊಂಡಾಗ ಮದ್ಯಾಹ್ನ 1-30 ಗಂಟೆಗೆ ಮಾನವಿ ಕಡೆಯಿಂದ ರಾಯಚೂರು ಕಡೆಗೆ ಬೂದೆಪ್ಪ ಸಾ-ಗದಗ ಈತನು ತನ್ನ ಕೆ.ಎಸ್.ಆರ್.ಟಿ.ಸಿ.ಬಸ್ ನಂ.ಕೆಎ-42/ಎಪ್-1607 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮೋಟಾರ್ ಸೈಕಲ್ ಗೆ ಮುಂಭಾಗ ಟಕ್ಕರ್ ಮಾಡಿದ್ದು, ಇದರಿಂದ ಪಿರ್ಯಾದಿಯು ರಸ್ತೆಯ ಮೇಲೆ ಮೋಟಾರ್ ಸೈಕಲ್ ಸಮೇತ ಕೆಳಗೆ ಬಿದ್ದಾಗ ಎಡಗಾಲ ಪಾದದ ಮೇಲೆ ಭಾರಿಗಾಯವಾಗಿ ತಲೆಗೆ ಸಾದಾಗಾಯವಾಗಿದ್ದು ಇರುತ್ತದೆ. ಪಿರ್ಯಾದಿದಾರರನ್ನು ಬಸ್ ಚಾಲಕ ತನ್ನ ಬಸ್ಸಿನಲ್ಲಿ ಹಾಕಿಕೊಂಡು ಮಾನವಿ ಸರಕಾರಿ ಆಸ್ಪತ್ರೆಗೆ ಇಲಾಜು ಕುರಿತು ಸೇರಿಕೆ ಮಾಡಿದ್ದು ಇರುತ್ತದೆ. ಕಾರಣ ಬಸ್ ಚಾಲಕನ ವಿರುದ್ದ ಕಾನೂನು ಪ್ರಕಾರ  ಕ್ರಮ ಜರುಗಿಸಲು ವಿನಂತಿ ಅಂತಾ ಇದ್ದ ಹೇಳಿಕೆ ಫಿರ್ಯಾದಿಯನ್ನು PC ಪಡೆದುಕೊಂಡು ವಾಪಾಸ್ ಠಾಣೆಗೆ ಮದ್ಯಾಹ್ನ 3-45 ಗಂಟೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣೆ ಗುನ್ನೆ ನಂ.10/2016 ಕಲಂ 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ. 
CPÀæªÀÄ ªÀÄgÀ¼ÀÄ ¸ÁUÁtÂPÉ ¥ÀæPÀgÀtzÀ ªÀiÁ»w:-
              ದಿನಾಂಕ : 8-1-2016 ರಂದು ಸಂಜೆ 6-15  ಗಂಟೆಗೆ ಪಿ.ಎಸ್. ಮಾನವಿ ರವರು ಅಕ್ರಮ ಮರಳು ಸಾಗಿಸುತ್ತಿದ್ದ ಒಂದು  ಟ್ರ್ಯಾಕ್ಟರ್ ಅನ್ನು ಜಪ್ತು ಪಂಚನಾಮೆಯನ್ನು ಮುಂದಿನ ಕ್ರಮ ಕುರಿತು ತಂದು ಹಾಜರುಪಡಿಸಿದ್ದು, ಸದರಿ ಪಂಚನಾಮೆ ಸಾರಾಂಶವೇನೆಂದರೆ  ದಿನಾಂಕ 8-1-2016 ರಂದು ಸಂಜೆ 4-15 ಗಂಟೆಗೆ ಟ್ರ್ಯಾಕ್ಟರ್ ಚಾಲಕನು ಜೂಕೂರು ಗ್ರಾಮದ ತುಂಗಾಭದ್ರಾ ನದಿಯಿಂದ ಕಳ್ಳತನದಿಂದ ಅಕ್ರಮವಾಗಿ, ಸರಕಾರಕ್ಕೆ ಯಾವದೇ ರಾಜಧನವನ್ನು ಪಾವತಿಸದೇ ತನ್ನ ಟ್ರಾಕ್ಟರ್ ಟ್ರಾಲಿಯಲ್ಲಿ ಮರಳು  ತುಂಬಿಕೊಂಡು ಮಾರಾಟ ಮಾಡುವ ಕುರಿತು ಸಾಗಾಣಿಕೆ ಮಾಡುತ್ತಿರುವಾಗ ಮಾಹಿತಿ ಮೇರೆಗೆ ಗೋರ್ಕಲ್ ಕ್ರಾಸ್ ಹತ್ತಿರ ಟ್ರ್ಯಾಕ್ಟರ್  ನಂಬರ್ ನಂ ಕೆ.36/ ಟಿ.ಸಿ 3288, ಟ್ರ್ಯಾಲಿ ನಂ ಕೆ. 36/ ಟಿ. 4109 ನೆದ್ದರಲ್ಲಿ 2 WÀ£À«ÄÃlgï ªÀÄgÀ¼ÀÄ C.Q gÀÆ 1400/- ¨É¯É¨Á¼ÀĪÀzÀÄ ಮರಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಕಾರಣ ಟ್ರಾಕ್ಟರ ಚಾಲಕ ವಿರುದ್ದ ಕ್ರಮ ಜರುಗಿಸಬೇಕು  ಅಂತಾ ಮುಂತಾಗಿ ಇದ್ದ ಪಂಚನಾಮೆ ಆಧಾರದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ.11-2016 ಕಲಂ 3,42,43 ಕೆ.ಎಮ್.ಎಮ್.ಸಿ ರೂಲ್ಸ 1994 ಹಾಗೂ 4,4(1-ಎ) ಎಮ್.ಎಮ್.ಡಿ.ಆರ್ 1957  & 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
         gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:09.01.2016 gÀAzÀÄ  11 ¥ÀææPÀgÀtUÀ¼À£ÀÄß ¥ÀvÉÛ ªÀiÁr 2000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.