Police Bhavan Kalaburagi

Police Bhavan Kalaburagi

Monday, December 12, 2016

BIDAR DISTRICT DAILY CRIME UPDATE 12-12-2016

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-12-2016

§¸ÀªÀPÀ¯Áåt £ÀUÀgÀ ¥ÉưøÀ oÁuÉ UÀÄ£Éß £ÀA. 209/2016, PÀ®A 87 PÉ.¦ PÁAiÉÄÝ :-
¢£ÁAPÀ 11-12-2016 gÀAzÀÄ §¸ÀªÀPÀ¯Áåt £ÀUÀgÀzÀ ¸À¸ÁÛ¥ÀÆgÀ UÁæªÀÄzÀ ¸ÀgÀPÁj ¥ÁæxÀ«ÄPÀ ±Á¯ÉAiÀÄ ºÀwÛgÀ ¸ÁªÀðd¤PÀ ¸ÀܼÀzÀ°è PÁ£ÀÆ£ÀÄ ¨Á»gÀªÁV ¸ÁªÀðd¤PÀ ¸ÀܼÀzÀ°è E¹àÃl J¯ÉUÀ¼À CAzÀgÀ ¨ÁºÀgÀ £À¹©£À dÆeÁlªÀ£ÀÄß ºÀt ºÀaÑ ¥Àt vÉÆlÄÖ DqÀÄwÛzÁÝgÉAzÀÄ f.JA.¥Ánî ¦.J¸ï.L (PÁ&¸ÀÄ) §¸ÀªÀPÀ¯Áåt £ÀUÀgÀ ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ zÁ½ ªÀiÁqÀĪÀ PÀÄjvÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ¸À¸ÁÛ¥ÀÆgÀ UÁæªÀÄzÀ ¸ÀgÀPÁj ¥ÁæxÀ«ÄPÀ ±Á¯ÉAiÀÄ ºÀwÛgÀ ªÀÄgÉAiÀiÁV ¤AvÀÄ £ÉÆÃqÀ®Ä ¨ÁwäAiÀÄAvÉ DgÉÆævÀgÁzÀ 1) ²æäªÁ¸À gÉrØ vÀAzÉ ¤ªÀwðgÉrØ ªÀAiÀÄ: 42 ªÀµÀð, eÁw: gÉrØ, ¸Á: ¸À¸ÁÛ¥ÀÆgÀ, 2) E¸Áä¬Ä¯ï vÀAzÉ ªÉÄÊ£ÀÄ¢Ý£ï ªÀAiÀÄ: 30 ªÀµÀð, 3) gÀªÉÄñÀ vÀAzÉ ¨Á§Ä PÉÆüÀ¸ÀÆgÉ ªÀAiÀÄ: 32 ªÀµÀð, 4) GªÉÄñÀgÀrØ vÀAzÉ UÉÆëAzÀgÀrØ ªÀAiÀÄ: 27 ªÀµÀð, 5) §¸ÀªÀgÁd vÀAzÉ FgÀuÁÚ ªÀiÁ½ ªÀAiÀÄ: 27 ªÀµÀð, 6) ¸ÀÄgÉñÀ vÀAzÉ ¥ÀæPÁ±À ªÀAiÀÄ: 27 ªÀµÀð, 7) ªÉƬÄeï vÀAzÉ ªÉÄÊ£ÀÄ¢Ý£ï ªÀAiÀÄ: 28 ªÀµÀð, J®ègÀÆ ¸Á: ¸À¸ÁÛ¥ÀÆgÀ §¸ÀªÀPÀ¯Áåt EªÀgÉ®ègÀÆ UÀÄA¥ÁV ¸ÀzÀj ±Á¯ÉAiÀÄ ºÀwÛgÀ ¸ÁªÀðd¤PÀ ¸ÀܼÀzÀ°è PÀĽvÀÄ E¹àÃl J¯ÉUÀ¼À CAzÀgÀ ¨ÁºÀgÀ £À¹©£À dÆeÁlªÀ£ÀÄß ºÀt ºÀaÑ ¥Àt vÉÆlÄÖ DqÀÄwÛgÀĪÀÅzÀ£ÀÄß £ÉÆÃr J®ègÀÄ MªÀÄä¯É zÁ½ ªÀiÁr 7 d£ÀjUÉ »rzÀÄPÉÆAqÀÄ CªÀjAzÀ £ÀUÀzÀÄ ºÀt 2450/- gÀÆ ªÀÄvÀÄÛ 52 E¹àÃmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæÀPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

§¸ÀªÀPÀ¯Áåt ¸ÀAZÁgÀ ¥Éưøï oÁuÉ UÀÄ£Éß £ÀA. 135/2016, PÀ®A 279, 338 L¦¹ :-
ದಿನಾಂಕ 11-12-2016 ರಂದು ಫಿರ್ಯಾದಿ ಶೇಕ್ ತಾಜ ತಂದೆ ಜಾಫರಸಾಬ ಶೇಕ್, ವಯ: 20 ವರ್ಷ, ಜಾತಿ: ಮುಸ್ಲಿಂ, ಉ: ಲಾರಿ ನಂ. ಕೆಎ-56/6565 ನೇದರ ಕ್ಲೀನರ, ಸಾ: ರೇಣಾ ಗಲ್ಲಿ ಬಸವಕಲ್ಯಾಣ ರವರು ಲಾರಿ ನಂ. ಕೆಎ-56/6565 ನೇದರ ಚಾಲಕನಾದ ಆರೋಪಿ ಖಾಜಾಮಿಯಾ ತಂದೆ ಉಸ್ಮಾನಮಿಯ್ಯಾ ಸೈಯದ, ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಕಪ್ಪರಗಾಂವ, ತಾ: ಹುಮನಾಬಾದ ಇತನೊಂದಿಗೆ ಹುಮನಾಬಾದದಲ್ಲಿ ಪೌಡರ ಲೋಡ ಮಾಡಿಕೊಂಡು ರಾ.ಹೆ ನಂ. 09 ರ ಮುಖಾಂತರ ಮುಂಬೈಗೆ ಹೋಗುತ್ತಿರುವಾಗ ರಾ.ಹೆ ನಂ. 9 ರ ಮೇಲೆ ಇಂಜಿನಿಯರಿಂಗ ಕಾಲೇಜ ಹತ್ತಿರ ಸದರಿ ಆರೋಪಿಯು ತನ್ನ ಲಾರಿಯನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸಿ ಬಸವಕಲ್ಯಾಣ ಕಡೆಗೆ ಹೋಗುತ್ತಿರುವ ಒಂದು ಮೊಟಾರ್ ಸೈಕಲ ನಂ. ಕೆಎ-39/ಜೆ-6963 ನೇದರ ಹಿಂಭಾಗಕ್ಕೆ ಡಿಕ್ಕಿ ಮಾಡಿರುತ್ತಾನೆ, ಆಗ ಲಾರಿಯನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಕೆಳಗೆ ಇಳಿದು ನೋಡಲು ಸದರಿ ಮೊಟಾರ್ ಸೈಕಲ ಸವಾರ ಫಿರ್ಯಾದಿಯ ಪರಿಚಯದ ಖಾಜಾ ಮೊಯಿನೊದ್ದಿನ ತಂದೆ ಬಿಸ್ಮಿಲ್ಲಾ ನಗಾರ್ಚಿ, ವಯ: 50 ವರ್ಷ, ಸಾ: ತಾಜಕಾಲೋನಿ ಬಸವಕಲ್ಯಾಣ ಇದ್ದು, ಅವನಿಗೆ ತಲೆಗೆ ರಕ್ತ ಮತ್ತು ಭಾರಿ ಗುಪ್ತಗಾಯವಾಗಿ ಮೂಗಿನಿಂದ ಮತ್ತು ಕಿವಿಯಿಂದ ರಕ್ತ ಬಂದಿರುತ್ತದೆ, ನಂತರ ಫಿರ್ಯಾದಿಯು ಗಾಯಾಳು ಖಾಜಾ ಮೊಯಿನೊದ್ದಿನ ರವರಿಗೆ ಒಂದು ಖಾಸಗಿ ವಾಹನದಿಂದ ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ತಂದಿದ್ದು ಇರುತ್ತದೆ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ  UÀÄ£Éß £ÀA. 187/2016, PÀ®A 279, 337, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 11-12-2016 gÀAzÀÄ ¦üAiÀiÁ𢠲ªÁ£ÀAzÀ vÀAzÉ ©üêÀÄgÁAiÀÄ ºÀÆUÁgÀ ¸Á: ªÉÄÊ®ÆgÀ ©ÃzÀgÀ gÀªÀgÀÄ vÀ£Àß ªÉÆÃmÁgÀ ¸ÉÊPÀ® £ÀA. PÉJ-38/J¯ï-8460 £ÉÃzÀgÀ ªÉÄÃ¯É vÀ£Àß ºÉAqÀwAiÀiÁzÀ ±ÁAvÁ, ªÀÄPÀ̼ÁzÀ ¸ÀıÁAvÀ, ¨sÀgÀvÀ ªÀÄvÀÄÛ ¸ÉÆÃzÀgÀ C½AiÀÄ£ÁzÀ CA§jñÀ J®ègÀÆ PÀÆr ªÉÄʯÁgÀ ªÀÄ®èuÁÚ zÉêÀ¸ÁÜ£ÀPÉÌ ºÉÆÃUÀĪÁUÀ ©ÃzÀgÀ - ¨sÁ°Ì gÉÆÃqÀ ºÉƤßPÉÃj PÁæ¸À zÁnzÀ £ÀAvÀgÀ ªÉÆÃmÁgÀ ¸ÉÊPÀ°UÉ »A¢¤A¢ PÁgÀ £ÀA. JªÀiïºÉZï-04/©.J¸ï-3561 £ÉÃzÀgÀ ZÁ®PÀ£ÁzÀ DgÉÆæAiÀÄÄ vÀ£Àß PÁgÀ£ÀÄß CwêÉUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹PÉÆAqÀÄ §AzÀÄ rQÌ ¥Àr¹zÀ ¥ÀjuÁªÀÄ ¦üAiÀiÁð¢AiÀÄ JqÀUÉÊ ªÉÆtPÉÊ ªÉÄÃ¯É vÀgÀazÀ UÁAiÀÄ, JqÀUÁ®Ä vÉÆqÉAiÀÄ ªÉÄÃ¯É vÀgÀazÀ UÁAiÀÄ, PÀtÂÚ£À ºÀwÛgÀ vÀgÀazÀ UÁAiÀĪÁVgÀÄvÀÛzÉ, ºÉAqÀwAiÀiÁzÀ ±ÁAvÁ EªÀ½UÉ £ÉÆÃqÀ¯ÁV ºÀuÉAiÀÄ ªÉÄïÉ, ªÀÄÆV£À ªÉÄïÉ, vÀÄnAiÀÄ ªÉÄïÉ, JqÀUÉÊ ªÉÆÃtPÉÊ ªÉÄÃ¯É ¨sÁjUÁAiÀĪÁV PÉÊ ªÀÄÄjzÀ ºÁUÉ PÁt¹gÀÄvÀÛzÉ, JqÀ ¸ÉÆAlzÀ ªÉÄÃ¯É gÀPÀÛ ªÀÄvÀÄÛ UÀÄ¥ÀÛUÁAiÀĪÁVgÀÄvÀÛzÉ, ªÀÄUÀ£ÁzÀ ¸ÀıÁAvÀ EªÀ¤UÉ £ÉÆÃqÀ¯ÁV ºÀuÉAiÀÄ ªÉÄïÉ, JqÀ UÀ®èzÀ ªÉÄÃ¯É ªÀÄvÀÄÛ JqÀ CAUÉÊUÉ gÀPÀÛUÁAiÀĪÁVgÀÄvÀÛzÉ, ¨sÀgÀvÀ FvÀ¤UÉ £ÉÆÃqÀ¯ÁV ºÀuÉAiÀÄ ªÉÄïÉ, JqÀUÉÊ CAUÉÊ ªÉÄÃ¯É gÀPÁÛUÁAiÀĪÁVgÀÄvÀÛzÉ, ¸ÉÆÃzÀgÀ C½AiÀÄ£ÁzÀ CA§jñÀ FvÀ¤UÉ £ÉÆÃqÀ¯ÁV JqÀUÉÊ ªÉÆÃtPÉÊ, JqÀUÁ®Ä vÉÆqÉAiÀÄ ªÉÄïÉ, JqÀUÁ® »ªÀÄär ªÉÄÃ¯É gÀPÀÛ ªÀÄvÀÄÛ UÀÄ¥ÁÛAiÀĪÁVgÀÄvÀÛzÉ, rQÌ ¥Àr¹zÀ DgÉÆæAiÀÄÄ vÀ£Àß PÁgÀ£ÀÄß ¤°è¸ÀzÉà Nr¹PÉÆAqÀÄ ºÉÆÃUÀÄwÛgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

UÁA¢ü UÀAd ¥Éưøï oÁuÉ ©ÃzÀgÀ UÀÄ£Éß £ÀA. 193/2016, PÀ®A 279, 338 L¦¹ eÉÆvÉ 187 LJA« PÁAiÉÄÝ :-
¢£ÁAPÀ 11-12-2016 gÀAzÀÄ ¦üAiÀiÁ𢠸ÀÄgÉñÀ vÀAzÉ vÀÄPÀgÁªÀÄ §AzsÀÄ ¸Á: WÉÆÃqÀA¥À½î gÀªÀgÀ CtÚ£ÁzÀ ²ªÀPÀĪÀiÁgÀ ªÀAiÀÄ: 34 ªÀµÀð EªÀ£ÀÄ ©ÃzÀgÀPÉÌ ºÉÆÃV ªÀÄgÀ½ vÀªÀÄÆäjUÉ ¸ÉÊPÀ® £ÀA PÉJ-38 J¸À-3170 £ÉÃzÀgÀ ªÉÄÃ¯É §gÀĪÁUÀ amÁÖªÁr zÁn ¸Àé®à ªÀÄÄAzÉ §gÀĪÁUÀ MAzÀÄ ©ædØ ºÀwÛ JzÀÄj¤AzÀ mÁæPÀÖgÀ £ÉÃzÀgÀ ZÁ®PÀ£ÀÄ vÀ£Àß mÁæPÀÖgÀ£ÀÄß CwêÉÃUÀ ºÁUÀÄ ¤µÁ̼ÀfvÀ£À¢AzÀ £ÀqɹPÉÆAqÀÄ §AzÀÄ CtÚ£À ªÉÆÃmÁgÀ ¸ÉÊPÀ°UÉ rQÌ ªÀiÁr mÁæPÀÖgÀ£ÀÄß ¤°è¸ÀzÉ ºÁUÉ Nr¹PÉÆAqÀÄ ºÉÆÃVgÀÄvÁÛ£É, ¸ÀzÀj rQ̬ÄAzÀ ¦üAiÀiÁð¢AiÀÄ CtÚ£À vɯÉAiÀÄ°è gÀPÀÛUÁAiÀÄ, §® ªÉÆüÀPÁ® ºÀwÛgÀ ¨sÁj ¥ÉmÁÖV UÀÄ¥ÀÛUÁAiÀÄ ªÀÄvÀÄÛ §® ¥ÁzÀPÉÌ ¸Àé®à gÀPÀÛUÁAiÀĪÁVgÀÄvÀÛªÉ, PÀÆqÀ¯É CtÚ¤UÉ aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÀAzÀÄ zÁR°¹zÀÄÝ EgÀÄvÀÛzÉ CAvÀ PÉÆlÖ ¦üAiÀiÁðzÀÄ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes.

ಯಡ್ರಾಮಿ ಪೊಲೀಸ್ ಠಾಣೆ : ದಿನಾಂಕ 11-12-2016 ರಂದು 8;10 ಪಿ.ಎಂ ಕ್ಕೆ ಫಿರ್ಯಾದಿ ಶ್ರೀಶೈಲ ತಂದೆ ಬಸಪ್ಪ ದೊಡಮನಿ ವಯ; 20 ವರ್ಷ ಜಾ; ಹರಿಜನ ಉ; ಕೂಲಿ ಕೆಲಸ ಸಾ|| ಹಂಗರಗಾ (ಕೆರವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕಿಕೃತ ಮಾಡಿದ ಅರ್ಜಿ ತಂದು ಹಾಜರ ಪಡಿಸಿದ್ದರ ಸಾರಾಂಶವೇನೆಂದರೆ,  ಈ ಮೊದಲು ನಮ್ಮೊಂದಿಗೆ ನಮ್ಮೂರ ನಾಗರಾಜ ಹೊಸಮನಿ ಹಾಗು ಇತರರು ಕೂಡಿ ಮೋಹರಮ ಸಮಯದಲ್ಲಿ ತಂಟೆ ತಕರಾರು ಮಾಡಿಕೊಂಡಿರುತ್ತಾರೆ.     ಇಂದು ದಿನಾಂಕ 11-12-2016 ರಂದು ಬೆಳಿಗ್ಗೆ 10;00 ಗಂಟೆಗೆ ನಾನು ಮತ್ತು ನಮ್ಮೋಣಿಯ ಹರೀಶ್ಚಂದ್ರ ತಂದೆ ಮರೆಪ್ಪ ದೊಡಮನಿ, ಭೀಮಣ್ಣ ತಂದೆ ಚನ್ನಪ್ಪ ದೊಡಮನಿ, ಮಡಿವಾಳಪ್ಪ ತಂದೆ ಶರಣಪ್ಪ ದೊಡಮನಿ ರವರು ಕೂಡಿಕೊಂಡು ನಮ್ಮು ಎತ್ತುಗಳು ಮತ್ತು ದನ ಕರಗಳನ್ನು ಮೈಸಲು ಮನೆಯಿಂದ ಹೋಗಿರುತ್ತೇವೆ. ಮೈಸುತ್ತಾ ಮದ್ಯಾಹ್ನ 3;30 ಗಂಟೆ ಸುಮಾರಿಗೆ ನಮ್ಮೂ ದನಗಳನ್ನು ನಮ್ಮೂರ ಗೌರಿಶಂಕರ ಸಗರದವರ ರವರ ಹೊಲದಲ್ಲಿ ಮೈಸುತ್ತಿದ್ದೇವು, ಆಗ ಅಲ್ಲೆ ಕೆಲಸ ಮಾಡುತ್ತಿದ್ದ ನಮ್ಮೂರ ನಾಗರಾಜ ತಂದೆ ರಾಮಣಗೌಡ ಹೊಸಮನಿ ಈತನು ನಮ್ಮ ಹತ್ತಿರ ಬಂದು ನಮಗೆ ಏ ಹೊಲ್ಯಾ ಸುಳಿ ಮಕ್ಕಳ್ಯಾ ಇಲ್ಲಿ ದನಗಳು ಬಿಡಬ್ಯಾಡರಿ ಅಂತಾ ಅನ್ನುತಿದ್ದಾಗ ನಾವು ಈ ಹೊಲಕ್ಕೆ ನಿನಗೇನು ಸಂಬಂಧ ಅಂತಾ ಅಂದಾಗ ಸದರಿ ನಾಗರಾಜ ಈತನು ತನ್ನ ಅಣ್ಣತಮ್ಮಂದಿರರಿಗೆ ಫೋನ ಮಾಡಿ ನಮ್ಮ ಹತ್ತಿರ ಕರೆಯಿಸಿದಾಗ 1] ನಾಗರಾಜ ತಂದೆ ರಾಮಣಗೌಡ ಹೊಸಮನಿ, 2] ವೆಂಕಟೇಶ ತಂದೆ ಸಂಜೀವಪ್ಪಗೌಡ ಹೊಸಮನಿ, 3] ಬಸವರಾಜ ತಂದೆ ರಾಮಣಗೌಡ ಹೊಸಮನಿ, 4] ಶರಣು ತಂದೆ ದೇವಿಂದ್ರ ದೊರೆ, 5] ಚಂದ್ರಕಾಂತ ತಂದೆ ಸಾಹೇಬಗೌಡ ದ್ಯಾವಾಪೂರ, 6] ನಿಂಗಪ್ಪ ತಂದೆ ಧನರಾಜ ದ್ಯಾವಾಪೂರ, 7] ಹಣಮಂತ್ರಾಯ ತಂದೆ ರಾಮಣಗೌಡ ಹೊಸಮನಿ, 8] ಗೌಡಪ್ಪ ತಂದೆ ಸಿದ್ದಣ್ಣ ಹೊಸಮನಿ ರವರೆಲ್ಲರು ಕೂಡಿಕೊಂಡು ಈ ಸೂಳಿ ಮಕ್ಕಳಿಗೆ ಇವತ್ತ ಜೀವ ಸಹಿತ ಬಿಡಬ್ಯಾಡರಿ ಅಂತಾ ಅನ್ನುತ್ತಾ ಬಂದವರೆ ಅವರಲ್ಲಿ ನಾಗರಾಜ ಈತನು ಕೊಲೆ ಮಾಡುವ ಉದ್ದೇಶದಿಂಧ ತನ್ನ ಕೈಯಲ್ಲಿದ್ದ ಬಾರಕೊಲನಿಂದ ನನ್ನ ಕುತ್ತಿಗೆಗೆ ಸುತ್ತಿ ಒತ್ತಿ ಜೊಗ್ಗಾಡಿದನು, ವೆಂಕಟೇಶ ಬಸವರಾಜ ರವರು ನನಗೆ ತಡೆದುನಿಲ್ಲಿಸಿ ಕೈಯಿಂದ ಮೈಕೈಗೆ ಹೊಡೆ ಬಡೆ ಮಾಡಿದರು, ಆಗ ಬಿಡಿಸಲು ಬಂದ ಹರೀಶ್ಚಂದ್ರ ಈತನಿಗೆ ಶರಣು ಮತ್ತು ಚಂದ್ರಕಾಂತ ರವರು ಹರೀಶ್ಚಂದ್ರನಿಗೆ ಕಾಲಿನಿಂದ ಬೆನ್ನಿನ ಮೇಲೆ, ಮತ್ತು ತೊರಡಿನ ಮೇಲೆ ಒದ್ದಿರುತ್ತಾರೆ. ನಂತರ ನಮ್ಮೊಂದಿಗೆ ಇದ್ದ ಭೀಮಣ್ಣ ಮತ್ತು ಮಡಿವಾಳಪ್ಪ ರವರು ಬಿಡಿಸಲು ಬಂದಾಗ ಅವರಿಗೆ ನಿಂಗಪ್ಪ, ಹಣಮಂತ್ರಾಯ, ಗೌಡಪ್ಪ ರವರು ಕೈಯಿಂದ, ಕಾಲಿನಿಂದ ಹೊಡೆ ಬಡೆ ಮಾಡಿರುತ್ತಾರೆ. ನಂತರ ಅಲ್ಲೆ ಇದ್ದ ಸದ್ದಾಂ ತಂದೆ ಗಫೂರಸಾಬ, ಬುಡ್ಡೇಸಾಭ ತಂದೆ ಅಬ್ದುಲಸಾಬ, ನಿಂಗಪ್ಪ ತಂದೆ ಚಂದಪ್ಪ ರವರು ಬಂದು ಬಿಡಿಸಿಕೊಂಡಿರುತ್ತಾರೆ. ಇಲ್ಲದಿದ್ದರೆ ಇನ್ನು ಹೊಡೆ ಬಡೆ ಮಾಡುತ್ತಿದ್ದರು. ಮೇಲ್ಕಂಡ 08 ಜನರು ಹಳೆ ವೈಷಮ್ಯದಿಂದ ಕೊಲೆ ಮಾಡುವ ಉದ್ದೇಶದಿಂದ ನನಗೆ ಬಾರಕೋಲನಿಂದ ಕುತ್ತಿಗೆಗೆ ಹಾಕಿ ಜೊಗ್ಗಾಡಿದ್ದು, ಅಲ್ಲದೆ ಹರಿಶ್ಚಂದ್ರನಿಗೆ ತೊರಡಿನ ಮೇಲೆ ಒದ್ದು ಗುಪ್ತ ಪೆಟ್ಟು ಮಾಡಿರುತ್ತಾರೆ, ಈ ಬಗ್ಗೆ ನಮ್ಮ ಮನೆಯವರೊಂದಿಗೆ ವಿಚಾರಿಸಿ ಫಿರ್ಯಾದಿ ಕೊಡಲು ಇಂದು ತಡವಾಗಿ ಠಾಣೆಗೆ ಬಂದಿದ್ದು ಇರುತ್ತದೆ. ಆದ್ದರಿಂದ ನನಗೆ ಹಾಗು ಹರೀಶ್ಚಂದ್ರನಿಗೆ ಉಪಚಾರ ಕುರಿತು ದವಾಖಾನೆಗೆ ಕಳುಹಿಸಿಕೊಟ್ಟು ಸದರಿಯವರ ವಿರುದ್ದ ಕಾನೂನು ರೀತಿ ಕ್ರಮ ಕೈಕೊಳ್ಳಬೇಕು ಅಂತಾ ಗುನ್ನೆ ದಾಖಲಿಸಿಕೊಂಡು ಬಗ್ಗೆ ವರದಿ.