Police Bhavan Kalaburagi

Police Bhavan Kalaburagi

Monday, May 29, 2017

BIDAR DISTRICT DAILY CRIME UPDATE 29-05-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 29-05-2017

¨ÉêÀļÀSÉÃqÁ ¥Éưøï oÁuÉ UÀÄ£Éß £ÀA. 61/2017, PÀ®A. 279, 304(J) L¦¹ eÉÆvÉ 187 LJA« PÁAiÉÄÝ :-
¢£ÁAPÀ 28-05-2017 gÀAzÀÄ «ÃgÀ±ÉnÖ @ FgÀ¥Áà vÀAzÉ ±ÀgÀt¥Áà ZÁªÀiÁ ¸Á: ªÀÄgÀPÀÄAzÁ EvÀ£ÀÄ vÀ£Àß DmÉÆ £ÀA. PÉ.J-38/8252 £ÉÃzÀgÀ°è ¥ÀæAiÀiÁuÉPÀjUÉ PÀÆr¹PÉÆAqÀÄ zsÀ£Á²æà UÁæªÀÄPÉÌ ºÉÆÃV ¥ÀæAiÀiÁuÉPÀjUÉ ©lÄÖ ªÀÄgÀ½ ªÀÄgÀPÀÄAzÁ UÁæªÀÄPÉÌ J£ï.ºÉZï.-9 gÉÆÃqÀ ªÀÄÆ®PÀ §gÀĪÁUÀ ªÀÄgÀPÀÄAzÁ ²ªÁgÀzÀ F±ÀégÀ ZÀ¥Àn gÀªÀgÀ ºÉÆ®zÀ ºÀwÛgÀ MAzÀÄ C¥ÀjavÀ ªÁºÀ£ÀzÀ ZÁ®PÀ£ÀÄ vÀ£Àß ªÁºÀ£ÀªÀ£ÀÄß CwªÉÃUÀ ºÁUÀÄ ¤µÀ̼ÀfvÀ£À¢AzÀ £ÀqɹPÉÆAqÀÄ §AzÀÄ «ÃgÀ±ÉnÖ gÀªÀgÀ DmÉÆPÉÌ rQÌ ªÀiÁr vÀ£Àß ªÁºÀ£À ¤°è¸ÀzÉ Nr¹PÉÆAqÀÄ ºÉÆÃVgÀÄvÁÛ£É, ¸ÀzÀj rQ̬ÄAzÀ «ÃgÀ±ÉnÖ £ÀqɸÀÄPÉÆAqÀÄ ºÉÆÃUÀÄwÛzÀÝ DmÉÆ gÉÆÃr£À ªÉÄÃ¯É ¥À°ÖAiÀiÁVzÀÝjAzÀ «ÃgÀ±ÉnÖUÉ JqÀ ªÉƼÀPÁ® ºÀwÛgÀ ¨sÁj gÀPÀÛUÁAiÀĪÁV ªÀÄÄjzÀÄ gÀPÀÛÛ ¸ÁæªÀªÁV ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ£ÉAzÀÄ ¦üAiÀiÁð¢ gÀªÉÄñÀ vÀAzÉ ±ÀgÀt¥Áà ZÁªÀiÁ ªÀAiÀÄ: 26 ªÀµÀð, eÁw: °AUÁAiÀÄvÀ, ¸Á: ªÀÄgÀPÀÄAzÁ, vÁ: f: ©ÃzÀgÀ gÀªÀgÀÄ ¤ÃrzÀ CfðAiÀÄ  ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 102/2017, ಕಲಂ. 279, 304(ಎ) ಐಪಿಸಿ ಹಾಗೂ 187 ಐಎಮವಿ ಆಯ್ದೆ :-
ದಿನಾಂಕ 28-05-2017 ರಂದು ಫಿರ್ಯಾದಿ ಅಹೆಮದ ತಂದೆ ಮಹೆಬೂಬ ಸಾಬ ವಯ: 40 ವರ್ಷ, ಜಾತಿ: ಮುಸ್ಲಿಂ, ಸಾ: ಖಟಕಚಿಂಚೋಳಿ, ತಾ: ಭಾಲ್ಕಿ ರವರು ತನ್ನ ಮೊಟಾರ ಸೈಕಲ ಮೇಲೆ ಬೀದರ ಕಡೆಯಿಂದ ಹಾಲಹಳ್ಳಿ ಮಾರ್ಗವಾಗಿ ತನ್ನ ಗ್ರಾಮದ ಕಡೆಗೆ ಬರುವಾಗ ದಾರಿಯಲ್ಲಿ ಬೀದರ ಹುಮನಾಬಾದ ರೋಡ ಕಾರಂಜಾ ಡ್ಯಾಮ ಹತ್ತಿರ ಫಿರ್ಯಾದಿಯವರ ಮೋಟಾರ ಸೈಕಲ ಮುಂದೆ ಖಟಕಚಿಂಚೋಳಿ ಗ್ರಾಮದ ವೀರಶೆಟ್ಟಿ ತಂದೆ ಗುಂಡಪ್ಪ ಭತಮುರ್ಗೆ ಈತನು ತನ್ನ ಮೋಟಾರ ಸೈಕಲ್ ನಂ. ಕೆಎ-38/ಹೆಚ್-8844 ನೇದರ ಮೇಲೆ ಹಾಲಹಳ್ಳಿ ಕಡೆಯಿಂದ ಹಳ್ಳಿಖೇಡ ಕಡೆಗೆ ಬರುವಾಗ ದಾರಿಯ ಮಧ್ಯ ಕಾರಂಜಾ ಡ್ಯಾಮ ಹತ್ತಿರ ಹಳ್ಳಿಖೇಡ ಕಡೆಯಿಂದ ಇಂಡಿಕಾ ಕಾರ ನಂ. ಎಮ.ಹೆಚ್-24/ಜಿ-0074 ನೇದರ ಚಾಲಕನು ತನ್ನ ವಾಹನ ಅತಿವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿ ವೀರಶೆಟ್ಟಿ ಈತನಿಗೆ ಡಿಕ್ಕಿ ಮಾಡಿ ತನ್ನ ಕಾರ ಸಮೇತ ಓಡಿ ಹೋಗಿರುತ್ತಾನೆ, ಸದರಿ ಡಿಕ್ಕಿ ಪ್ರಯುಕ್ತ ವೀರಶೆಟ್ಟಿ ಈತನಿಗೆ ತಲೆಯ ಹಿಂಬದಿಯಲ್ಲಿ ಭಾರಿ ರಕ್ತಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿರುತ್ತಾನೆಂದು ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 62/2017, PÀ®A. 87 PÉ.¦ PÁAiÉÄÝ:-
¢£ÁAPÀ 28-05-2017 gÀAzÀÄ ¨ÉîÆgÀ UÁæªÀÄzÀ §¸ÀªÉñÀégÀ ZËPÀ ºÀwÛgÀ ¸ÁªÀðd¤PÀ gÀ¸ÉÛAiÀÄ°è E¹àÃmï  dÆeÁl £ÀqÉAiÀÄĪÀ §UÉÎ ¨Á§Ä J¸ï. ¨ÁªÀÅUÉ ¦.J¸ï.L ºÀÄ®¸ÀÆgÀ ¥Éưøï oÁuÉ gÀªÀjUÉ RavÀ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¨ÉîÆgÀ UÁæªÀÄzÀ §¸ÀªÉñÀégÀ ZËPÀ ºÀwÛgÀ ªÀÄgÉAiÀiÁV «Që¹ £ÉÆÃqÀ®Ä C°è DgÉÆævÀgÁzÀ 1) ±ÀAPÀgÀ vÀAzÉ ªÀiÁtÂPÀ¥Áà PÀÄA¨ÁgÀ ªÀAiÀÄ: 52 ªÀµÀð, eÁw: PÀÄA¨ÁgÀ, 2) ¯ÉÆPÉñÀ vÀAzÉ UÀÄAqÀ¥Áà ºÀ°AUÉ ªÀAiÀÄ: 28 ªÀµÀð, eÁw: °AUÁAiÀÄvÀ, 3) ²æêÀÄAvÀ vÀAzÉ ªÀiÁtÂPÀ¥Áà ªÀPÁgÉ ªÀAiÀÄ: 32 ªÀµÀð, eÁw: °AUÁAiÀÄvÀ, 4) gÁdPÀĪÀiÁvÀ vÀAzÉ ªÀÄ®èAiÀiÁå ¸Áé«Ä ªÀAiÀÄ: 32 ªÀµÀð, eÁw: ¸Áé«Ä, 5) ¹zÁæªÀÄ vÀAzÉ ªÉÊf£ÁxÀ ºÀjUÉ ªÀAiÀÄ: 32 ªÀµÀð, eÁw: °AUÁAiÀÄvÀ, 6) «oÀ® vÀAzÉ §¸ÀªÀgÁd dªÀ¼ÀUÉ ªÀAiÀÄ: 27 ªÀµÀð, eÁw: °AUÁAiÀÄvÀ, 7) ¥Àæ¢Ã¥À vÀAzÉ gÀ«AzÀæ UÉÆÃzÀ»¥ÀgÀUÉ ªÀAiÀÄ: 22 ªÀµÀð, eÁw: °AUÁAiÀÄvÀ, 8) ©üªÀÄtÚ vÀAzÉ ZÀAzÀæ¥Áà UÀÄAUÉ ªÀAiÀÄ: 34 ªÀµÀð, eÁw: °AUÁAiÀÄvÀ, 9) ZÀAzÀæPÁAvÀ vÀAzÉ «±Àé£ÁxÀ ¸Áé«Ä ªÀAiÀÄ: 50 ªÀµÀð, eÁw: ¸Áé«Ä, 10) ªÉÊd¥Áà vÀAzÉ UÀÄgÀ¥Áà ªÀPÁgÉ ªÀAiÀÄ: 40 ªÀµÀð, eÁw: °AUÁAiÀÄvÀ, 11) ºÀįɥÁà vÀAzÉ ªÀiÁtÂPÀ¥Áà PÀÄA¨ÁgÀ ªÀAiÀÄ: 35 ªÀµÀð, eÁw: PÀÄA¨ÁgÀ, 12) ¸ÀAUÀ¥Áà vÀAzÉ PÀ®è¥Áà PËmÉÖ ªÀAiÀÄ: 32 ªÀµÀð, eÁw: °AUÁAiÀÄvÀ, J®ègÀÆ ¸Á: ¨ÉîÆgÀÄ, vÁ: §¸ÀªÀPÀ¯Áåt EªÀgÉ®ègÀÆ §¸ÀªÉñÀégÀ ZËPÀ ºÀwÛgÀ ¸ÁªÀðd¤PÀ gÀ¸ÉÛAiÀÄ°è PÀÄvÀÄ CAzÀgï ¨ÁºÀgÀ JA§ E¹àÃmï dÆeÁlzÀ°è vÉÆÃqÀVgÀĪÁUÀ CªÀgÀ ªÉÄÃ¯É zÁ½ £Àqɹ AiÀÄxÁ ¹ÜAiÀÄ°ègÀĪÀAvÉ ¸ÀÆa¹ CªÀjAzÀ MlÄÖ £ÀUÀzÀÄ ºÀt 37,880/- gÀÆ. ºÁUÀÄ 52 E¹àÃl J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¥ÀÛ ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

OgÁzÀ(©) ¥Éưøï oÁuÉ UÀÄ£Éß £ÀA. 92/2017, PÀ®A. 32, 34 PÉ.E PÁAiÉÄÝ 1965 :-
ದಿನಾಂಕ 28-05-2017 ರಂದು ಎಕಂಬಾ ಗ್ರಾಮದಲ್ಲಿ ಉದಗೀರ ರೊಡಿನ ಕಡೆಗೆ ಇರುವ ಜ್ಞಾನೇಶ್ವರ ಇವರ ಅಂಗಡಿ ಮುಂದೆ ಒಬ್ಬ ವ್ಯಕ್ತಿ ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದಾನೆದು ರಾಜಕುಮಾರ ಪಿಎಸ್ಐ ಔರಾದ(ಬಿ) ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಎಕಂಬಾ ಗ್ರಾಮದ ಜ್ಞಾನೇಶ್ವರ ರವರ ಅಂಗಡಿ ಮುಂದೆ ಹೋಗಿ ಪಂಚರ ಸಮಕ್ಷಮ ಅನಧೀಕೃತವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ಆರೋಪಿ ಜ್ಞಾನೇಶ್ವರ ತಂದೆ ಶಿವಾಜಿರಾವ ರಾಠೋಡ ವಯ: 20 ವರ್ಷ, ಸಾ: ಎಕಂಬಾ ಇತನ ಮೇಲೆ ದಾಳಿ ಮಾಡಿ ಅವನ ವಶದಲ್ಲಿದ್ದ  ನಗದು ಹಣ 2060/- ರೂ. ಒಂದು ಕೆಂಪು ಬಣ್ಣದ ಕೊಡ 5 ಗಾಜಿನ ಗ್ಲಾಸಗಳು ಮತ್ತು 180 ಎಂ.ಎಲ್ ವುಳ್ಳ ಒಟ್ಟು 33 ಟೆಟ್ರಾ ಪಾಕೇಟಗಳು ಅ.ಕಿ 2,244/-ರೂ ನೇದು ಹಾಗೂ 90 ಎಂ.ಎಲ್ ವುಳ್ಳ ಒಟ್ಟು 57 ಟೆಟ್ರಾ ಪಾಕೇಟಗಳು ಅ.ಕಿ 1,596/- ರೂ ನೇದವುಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಸರಾಯಿ ಎಲ್ಲಿಂದ ತಂದಿರುವೆ ಅಮತ ಅವನಿಗೆ ವಿಚಾರಿಸಲು ತನ್ನ ಮಾಲಿಕನಾದ ಜ್ಞಾನೇಶ್ವರ ತಂದೆ ಸುಭಾಷ ಸುರನರ ಸಾ: ಎಕಂಬಾ ಇವರು ತಂದು ಮಾರಾಟ ಮಾಡಲು ತನಗೆ ನೌಕರಿ ಇಟ್ಟುಕೊಂಡಿರುತ್ತಾನೆಂದು ತಿಳಿಸಿರುತ್ತಾನೆ, ನಂತರ ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಭಾಲ್ಕಿ ನಗರ ಪೊಲೀಸ ಠಾಣೆ ಗುನ್ನೆ ನಂ. 111/2017, ಕಲಂ. 379 ಐಪಿಸಿ :-
ದಿನಾಂಕ 27-05-2017 ರಂದು ಫಿರ್ಯಾದಿ ಓಂಕಾರ ತಂದೆ ವೈಜಿನಾಥ ಸಾ: ಕುಂಟೆಸಿರ್ಸಿ ರವರು ತನ್ನ ಟಿ.ವಿ.ಎಸ್ ಮೋಟಾರ್ ಸೈಕಲ್ ನಂ. ಕೆ.ಎ-39/ಎಲ್-2058, ಅ.ಕಿ 5000/- ರೂಪಾಯಿ ನೆದನ್ನು ತಂದು ಮಾನ್ಯ ಈಶ್ವರ ಖಂಡ್ರೆ ರವರ ಮನೆಯ ಪಕ್ಕದಲ್ಲಿ ನಿಲ್ಲಿಸಿದ್ದು ಮಧ್ಯಾಹ್ನ 1230 ಗಂಟೆಗೆ ಬಂದು ನೋಡಲು ಸದರಿ ವಾಹನ ಇರಲಿಲ್ಲಾ, ಯಾರೋ ಅಪರಿಚೀತ ಕಳ್ಳರು ಸದರಿ ವಾಹನವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಸಾರಾಂಶದ ಮೇರೆಗೆ ದಿನಾಂಕ 28-05-2017 ರಂದು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 86/2017, ಕಲಂ. 366(ಎ) ಐಪಿಸಿ ಮತ್ತು ಕಲಂ. 12 ಪೊಕ್ಸೋ ಕಾಯ್ದೆ 2012 :-
ದಿನಾಂಕ 25-05-2017 ರಂದು ಫಿರ್ಯಾದಿಯ ಅಣ್ಣ-ತಮ್ಮಕಿ ಪೈಕಿಯಲ್ಲಿ ಮದುವೆ ಇದ್ದುದ್ದರಿಂದ ಮದುಮಗನಿಗೆ ಕರೆದುಕೊಂಡು ಹೋಗುವ ಸಲುವಾಗಿ ಉರಿನ ಹನುಮಾನ ಮಂದಿರದ ಹತ್ತಿರ ನೆಂಟರು ಬಂದಿದ್ದರಿಂದ ಫಿರ್ಯಾದಿಯ ಮೊಮ್ಮಗಳು ಹನುಮಾನ ಮಂದಿರದ ಮುಂದೆ ಇರುವ ಸಿಸಿ ರೋಡ ಮೇಲೆ ಹನುಮಾನ ಮಂದಿರದ ಕಡೆಗೆ ಬರುವಾಗ ಯಾರೋ ಒಬ್ಬ ವ್ಯಕ್ತಿ ಒಂದು ಮೊಟಾರ ಸೈಕಲ ತೆಗೆದುಕೊಂಡು ಬಂದವನೆ ಫಿರ್ಯಾದಿಯ ಮೊಮ್ಮಗಳಿಗೆ ಒಮ್ಮೆಲೆ ಮೊಟಾರ ಸೈಕಲ ಮೇಲೆ ಕೂಡಿಸಿಕೊಂಡು ಹೋಗುವಾಗ ಫಿರ್ಯಾದಿ ಮತ್ತು ಊರಿನ ಜನರು ನೋಡಿ ಚಿರುವಷ್ಟರಲ್ಲಿ ಅವನು ಫಿರ್ಯಾದಿಯ ಮೊಮ್ಮಗಳಿಗೆ ಮೊಟಾರ ಸೈಕಲ ಮೇಲೆ ಕೂಡಿಸಿಕೊಂಡು ಹೋಗಿರುತ್ತಾನೆ, ಅಲ್ಲಿ ಸರಿಯಾಗಿ ಬೆಳಕು ಇರದ ಕಾರಣ ಮೊಟಾರ ಸೈಕಲ ನಂಬರ ನೋಡಿರುವುದಿಲ್ಲಾ ಮತ್ತು ಆಕೆಗೆ ಅಪಹರಿಸಿಕೊಂಡು ಹೋದ ವ್ಯಕ್ತಿಯು ಯಾರು ಎಂಬ ಬಗ್ಗೆ ಮಾಹಿತಿ ಇರುವುದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ದಿನಾಂಕ 29-05-2017 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.


ºÀÄ®¸ÀÆgÀ ¥Éưøï oÁuÉ UÀÄ£Éß £ÀA. 61/2017, PÀ®A. ªÀÄ»¼É PÁuÉ :-
¦üAiÀiÁ𢠺ÀtªÀÄAvÀ vÀAzÉ ªÀiÁtÂPÀ¥Áà ¨Á§UÉÆAqÀ ªÀAiÀÄ: 59 ªÀµÀð, eÁw: PÀÄgÀ§, ¸Á: vÉÆÃUÀ®ÆgÀ, vÁ: §¸ÀªÀPÀ¯Áåt gÀªÀgÀ ªÀÄUÀ¼ÁzÀ ²æêÀÄw ¨sÁUÀå²æà EªÀ½UÉ 6 ªÀµÀð¼ÀUÀ »AzÉ «ÄeÁð¥ÀÆgÀ UÁæªÀÄzÀ C±ÉÆÃPÀ vÀAzÉ ¨Á§ÄgÁªÀ ©gÁzÀgÀ FvÀ£ÉÆA¢UÉ ªÀÄzÀÄªÉ ªÀiÁrPÉÆnÖzÀÄ, ªÀÄUÀ¼ÀÄ ªÀÄvÀÄÛ C½AiÀÄ E§âgÀÄ ZÉ£ÁßVzÀÄÝ, EªÀ½UÉ ¸ÀĪÀiÁgÀÄ 4 ªÀµÀðzÀ DzÀ±Àð JA§ ºÀÄqÀÄUÀ ºÁUÀÆ 8-10 wAUÀ¼À ªÀÄUÀÄ »ÃUÉ JgÀqÀÄ UÀAqÀÄ ªÀÄPÀ̼ÀÄ EgÀÄvÁÛgÉ, ªÀÄUÀ¼ÀÄ vÀ£Àß UÀAqÀ£ÉÆA¢UÉ ªÀÄvÀÄÛ C½AiÀÄ£À aPÀÌ¥Àà£À ªÀÄUÀ£ÁzÀ «dAiÀÄPÀĪÀiÁgÀ vÀAzÉ ZÀAzÀæ¥ÀæPÁ±À ©gÁzÀgÀ ¸Á: ºÀtPÀÄt FvÀ£ÀÄ ¸ÀºÀ ZÁ®PÀ PÉ®¸ÀPÁÌV ¨ÉAUÀ¼ÀÆjUÉ ºÉÆV C½AiÀÄ£À ºÀwÛgÀ 9-10 wAUÀ¼ÀÄ G½zÀÄPÉÆArzÀÄÝ, DvÀ¤UÉ ªÀÄUÀ¼ÀÄ Hl, wAr ªÀiÁr ºÁQgÀÄvÁÛ¼É, FUÀ 15 ¢ªÀ¸ÀUÀ¼À »AzÉ ¨sÁUÀå²æà vÀ£Àß ªÉÄÊAiÀÄ°è DgÁªÀÄ«®è CAzÁUÀ ¦üAiÀiÁð¢AiÀĪÀgÀ ªÀÄUÀ gÁdPÀĪÀiÁgÀ ¨ÉAUÀ¼ÀÆjUÉ ºÉÆV ªÀÄUÀ½UÉ ªÀÄvÀÄÛ DPÉAiÉÄ E§âgÀÄ ªÀÄPÀ̽UÉ vÀªÀÄä ¨sÁªÀ¤UÉ PÀgÉzÀÄPÉÆAqÀÄ vÉÆÃUÀ®ÆjUÉ §A¢zÀÄÝ, EzÁzÀ 5 ¢ªÀ¸ÀUÀ¼À §½PÀ «dAiÀÄPÀĪÀiÁgÀ vÀAzÉ ZÀAzÀæ¥ÀæPÁ±À FvÀ ¸ÀºÀ ¸ÀA§A¢ü £ÁvÉ vÉÆÃUÀ®ÆjUÉ §AzÀÄ ºÉÆVzÀÄÝ, ¢£ÁAPÀ 18-05-2017 gÀAzÀÄ 1800 UÀAmÉUÉ ¨sÁUÀå²æ vÀ£Àß aPÀÌ UÀAqÀÄ ªÀÄUÀÄ«£ÉÆA¢UÉ ºÉÆgÀUÉ ºÉÆVzÀÄÝ ¥ÀÄ£ÀB ªÀÄ£ÉUÉ ªÀÄgÀ½ §gÀ°¯Áè, HgÀ°è ªÀÄvÀÄÛ «ÄeÁð¥ÀÆgÀ ¸ÀA§¢üPÀgÀ ªÀÄ£ÉAiÀÄ°è ºÀÄqÀPÁqÀ®Ä C°èUÀÆ ¨sÁUÀå²æ §gÀ°è¯Á CAvÁ UÉÆvÁÛ¬ÄvÀÄ, ¨sÁUÀå²æ ¢£ÁAPÀ 25-05-2017 gÀAzÀÄ ªÉÆèÉÊ¯ï £ÀA. 7799402387, 9581262838 £ÉÃzÀjAzÀ ¦üAiÀiÁð¢AiÀÄ ªÉÆèÉʯïUÉ PÀgÉ ªÀiÁr vÁ£ÀÄ vÀ£Àß aPÀÌ ªÀÄUÀÄ «dAiÀÄPÀĪÀiÁgÀ vÀAzÉ ZÀAzÀæ¥ÀæPÁ±À ¸Á: ºÀtPÀÄt FvÀ£À ¸ÀAUÀqÀ EgÀĪÀÅzÁV w½¹gÀÄvÁÛ¼É, C®èzÉ vÀ£Àß ªÀÄvÀÄÛ ªÀÄUÀÄ«£À AiÀiÁªÀÅzÉ aAvÉ/PÁ¼Àf ªÀiÁqÀ¨Ér JAzÀÄ ºÉýgÀÄvÁÛ¼É, ¨sÁUÀå²æà ºÀwÛgÀ 8277469002 ªÉÆèÉʯï EgÀÄvÀÛzÉ, «dPÀĪÀiÁgÀ ºÀwÛgÀ 8073473608 ªÉÆèÉʯï EgÀÄvÀÛzÉ, ¨sÁUÀå²æà vÀ£Àß »jAiÀÄ ªÀÄUÀ DzÀ±Àð FvÀ¤UÉ vÉÆÃUÀ®ÆgÀ ªÀÄ£ÉAiÀÄ°è ©lÄÖ ºÉÆVgÀÄvÁÛ¼É, ¨sÁUÀå²æà EPÉAiÀÄ ªÀAiÀÄ: 29 ªÀµÀð , JvÀÛgÀ ¸ÀĪÀiÁgÀÄ 5 Cr 4 EAZÀÄ, PÀ¥ÀÄà PÀÄzÀ®Ä vɼÀî£É ªÉÄÊPÀlÄÖ, UÉÆâü §tÚ, ¤ÃmÁzÀ ªÀÄÆUÀÄ, UÉÆÃ®Ä ªÀÄÄR, ¤Ã° ©½ ºÀÆ G¼Àî ¹ÃgÉ, DPÁ±À ¤Ã° §tÚzÀ ¨Ëèeï, DqÀĪÀ ¨sÁµÉ PÀ£ÀßqÀ »A¢ CAvÀ ¤ÃrzÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 28-05-2017 gÀAzÀÄ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Yadgir District Reported Crimes

                                                   Yadgir District Reported Crimes
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 87/2017 ಕಲಂ:504,354 ಐಪಿಸಿ;- ದಿನಾಂಕ.28/05/2017 ರಂದು 5 ಪಿಎಂಕ್ಕೆ  ಶ್ರೀಮತಿ ವಸೀಮಾ ಫಾತೀಮಾ ಗಂ. ಆದಿಲ್ ಹುಸೇನ ಕಡೆಚೂರವಾಲೇ ವಯಸ್ಸು 27, ಜಾ: ಮುಸ್ಲಿಂ, ಉ: ಮನೆಕೆಲಸ ಸಾ: ಮಾರೆಪ್ಪ ಗಾರ್ಡನ ಜೆ.ಸಿ ನಗರ ಬೆಂಗಳೂರು ಹಾ:ವ: ಮನೆ ನಂ. 4-10-90 ಸದರ ದರವಾಜಾ ಯಾದಗಿರಿ.  ಇವರ ಒಂದು ಹೇಳಿಕೆ ವಸೂಲಾಗಿದ್ದು ಸದರಿ ಸಾರಾಂಶವೆನೆಂದರೆ  ನಾನು ಮೇಲಿನ ವಿಳಾಸದವಳಿದ್ದು ಮನೆಕೆಲಸ ಮಾಡಿಕೊಂಡು ಇರುತ್ತೇನೆ. ನನ್ನ ತವರು ಮನೆ ಸದರ ಯಾದಗಿರಿಯ ದರವಾಜಾ ಇದ್ದು, ನನಗೆ ದಿನಾಂಕ: 02/09/2015 ರಂದು ರಾಯಚೂರು ಸ್ವಂತ ವಿಳಾಸ ಇದ್ದು, ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಆದಿಲ್ ಹುಸೇನ ತಂದೆ ತಜಮ್ಮುಲ್ ಹುಸೇನ ಇವರೊಂದಿಗೆ ನನ್ನ ತಂದೆ-ತಾಯಿಯವರು ಗುರುಹಿರಿಯರ ಸಮಕ್ಷಮ ನಮ್ಮ ಮುಸ್ಲಿಂ ಸಂಪ್ರದಾಯದ ಪ್ರಕಾರ ರಾಯಚೂರಿನಲ್ಲಿ ಲಗ್ನ ಮಾಡಿಕೊಟ್ಟಿರುತ್ತಾರೆ. ಲಗ್ನವಾದ ನಂತರ ನನ್ನ ಗಂಡನ ಸ್ವಂತ ಮನೆ ನಂ. 20/4 1 ನೇ ಮಹಡಿ, 1 ನೇ ಅಡ್ಡ ರಸ್ತೆ ಮಾರೆಪ್ಪ ಗಾರ್ಡನ ಜೆ.ಸಿ ನಗರ ಬೆಂಗಳೂರು ಇಲ್ಲಿಗೆ ಹೋಗಿ ವಾಸ ಇರಲಾರಂಭಿಸಿದೆವು. ನಮ್ಮೊಂದಿಗೆ ನಮ್ಮ ಅತ್ತೆ ವಿಖಾರ ಸುಲ್ತಾನಾ, ಮೈದುನ ಆಸೀಫ್ ಹುಸೇನ ಇವರು ಎಲ್ಲರೂ ಇದ್ದರು. ನನಗೆ ನಮ್ಮ ಗಂಡನ ಮನೆಯವರು ಸರಿಯಾಗಿ ನೋಡಿಕೊಳ್ಳದ ಕಾರಣ ನಾನು ಆರು ತಿಂಗಳಿಂದ ನನ್ನ ತವರು ಮನೆಯಾದ ಯಾದಗಿರದಲ್ಲಿ ಇರುತ್ತೆನೆ. ಹೀಗಿದ್ದು ದಿನಾಂಕ 13/05/2017 ರಂದು ಬೆಳಿಗ್ಗೆ 10:00 ಗಂಟೆ ಸುಮಾರಿಗೆ ನಾನು ನನ್ನ ತವರು ಮನೆಯಾದ ಯಾದಗಿರದ ನಮ್ಮ ತಾಯಿಯ ಮನೆಯಲ್ಲಿದ್ದಾಗ  ನನ್ನ ಮೈದುನನಾದ ಆಸೀಫ್ ಹುಸೇನ್ ತಂ. ತಜಮುಲ್ ಹುಸ್ಸೇನ ಕಡೇಚೂರವಾಲೇ ಈತನು ಬೆಂಗಳೂರಿನಿಂದ ನಮ್ಮ ಮನೆಯ ಹತ್ತಿರ ಬಂದು ನನಗೆ ಹೊರೆಗೆ ಬಾ ಅಂತಾ ಕರೆದಾಗ ನಾನು ನಮ್ಮ ತಮ್ಮ ಅಹೆಮದ ಸಲೀಂ ಇಬ್ಬರೂ ಮನೆಯಿಂದ ಹೊಎಗೆ ಬಂದಾಗ ನನ್ನ ಮೈದುನ ಆಸೀಪ್ ಹುಸೆನ ಈತನು '' ಏ ಚಿನಾಲ್ ಕಿತ್ತೆ ದಿನತಕ ಯಹಾ:ರಹತೆ ಮೆರೇ ಬಯ್ಯಾಕೂ ಶ್ಯಾದೀ ಕರಲೆಕೋ ಯಹಾ: ಕ್ಯೂ ರಹತೆ ಅಂತಾ ಅವಾಚ್ಯವಾಗಿ ಬೈಯ್ಯತ್ತಿರುವಾಗ '' ನಾನು ಅವನಿಗೆ ನಿಮ್ಮ ನಿಮ್ಮ ಅಣ್ಣ ಹೊರಗಿನ ದೇಶದಾಗ ಇದ್ದಾನೆ ನಾನು ಅಲ್ಲಿಗೆ ಬಂದು ಏನು ಮಾಡಲೀ ನಿಮಗೆ ನನಗೆ ಅಗಿಬರಲ್ಲ ಅಂತಾ ಅಂದಿದ್ದಕ್ಕೆ ಅವನು ನನಗೆ ಕೈ ಹಿಡಿದು ಎಳೆದಾಡಿ ಮಾನಬಂಗಕ್ಕೆ ಪ್ರಯತ್ನಿಸುತ್ತಿರುವಾಗ ನಾನು ಚೀರಾಡುತ್ತಿರುವಾಗ ನಮ್ಮ ತಮ್ಮ ಮತ್ತು ಅಬ್ದುಲ್ ರಹೀಮ ತಂ. ಅಬ್ದುಲ್ ಗಫರ ಖಾನ್, ಅಬ್ದುಲ ನಬೀ ಇಷರ್ಾದ ತಂ. ಅಬ್ದುಲ್ ಅಮೀನ ಚುನ್ನೆಕಾರ ಇವರು ಜಗಳಾ ಬಡಿಸಿದರು. ಸದರಿ ಘಟನೆ ಯಾದಗಿರಿಯ ನಮ್ಮ ಮನೆಯ ಮುಂದೆ  ಜರುಗಿರುತ್ತದೆ.ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.87/2017 ಕಲಂ.504,354 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 91/2017 ಕಲಂ 279 , 304(A) IPC ;- ದಿನಾಂಕ-27/05/2017 ರಂದು ಸಾಯಂಕಾಲ ರೇಣುಕಮ್ಮ ಗಂಡ ಮತ್ತು ನಮ್ಮೂರ ನಮ್ಮ ಸಂಬಂಧಿ ರುಕ್ಮೋಜಿ ತಂದೆ ಖಾಜಪ್ಪ ಜಮಾಲಪೂರ ಇಬ್ಬರು ಕೂಡ ದೊಡ್ಡಸಂಬ್ರಕ್ಕೆ ಹೊಗಿ ನಾಳೆ ರವಿವಾರ ಇದೆ ಬ್ಯಾಟಿ ತರೊಣ ಅಂತಾ ಇಬ್ಬರು ಕೂಡಿ ನಮ್ಮ ಮೈದುನ ಮೌನೇಶನ ಸೈಕಲ್ ಮೋಟರ ನಂಬರ- ಕೆಎ-36 ಎಲ್ 3084 ನೆದ್ದರ ಮೇಲೆ ಕುಳಿತು ಹೋದರು ನನ್ನ ಗಂಡನಿಗೆ ಸೈಕಲ್ ಮೋಟರ ನಡೆಸಲು ಬರುವದಿಲ್ಲ ಆತ ಹಿಂದೆ ಕುಳಿತಿದ್ದ ರುಕ್ಮೋಜಿ ಇವರು ಮೋಟರ ಸೈಕಲನ್ನು ಚಲಾಯಿಸಿಕೊಂಡು ಹೋದರು.  ದಿನಾಂಕ-27/05/2017 ರಂದು ರಾತ್ರಿ 8 ಗಂಟೆ ಸುಮಾರಿಗೆ ನನ್ನ ಮೈದುನ ಮೌನೇಶ ಇತನು ಪೊನ್ ಮಾಡಿ ತಿಳಿಸಿದ್ದೆನೆಂದರೆ ನಮ್ಮ ಅಣ್ಣ ಶೇಖಪ್ಪ @ ಚಂದ್ರಶೇಖರ ಮತ್ತು ರುಕ್ಮೋಜಿ ದೊಡ್ಡಸಂಬ್ರದಿಂದ ಬ್ಯಾಟಿಯನ್ನು (ಕುರಿಯನ್ನು)ತೆಗೆದುಕೊಂಡು  ಬರುವಾಗ ದೊಡ್ಡಸಂಬ್ರ ಮತ್ತು ಸಣ್ಣಸಂಬ್ರ ಮದ್ಯೆ ಹೊಡಪೆಟೆ ಯಲ್ಲಪ್ಪ ಇವರ ಹೊಲದ ಯಲ್ಲಮ್ಮ ಗುಡಿಯ ಹತ್ತಿರದಲ್ಲಿ 7-15 ಪಿ,ಎಮ್ ಕ್ಕೆ ರುಕ್ಮೊಜಿ ಇತನು ಸೈಕಲ್ ಮೋಟರನ್ನು ಅತಿ ವೇಗ ಮತ್ತು ನಿರ್ಲಕ್ಷತನದಿಂದ ನಡೆಸಿದ್ದರಿಂದ ಸೈಕಲ್ ಮೋಟರ ಕೆಳಗೆ ಬಿದ್ದಿದ್ದು ಇದರಿಂದ ನಮ್ಮ ಅಣ್ಣ ಶೇಖಪ್ಪನ ತಲೆಯ ಹಿಂದೆ ಭಾರಿ ರಕ್ತಗಾಯವಾಗಿದ್ದು ಕೀವಿಯಿಂದ ರಕ್ತಬರುತ್ತಿದೆ. ಉಪಚಾರಕ್ಕೆ ನಾನು ಮತ್ತು ಯಮನಪ್ಪ ತಂದೆ ಗಂಗಪ್ಪ ಕರೆದುಕೊಂಡು ಹೊರಟಿದ್ದೆವೆ ಅಂತಾ ತಿಳಿಸಿದರು.ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ನನ್ನ ಮೈದುನನಾದ ಮೌನೇಶ ಇತನು ಪೊನ್ ಮಾಡಿ ತಿಳಿಸಿದ್ದೆನೆಂದರೆ ನಮ್ಮ ಅಣ್ಣ ಶೇಖಪ್ಪ ಇತನಿಗೆ ಸೈದಾಪೂರ ಆಸ್ಪತ್ರೆಯಿಂದ ರಾಯಚೂರ ರಿಮ್ಸ ಆಸ್ಪತ್ರೆಗೆ ಉಪಚಾರಕ್ಕೆ ತಂದಾಗ ರಾತ್ರಿ 10-15 ಗಂಟೆಗೆ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದನು ದಿನಾಂಕ-27/05/2017 ರಂದು 7-15 ಪಿಎಮ್ ಕ್ಕೆ ರುಕ್ಮೊಜಿ ಇತನು ಸೈಕಲ್ ಮೋಟರ ನಂಬರ- ಕೆಎ-36 ಎಲ್ 3084    ನೆದ್ದನ್ನು ಅತಿ ವೇಗ ಮತ್ತು ಅಲಕ್ಷತನದಿಂದ ಓಡಿಸಿ ಅಪಘಾತಡಿಸಿದ್ದರಿಂದ  ಹಿಂದೆ ಕುಳಿತ ನನ್ನ ಗಂಡ ಕೆಳಗೆ ಬಿದಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಸತ್ತಿರುತ್ತಾನೆ ನಿನ್ನೆ ರಾತ್ರಿ ಯಾವುದೆ ವಾಹನದ ಸೌಲಭ್ಯ ಇಲ್ಲದ ಕಾರಣ ಮತ್ತು ನನಗೆ ತೊಚದೆ ಇಂದು ಮುಂಜಾನೆ ತಡವಾಗಿ ಬಂದಿದ್ದು ಸೈಕಲ್ ಮೋಟರ ಮತ್ತು ಚಾಲಕ ರುಕ್ಮೋಜಿ ಮೇಲೆ ಕಾನೂನು ಕ್ರಮ ಜರುಗಿಸಬೇಕಂತ ಪಿಯರ್ಾಧಿ ಹೇಳಿಕೆ ಇರುತ್ತದೆ

ಸೈದಾಪೂರ ಪೊಲೀಸ್ ಠಾಣೆ ಗುನ್ನೆ ನಂ. 92/2017 ಕಲಂ 379  ಐಪಿಸಿ ;- ಹಣಮಂತ್ರಾಯ ತಂದೆ ಭಿಮಣ್ಣ ದೊಡ್ಡಮನಿ ಸಾ|| ಗೌಡಿಗೆರಿ ಇದ್ದು ನಾನು ದಿನಾಂಕ-27/05/2017 ರಂದು ಸಾಯಮಕಾಲ 7-55 ಗಂಟೆಗೆ ಹೊಲಕ್ಕೆ ಹೊದಾಗ ನನ್ನ ನಿಂಗರಿ ದಾರನ ಹೊಲದಲ್ಲಿ ರಘುಪತಿ ತಂದೆ ಶರಣಪ್ಪ ಯಂಕಣ್ಣನೋರ ಮತ್ತು ದೇವಪ್ಪ ತಂದೆ ಶರಣಪ್ಪ ಯಂಕಣ್ಣೋರ ಟ್ರ್ಯಾಕ್ಟರ ಚಾಲಕ ಇವರು ನಮ್ಮ ಹೊಲದಲ್ಲಿ ಈಗ್ಗೆ ಕಳ್ಳತನದಿಂದ ಸುಮಾರು 8 ದಿನಗಳಿಂದ ಮರಳನ್ನು ಕಳ್ಳತನದಿಂದ ತುಂಬಿಕೊಂಡು ತಮ್ಮ ಟ್ರ್ಯಾಕ್ಟರ ನಂಬರ ಕೆಎ-33 ಟಿಎಸ್ 7541 ಟೆಯಾಲಿ ನಂಬರ ಕೆಎ-33 ಟಿಎಸ್ 7806 ನೀಲಿ ಬಣ್ಣದ ಟ್ರ್ಯಾಲಿಯಲ್ಲಿ ಮರಳನ್ನು ಕಳ್ಳತನದಿಂದ ಮಾರಾಟ ಮಾಡಲು ಗೌಡಿಗೆರಿ ಗ್ರಾಮದಿಂದ ನಾಗರಬಂಡಿ ಮಾರ್ಗವಾಗಿ ಯಾದಗಿರಿಗೆ ಸಾಗಿಸುತ್ತಾರೆ. ನಾನು ನಿನ್ನೆ ದಿನಾಂಕ-27/05/2017 ರಂದು ನಮ್ಮ ನಿಂಗೆರಿ ದಾರಿ ಹೊಲಕ್ಕೆ ಸಾಯಂಕಾಲ 7-55 ಗಂಟೆಗೆ ಹೋಗಿದ್ದು ಆಗ ನನ್ನ ಹೊಲದಲ್ಲಿ ಈ ಮೆಲ್ಕಾಣಿಸಿದ ವ್ಯಕ್ತಿಗಳು ನಮ್ಮ ಹೊಲದಲ್ಲಿ ಕಳ್ಳತನದಿಂದ ಮರಳು ತುಂಬುವಾಗ ಅವರನ್ನು ಮತ್ತು ಟ್ರ್ಯಾಕ್ಟರನ್ನು ಹಿಡುದು ನಿಲ್ಲಿಸಿ ಸೈದಾಪೂರ ಪಿ.ಎಸ್.ಐ ಗೆ ಕರೆ ಮಆಡಿ ವಿಷಯ ತಿಳಿಸಿದೆನು ಅವರು ಬರುವಷ್ಟರಲ್ಲಿ ನನಗೆ ಕಣ್ಣು ತಪ್ಪಿಸಿ ಮರಳು ತುಂಬಿದ ಟ್ರ್ಯಾಕ್ಟರ ತೆಗೆದುಕೊಂಡು ಓಡಿ ಹೋಗಿರುತ್ತಾರೆ. ಈ ಮೆಲ್ಕಾಣಿಸಿದ ವ್ಯಕ್ತಿಗಳು ನನ್ನ ಹೊಲದಲ್ಲಿ ಅ|| ಕಿ|| 23000 ರೂಪಾಯಿ ಬೆಲೆ ಬಾಳುವ ಮರಳನ್ನು ನನ್ನ ಹೊಲದಿಂದ ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳತನ ಮಾಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೆಕೆಂದು ಲಿಖಿತ ದೂರು ಇರುತ್ತದೆ
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 125/2017 ಕಲಂ: 457.380 ಐಪಿಸಿ;- ದಿನಾಂಕ: 28.05.2017 ರಂದು ಬೆಳಿಗ್ಗೆ 10 ಗಂಟೆಗೆ ಪಿರ್ಯಾಧಿ ಶ್ರೀ ಬಸವರಾಜ ತಂದೆ ತಿಪ್ಪಣ್ಣ ಅವಂಟಿ ಸಾ|| ಗುರುಮಠಕಲ್ ಇವರು ಠಾಣೆಗೆ ಹಾಜರಾಗಿ ದೂರು ಕೊಟ್ಟಿದ್ದು ಅದರ ಸಾರಂಶವೇನೆಂದರೆ ದಿನಾಂಕ: 27.05.2017 ರಂದು ರಾತ್ರಿ 9.30 ಗಂಟೆಗೆ ನಾನು ಮತ್ತು ನನ್ನ ಕುಟುಂಬದವರು ಊಟ ಮಾಡಿ ಮನೆಯ ಮಾಳಿಗೆ ಮೇಲೆ ರಾತ್ರಿ 10.30 ಪಿ.ಎಂಕ್ಕೆ ಕುಟುಂಬದ ಸಮೇತ ಹೋಗಿ ಮಲಗಿದ್ದೇವು. ಬೆಳಿಗ್ಗೆ 5.30 ಎ.ಎಂಕ್ಕೆ ನನ್ನ ತಾಯಿಯಾದ ಗೌರಮ್ಮ ಗಂಡ ತಿಪ್ಪಣ್ಣ ಇವರು ಎದ್ದು ಕೆಳಗೆ ಬಂದು ನೋಡಲಾಗಿ ಮನೆಯ ಬಾಗಿಲದ ಕೀಲಿ ಕೊಂಡಿ ಮುರಿದಿದ್ದು ನೋಡಿ ಗಾಬರಿಯಾಗಿ ನನಗೆ ಬಂದು ವಿಷಯ ತಿಳಿಸಿದರು. ಆಗ ನಾನು ಮತ್ತು ನನ್ನ ಹೆಂಡತಿ ಲಕ್ಷ್ಮೀ ಮಗಳು ಶ್ವೇತಕಿರಣಂ ಕೂಡಿ ಕೆಳಗಡೆ ಬಂದು ನೋಡಲಾಗಿ ಮನೆಯ ಬಾಗಿಲದ ಕೀಲಿಕೊಂಡಿ ಮುರಿದಿದ್ದು ಕಂಡು ಬಂದಿದ್ದು ನಾವೇಲ್ಲರೂ ಮನೆಯ ಒಳಗಡೆ ಹೋಗಿ ನೋಡಲಾಗಿ ಬೆಡ್ರೂಮಿನ ಒಳಗಡೆ ಇರುವ 2 ಅಲಮಾರಿಯ ಕೀಲಿ ಮುರಿದಿದ್ದು ನೋಡಿ ಗಾಬರಿಯಾಗಿ ಅಲಮಾರಿಯಲ್ಲಿ ಇಟ್ಟಿದ್ದ ಸಾಮಾನುಗಳಾದ ನಗದು ಹಣ 50.000 ರೂ ಮತ್ತು 2 ತೊಲೆ ಬಂಗಾರದ ನಕ್ಲೇಸ್ , ಅರ್ಧ ತೊಲಿ ಹುಡುಗನ ಲಾಕೇಟ್ , 3 ಗ್ರಾಂ ಕಿವಿ ಓಲೆ, 5 ಗ್ರಾಂನ 2 ಉಂಗುರುಗಳು, 5 ಗ್ರಾಂನ ಸಣ್ಣ ಉಂಗುರುಗಳು, ಒಟ್ಟು 38 ಗ್ರಾಂ ಬಂಗಾರ ಸಾಮಾನುಗಳ ಅ.ಕಿ - 76.000 ರೂ (ಎಪ್ಪತ್ತಾರು ಸಾವಿರ ರೂ) ಹಾಗೂ 5 ತೊಲೆಯ ಬೆಳ್ಳಿತಟ್ಟೆ , ಬೆಳ್ಳಿಯ ಕುಂಕುಮ ಡಬ್ಬಿಗಳು 12 ತೊಲೆಯವು, ಬೆಳ್ಳಿಯ 2 ಲಿಂಗದ ಕಾಯಿಗಳು 5 ತೊಲೆಯವು, 3 ಬೆಳ್ಳಿಯ ಉಡಿದಾರಗಳು ಒಟ್ಟು 7 ತೊಲೆ , 5 ತೊಲೆಯ ಪಂಚಪಾಳಿ ಒಟ್ಟು 34 1/2  ತೊಲೆ ಬೆಳ್ಳಿ ಸಾಮಾನುಗಳ ಅ.ಕಿ-6.900 ರೂ (ಆರು ಸಾವಿರ ಒಂಬೈನೂರು ರೂ) ಗಳನ್ನು ಮತ್ತು 50.000 ರೂ ನಗದು ಸೇರಿ ಒಟ್ಟು 1.32.900 ರೂಗಳ ಕಿಮ್ಮತ್ತಿನ ಸಾಮಾನುಗಳನ್ನು ಯಾರೋ ಕಳ್ಳರು ಮನೆಯ ಕೀಲಿ ಮುರಿದು ಮನೆಯ ಒಳಗಡೆ ಪ್ರವೇಶ ಮಾಡಿ ಅಲಮಾರಿ ಕೀಲಿ ಮುರಿದು ಈ ಮೇಲೆ ತೋರಿಸಿದ ಸಾಮಾನುಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತ ಇತ್ಯಾಧಿ ದೂರಿನ ಸಾರಂಶದ ಮೇಲಿಂದ ಠಾಣೆಯಲ್ಲಿ ಈ ಮೇಲಿನಂತೆ ಪ್ರಕರಣ ದಾಖಲಾಗಿದ್ದು ಇರುತ್ತದೆ.  
   
ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 126/2017 ಕಲಂ 279, 337, 338 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ್;- ದಿನಾಂಕ 27.05.2017 ರಂದು ರಾತ್ರಿ ಫಿರ್ಯಾದಿಯ ಭಾಮೈದನೂ ಗುರುಮಠಕಲ್ ನಲ್ಲಿ ಮೃತಪಟ್ಟಿದ್ದರಿಂದ ಅಂತ್ಯಾಸಂಸ್ಕಾರಕ್ಕೆಂದು ಫಿರ್ಯಾದಿಯು ತನ್ನ ಮಗ ಆರೋಪಿತನಿಗೆ ಕರೆದುಕೊಂಡು ಗಾಯಾಳುಗಳೊಂದಿಗೆ ಮಲ್ಕಾಪಲ್ಲಿಯಿಂದ ಗುರುಮಠಕಲ್ ಪಟ್ಟಣಕ್ಕೆ ಬರುತ್ತಿದ್ದಾಗ ಗುರುಮಠಕಲ್ ಪಟ್ಟಣದ ಬಿ.ಎಸ್.ಎನ್.ಎಲ್ ಆಫೀಸ್ ನ ಮುಂದಿನ ರಸ್ತೆಯ ಮೇಲೆ ಟ್ರ್ಯಾಕ್ಟರ ಚಾಲಕ ತನ್ನ ಟ್ರ್ಯಾಕ್ಟರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹೋಗಿದ್ದು ಓಮ್ಮಿದೊಮ್ಮೆಲೆ ಬ್ರೇಕ್ ಹಾಕಿದ್ದರಿಂದ ಟ್ರ್ಯಾಕ್ಟರನಲ್ಲಿಯ ಫಿರ್ಯಾದಿ ಹಾಗೂ ಗಾಯಾಳುಗಳಿಗೆ ಭಾರಿರಕ್ತಗಾಯ ಹಾಗೂ ಅಲ್ಲಲ್ಲಿ ತರಚಿದ ಮತ್ತು ಗುಪ್ತಗಾಯಗಳಾಗಿದ್ದು ಟ್ರ್ಯಾಕ್ಟರ ಚಾಲಕ ಆರೋಪಿತನು  ಓಡಿ ಹೋಗಿದ್ದರ ಬಗ್ಗೆ ಹೇಳಿಯ ಸಾರಾಂಶದ ಮೇಲಿಂದ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.
  
ಶಹಾಪೂರ ಪೊಲೀಸ್ ಠಾಣೆ ಗುನ್ನೆ ನಂ. 177 ಕಲಂ ಮಹಿಳೆ ಕ್ಫಣೆ;- ದಿನಾಂಕ 28/05/2017 ರಂದು ಬೆಳಿಗ್ಗೆ 10.00 ಗಂಟೆಗೆ ಪಿರ್ಯಾದಿ ಶ್ರೀ ಶಿವಪ್ಪ ತಂದೆ ಬಸಪ್ಪ ಗೋಗಿ ಸಾ: ಇಂದ್ರನಗರ ಶಹಾಪೂರ ತಾ: ಶಹಾಪೂರ  ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಟೈಫ ಮಾಡಿಸಿದ ಅಜರ್ಿ ಸಲ್ಲಿಸಿದ್ದರ ಸಾರಂಶವೇನಂದರೆ ದಿನಾಂಕ 18/05/2017 ರಂದು  ಪಿರ್ಯಾದಿ ಹೆಂಡತಿ ಲಿಲತಾ ಇವಳು ಅವರ ಅಕ್ಕನ ಮನೆ ರಂಗನಪೇಟಕ್ಕೆ  ಹೋಗಿ ಬರತ್ತೆನೆ ಅಂತಾ ಹೇಳಿ ಲಿಲತಾ ಇವಳು ಮಕ್ಕಳಾದ ಸಂಜು ವಯಾ 03 ವರ್ಷ ಮತ್ತು ಅಕ್ಷರ 02ವರ್ಷ  ಕರೆದುಕೊಂಡು  ಮದ್ಯಾಹ್ನ 12:00 ಗಂಟೆಗೆ ಸುಮಾರಿಗೆ  ಹೋಗಿದ್ದು  ಇರುತ್ತದೆ ನಂತರ ಅವಳ  ಅಕ್ಕ ಗೌರಮ್ಮಳಿಗೆ ಪೊನ ಮಾಡಿ ಕೇಳಲಾಗಿ  ಬಂದಿರುವದಿಲ್ಲಾ ಅಂತಾ ತಿಳಿಸಿದ್ದು.  ನಂತರ ನಾನು ನಮ್ಮ ಸಂಬಂಧಿಕರಿವ  ಊರುಗಳಿಗೆ ಹೋಗಿ ಮತ್ತು ಪೋನ ಮಾಡಿ ವಿಚಾರ ಮಾಡಿದಾಗ ಎಲ್ಲಿಯೂ ನನ್ನ ಹೆಂಡತಿ ಇರುವ ಬಗ್ಗೆ ಮಾಹಿತಿ ಸಿಗಲಿಲ್ಲಾ  ಅಲ್ಲದೇ ನನ್ನ ಹೆಂಡತಿಯಾದ ಲಿಲತಾ ಇವಳು ನನ್ನ ಮಕ್ಕಳನ್ನು ಕರೆದುಕೊಂಡು ಹೋಗಿ  ಕಾಣೆಯಾದ ದಿವಸದಿಂದ ಇಲ್ಲಿಯವರೆಗೂ ಎಲ್ಲಾ ಕಡೆ ಹುಡುಕಾಡಿದರೂ ಎಲ್ಲಿಯು ಸಿಕ್ಕಿರುವುದಿಲ್ಲಾ. ಆದ್ದರಿಂದ ಇಂದು ಠಾಣೆಗೆ ಬಂದು ದೂರು ಸಲ್ಲಿಸದ್ದರ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 177/2017  ಕಲಂ ಮಹಿಳೆ ಕಾಣೆ ನೇದ್ದರ ಪ್ರಕಾರ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈ ಕೊಂಡೆನು.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 93/2017 ಕಲಂ: 143,147,323,324,354,504,506 ಸಂಗಡ 149 ಐ.ಪಿ.ಸಿ;- ದಿನಾಂಕ 28/05/2017 ರಂದು 1-30 ಪಿ.ಎಂಕ್ಕೆ ಫಿಯರ್ಾದಿದಾರರಾದ  ಶ್ರೀಮತಿ ಶ್ರೀಮತಿ ತಾರಿಬಾಯಿ ಗಂಡ ಲಚಮು ಜಾಧವ ವಯಾ|| 42 ಜಾ|| ಲಂಭಾಣಿ ಉ|| ಕೂಲಿ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ಫಿಯರ್ಾದಿ ಹಾಗು ಆರೋಪಿತರ ಎರಡು ಮನೆಗಳು ಅಕ್ಕಪಕ್ಕದಲ್ಲಿದ್ದು. ಹೀಗಿದ್ದು ಇಂದು ದಿನಾಂಕ 28/05/2017 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಫಿಯರ್ಾದಿ ಹಾಗು ಅಜರ್ಿದಾರರ ಮದ್ಯ ವಿನಾಕಾರಣ ಜಗಳಾವಾಗಿ ಒಬ್ಬರಿಗೊಬ್ಬರೂ ಕೈಯಿಂದ ಹಾಗು ಬಡಿಗೆಯಿಂದ ಹೊಡೆದಾಡಿಕೊಂಡು ಸಣ್ಣ ಪುಟ್ಟ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು ಅಲ್ಲದೆ ಆರೋಪಿತರು ಫಿಯರ್ಾದಿಗೆ ಜೀವದ ಭಯ ಹಾಕಿದ್ದು ಅಂತ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 93/2017 ಕಲಂ: 143,147,323,324,354,504,506 ಸಂಗಡ 149 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.

ಕೆಂಭಾವಿ ಪೊಲೀಸ್ ಠಾಣೆ ಗುನ್ನೆ ನಂ. 94/2017 ಕಲಂ: 143,147,323,324,354,504,506 ಸಂಗಡ 149 ಐ.ಪಿ.ಸಿ;- ದಿನಾಂಕ 28/05/2017 ರಂದು 2-45 ಪಿ.ಎಂಕ್ಕೆ ಫಿಯರ್ಾದಿದಾರರಾದ  ದೇವಿಬಾಯಿ ಗಂಡ ಡಾಕುಸಿಂಗ ಜಾಧವ ವಯಾ|| 30 ಜಾ|| ಲಂಭಾಣಿ ಉ|| ಕೂಲಿ ಸಾ|| ಏವೂರ ದೊಡ್ಡ ತಾಂಡಾ ತಾ|| ಸುರಪುರ ರವರು ಠಾಣೆಗೆ ಹಾಜರಾಗಿ ಕೊಟ್ಟ ಅಜರ್ಿ ಸಾರಾಂಶವೇನಂದರೆ ಫಿಯರ್ಾದಿ ಹಾಗು ಆರೋಪಿತರ ಎರಡು ಮನೆಗಳು ಅಕ್ಕಪಕ್ಕದಲ್ಲಿದ್ದು. ಹೀಗಿದ್ದು ಇಂದು ದಿನಾಂಕ 28/05/2017 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಫಿಯರ್ಾದಿ ಹಾಗು ಅಜರ್ಿದಾರರ ಮದ್ಯ ವಿನಾಕಾರಣ ಜಗಳಾವಾಗಿ ಒಬ್ಬರಿಗೊಬ್ಬರೂ ಕೈಯಿಂದ ಹಾಗು ಬಡಿಗೆಯಿಂದ ಹೊಡೆದಾಡಿಕೊಂಡ ಪ್ರಯುಕ್ತ ಸಣ್ಣ ಪುಟ್ಟ ರಕ್ತಗಾಯ ಹಾಗು ಗುಪ್ತಗಾಯಗಳಾಗಿದ್ದು ಅಲ್ಲದೆ ಆರೋಪಿತರು ಫಿಯರ್ಾದಿಗೆ ಜೀವದ ಭಯ ಹಾಕಿದ್ದು ಅಂತ ಫಿಯರ್ಾದಿ ಅಜರ್ಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ 94/2017 ಕಲಂ: 143,147,323,324,354,504,506 ಸಂಗಡ 149 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ.
 

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರ ಜಪ್ತಿ :
ಶಾಹಾಬಾದ ನಗರ ಠಾಣೆ : ದಿನಾಂಕ: 28/05/2017 ರಂದು  ಮುಂಜಾನೆ ಹೊನಗುಂಟಾ ಸೀಮಾಂತರದ ಕಾಗಿಣಾ ನದಿಯಿಂದ ಮರಳು ಕಳ್ಳತನದಿಂದ ಟ್ಯಾಕ್ಟರನಲ್ಲಿ  ತುಂಬಿಕೊಂಡು ಸಾಗಿಸುತ್ತಿದ್ದಾರೆ  ಅಂತಾ  ಖಚಿತ ಬಾತ್ಮಿ ಬಂದ  ಮೇರೆಗೆ  ಪಿ.ಐ. ಶಾಹಾಬಾದ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಸ್ಥಳಕ್ಕೆ ಹೋಗುತ್ತಿರುವಾಗ ಹೊನಗುಂಟಾ ಕಡೆಯಿಂದ  ಒಂದು ಮರಳು ತುಂಬಿದ ಟ್ಯಾಕ್ಟರ ಬರುತ್ತಿದ್ದು ಸದರಿ ಟ್ರಾಕ್ಟರ ಚಾಲಕನು ನಮ್ಮ ಪೊಲೀಸ ಜೀಪ ನೋಡಿ  ತನ್ನ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋದನು  ಸದರಿ ಟ್ರಾಕ್ಟರ ಪರಿಶೀಲಿಸಿ ನೋಡಲಾಗಿ` ಟ್ರಾಕ್ಟರ ನಂಬರ ಕೆ.ಎ. 32 ಟಿಎ 2725 2726 ಅ.ಕಿ     2 ಲಕ್ಷ ರೂ ಅಂತಾ ಇದ್ದು ಸದರಿ ಟ್ರಾಕ್ಟರನದಲ್ಲಿ ಮರಳು ತುಂಬಿದು ಮರಳಿನ ಅ.ಕಿ 1000-00 ರೂ ಸದರಿ ಮರಳು ತುಂಬಿದ ಟ್ರಾಕ್ಟರನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಪಡಿಕೊಂಡು ಮರಳಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ; 23-05-2017 ರಂದು ಬೆಳಿಗ್ಗೆ ನನಗೆ ವಿಜಯಪೂರಕ್ಕೆ ಹೋಗ ಬೇಕಾಗಿದ್ದರಿಂದ ಬಾಳಾಸಾಹೇಬನು ತನ್ನ ಮೋಟಾರ್ ಸೈಕಲ ನಂ ಎಮ್ ಹೆಚ್-13/ ಎವ್ಹಿ-6352 ನೇದ್ದರ ಮೇಲೆ ಕರಜಗಿಯಿಂದ ಮಣುರ ಕಡೆ ಹೋಗುವ ರೋಡಿಗೆ ಇರುವ ಹೈದ್ರಾ ಕ್ರಾಸ ಹತ್ತಿರ ಬಿಟ್ಟು ಹೋಗಲು ಬಂದಿದ್ದನು ಬೆಳಿಗ್ಗೆ ಹೈದ್ರಾ ಕ್ರಾಸದಿಂದ ತನ್ನ ಮೋಟಾರ್ ಸೈಕಲ್ ಹೈದ್ರಾ ರೋಡಿನ ಕಡೆಗೆ ತಿರುಗಿಸುತಿದ್ದಾಗ ಮಣುರ ಕಡೆಯಿಂದ ಒಂದು ಕ್ರೂಜರ್ ವಾಹನ ಬರುತಿದ್ದು ಅದರ ಚಾಲಕನು ತನ್ನ ವಾಹನವನ್ನು ಅತಿವೇಗವಾಗಿ ಮತ್ತು ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದು ಬಾಳಾಸಾಹೇಬನ ಮೋಟಾರ್ ಸೈಕಲಿಗೆ ಜೋರಾಗಿ ಡಿಕ್ಕಿ ಪಡಿಸಿ ಅಫಘಾತ ಪಡಿಸಿದನು ಆಗ ಬಾಳಾಸಾಹೇಬನು ರೋಡಿನ ಮೇಲೆ ಬಿದ್ದಿದ್ದು ಕ್ರೂಜರ ವಾಹನ ಮೋಟಾರ್ ಸೈಕಲ್ ಸಮೇತ ಎಳೆದುಕೊಂಡು ಹೋಗಿ ರೋಡಿನ ಪಕ್ಕದಲ್ಲಿರುವ ವಿದ್ಯೂತ್ ಕಂಬದ ಹತ್ತಿರ ನಿಂತಿರುತ್ತದೆ.ಸದರಿ ಘಟನೆಯಲ್ಲಿ ಬಾಳಸಾಹೇಬನ ಎದೆಯಿಂದ ಸೊಂಟದವರೆಗೆ ಭಾರಿ ಒಳಪೆಟ್ಟಾಗಿ ಎಡಕಾಲಿನ ಕೆಳಭಾಗದಲ್ಲಿ ಎಲುಬು ಮೂರಿದು ಭಾರಿ ರಕ್ತಗಾಯ ಮತ್ತು ಒಳ ಪೆಟ್ಟಾಗಿರುತ್ತದೆ.ಅಪಘಾತ ಸಂಬವಿಸಿದ ಕೂಡಲೆ ಕ್ರೂಜರ ವಾಹನದ ಚಾಲಕನು ತನ್ನ ವಾಹನದಿಂದ ಇಳಿದು ಓಡಿ ಹೋಗಿರುತ್ತಾನೆ ನಂತರ ಅಪಘಾತ ಪಡಿಸಿದ ಕ್ರೂಜರ ವಾಹನದ ನಂಬರ ನೋಡಲು ಕೆಎ-28 /ಎನ್-9326 ಇತ್ತು ಅಪಘಾತ ಸಂಬವಿಸಿದ ವಿಷಯವನ್ನು ನಾನು ಸಂತೋಷ ಬಿರಾಜದಾರ ರವರಿಗೆ ಪೋನ ಮೂಲಕ ತಿಳಿಸಿದರಿಂದ ಅವರು ಒಂದು ಜೀಪಿನಲ್ಲಿ ಚಂದ್ರಶೇಖರ ಕರೂಟಿ, ದುಂಡುಗೌಡ ಬಿರಾಜದಾರ, ಮಲ್ಲು ರೋಡಗಿ ಮತ್ತಿತರರಿಗೆ ಕರೆದುಕೊಂಡು ಘಟನಾ ಸ್ಥಳಕ್ಕೆ ಬಂದರು ಆಗ ನಾವೇಲ್ಲರು ಬಾಳಸಾಹೇಬನಿಗೆ ಚಿಕಿತ್ಸೆಗಾಗಿ ಜೀಪಿನಲ್ಲಿ ಹಾಕಿಕೊಂಡು ಅಕ್ಕಲಕೋಟಕ್ಕೆ ಹೋಗುತಿದ್ದಾಗ ಮಾರ್ಗ ಮದ್ಯದಲ್ಲಿ ನಾಗಣಸೂರ ಗ್ರಾಮದ ಹತ್ತಿರ ಎದುರುಗಡೆಯಿಂದ ಅಂಬ್ಯೂಲೆನ್ಸ ವಾಹನ ಬಂದಿದ್ದು ನಾವೇಲ್ಲರು ಬಾಳಾಸಾಹೇಬನಿಗೆ ಅದರಲ್ಲಿ ಹಾಕಿಕೊಂಡು ಹೋಗಿ ಅಕ್ಕಲಕೋಟದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿರುತ್ತೇವೆ ಚಿಕಿತ್ಸೆ ಫಲಕಾರಿಯಾಗದೇ ಬಾಳಾಸಾಹೇಬನು ಮದ್ಯಾಹ್ನ 2.30 ಗಂಟೆ ಸುಮಾರಿಗೆ ಮೃತ ಪಟ್ಟಿರುತ್ತಾನೆ.ಅಂತಾ ಶ್ರೀ  ಶ್ರೀಮಂತ ತಂದೆ ಈರಣ್ಣ ರೂಗಿ ಸಾ|| ಹೈದ್ರಾ ತಾ|| ಅಕ್ಕಲಕೋಟ ಇವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಕಮಲಾಪೂರ ಠಾಣೆ : ದಿನಾಂಕ 26-05-2017 ರಂದು ಶ್ರೀ ಸುರೇಶ ಅಮ್ಮಣ್ಣ ಸಾ : ಗೋಗಿ ಕೆ.ರವರು  ಮತ್ತು ನನ್ನ ಹೆಂಡಿತಿ ಭಾಗ್ಯಶ್ರೀ ತಂದೆ ರಾಮು ಚಂದ್ರ ತಾಯಿ ಕಮಲಾಬಾಯಿ ಊಟ ಮಾಡಿ ಮನೆಯಲ್ಲಿ ಮಲಗಿಕೊಂಡಿದ್ದೆವು ಬೆಳಗಿನ ಜಾವ ಅಂದಾಜು ನಾಲ್ಕು ಗಂಟೆ ಸುಮಾರಿಗೆ ನಾನು ಕಾಲು ಮಡಿಯಲೆಂದು ಎದ್ದು ಕಾಲಮಡೇದು ಬಂದೆನು ಆಗ ನನ್ನ ಹೆಂಡತಿ ಭಾಗ್ಯಶ್ರೀ ಮನೆಯಲ್ಲಿ ಇರಲಿಲ್ಲಾ ನಾನು ಭಾಗ್ಯಶ್ರೀ ಸಂಡಸ ಅಥವಾ ಕಾಲು ಮಡೆಯಲು ಹೋಗಿರಬಹದೆಂದು ತಿಳಿದು ಮಲಗಿಕೊಂಡೆನು -ಬೆಳಗಿನ ಜಾವ ಐದು ಗಂಟೆಗೆ ನೋಡಲಾಗಿ ಭಾಗ್ಯಶ್ರೀ ಎಲ್ಲಿ ಹೋಗಿದ್ದಾಳೆ ಎಂದು ಅಲ್ಲಿ ಇಲ್ಲಿ ಹುಡುಕಲು ಪ್ರಾರಂಭಿಸಿ ಆರು ಗಂಟೆ ಹೊತ್ತಿಗೆ ಅವಳ ತವರು ಮನೆಯವರಿಗೆ ಗುಂಡರಕ್ಕೆ ಪೋನ ಮಾಡಿ ಅವಳ ತಂದೆಯಾದ ಚಂದ್ರಕಾಂತ ರವರಿಗೆ ತಿಳಿಸಿದೆ ಅವರು ಸಹ ಅವಳು ಊರಿಗೆ ಬಂದಿಲ್ಲ ಅಂತ ತಿಳಿಸಿದರು , ನನ್ನ ಮಾವ ಚಂದ್ರಕಾಂತ ಮತ್ತು ಸಂಭಂದಿ ದೀಪಕ ಮತ್ತು ನಮ್ಮ ಊರಿನ ಅಣ್ಣ ತಮ್ಮಂದಿರೊಂದಿಗೆ  ಹುಡುಕಾಡಿದರು ಪತ್ತೆಯಾಗಿರುವದಿಲ್ಲ. ದಿನಾಂಕ 26-05-2017 ರಿಂದ ದಿನಾಂಕ 27-05-2017 ರಂದು ರಾತ್ರಿ ವೇಳೆಯಲ್ಲಿ ಮನೆಯಿಂದ ಕಾಣೆಯಾಗಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.