Police Bhavan Kalaburagi

Police Bhavan Kalaburagi

Thursday, September 14, 2017

Yadgir District Reported Crimes Updated on 14-09-2017


                               Yadgir District Reported Crimes

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 243/2017 ಕಲಂ 363 ಐಪಿಸಿ;-ದಿನಾಂಕ 03.09.2017 ರಂದು ಮದ್ಯಾಹ್ನ 4.30 ಗಂಟೆಗೆ ಪಿರ್ಯಾಧಿ ಮಗ ಕಾಂತು @ ಕಾಂತೇಶ 13 ವರ್ಷ ಈತನು ಹೊಲದಿಂದ ಮನೆಗೆ ಹೋಗುತ್ತೇನೆ ಅಂತಾ ಪಿರ್ಯಾಧಿಯಾದ ಆತನ ತಂದೆಗೆ ತಿಳಿಸಿ ಹೊಲದಿಂದ ಮನೆಗೆ ಕಡೆ ಬಂದನು. ನಂತರ ಸಾಯಂಕಾಲ 6 ಗಂಟೆ ಸುಮಾರಿಗೆ ಪಿರ್ಯಾಧಿ ಆತನ ಹೆಂಡತಿ ಬಂದು ನೋಡಲು ಮನೆಯಲ್ಲಿ  ಮಗ ಕಾಣಲಿಲ್ಲ ಅದನ್ನು ನೋಡಿ ಪಿರ್ಯಾಧಿ ಮತ್ತು ಆತನ ಭಾಮೈದ ಕೂಡಿ ಎಲ್ಲಾ ಕಡೆ ಹುಡುಕಾಡಿದರು ಕಾಣೆಯಾದ ಮಗನ ಬಗ್ಗೆ ಸುಳಿವು ಸಿಗದೆ ಇದ್ದುದ್ದರಿಂದ ಮನೆಯಲ್ಲಿ ವಿಚಾರ ಮಾಡಿ ತಡವಾಗಿ ಇಂದು ಠಾಣೆಗೆ ಬಂದು ಕಾಣೆಯಾದ ನನ್ನ ಮಗನು ಹುಡುಕಿ ಕೋಡಬೇಕು ಅಂತಾ ಪಿರ್ಯಾದಿ ಇರುತ್ತದೆ. 
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 171/2017 ಕಲಂ: 87 ಕೆ.ಪಿ ಎಕ್ಟ್ 1963;- ದಿನಾಂಕ.13/09/2017 ರಂದು 6-15 ಪಿಎಂಕ್ಕೆ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡಿದ್ದು ಜಪ್ತಿ ಪಂಚನಾಮೆ ಸಾರಾಂಶವೆನೆಂದರೆ ಇಂದು ದಿನಾಂಕ. 13/09/2017 ರಂದು 12-45 ಪಿಎಂಕ್ಕೆ ಸಿ.ಪಿ.ಐ ಸಾಹೇಬರು ಆಪೀಸಿನಲ್ಲಿದ್ದಾಗ ಯಾದಗಿರಿ ನಗರದ ಬಿ.ಇ.ಓ ಆಫೀಸ್ ಮತ್ತು ಹನುಮಾನ ಮಂದಿರದ ಹಿಂದುಗಡೆ ಇರುವ ಖುಲ್ಲಾ ಸಾರ್ವಜನಿಕ ಸ್ಥಳದಲ್ಲಿ ಕೆಲವರು ದುಂಡಾಗಿ ಕುಳಿತು ಹಣವನ್ನು ಪಣಕ್ಕೆ ಹಚ್ಚಿ ಅಂದರ-ಬಾಹರ ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಖಚಿತ ಭಾತ್ಮಿ ಬಂದ ಮೇರೆಗೆ ಮಾನ್ಯ ಸಿ.ಪಿ.ಐ ಸಾಹೆಬರು ಮತ್ತು ಸಿಬ್ಬಂದಿಯವರು, ಪಂಚರು ಕೂಡಿಕೊಂಡು ಹೋಗಿ 1-30 ಪಿಎಂಕ್ಕೆ ದಾಳಿ ಮಾಡಲಾಗಿ 1) ವಿಶ್ವನಾಥ ತಂ. ಮಾಣಿಕರೆಡ್ಡಿ ಬೆನಕನಳ್ಳಿ ವಃ24 ಜಾಃ ಲಿಂಗಾಯತ ಉಃ ಅಟೋ ಚಾಲಕ ಸಾಃ ಶಾಸ್ತ್ರೀ ನಗರ ಯಾದಗಿರಿ ಅಂತಾ ತಿಳಿಸಿದ್ದು ಅಂಗಶೋದನೆ ಮಾಡಲಾಗಿ ಸದರಿಯವನ ಹತ್ತಿ 1020-00 ನಗದು ಹಣ ಮತ್ತು 22 ಇಸ್ಪೀಟ ಎಲೆಗೆಳು ಸಿಕ್ಕವು 2) ವೆಂಕಟರೆಡ್ಡಿ ತಂ. ಬಸವರಾಜಪ್ಪ ಮೊಕಾಶಿ ವಃ 30 ಉಃ ಚಾಲಕ ಜಾಃ ಲಿಂಗಾಯತ ಸಾಃ ನಾಯ್ಕಲ್ ತಾಃಶಹಾಪೂರ ಈತನ ಹತ್ತಿ 2230-00 ರೂ ಹಣ ಸಿಕ್ಕವು 3) ಆನಂದಕುಮಾರ ತಂ. ರೂಪ್ಲಾ ಚವ್ಹಾಣ ವಃ 26 ಜಾಃ ಲಂಬಾಣಿ ಉಃ ಚಾಲಕ ಸಾಃ ಬಸಂತಪುರ ತಾಂಡ ತಾಃಯಾದಗಿರಿ ಈತನ ಹತ್ತಿರ 1400-00 ರೂ ಸಿಕ್ಕಿದ್ದು 4) ಅರುಣಕುಮಾರ ತಂ. ಸಿದ್ರಾಮಪ್ಪ ಬೇಟಿ ವಃ 29 ಜಾಃ ಹೊಲೆಯ ಉಃ ಚಾಲಕ ಸಾಃ ಸ್ಟೇಷನ್ ಏರಿಯಾ ಯಾದಗಿರಿ ಈತನ ಹತ್ತಿರ 2300-00 ರೂ ಸಿಕ್ಕಿದ್ದು, 5) ರವಿಕುಮಾರ ತಂ. ಮಲ್ಲಿಕಾಜರ್ುನ ಸುಂಗಲಕರ ವಃ39 ಉಃ ಚಾಲಕ ಜಾಃ ಹೊಲೆಯ ಸಾಃ ಅಂಬೇಡ್ಕರ ನಗರ ಯಾದಗಿರಿ ಈತನ ಹತ್ತಿ 2000-00 ರೂ ಸಿಕ್ಕಿದ್ದು 6) ರವಿ ತಂ. ವಿಶ್ವನಾಥ ಚವ್ಹಾಣ ವಃ31 ಉಃ ಚಾಲಕ ಜಾಃ ಲಂಬಾಣಿ ಸಾಃ ಸ್ಟೇಷನ್ ಏರಿಯಾ ಯಾದಗಿರಿ ಈತನ ಹತ್ತಿರ 1180-00 ರೂ ಸಿಕ್ಕಿದ್ದು 7) ಪ್ರಕಾಶ ತಂ. ಗೋಪಾಲ ಚವ್ಹಾಣ ವಃ32 ಜಾಃ ಲಂಬಾಣಿ ಉಃ ಚಾಲಕ ಸಾಃ ಗಾಂಧಿ ನಗರ ತಾಂಡಾ ಯಾದಗಿರಿ ಈತನ ಹತ್ತಿರ 1110-00 ರೂ. ಸಿಕ್ಕಿದ್ದು ಇರುತ್ತದೆ. ಮತ್ತು ಕೆಳಗೆ ನೆಲದ ಮೇಲೆ ಬಿದ್ದ 30 ಇಸ್ಪೀಟ ಎಲೆಗಳು ಸಿಕ್ಕವು. ಒಟ್ಟು ನಗದು ಹಣ 11240-00 ಮತ್ತು 52 ಇಸ್ಪೀಟ ಎಲೆಗಳು ಅಂಕಿ.00-00 ರೂ ಸಿಕ್ಕಿದ್ದು ಸದರಿಯವುಗಳನ್ನು ಮುಂದಿನ ಪುರಾವೆ ಕುರಿತು ಜಪ್ತಿ ಪಡಿಸಿಕೊಂಡಿದ್ದು ಜಪ್ತಿ ಪಂಚಾನಾಮೆಯನ್ನು 1-30 ಪಿ.ಎಮ್ ದಿಂದ 2-30 ಪಿ.ಎಮ್ ದವರೆಗೆ ಕೈಕೊಂಡು ನಂತರ ಆರೋಪಿ ಮತ್ತು ಮುದ್ದೆ ಮಾಲಿನೊಂದಿಗೆ 3-00 ಪಿಎಂಕ್ಕೆ ಠಾಣೆಗೆ ಬಂದು ಜ್ಞಾಪನಾ ಪತ್ರದೊಂದಿಗೆ ಆರೋಪಿ ಮತ್ತು ಮುದ್ದೆಮಾಲಿನೊಂದಿಗೆ ಜಪ್ತಿ ಪಂಚನಾಮೆಯನ್ನು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದು ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಠಾಣೆ ಗುನ್ನೆ ನಂ.171/2017 ಕಲಂ. 87 ಕೆಪಿ ಆ್ಯಕ್ಟ ಅಡಿಯಲ್ಲಿ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಂಡೆನು.
ಯಾದಗಿರಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 172/2017 ಕಲಂ 379 ಐಪಿಸಿ;- ದಿನಾಂಕ 13/09/2017 ರಂದು ಸಾಯಂಕಾಲ 07-30 ಗಂಟೆಗೆ ಫಿಯರ್ಾಧಿ ಶ್ರೀ ಮಹ್ಮದ್ ಶರೀಫ್ ತಂದೆ ಬಾಬುಮೀಯಾ ವಯಾ 26 ವರ್ಷ, ಜಾ|| ಮುಸ್ಲಿಂ ಉ|| ಡ್ರೈವರ್ ಸಾ|| ಕನಕ ನಗರ ಯಾದಗಿರಿ ಇವರು ಠಾಣೆಗೆ ಬಂದು ಒಂದು ಲಿಖಿತ ದೂರು ನೀಡಿದ್ದರ ಸಾರಾಂಶವೇನೆಂದರೆ, ನಾನು ಈ ಮೂಲಕ ದೂರು ಅಜರ್ಿ ನೀಡುವುದೇನೆಂದರೆ, ನನ್ನ ಹೆಸರಿನ ಮೇಲೆ ಒಂದು ಸಿಲವರ್ ಬಣ್ಣದ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟರ ಸೈಕಲ್ ಇದ್ದು, ಮೋಟರ್ ಸೈಕಲ್ ನಂ ಕೆ.ಎ 33 ಆರ್ 0746 ಇರುತ್ತದೆ. ಅದರ ಇಂಜಿನ್ ನಂ-ಊಂ10ಇಎಇಊಅ30025, ಚೆಸ್ಸಿ ನಂ-ಒಃಐಊಂ10ಂಒಇಊಅ05231, ಇದ್ದು, ಮೋಟರ್ ಸೈಕಲ್ ಅಂದಾಜು ಕಿಮ್ಮತ್ತು 30,000/- ರೂ|| ಇರುತ್ತದೆ. ದಿನಾಂಕ 03/09/2017 ರಂದು ಸಾಯಂಕಾಲ 08-20 ಗಂಟೆಗೆ ನಾನು ಮತ್ತು ನನ್ನ ಗೆಳೆಯನಾದ ನಾಗಪ್ಪ ತಂದೆ ಮಲ್ಲಪ್ಪ ಅರಿಕೇರಿ ಸಾ|| ಗಚ್ಚಿಬಾವಡಿ ಯಾದಗಿರಿ ಇಬ್ಬರು ಕೂಡಿ ನನ್ನ ಮೋಟರ್ ಸೈಕಲ್ ತೆಗೆದುಕೊಂಡು ಯಾದಗಿರಿ ನಗರದ ಹೊಸ ಬಸ್ ನಿಲ್ದಾಣದ ಶ್ರೀನಿವಾಸ ಬಾರ ಪಕ್ಕದಲ್ಲಿ ನನ್ನ ಮೋಟರ್ ಸೈಕಲ್ ನಿಲ್ಲಿಸಿ, ಅಲ್ಲಿಯೇ ಪಕ್ಕದಲ್ಲಿ ಇರುವ ಖಾನಾವಳಿಯಲ್ಲಿ ಊಟ ಮಾಡಲು ಹೋದೆವು. ಮರಳಿ ರಾತ್ರಿ 09-00 ಗಂಟೆಯ ಸುಮಾರಿಗೆ ಬಂದು ನೋಡಿದಾಗ ನಾನು ನಿಲ್ಲಿಸಿದ ಸ್ಥಳದಲ್ಲಿ ನನ್ನ ಮೋಟರ್ ಸೈಕಲ್ ಇರಲಿಲ್ಲ. ನಾನು ಮತ್ತು ನಾಗಪ್ಪ ಅರಿಕೇರಿ ಇಬ್ಬರು ಗಾಭರಿಯಾಗಿ ಸುತ್ತ ಮುತ್ತ ಹುಡುಕಾಡಿದರು ನನ್ನ ಮೋಟರ್ ಸೈಕಲ್ ಕಾಣಲಿಲ್ಲ. ಕಾರಣ ನನ್ನ ಮೋಟರ್ ಸೈಕಲ್ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಮಾನ್ಯರವರು ನನ್ನ ಮೋಟರ್ ಸೈಕಲ್ ಪತ್ತೆ ಮಾಡಿ ಕಳ್ಳತನ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವಿನಂತಿ. ಇಲ್ಲಿಯ ವರೆಗೆ ಅಲ್ಲಿ ಇಲ್ಲಿ ಹುಡುಕಾಡಿ ಇಂದು ತಡವಾಗಿ ಬಂದು ದೂರು ನೀಡುತ್ತಿದ್ದೇನೆ ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ನಾನು ಠಾಣೆ ಗುನ್ನೆ ನಂ 172/2017 ಕಲಂ 379 ಐಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಗುರಮಿಠಕಲ ಪೊಲೀಸ್ ಠಾಣೆ ಗುನ್ನೆ ನಂ. 244/2017 ಕಲಂ: 273, 284 ಐಪಿಸಿ ಮತ್ತು  32, 34 ಕೆ.ಇ ಆಕ್ಟ್;- ದಿನಾಂಕ 13.09.2017 ರಂದು ಸಂಜೆ 4-00 ಗಂಟೆ ಸುಮಾರಿಗೆ ಆರೋಪಿತನು ತನ್ನ ಮನೆಯ ಮುಂದೆ ಸಾರ್ವಜನಿಕರಿಗೆ ಹೆಂಡವನ್ನು ಕುಡಿಯಲು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಂಜೆ 4-40 ಗಂಟೆಗೆ ಅಲ್ಲಿಗೆ ಹೋಗಿ ದಾಳಿ ಮಾಡಿದಾಗ ಆರೋಪಿತನು ತನ್ನ ವಶದಲ್ಲಿದ್ದ 18 ಲೀಟರ ಹೆಂಡವನ್ನು ಬಿಟ್ಟು ಓಡಿ ಹೋಗಿದ್ದು ಪಿ.ಎಸ್.ಐ ರವರು ಪಂಚರ ಸಮಕ್ಷಮ 18 ಲೀಟರ ಹೆಂಡವನ್ನು ಜಪ್ತಿಪಡಿಸಿಕೊಂಡು ಮರಳಿ ಠಾಣೆಗೆ ಬಂದು ಓಡಿ ಹೋದ ಆರೋಪಿತನ ವಿರುದ್ಧ ಕ್ರಮಕ್ಕಾಗಿ ಜಪ್ತಿಪಂಚನಾಮೆ, ಮುದ್ದೆಮಾಲು ಹಾಜರುಪಡಿಸಿ ವರದಿ ನೀಡಿದ್ದು ಸದರಿ ಜಪ್ತಿಪಂಚನಾಮೆ ಹಾಗೂ ವರದಿ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 244/2017 ಕಲಂ: 273, 284 ಐಪಿಸಿ ಮತ್ತು 32, 34 ಕೆಇ ಆಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು.

ಭೀ-ಗುಡಿ ಪೊಲೀಸ್ ಠಾಣೆ ಗುನ್ನೆ ನಂ. 94/2017 ಕಲಂ 87 ಕೆಪಿ ಯ್ಯಾಕ್ಟ ;- ದಿನಾಂಕ 13/09/2017 ರಂದು 05.00 ಪಿಎಮ್ ಕ್ಕೆ ಆರೋಪಿತರೆಲ್ಲರೂ   ಹೊತಪೇಟ ದಿಬ್ಬಿ ತಾಂಡಾದ ಶಾಂತಗೌಡ ಹುಲಕಲ್ ಇವರ ಗಿರಣಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ ಬಾಹರ ಅಂತ ಇಸ್ಪೇಟ ಜೂಜಾಟ ಆಡುತ್ತಿದ್ದಾಗ ಪಿಎಸ್ಐ ಸಾಹೇಬರು ಹಾಗೂ ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ನಗದು ಹಣ 3180/- ರೂ ಹಾಗೂ 52 ಇಸ್ಪೇಟ ಎಲೆಗಳನ್ನು ಜಪ್ತಿಪಡಿಸಿಕೊಂಡು 05.00 ಪಿಎಮ್ ದಿಂದ 06.00 ಪಿಎಮ್ ವರೆಗೆ ಜಪ್ತಿಪಡಿಸಿಕೊಂಡು 06.30 ಪಿಎಮ್ ಕ್ಕೆ ಠಾಣೆಗೆ ಬಂದು ಸೂಕ್ತ ಕ್ರಮಕ್ಕಾಗಿ ವರದಿ ಹಾಗೂ ಜಪ್ತಿ ಪಂಚನಾಮೆ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದು 7.30 ಪಿಎಮ್.ಕ್ಕೆ ಠಾಣೆ ಗುನ್ನೆ ನಂ:94/2017 ಕಲಂ 87 ಕೆ ಪಿ ಎಕ್ಟ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶಹಾಪೂರ  ಪೊಲೀಸ್ ಠಾಣೆ ಗುನ್ನೆ ನಂ. 363/2017.ಕಲಂ 78(3);- ದಿನಾಂಕ 13/09/2017 ರಂದು ಸಾಯಂಕಾಲ 19-00 ಗಂಟೆಗೆ ಶ್ರೀ ಅಂಬಾರಾರಯ ಕಮಾನಮನಿ ಪಿ.ಐ.ಸಾಹೇಬರು ಠಾಣೆಗೆ ಬಂದು ಇಬ್ಬರು ಆರೋಪಿ, ಮತ್ತು ಮುದ್ದೆಮಾಲು, ಹಾಗೂ ಜಪ್ತಿ ಪಂಚನಾಮೆ, ಒಂದು ವರದಿಯನ್ನು ಹಾಜರ ಪಡಿಸಿದ್ದು ಸದರಿ ವರದಿಯ ಸಾರಾಂಶ ವೆನೆಂದರೆ ಇಂದು ದಿನಾಂಕ 13/09/2017 ರಂದು ಮದ್ಯಾಹ್ನ 16-00 ಗಂಟೆಗೆ ಠಾಣೆಯಲ್ಲಿದ್ದಾಗ ನಮ್ಮ ಠಾಣೆಯ ಬಸಯ್ಯ ಸ್ವಾಮಿ ಪಿ.ಸಿ.242 ರವರಿಗೆ ಹಂಚಿಕೆಯಾದ ದೋರನಳ್ಳಿ ಗ್ರಾಮದ ಭೀಟ್ನಲ್ಲಿ ದೋರನಳ್ಳೀ ಗ್ರಾಮದ ಬಸ್ಸ್ ನಿಲ್ದಾಣದ ಮುಂದೆ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಗಳನಗನ್ನು ಬರೆದುಕೊಳ್ಳುತಿದ್ದಾರೆ ಅಂತ ತನಗೆ ಬಂದ ಖಚಿತ ಮಾಹಿತಿಯನ್ನು ತಿಳಿಸಿದ ಮೇರೆಗೆ ನಾನು ಠಾಣೆಯಲ್ಲಿ ಹಾಜರಿದ್ದ ಸಿಬ್ಬಂದಿಯವರಾದ ಬಾಬು ಹೆಚ್,ಸಿ,162, ಶಿವನಗೌಡ ಸಿ.ಪಿ.ಸಿ 141, ಭೀಮಣ್ಣಗೌಡ ಪಿ.ಸಿ.402, ಮತ್ತು ಜೀಪ್ ಚಾಲಕ ಅಮಗೊಂಡ ಎ.ಪಿ.ಸಿ 169 ಇವರಿಗೆ ವಿಷಯ ತಿಳಿಸಿ ದಾಳಿ ಕುರಿತು ಹೋಗುವ ಸಂಬಂಧ ಶಿವನಗೌಡ ಸಿ.ಪಿ.ಸಿ 141 ರವರ ಮುಖಾಂತರ ಇಬ್ಬರೂ ಪಂಚರಾದ 1] ಶ್ರೀ ಶರಣು ತಂದೆ ಶಿವಪ್ಪ ಅಂಗಡಿ ವಯ 26 ವರ್ಷ ಜಾತಿ ಲಿಂಗಾಯತ ಉಃ ಕೂಲಿ ಕೆಲಸ ಸಾಃ ಹಳಿ ಸಗರ ಶಹಾಪೂರ 2] ಶ್ರೀ ಅಮಲಪ್ಪ ತಂದೆ ಭೀಮಪ್ಪ ಐಕೂರ ವಯ 46 ವರ್ಷ ಜಾತಿ ಪ.ಜಾತಿ ಉಃ ಕೂಲಿ ಕೆಲಸ ಸಾಃ ದೇವಿ ನಗರ ಶಹಾಪೂರ ಇವರಿಗೆ ಠಾಣೆಗೆ ಕರೆದುಕೊಂಡ ಬಂದು ಹಾಜರ ಪಡಿಸಿದ ಮೇರೆಗೆ ಸದರಿಯವರಿಗೆ ವಿಷಯ ತಿಳಿಸಿ ಪಂಚರಾಗಲು ಕೇಳಿಕೊಂಡ ಮೇರೆಗೆ ಪಂಚರಾಗಲು ಒಪ್ಪಿಕೊಂಡರು. ಸದರಿಯವರ ಮೇಲೆ ದಾಳಿ ಮಾಡಲು ನಾನು ಪಂಚರು ಸಿಬ್ಬಂದಿಯವರು  ಠಾಣೆಯ ಜೀಪ ನಂ ಕೆಎ-33ಜಿ-0138 ನ್ನೇದ್ದರಲ್ಲಿ ಕುಳಿತುಕೊಂಡು, ಠಾಣೆಯಿಂದ ಮದ್ಯಾಹ್ನ 16-20 ಗಂಟೆಗೆ ಹೊರಟು ದೋರನಳ್ಳಿಯ ಬಸ್ಸ ನಿಲ್ದಾಣದ ಹತ್ತಿರ 16-50 ಗಂಟೆಗೆ ಹೋಗಿ ಮನೆಗಳ ಗೊಡೆಯ ಮರೆಯಲ್ಲಿ ನಿಂತು ನಿಗಾ ಮಾಡಿ ನೋಡಲಾಗಿ ಬಸ್ಸ ನಿಲ್ದಾಣದ ಹತ್ತಿರ ಇರುವ ಸಾರ್ವಜನಿಕ ಖುಲ್ಲಾ ಜಾಗೆಯಲ್ಲಿ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನು ಸಾರ್ವಜನಿಕರಿಂದ ಹಣ ಪಡೆದು ದೈವಿ ಜೂಜಾಟವಾದ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದನು ಇನ್ನೊಬ್ಬನು ಸಾರ್ವಜನಿಕರಿಗೆ ಇದು ಬಾಂಬೆ ಮಟಕಾ ಒಂದು ರೂಪಾಯಿಗೆ 80 ರೂಪಾಯಿ ಬರುತ್ತದೆ ಅಂತ ಹೇಳುತ್ತಿದ್ದನು,  ಆಗ ನಾವು ಸದರಿಯವರು ಇದು ಬಾಂಬೆ ಮಠಕಾ ಅಂತ ಹೇಳಿ ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ ಬಗ್ಗೆ ಖಚಿತಪಡಿಸಿಕೊಂಡು ಸಿಬ್ಬಂದಿಯವರೊಂದಿಗೆ ಸುತ್ತುವರೆದು ಮದ್ಯಾಹ್ನ 17-00 ಗಂಟೆಗೆ ದಾಳಿ ಮಾಡಿದಾಗ ಮಟಕಾ ಅಂಕಿಗಳನ್ನು ಬರೆಸಲು ಬಂದ ಜನರು ಓಡಿ ಹೋಗಿದ್ದು ಮತ್ತು ಹಣ ಪಡೆದು ಮಟಕಾ ಅಂಕಿಗಳನ್ನು ಬರೆದುಕೊಳ್ಳುತಿದ್ದ  ವ್ಯಕ್ತಿ ಮತ್ತು ಸಾರ್ವಜನಿಕರಿಗೆ ಹೇಳುತ್ತಿದ್ದ ವ್ಯಕ್ತಿ ಸಿಕ್ಕಿಬಿದ್ದಿದ್ದು ಆಗ ನಾನು ಪಂಚರ ಸಮಕ್ಷಮದಲ್ಲಿ ಅವರ ಹೆಸರು ವಿಳಾಸ ವಿಚಾರಿಸಲು ಅವರಲ್ಲಿ ಒಬ್ಬನು ತನ್ನ ಹೆಸರು ಭೀಮರಾಯ ತಂದೆ ಹಣಮಂತ ಬಾಗಲಿ ವ|| 26 ಜಾ|| ಕಬ್ಬಲಿಗ ಉ|| ಒಕ್ಕಲುತನ ಸಾ|| ಕೋಡಾಲ ತಾ|| ಶಹಾಪೂರ ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 830/- ರೂಪಾಯಿ 2) ಒಂದು ಬಾಲ್ ಪೆನ್ ಅಂ:ಕಿ: 00-00 ರೂ 3) 2 ಮಟಕಾ ಅಂಕಿಗಳು ಬರೆದುಕೊಂಡ ಚೀಟಿಗಳು ಅಂ:ಕಿ: 00-00 ರೂ ಮತ್ತು ಸಾರ್ವಜನಿಕರಿಗೆ ಹೇಳುತ್ತಿದ್ದ ಇನ್ನೊಬ್ಬನು ತನ್ನ ಹೆಸರು ಶರಣಪ್ಪ ತಂದೆ ಹಳ್ಳೆಪ್ಪ ಗುಂಟುರ ವ|| 46 ಜಾ|| ಕಬ್ಬಲಿಗ ಉ|| ಕೂಲಿಕೆಲಸ ಸಾ|| ದೋರನಳ್ಳಿ ಅಂತ ತಿಳಿಸಿದನು. ಸದರಿಯವನ ಅಂಗಶೋಧನೆ ಮಾಡಿದಾಗ 1) ನಗದು ಹಣ 590/- ರೂಪಾಯಿ ಈಗೆ ಇಬ್ಬರು ಹತ್ತಿರ ಒಟ್ಟು 1] ನಗದು ಹಣ 1420/- ರೂಪಾಯಿ 2] ಒಂದು ಬಾಲ್ ಪೆನ್ ಅ:ಕಿ: 00=00 ರೂ 3] ಎರಡು ಮಟಕಾ ಅಂಕಿಗಳು ಬರೆದುಕೊಂಡ ಚೀಟಿಗಳು ಅ:ಕಿ: 00=00 ರೂ ಸಿಕ್ಕವು ಸದರಿ ಮುದ್ದೆಮಾಲನ್ನು ಒಂದು ಲಕೋಟೆಯಲ್ಲಿ ಹಾಕಿಕೊಂಡು  ಪಂಚರು ಸಹಿ ಮಾಡಿದ ಚೀಟಿ ಅಂಟಿಸಿ ಕೇಸಿನ ಮುಂದಿನ ಪುರಾವೆ ಕುರಿತು ಸಾಯಂಕಾಲ 17-00 ಗಂಟೆಯಿಂದ 18-00 ಗಂಟೆಯವರೆಗೆ  ಜಪ್ತಿ ಪಂಚನಾಮೆ ಮಾಡಿ ತಾಬೆಗೆ ತೆಗೆದುಕೊಂಡೆನು. ನಂತರ  ದಾಳಿಯಲ್ಲಿ ಸಿಕ್ಕ ಇಬ್ಬರು ವ್ಯೆಕ್ತಿಗಳೊಂದಿಗೆೆ ಎಲ್ಲರೂ ಕೂಡಿ ಮರಳಿ ಠಾಣೆಗೆ ಸಾಯಂಕಾಲ 18-30 ಗಂಟೆಗೆ ಬಂದು ವರದಿ ತಯ್ಯಾರಿಸಿ 19-00 ಘಂಟೆಗೆ ಮುಂದಿನ ಕ್ರಮಕೈಕೊಳ್ಳಲು ಸೂಚಿಸಿದ್ದು. ಸದರಿ ಸಾರಾಂಶವು ಅಸಂಜ್ಞ ಅಪರಾದ ವಾಗಿದ್ದರಿಂದ ಕಲಂ 78 (3) ಕೆ.ಪಿ.ಯಾಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲು  ಪರವಾನಿಗೆ ನೀಡುವ ಕುರಿತು. ಮಾನ್ಯ ನ್ಯಾಯಾಲಯಕ್ಕೆ ವಿನಂತಿಸಿಕೊಂಡಿದ್ದು, ನ್ಯಾಯಾಲಯದಿಂದ ಪಿ.ಸಿ.256 ರವರು ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು  19-30 ಗಂಟೆಗೆ ಬಂದು ಹಾಜರ ಪಡಿಸಿದ್ದರ ಮೇಲಿಂದ  ಶಹಾಪೂರ ಠಾಣೆಯ ಗುನ್ನೆ ನಂ 363/2017 ಕಲಂ 78(3) ಕೆ.ಪಿ.ಆ್ಯಕ್ಟ ನ್ನೆದ್ದರ ಪ್ರಕಾರ ಕ್ರಕರಣ ಧಾಖಲಿಸಿಕೊಂಡು ತನಿಕೆ ಕೈಕೊಂಡೆನು.

ಯಾದಗಿರಿ ಗ್ರಾ ಪೊಲೀಸ್ ಠಾಣೆ ಗುನ್ನೆ ನಂ. 226/2017 ಕಲಂ 32, 34 ಕೆ.ಇ. ಆ್ಯಕ್ಟ;- ದಿನಾಂಕ 14/09/2017 ರಂದು 8-00 ಎ.ಎಮ್ ಕ್ಕೆ ಆರೋಪಿತನು ತನ್ನ ಅಂಗಡಿಯಲ್ಲಿ  ಅನದೀಕ್ರತವಾಗಿ ಮಧ್ಯದ ಪ್ರೇಶರ ಶೀಲ್ಡ ಪಾಕೇಟಗಳನ್ನು ಇಟ್ಟುಕೊಂಡು ಸರಕಾರದ ಪರವಾನಿಗೆ ಪಡೆಯದೆ ಅನಧಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಬಾತ್ಮಿ ಮೇರೆಗೆ ದಾಳಿ ಮಾಡಿ 80 ಮೆಗಡೊಲ ರಮ್ 90 ಎಮ್.ಎಲ್. ನ ಮಧ್ಯದ ಬಾಟಲಿಗಳು 3133/ರೂ, 8 ಕೆ.ಎಫ್. ಸ್ಟ್ರಾಂಗ ಬಿಯರ 650 ಎಮ್.ಎಲ್. ಬಾಟಲಿಗಳು 1000/ರೂ, 5 ಕೆ.ಎಫ್. ಸ್ಟ್ರಾಂಗ ಬಿಯರ 330 ಎಮ್.ಎಲ್. ಬಾಟಲಿಗಳು 340/ರೂ ಒಟ್ಟು 4473/ರೂ ಕಿಮ್ಮತ್ತಿನ ಮಧ್ಯದ ಬಾಟಲಿಗಳನ್ನು ಮಾಲು ಜಪ್ತಿ ಮಾಡಿಕೊಂಡಿರುವ ಬಗ್ಗೆ  ಪ್ರಕರಣ ದಾಖಲಾಗಿರುತ್ತದೆ.
 

BIDAR DISTRICT DAILY CRIME UPDATE 14-09-2017

 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 14-09-2017

©ÃzÀgÀ £ÀÆvÀ£À £ÀUÀgÀ oÁuÉ. UÀÄ£Éß £ÀA. 186/17 PÀ®A 304(J) L¦¹ :-

¢£ÁAPÀ 13/09/2017 gÀAzÀÄ 1355  gÀAzÀÄ ªÀĺÀªÀÄäzÀ E¸Áä¯ï vÀAzÉ ªÀĺÀªÀÄäzÀ ¸Á§ ªÀAiÀÄ:55 ªÀµÀð eÁw: ªÀÄĹèA G: J¯ÉQÖçÃPÀ¯ï CAUÀr ªÀÄÄ: ±Á¹Ûç £ÀUÀgÀ  ªÉÄÊ®ÆgÀ ©ÃzÀgÀgÀªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ ¦üAiÀiÁð¢üAiÀÄ JgÀqÀ£ÉAiÀÄ ªÀÄUÀ£À ºÉ¸ÀgÀÄ ªÀĺÀªÀÄäzÀ ±À¦ü ªÀAiÀÄ:26 ªÀµÀð EzÀÄÝ EªÀ£ÀÄ vÀ£Àß CAUÀrAiÀÄ°è J¯ÉQÖçÃPÀ¯ï PÉ®¸À ªÀiÁrPÉÆArgÀÄvÁÛ£É.  ºÀ§âUÀ¼À°è PÁAiÀÄðPÀæªÀÄUÀ¼À°è ªÀÄ£É ºÁUÀÆ CAUÀrUÀ¼À ªÉÄÃ¯É ¨ÁrUɬÄAzÀ ¯ÉÊnAUï ¹ÃjAiÀįïUÀ¼ÀÄ ºÁPÀĪÀ PÉ®¸À ªÀiÁrPÉÆArzÀÄÝ ¢£ÁAPÀ: 12-09-2017 gÀAzÀÄ ¥ÀævÁ¥À£ÀUÀgÀzÀ ZÀAzÀæAiÀiÁå vÀAzÉ gÀÄzÀæAiÀiÁå ¸Áé«Ä CªÀgÀÄ ©ÃzÀgÀzÀ «dAiÀÄ®Qëöä ¸Áj ¸ÉAlgï ºÀwÛgÀzÀ MAzÀÄ ©°ØAUï ªÉÄÃ¯É  ªÀÄÄA§gÀĪÀ zÀ¸ÀgÁ ªÀÄvÀÄÛ ¢Ã¥ÁªÀ½ ºÀ§âzÀ ¥ÀæAiÀÄÄPÀÛ ¯ÉÊnAUï ¹ÃjAiÀįïUÀ¼ÀÄ  ºÁPÀ®Ä ªÀĺÀªÀÄäzÀ ±À¦ü ºÁUÀÆ gÁdÄ vÀAzÉ ªÀiÁzsÀªÀgÁªÀ ªÀÄÄ: £ÉëÄvÁ¨ÁzÀ gÀªÀgÀÄUÀ¼ÀÄ ZÀAzÀæAiÀiÁå ¸Áé«ÄAiÀĪÀgÀ ºÀwÛgÀ ºÉÆÃVzÀÄÝ  ¢£ÁAPÀ: 13-09-2017 gÀAzÀÄ ªÀÄzsÁåºÀß 12 UÀAmÉAiÀÄ §¸ï¸ÁÖöåAqï ºÀwÛgÀzÀ ²æà «ÃgÀ¨sÀzÉæ±ÀégÀ PÁA¥ÉèÃPÀì£À j¯ÁAiÀÄ£Àì mÉæAqÀì  ªÉÄÃ¯É  E§âgÀÄ ¯ÉÊnAUï ¹ÃjAiÀÄ¯ï ºÁPÀĪÁUÀ ©°ØAUï ªÉÄðAzÀ ªÀĺÀªÀÄäzÀ ±À¦ü EvÀ£ÀÄ EAzÀÄ ªÀÄzsÁåºÀß PɼÀUÉ ©¢ÝzÀÝjAzÀ vÀ¯ÉAiÀÄ°è »AzÉ ºÀwÛ ¨sÁj gÀPÀÛUÁAiÀÄ DVgÀÄvÀÛzÉ. C®èzÉà JqÀUÉÊ ªÉƼÀPÉÊ ºÀwÛ ¨sÁj UÀÄ¥ÀÛUÁAiÀÄ DVgÀÄvÀÛzÉ. aQvÉì PÀÄjvÀÄ D¸ÀàvÉæUÉ vÉUÉzÀÄPÉÆAqÀÄ ºÉÆÃVzÀÄÝ aQvÉì ¥sÀ®PÁjAiÀiÁUÀzÉà ªÀÄÈvÀ¥À¥ÀnÖgÀÄvÁÛ£É CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 157/17 ಕಲಂ 32, 34 ಕೆ.ಇ ಕಾಯ್ದೆ :-

ದಿನಾಂಕ 13/09/2017 ರಂದು 15:30 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಕರ್ತವ್ಯದ ಮೇಲಿದ್ದಾಗ ಮುಸ್ತರಿ ಗ್ರಾಮದ ರಾಮಣ್ಣಾ ಅಗಸೆನೊರ ಅವನು ತನ್ನ ಕಿರಾಣಿ ಅಂಗಡಿ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ  ನೋಡಿದಾಗ ಒಬ್ಬ ವ್ಯಕ್ತಿ ಒಂದು ಪ್ಲಾಸ್ಟಿಕ ಚೀಲದಲ್ಲಿ ಮದ್ಯದ ಪ್ಲಾಸ್ಟಿಕ್ ಬಾಟಲಗಳು ಅನಧಿಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುವುದನ್ನು ನೋಡಿ ಖಚಿತ ಮಾಡಿಕೊಂಡು ಅವನ ಮೇಲೆ ಎಲ್ಲರೂ 1615 ಗಂಟೆಗೆ ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರಾಮಣ್ಣಾ ತಂದೆ ರುದ್ರಪ್ಪಾ ಅಗಸೆನೊರ ವಯ 60 ವರ್ಷ ಜಾತಿ ಎಸ್ ಸಿ ಹೊಲಿಯಾ ಉದ್ಯೋಗ ಕೂಲಿ ಕೆಲಸ ಸಾ|| ಮುಸ್ತರಿ ಅಂತ ತಿಳಿಸಿದನು. ಅವನ ಹತ್ತಿರ ಇದ್ದ ಪ್ಲಾಸ್ಟೀಕ್ ಚೀಲದಲ್ಲಿ ನೋಡಲು ಅದರಲ್ಲಿ 48 ಯು.ಎಸ್ ವಿಸ್ಕಿ 90 ಎಮ್.ಎಲ್ ಮದ್ಯದ ಪ್ಲಾಸ್ಟಿಕ್ ಬಾಟಲಗಳು ಇದ್ದು, ಅದರ ಒಂದರ ಅ|| ಕಿ||  28/- ರೂ ಒಟ್ಟು ಅ|| ಕಿ|| 1344/-ರೂ  ಇರುತ್ತದೆ. ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 234/17 ಕಲಂ 32, 34 ಕೆ.ಇ ಕಾಯ್ದೆ :-

ದಿನಾಂಕ:13/09/2017 ರಂದು 1130 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ  ಜೊಳದಾಪಕಾ ಗ್ರಾಮದ ಸುಭಾಷ ಚೌಕ ಹತ್ತಿರ ಒಬ್ಬ ವ್ಯಕ್ತಿ ಅನಧೀಕೃತವಾಗಿ ತನ್ನ ಹತ್ತಿರ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ,  ಎಂಬ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ  ಜೊಳದಾಪಕಾ ಗ್ರಾಮದ ಸುಭಾಷ ಚೌಕ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ ಸರಾಯಿ ಇಟ್ಟುಕೊಂಡಿದ್ದನ್ನು  ಖಚಿತ ಪಡಿಸಿಕೊಂಡು ಆತನ ಮೇಲೆ ದಾಳಿ ಮಾಡಿ ಅವನ ವಶದಿದಂದ 1]. ಓಲ್ಡ ಟವೇರನ ವಿಸ್ಕಿ 180 ಎಮ್.ಎಲ್‌ನ ಒಟ್ಟು 4 ಟೆಟ್ರಾ ಪಾಕೇಟಗಳು ಇದ್ದು ಒಂದರ ಬೆಲೆ 68/ ರೂಪಾಯಿ ಇರುತ್ತದೆ.  2] 90 ಎಮ್.ಎಲ,25 ಯು.ಎಸ್.ವಿಸ್ಕಿ ಸರಾಯಿಯುಳ್ಳ ಬಾಟಲಿಗಳು ಒಂದರ ಬೆಲೆ 28/- ರೂಪಾಯಿ ಇರುತ್ತದೆ. ಒಟ್ಟು ಸರಾಯಿ ಬೆಲೆ 700/- ರೂಪಾಯಿ  ಎಲ್ಲಾ ಸೇರಿ ಒಟ್ಟು ಮೌಲ್ಯ 972/- ರೂಪಾಯಿ ಆಗುತ್ತದೆ. ನಂತರ ಅರುಣ ತಂದೆ ಲಕ್ಷ್ಮಣ ತೆಲಂಗ ಈತನಿಗೆ ಸರಾಯಿ ಮಾರಾಟಾ ಮಾಡಲು  ಮತ್ತು  ಸಾಗಾಟ ಮಾಡಲು ಸರಕಾರದಿಂದ ಲೈಸನ್ಸ ಪಡೆದ ಬಗ್ಗೆ ವಿಚಾರಣೆ ಮಾಡಲು ತನ್ನ ಹತ್ತಿರ ಸರಾಯಿ ಮಾರಾಟ  ಮಾಡುವ ಮತ್ತು ಸಾಗಾಟ ಮಾಡುವ ಯಾವುದೇ ಲೈಸನ್ಸ ಇರುವುದಿಲ್ಲಾ. ನಾನು ಅನಧೀಕೃತವಾಗಿ ಮಾರಾಟ ಮಾಡಲು ಇಟ್ಟಿಕೊಂಡಿರುತ್ತಾನೆ. ಎಂದು ತಿಳಿಸಿರುತ್ತಾನೆ. ಅವನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

©ÃzÀgÀ £ÀUÀgÀ ¥ÉưøÀ oÁuÉ UÀÄ£Éß £ÀA.  80/17 PÀ®A 178(3) PÉ.¦.JPïÖ ªÀÄvÀÄÛ 420 L¦¹ :-

¢£ÁAPÀ 13/09/2017 gÀAzÀÄ ªÀÄzÁåºÀß ¦J¸ïL gÀªÀgÀÄ oÁuÉAiÀÄ°èzÁÝUÀ ¨ÁUÀªÁ£À UÀ°èAiÀÄ°è E§âgÀÆ ªÀåQÛUÀ¼ÀÄ ºÉÆV §gÀĪÀ d£ÀjUÉ PÀgÉzÀÄ vÀªÀÄä ºÀwÛgÀ ªÀÄlPÁ DrzÀgÉ MAzÀÄ gÀÆ¥Á¬ÄUÉ 80/- gÀÆ PÀÆqÀÄvÉÛÃªÉ CAvÀ £ÀA©¹ d£ÀjAzÀ ºÀt ¥ÀqÉzÀÄ CAQ ¸ÀASÉå §gÉzÀ aÃn §gÉzÀÄPÉÆqÀÄwÛzÁÝgÉ CAvÀ ¨Áwä ªÉÄÃgÉUÉ ¹§âA¢AiÉÆA¢UÉ  ¨ÁUÀªÁ£À UÀ°èAiÀÄ°è ºÉÆV £ÉÆÃrzÁUÀ E§âgÀÆ ªÀåQÛUÀ¼ÀÄ ¸ÁªÀðd¤PÀ ¸ÀܼÀzÀ°è ¤AvÀÄ ºÉÆV §gÀĪÀ d£ÀjUÉ PÀgÉzÀÄ vÀªÀÄä ºÀwÛgÀ ªÀÄlPÁ DrzÀgÉ MAzÀÄ gÀÆ¥Á¬ÄUÉ 80/gÀÆ PÀÆqÀÄvÉÛÃªÉ CAvÀ £ÀA©¹ d£ÀjAzÀ ºÀt ¥ÀqÉzÀÄ CAQ ¸ÀASÉå §gÉzÀ aÃn §gÉzÀÄPÉÆqÀÄwÛzÀÝ §UÉÎ RavÀ ¥Àr¹PÉÆAqÀÄ  zÁ½ ªÀiÁr »rzÀÄ «ZÁj¸À®Ä CªÀgÀÄ vÀªÀÄä ºÉ¸ÀgÀÄ 1] C¤Ã®PÀĪÀiÁgÀ vÀAzÉ PÀªÀįÁPÀgÀ ºÁ®ºÀ½î ªÀAiÀÄ:41 ªÀµÀð eÁ:PÀÄgÀħÄgï ¸Á: ªÀÄ£É £ÀA 17-4-360 ¹.JA.¹ PÁ®Æ¤ ªÉÄÊ®ÆgÀ ©ÃzÀgÀ CAvÀ w½¹zÀ vÀ£Àß ªÀ±ÀzÀ°èzÀÝ ªÀÄlPÁ dÆeÁlzÀ°è vÉÆqÀV¹zÀ £ÀUÀzÀÄ ºÀt gÀÆ.1750/-gÀÆ ªÀÄvÀÄÛ MAzÀÄ PÁ§ð£À PÀA¥À¤AiÀÄ ªÉÆèÉÊ® ºÁUÀÆ MAzÀÄ ¨Á® ¥É£ÀÄß ªÀÄvÀÄÛ 4 CAQ ¸ÀASÉå §gÉzÀ ªÀÄlPÁ aÃn ºÁdgÀÄ ¥Àr¹zÀ£ÀÄ. E£ÀÆߧâ£À ºÉ¸ÀgÀÄ «ZÁj¸À®Ä CªÀ£ÀÄ vÀ£Àß ºÉ¸ÀgÀÄ 2] ªÉƺÀäzÀ eÁQÃgÀ vÀAzÉ ±ÉÃR C° ¸Á§ ªÀAiÀÄ: 50 ªÀµÀð eÁ:ªÀÄĹèA G:ªÁå¥ÁgÀ ¸Á:ªÀÄ£É £ÀA 1-3-4 ¨ÁUÀªÁ£À UÀ°è ©ÃzÀgÀ.CAvÀ w½¹ vÀ£Àß ªÀ±ÀzÀ°èzÀÝ ªÀÄlPÁ dÆeÁlzÀ°è vÉÆqÀV¹zÀ £ÀUÀzÀÄ ºÀt gÀÆ.200/-gÀÆ ªÀÄvÀÄÛ MAzÀÄ £ÀÆQAiÀiÁ PÀA¥À¤AiÀÄ ªÉÆèÉÊ® ºÁUÀÆ MAzÀÄ ¨Á® ¥É£ÀÄß ªÀÄvÀÄÛ 2 CAQ ¸ÀASÉå §gÉzÀ ªÀÄlPÁ aÃn d¦Û ªÀiÁr ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಹಳ್ಳಿಖೇಡ ಪೊಲೀಸ್ ಠಾಣೆ ಗುನ್ನೆ ನಂ. 141/17 ಕಲಂ 32, 34 ಕೆ.ಇ. ಕಾಯ್ದೆ ;-

ದಿನಾಂಕ 13/09/2017 ರಂದು ಸಾಯಂಕಾಲ 1630 ಗಂಟೆ ಸುಮಾರಿಗೆ  ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ  ಹಳ್ಳಿಖೇಡ (ಬಿ) ಗ್ರಾಮದ ಕ್ರಾಸ್ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ  ಮಾರಾಟ ಮಾಡುವ ಸಲುವಾಗಿ ಸರಾಯಿ ತೆಗೆದುಕೊಂಡು ಹೋಗಲು ನಿಂತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹಳ್ಳಿಖೇಡ (ಬಿ) ಗ್ರಾಮದ ಕ್ರಾಸ್ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರು ಜೀಪನಿಂದ 1655 ಗಂಟೆಗೆ ಇಳಿದು ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ   ಒಂದು ಮೋಟಾರ ಸೈಕಲ ಮೇಲೆ ಒಂದು ಬಿಳಿ ಚೀಲ ಇದ್ದಿದ್ದನ್ನು ಖಚಿತ ಪಡಿಸಿಕೊಂಡು ಸದರಿ ವ್ಯಕ್ತಿಯ ಮೇಲೆ ನಾವೆಲ್ಲರೂ 1700 ಗಂಟೆಗೆ ದಾಳಿ ಮಾಡಿ ನಾನು   ಅವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸಿದ್ದಪ್ಪಾ ತಂದೆ ರಾಮಣ್ಣಾ ನಿಂಬೂರ ವಯ: 28 ವರ್ಷ ಜಾ: ಕಬ್ಬಲಿಗ ಉ: ಕೂಲಿ ಕೆಲಸ ಸಾ: ಹಳ್ಳಿಖೇಡ (ಬಿ) ಅಂತ ತಿಳಿದನು. ನಂತರ ಸದರಿಯವನ ಹತ್ತಿರ ಇದ್ದ ಮೋಟಾರ ಸೈಕಲ ನೋಡಲು ಹಿರೊ ಹೊಂಡಾ ಸ್ಪ್ಲೆಂಡರ್ ಇದ್ದು ಅದರ ನಂ: ಕೆಎ-32/ಎಲ್-9706 ಇದ್ದು ಅದರ ಅ.ಕಿ 20,000/- ರೂ ಬೆಲಬಾಳುವುದು ಇರುತ್ತದೆ. ನಂತರ ಸದರಿ ಮೋಟಾರ ಸೈಕಲ ಮೇಲೆ ಇದ್ದ ಒಂದು ಬಿಳಿ ಚೀಲ ಚಕ್ ಮಾಡಿ ನೋಡಲು, ಅದರಲ್ಲಿ ಒಟ್ಟು 650 ಎಂ.ಎಲ್ ವುಳ್ಳು 2 ನಾಕೌಟ್ ಬಿಯರ ಬಾಟಲ ಅ.ಕಿ 250/- ರೂ, 650 ಎಂ.ಎಲ್ ವುಳ್ಳ 2 ಕಿಂಗಫಿಶರ್ ಬಿಯರ ಬಾಟಲ ಅ.ಕಿ 240/- ರೂ, 180 ಎಂ.ಎಲ್ ವುಳ್ಳ 6 ಓ.ಟಿ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 411.36 ರೂ ಮತ್ತು 90 ಎಂ.ಎಲ್ ವುಳ್ಳ 26 ಯು.ಎಸ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 651.04 ರೂ ಹೀಗೆ ಎಲ್ಲವು ಸರಾಯಿ ಬಾಟಲಗಳ ಒಟ್ಟು ಅ.ಕಿ 1552.40 ರೂ ಮತ್ತು 20,000/- ರೂ ಬೆಲೆಬಾಳುವ ಮೋಟಾರ ಸೈಕಲ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮುಡುಬಿ ಪೊಲೀಸ್ ಠಾಣೆ ಗುನ್ನೆ ನಂ. 107/17 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 13-09-2017 ರಂದು ಚಿಕನಾಗಾಂವ ಗ್ರಾಮದಲ್ಲಿ ಕಿರಾಣಿ ಅಂತಡಿಯ ಮುಂದೆ ಸಾರ್ವಜನಿಕ ರಸ್ತೆ ಮೇಲೆ ಕುಳಿತು ಅಕ್ರಮವಾಗಿ ಮಧ್ಯ ಮಾರಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ  16:00 ಗಂಟೆಗೆ ಹೊರಟು ಚಿಕ್ಕನಾಗಾಂವ ಗ್ರಾಮದ ಸ್ವಲ್ಪ ದೂರದಲ್ಲಿ  ಜೀಪ ನಿಲ್ಲಿಸಿ  ಇಳಿದು ಸ್ವಲ್ಪ ದೂರ  ನಡೆದುಕೊಂಡು ಹೋಗಿ ಅಲ್ಲೆ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ ಕಿರಾಣಿ ಅಂಗಡಿಯ ಸಾರ್ವಜನಿಕ ರಸ್ತೆ ಮೇಲೆ ಮಧ್ಯ ಮಾರಟ ಮಾಡುತ್ತಿದ್ದಾಗ ಅವನ ಮೇಲೆ ದಾಳಿ ಮಾಡಿ ಮಾರಟ ಮಾಡುತ್ತಿದ್ದ ವ್ಯಕ್ತಿಗೆ ಹಿಡಿದು ಹೆಸರು ವಿಚಾರಿಸಲು ಅವನು ತನ್ನ ಹೆಸರು  ಸೋಮಶೇಖರ ತಂದೆ ರೇವಣಸಿದ್ದಪ್ಪಾ ಕೋಡ್ಲೆ ವಯ: 47 ವರ್ಷ ಜಾ: ಲಿಂಗಾಯತ ಉ: ಕಿರಾಣಿ ಅಂಗಡಿ ಕೆಲಸ ಸಾ: ಚಿಕ್ಕನಾಗಾಂವ ಅಂತ ತಿಳಿಸಿದನು.  ಅವನ ವಶದಿಂದ ಓ.ಟಿ ಟೇಟ್ರಾ ಪ್ಯಾಕ್-180-ಎಮ್,ಎಲ್,-20-ಬಾಟಲಗಳು ಅಂದಾಜು ಕಿಮ್ಮತ್ತು:-1360/-ರುಪಾಯಿಗಳು ಮತ್ತು ಯು.ಎಸ್. ವಿಸ್ಕಿ - 90-ಎಮ್.ಲ್ ವುಳ್ಳ 20 ಬಾಟಲಗಳು ಅಂದಾಜು ಕಿಮ್ಮತು 560/- ರೂಪಾಯಿಗಳು ಹೀಗೆ ಒಟ್ಟು 1940/- ರೂಪಾಯಿ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

KALABURAGI DISTRICT REPORTED CRIMES

ಅಪಹರಣ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಸುಬ್ಬಣ್ಣ ತಂದೆ ನಾಗಪ್ಪ ಪೂಜಾರಿ ಸಾಃ ಕೊನಾಹಿಪ್ಪರಗಿ. ತಾಃ ಜೇವರಗಿ ಇವರು ಮಗಳಾದ ಮಾಯಾವತಿ ವಯಾಃ 16 ವರ್ಷ, ಇವಳು ದರ್ಗಾ ಸರಕಾರಿ ಪ್ರೌಡ ಶಾಲೆಯಲ್ಲಿ 10 ನೇ ತರಗತಿಯಲ್ಲಿ ಅಬ್ಯಾಸ ಮಾಡುತ್ತಿದ್ದಾಳೆ. ಅವಳು ದಿನಾಲು ನಮ್ಮೂರಿನಿಂದ ಶಾಲೆಗೆ ಬಸ್ಸಿನಲ್ಲಿ ಹೋಗಿ ಬಂದು ಮಾಡುತ್ತಾ ಬಂದಿರುತ್ತಾಳೆ, ನನ್ನ ಮಗಳು ಒಬ್ಬಳೆ ಶಾಲೆಗೆ ಹೋಗುವಾಗ ಬರುವಾಗ ಸಂತೊಷ ತಂದೆ ದೇವಪ್ಪ ಸಾಃ ಹಂಗರಗಿ ಇತನು ನಮ್ಮ ಮಗಳಿಗೆ ನೋಡಿ ಸೀಳ್ಳೆ ಹೊಡೆದು ಚುಡಾಯಿಸುವುದು ಮಾಡುತ್ತಾ ಬಮದಿರುತ್ತಾನೆ ನಮ್ಮ ಮಗಳು ನಮಗೆ ಮನೆಯಲ್ಲಿ ಹೇಳಿದಾಗ ನಾವು ಅವರ ಮನೆಗೆ ಹೋಗಿ ಬುದ್ದಿವಾದ ಹೇಳಿ ಬಂದಿದ್ದು ಇರುತ್ತದೆ. ನನ್ನ ಹೆಂಡತಿ ಬಾಗಮ್ಮ ಇವಳಿಗೆ ಆರಾಮ ಇರಲಾರದಕ್ಕೆ ದಿನಾಂಕ 06.08.2017 ರಂದು ಮುಂಜಾನೆ ನಾನು ನನ್ನ ಹೆಂಡತಿಗೆ ಮನೆಯಿಂದ ಕರೆದುಕೊಂಡು ಕಲಬುರಗಿಗೆ ಆಸ್ಪತ್ರೆಗೆ ಉಪಚಾರ ಕೊಡಿಸಲು ಹೋಗಿರುತ್ತೆನೆ ನಮ್ಮ ಮಕ್ಕಳು ಮನೆಯಲ್ಲಿಯೇ ಇದ್ದರು. ಮದ್ಯಾಹ್ನ ವೇಳಗೆ ನಾನು & ನನ್ನ ಹೆಂಡತಿ ಇಬ್ಬರೂ ಕಲಬುರಗಿ ಆಸ್ಪತ್ರೆಯಿಂದ ಮರಳಿ ಮನೆಗೆ ಬಂದಾಗ ಮನೆಯಲ್ಲಿ ನಮ್ಮ ಮಗಳು ಮಾಯವತಿ ಇವಳು ಕಾಣಲಿಲ್ಲಾ, ಮಾಯವತಿ ಎಲ್ಲಿಗೆ ಹೋಗಿರುತ್ತಾಳೆ ಎಂದು ಮತ್ತೊಬ್ಬ ಮಗಳಾದ ಜ್ಯೋತಿ ಇವಳಿಗೆ ಕೇಳಲಾಗಿ ಅವಳು ಹೇಳಿದ್ದೆನೆಂದರೆ, ನಾನು ಮತ್ತು ಅಕ್ಕ ಮಾಯವತಿ ತಮ್ಮ ಶರಣು ಎಲ್ಲರೂ ಮನೆಯಲ್ಲಿ ಇದ್ದಾಗ ಮುಂಜಾನೆ 9.30 ಗಂಟೆಯ ಸುಮಾರಿಗೆ ಸಂತೊಷ ಹಂಗರಗಿ ಇತನು ಬಂದು ಅಕ್ಕ ಮಾಯವತಿ ಇವಳಿಗೆ ಕಲಬುರಗಿಗೆ ಕರೆದುಕೊಂಡು ಹೋಗುತ್ತೆನೆ ಎಂದು ಹೇಳಿ ಅವಳಿಗೆ ನಂಬಿಸಿ ಕರೆದುಕೊಂಡು ಹೋಗಿರುತ್ತಾನೆ ಮರಳಿ ಮನೆಗೆ ಬಂದಿರುವುದಿಲ್ಲಾ ಅಂತಾ ಹೇಳಿದಳು. ದಿವಸ ರಾತ್ರಿಯಾದರೂ ನಮ್ಮ ಮಗಳು ಮನೆಗೆ ಬರಲಾರದಕ್ಕೆ ನಾವು ಊರಲ್ಲಿ ಮತ್ತು ನಮ್ಮ ಸಂಭಂಧಿಕರ ಊರುಗಳಿಗೆ ಮತ್ತು ಅವಳ ಗೆಳತಿಯರಿಗೆ ಕೇಳಲಾಗಿ ನಮ್ಮ ಮಗಳ ಬಗ್ಗೆ ಪತ್ತೆ ಹತ್ತಿರುವುದಿಲ್ಲಾ ಮತ್ತು ಸಂತೊಷ ಹಂಗರಗಿ ಈತನ ತಂದೆ ತಾಯಿಯವರಿಗೆ ವಿಚಾರಿಸಲಾಗಿ ಅವರು ನಮಗೇನು ಗೊತ್ತಿರುವುದಿಲ್ಲಾ ಎಂದು ಹೇಳಿರುತ್ತಾರೆ. ನಮ್ಮ ಮಗಳಿಗೆ ಹುಕಾಡಿದರೂ ಸಿಕ್ಕಿರುವುದಿಲ್ಲಾ. ನಮ್ಮ ಅಪ್ರಾಪ್ತ ಮಗಳಾದ ಮಾಯಾವತಿ ಇವಳಿಗೆ ಸಂತೊಷ ಹಂಗರಗಿ ಇತನು ನನ್ನ ಮಗಳಿಗೆ ಕಲಬುರಗಿ ತೊರಿಸುತ್ತೆನೆ ಎಂದು ಹೇಳಿ ನಂಬಿಸಿ ಅಪಹರಿಸಿಕೊಂಡು ಹೋಗಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಕ್ರಮ ಮರಳು ಸಾಗಿಸುತ್ತಿದ್ದ ಟ್ಇಪ್ಪರ ಜಪ್ತಿ :
ರಾಘವೇಂದ್ರ ನಗರ ಠಾಣೆ : ದಿನಾಂಕ:13-09-2017 ರಂದು ಸಾಯಂಕಾಲ ಮಿರ್ಚಿಗೊದಾಂ ಹತ್ತಿರದಿಂದ ಮಹ್ಮದಿ ಚೌಕ ಕಡೆಯಿಂದ ಎಮ್ಎಸ್ಕೆ ಮಿಲ್ಕಡೆಗೆ ಒಬ್ಬ ಟಿಪ್ಪರ ಚಾಲಕನು ತನ್ನ ಟಿಪ್ಪರನಲ್ಲಿ ಕಪ್ಪು ಮರಳನ್ನು ತುಂಬಿಕೊಂಡು ಕಳ್ಳತನದಿಂದ ಮರಳು ಸಾಗಣೆ ಮಾಡುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ  ಶ್ರೀ ಪೌಲ ಎಎಸ್ ರಾಘವೆಂದ್ರ ನಗರ ಪೊಲೀಸ್‌‌ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಖದಿರ ಚೌಕ ಹತ್ತಿರ ನಿಂತಾಗ ಮಹ್ಮದಿ ಚೌಕ ಕಡೆಯಿಂದ ಒಂದು ಟಿಪ್ಪರ ಬರುತ್ತಿರುವದನ್ನು ನೋಡಿ ಸಂಶಯ ಬಂದು ಅದನ್ನು ತಡೆದು ನಿಲ್ಲಿಸಿ ಚೆಕ್ಕ ಮಾಡಿ ನೋಡಲು ಅದರಲ್ಲಿ ಕಪ್ಪು ಮರಳು ತುಂಬಿದ್ದು ಕಂಡು ಬಂದಿರುತ್ತದೆ ಚಾಲಕನಿಗೆ ವಿಚಾರಿಸಲು ಮಿರ್ಚಿಗೋದಾಂ ಹತ್ತಿರದಿಂದ ನಮ್ಮ ಮಾಲೀಕ ಇಸೂಪ ಇವರು  ಅನಧಿಕೃತವಾಗಿ ಸಂಗ್ರಹ ಮಾಡಿ ಇಟ್ಟಿದ್ದ ಮರಳನ್ನು ಅವರ ಸೂಚನೆಯ ಮೇರೆಗೆ ಆಕ್ರಮವಾಗಿ ಅನಧಿಕೃತವಾಗಿ ತುಂಬಿಕೊಂಡು ಮಾರಾಟ ಮಾಡುವ ಸಲುವಾಗಿ ಬರುತ್ತಿದ್ದೇನೆ ಅಂತಾ ತಿಳಿಸಿದ್ದು ಇರುತ್ತದೆ ಸದರಿ ಚಾಲಕನ ಹೆಸರು ವಿಚಾರಿಸಲು ತನ್ನ ಹೆಸರು ಮಲ್ಲಿಕಾರ್ಜುನ ತಂದೆ ನಾಗಪ್ಪ ಅಸ್ಟಗಿ ಸಾ|| ಹೀರಾಪೂರ ಅಂತಾ ತಿಳಿಸಿದ್ದು ಇರುತ್ತದೆ. ಟಿಪ್ಪರ ನಂಬರ ನೋಡಲು ಹೋಗುತ್ತಿದ್ದಂತೆ ಚಾಲಕನು ತನ್ನ ವಾಹನ ಅಲ್ಲಿಯೆ ಬಿಟ್ಟು ಓಡಿಹೊಗಿರುತ್ತಾನೆ. ಟಿಪ್ಪರ ನಂಬರ ನೋಡಲು ಕೆ, 28 ಬಿ 5780 ಇದರ ||ಕಿ|| 4,00000 ಮತ್ತು ಅದರಲ್ಲಿನ ಮರಳಿನ ||ಕಿ|| 13000 ರೂ ನೇದ್ದನ್ನು  ಜಪ್ತಿ ಪಡಿಸಿಕೊಂಡು ರಾಘವೇಂದ್ರ ನಗರ ಠಾಣೆಗೆ ತಂದು ಪ್ರಕರಣ ದಾಖಲಿಸಲಾಗಿದೆ.
ಅಪಘಾತ ಪ್ರಕರಣ :
ಜೇವರಗಿ ಠಾಣೆ : ಶ್ರೀ  ಮಳಯ್ಯ ತಂದೆ ಶಂಕ್ರಯ್ಯ ಹಿರೇಂಠ ಸಾ|| ಕೆಂಬಾವಿ ತಾ|| ಸುರಪೂರ ರವರು ದಿನಾಂಕ 07-08-2017 ರಂದು ತಾನು ಮತ್ತು ತನಗ ಪರಿಚಯದವರಾದ  ಟಾಯರ ಅಂಗಡಿಯ ಮಾಲಿಕ ಶಬರಿನಾದನ ತಂದೆ ವೇಲಯುದೇನ ಸಾ// ಸಾಯಿ ನಗರ ಸಿಂದಗಿ ಜಿ// ವಿಜಯಪೂರ ಇಬ್ಬರೂ ಕೂಡಿಕೊಂಡು ನಮ್ಮ ಖಾಸಗಿ ಕೆಲಸದ ನಿಮಿತ್ಯವಾಗಿ   ಸಿಂದಗಿಯಿಂದ ನನ್ನ ಮೋಟಾರ ಸೈಕಲ ನಂ ಕೆಎ-33 ಯು- 7661 ನೇದ್ದರ ಮೇಲೆ ಹೋರಟಿದ್ದು ಮೋ/ಸೈ ನಾನೆ ಚಲಾಯಿಸುತ್ತಿದ್ದೇನು . ಸಾಯಂಕಲ 4-30 ಗಂಟೆಯ ಸುಮಾರಿಗೆ  ನಾನು ಮೋಟಾರ ಸೈಕಲ ಜೇವರ್ಗಿ ಸಮೀಪ ಇರುವ ಶ್ರೀ ಶಣ್ಮಖ ಶಿಯೋಗಿ  ಡಿಪ್ಲೋಮಾ ಕಾಲೇಜ ಹತ್ತೀರ  ವಿಜಯಪೂರ  ರೋಡಿನ ಮೇಲೆ ಚಲಾಯಿಸಿಕೊಂಡು ಹೋಗುತ್ತೀರುವಾಗ ಎದುರಿನಿಂದ ಒಂದು ಮೋ/ಸೈ ನಂ ಕೆಎ-32 ಎನ್ -0539 ನೇದ್ದರ ಚಾಲಕನು  ತನ್ನ ಮೋಟಾರ ಸೈಕಲ ಅತೀ ವೇಗ ಮತ್ತು ಅಜಾಗೂರಕತೆಯಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟರ ಸೈಕಲಗೆ ಡಿಕ್ಕಿ ಪಡಿಸಿದ ಪರಿಣಾಮವಾಗಿ ನಾವಿಬ್ಬರು ಮೋಟಾರ ಸೈಕಲ ಸಮೇತವಾಗ ಕೆಳಗೆ ಬಿದ್ದಿದ್ದರಿಂದ ನಮಗೆ ಎಡಗಾಲಿನ ಬೆರಳು ಕಟ್ಟ ಆಗಿದ್ದು (ಮುರಿದಿದ್ದು) , ಎಡಗೈ ಕಿರು ಬೆರಳು ಮುರಿದು ರಕ್ತ ಗಾಯವಾಗಿದ್ದು ನನ್ನ ಮೋಟಾರ ಸೈಕಲ ಹಿಂದಿನ ಸೀಟ್ ಮೇಲೆ   ಕುಳಿತಿರುವ ಶಬರಿನಾದನ್ ಇತನಿಗೆ ಎಡಗಲಿನ ಮೋಳಕಾಲಿನ ಹತ್ತಿರ ಕಾಲು ಮುರಿದಿದೆ ಮತ್ತು ಎಡಗೈ ಮೋಳ ಕೈ ಕೆಳಗೆ ತರಚಿದ ಗಾಯ ವಾಗಿರುತ್ತದೆ, ನಮ್ಮ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ ಮೋಟಾರ ಸೈಕಲ್ ನಂ ಕೆಎ 32 ಇಎನ್ 0359 ನೇದ್ದರ ಸವಾರನಿಗು ಘಟನೆಯಲ್ಲಿ ಗಾಯವಾಗಿದ್ದು ಅವನ ಹೆಸರು ಮತ್ತು ವಿಳಾಸ ನಮಗೆ ಗೋತ್ತಾಗಿರುವುದಿಲ್ಲಾ ನಾನು ಅವನನ್ನು ನೋಡಿದರೆ ಗುರುತ್ತಿಸುತ್ತೇನೆ . ಘಟನೆ ನಂತರ ಯುನೈಟೆಡ ಆಸ್ಪತ್ರೆಗೆ ಬಂದು ಸೇರಿಕೆ ಯಾಗಿರುತ್ತೆವೆ ಪ್ರಕರಣದಲ್ಲಿನ ಗಾಯಾಳು ಶಿವಾನಂದ ತಂದೆ ಬಸಣ್ಣ ಮಣೂರ ಸಾ|| ಸೊನ್ನ ತಾ|| ಜೇವರಗಿ ಇತನು ಪರಮಶೇಟ್ಟಿ ಆಸ್ಪತ್ರೆ ಮೀರಜನಲ್ಲಿ (ಮಾಹಾರಾಷ್ಡ್ರ) ಚಿಕಿತ್ಸೆ ಪಡೆಯುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 27.08.2017 ರಂದು ಮೃತ ಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ