Police Bhavan Kalaburagi

Police Bhavan Kalaburagi

Thursday, September 14, 2017

BIDAR DISTRICT DAILY CRIME UPDATE 14-09-2017

 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 14-09-2017

©ÃzÀgÀ £ÀÆvÀ£À £ÀUÀgÀ oÁuÉ. UÀÄ£Éß £ÀA. 186/17 PÀ®A 304(J) L¦¹ :-

¢£ÁAPÀ 13/09/2017 gÀAzÀÄ 1355  gÀAzÀÄ ªÀĺÀªÀÄäzÀ E¸Áä¯ï vÀAzÉ ªÀĺÀªÀÄäzÀ ¸Á§ ªÀAiÀÄ:55 ªÀµÀð eÁw: ªÀÄĹèA G: J¯ÉQÖçÃPÀ¯ï CAUÀr ªÀÄÄ: ±Á¹Ûç £ÀUÀgÀ  ªÉÄÊ®ÆgÀ ©ÃzÀgÀgÀªÀgÀÄ ¤ÃrzÀ zÀÆj£À ¸ÁgÁA±ÀªÉ£ÉAzÀgÉ ¦üAiÀiÁð¢üAiÀÄ JgÀqÀ£ÉAiÀÄ ªÀÄUÀ£À ºÉ¸ÀgÀÄ ªÀĺÀªÀÄäzÀ ±À¦ü ªÀAiÀÄ:26 ªÀµÀð EzÀÄÝ EªÀ£ÀÄ vÀ£Àß CAUÀrAiÀÄ°è J¯ÉQÖçÃPÀ¯ï PÉ®¸À ªÀiÁrPÉÆArgÀÄvÁÛ£É.  ºÀ§âUÀ¼À°è PÁAiÀÄðPÀæªÀÄUÀ¼À°è ªÀÄ£É ºÁUÀÆ CAUÀrUÀ¼À ªÉÄÃ¯É ¨ÁrUɬÄAzÀ ¯ÉÊnAUï ¹ÃjAiÀįïUÀ¼ÀÄ ºÁPÀĪÀ PÉ®¸À ªÀiÁrPÉÆArzÀÄÝ ¢£ÁAPÀ: 12-09-2017 gÀAzÀÄ ¥ÀævÁ¥À£ÀUÀgÀzÀ ZÀAzÀæAiÀiÁå vÀAzÉ gÀÄzÀæAiÀiÁå ¸Áé«Ä CªÀgÀÄ ©ÃzÀgÀzÀ «dAiÀÄ®Qëöä ¸Áj ¸ÉAlgï ºÀwÛgÀzÀ MAzÀÄ ©°ØAUï ªÉÄÃ¯É  ªÀÄÄA§gÀĪÀ zÀ¸ÀgÁ ªÀÄvÀÄÛ ¢Ã¥ÁªÀ½ ºÀ§âzÀ ¥ÀæAiÀÄÄPÀÛ ¯ÉÊnAUï ¹ÃjAiÀįïUÀ¼ÀÄ  ºÁPÀ®Ä ªÀĺÀªÀÄäzÀ ±À¦ü ºÁUÀÆ gÁdÄ vÀAzÉ ªÀiÁzsÀªÀgÁªÀ ªÀÄÄ: £ÉëÄvÁ¨ÁzÀ gÀªÀgÀÄUÀ¼ÀÄ ZÀAzÀæAiÀiÁå ¸Áé«ÄAiÀĪÀgÀ ºÀwÛgÀ ºÉÆÃVzÀÄÝ  ¢£ÁAPÀ: 13-09-2017 gÀAzÀÄ ªÀÄzsÁåºÀß 12 UÀAmÉAiÀÄ §¸ï¸ÁÖöåAqï ºÀwÛgÀzÀ ²æà «ÃgÀ¨sÀzÉæ±ÀégÀ PÁA¥ÉèÃPÀì£À j¯ÁAiÀÄ£Àì mÉæAqÀì  ªÉÄÃ¯É  E§âgÀÄ ¯ÉÊnAUï ¹ÃjAiÀÄ¯ï ºÁPÀĪÁUÀ ©°ØAUï ªÉÄðAzÀ ªÀĺÀªÀÄäzÀ ±À¦ü EvÀ£ÀÄ EAzÀÄ ªÀÄzsÁåºÀß PɼÀUÉ ©¢ÝzÀÝjAzÀ vÀ¯ÉAiÀÄ°è »AzÉ ºÀwÛ ¨sÁj gÀPÀÛUÁAiÀÄ DVgÀÄvÀÛzÉ. C®èzÉà JqÀUÉÊ ªÉƼÀPÉÊ ºÀwÛ ¨sÁj UÀÄ¥ÀÛUÁAiÀÄ DVgÀÄvÀÛzÉ. aQvÉì PÀÄjvÀÄ D¸ÀàvÉæUÉ vÉUÉzÀÄPÉÆAqÀÄ ºÉÆÃVzÀÄÝ aQvÉì ¥sÀ®PÁjAiÀiÁUÀzÉà ªÀÄÈvÀ¥À¥ÀnÖgÀÄvÁÛ£É CAvÁ ¤ÃrzÀ zÀÆj£À ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆüÀî¯ÁVzÉ.

ಚಿಟಗುಪ್ಪಾ ಪೊಲೀಸ ಠಾಣೆ ಗುನ್ನೆ ನಂ. 157/17 ಕಲಂ 32, 34 ಕೆ.ಇ ಕಾಯ್ದೆ :-

ದಿನಾಂಕ 13/09/2017 ರಂದು 15:30 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿ ಕರ್ತವ್ಯದ ಮೇಲಿದ್ದಾಗ ಮುಸ್ತರಿ ಗ್ರಾಮದ ರಾಮಣ್ಣಾ ಅಗಸೆನೊರ ಅವನು ತನ್ನ ಕಿರಾಣಿ ಅಂಗಡಿ ಮುಂದೆ ಸಾರ್ವಜನಿಕರ ಸ್ಥಳದಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಖಚಿತ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ ಹೋಗಿ  ನೋಡಿದಾಗ ಒಬ್ಬ ವ್ಯಕ್ತಿ ಒಂದು ಪ್ಲಾಸ್ಟಿಕ ಚೀಲದಲ್ಲಿ ಮದ್ಯದ ಪ್ಲಾಸ್ಟಿಕ್ ಬಾಟಲಗಳು ಅನಧಿಕೃತವಾಗಿ ಸಾರ್ವಜನಿಕ ಸ್ಥಳದಲ್ಲಿ ಮಾರಾಟ ಮಾಡುವುದನ್ನು ನೋಡಿ ಖಚಿತ ಮಾಡಿಕೊಂಡು ಅವನ ಮೇಲೆ ಎಲ್ಲರೂ 1615 ಗಂಟೆಗೆ ದಾಳಿ ಮಾಡಿ ಹಿಡಿದು ಅವನ ಹೆಸರು ಮತ್ತು ವಿಳಾಸ ವಿಚಾರಿಸಲು ಅವನು ತನ್ನ ಹೆಸರು ರಾಮಣ್ಣಾ ತಂದೆ ರುದ್ರಪ್ಪಾ ಅಗಸೆನೊರ ವಯ 60 ವರ್ಷ ಜಾತಿ ಎಸ್ ಸಿ ಹೊಲಿಯಾ ಉದ್ಯೋಗ ಕೂಲಿ ಕೆಲಸ ಸಾ|| ಮುಸ್ತರಿ ಅಂತ ತಿಳಿಸಿದನು. ಅವನ ಹತ್ತಿರ ಇದ್ದ ಪ್ಲಾಸ್ಟೀಕ್ ಚೀಲದಲ್ಲಿ ನೋಡಲು ಅದರಲ್ಲಿ 48 ಯು.ಎಸ್ ವಿಸ್ಕಿ 90 ಎಮ್.ಎಲ್ ಮದ್ಯದ ಪ್ಲಾಸ್ಟಿಕ್ ಬಾಟಲಗಳು ಇದ್ದು, ಅದರ ಒಂದರ ಅ|| ಕಿ||  28/- ರೂ ಒಟ್ಟು ಅ|| ಕಿ|| 1344/-ರೂ  ಇರುತ್ತದೆ. ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.

ಧನ್ನೂರಾ ಪೊಲೀಸ್ ಠಾಣೆ ಗುನ್ನೆ ನಂ. 234/17 ಕಲಂ 32, 34 ಕೆ.ಇ ಕಾಯ್ದೆ :-

ದಿನಾಂಕ:13/09/2017 ರಂದು 1130 ಗಂಟೆಗೆ ಪಿಎಸ್ಐ ರವರು ಠಾಣೆಯಲ್ಲಿದ್ದಾಗ  ಜೊಳದಾಪಕಾ ಗ್ರಾಮದ ಸುಭಾಷ ಚೌಕ ಹತ್ತಿರ ಒಬ್ಬ ವ್ಯಕ್ತಿ ಅನಧೀಕೃತವಾಗಿ ತನ್ನ ಹತ್ತಿರ ಸರಾಯಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದಾನೆ,  ಎಂಬ ಮಾಹಿತಿ ಬಂದಿದ ಮೇರೆಗೆ ಸಿಬ್ಬಂದಿಯೊಂದಿಗೆ  ಜೊಳದಾಪಕಾ ಗ್ರಾಮದ ಸುಭಾಷ ಚೌಕ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ ಸರಾಯಿ ಇಟ್ಟುಕೊಂಡಿದ್ದನ್ನು  ಖಚಿತ ಪಡಿಸಿಕೊಂಡು ಆತನ ಮೇಲೆ ದಾಳಿ ಮಾಡಿ ಅವನ ವಶದಿದಂದ 1]. ಓಲ್ಡ ಟವೇರನ ವಿಸ್ಕಿ 180 ಎಮ್.ಎಲ್‌ನ ಒಟ್ಟು 4 ಟೆಟ್ರಾ ಪಾಕೇಟಗಳು ಇದ್ದು ಒಂದರ ಬೆಲೆ 68/ ರೂಪಾಯಿ ಇರುತ್ತದೆ.  2] 90 ಎಮ್.ಎಲ,25 ಯು.ಎಸ್.ವಿಸ್ಕಿ ಸರಾಯಿಯುಳ್ಳ ಬಾಟಲಿಗಳು ಒಂದರ ಬೆಲೆ 28/- ರೂಪಾಯಿ ಇರುತ್ತದೆ. ಒಟ್ಟು ಸರಾಯಿ ಬೆಲೆ 700/- ರೂಪಾಯಿ  ಎಲ್ಲಾ ಸೇರಿ ಒಟ್ಟು ಮೌಲ್ಯ 972/- ರೂಪಾಯಿ ಆಗುತ್ತದೆ. ನಂತರ ಅರುಣ ತಂದೆ ಲಕ್ಷ್ಮಣ ತೆಲಂಗ ಈತನಿಗೆ ಸರಾಯಿ ಮಾರಾಟಾ ಮಾಡಲು  ಮತ್ತು  ಸಾಗಾಟ ಮಾಡಲು ಸರಕಾರದಿಂದ ಲೈಸನ್ಸ ಪಡೆದ ಬಗ್ಗೆ ವಿಚಾರಣೆ ಮಾಡಲು ತನ್ನ ಹತ್ತಿರ ಸರಾಯಿ ಮಾರಾಟ  ಮಾಡುವ ಮತ್ತು ಸಾಗಾಟ ಮಾಡುವ ಯಾವುದೇ ಲೈಸನ್ಸ ಇರುವುದಿಲ್ಲಾ. ನಾನು ಅನಧೀಕೃತವಾಗಿ ಮಾರಾಟ ಮಾಡಲು ಇಟ್ಟಿಕೊಂಡಿರುತ್ತಾನೆ. ಎಂದು ತಿಳಿಸಿರುತ್ತಾನೆ. ಅವನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

©ÃzÀgÀ £ÀUÀgÀ ¥ÉưøÀ oÁuÉ UÀÄ£Éß £ÀA.  80/17 PÀ®A 178(3) PÉ.¦.JPïÖ ªÀÄvÀÄÛ 420 L¦¹ :-

¢£ÁAPÀ 13/09/2017 gÀAzÀÄ ªÀÄzÁåºÀß ¦J¸ïL gÀªÀgÀÄ oÁuÉAiÀÄ°èzÁÝUÀ ¨ÁUÀªÁ£À UÀ°èAiÀÄ°è E§âgÀÆ ªÀåQÛUÀ¼ÀÄ ºÉÆV §gÀĪÀ d£ÀjUÉ PÀgÉzÀÄ vÀªÀÄä ºÀwÛgÀ ªÀÄlPÁ DrzÀgÉ MAzÀÄ gÀÆ¥Á¬ÄUÉ 80/- gÀÆ PÀÆqÀÄvÉÛÃªÉ CAvÀ £ÀA©¹ d£ÀjAzÀ ºÀt ¥ÀqÉzÀÄ CAQ ¸ÀASÉå §gÉzÀ aÃn §gÉzÀÄPÉÆqÀÄwÛzÁÝgÉ CAvÀ ¨Áwä ªÉÄÃgÉUÉ ¹§âA¢AiÉÆA¢UÉ  ¨ÁUÀªÁ£À UÀ°èAiÀÄ°è ºÉÆV £ÉÆÃrzÁUÀ E§âgÀÆ ªÀåQÛUÀ¼ÀÄ ¸ÁªÀðd¤PÀ ¸ÀܼÀzÀ°è ¤AvÀÄ ºÉÆV §gÀĪÀ d£ÀjUÉ PÀgÉzÀÄ vÀªÀÄä ºÀwÛgÀ ªÀÄlPÁ DrzÀgÉ MAzÀÄ gÀÆ¥Á¬ÄUÉ 80/gÀÆ PÀÆqÀÄvÉÛÃªÉ CAvÀ £ÀA©¹ d£ÀjAzÀ ºÀt ¥ÀqÉzÀÄ CAQ ¸ÀASÉå §gÉzÀ aÃn §gÉzÀÄPÉÆqÀÄwÛzÀÝ §UÉÎ RavÀ ¥Àr¹PÉÆAqÀÄ  zÁ½ ªÀiÁr »rzÀÄ «ZÁj¸À®Ä CªÀgÀÄ vÀªÀÄä ºÉ¸ÀgÀÄ 1] C¤Ã®PÀĪÀiÁgÀ vÀAzÉ PÀªÀįÁPÀgÀ ºÁ®ºÀ½î ªÀAiÀÄ:41 ªÀµÀð eÁ:PÀÄgÀħÄgï ¸Á: ªÀÄ£É £ÀA 17-4-360 ¹.JA.¹ PÁ®Æ¤ ªÉÄÊ®ÆgÀ ©ÃzÀgÀ CAvÀ w½¹zÀ vÀ£Àß ªÀ±ÀzÀ°èzÀÝ ªÀÄlPÁ dÆeÁlzÀ°è vÉÆqÀV¹zÀ £ÀUÀzÀÄ ºÀt gÀÆ.1750/-gÀÆ ªÀÄvÀÄÛ MAzÀÄ PÁ§ð£À PÀA¥À¤AiÀÄ ªÉÆèÉÊ® ºÁUÀÆ MAzÀÄ ¨Á® ¥É£ÀÄß ªÀÄvÀÄÛ 4 CAQ ¸ÀASÉå §gÉzÀ ªÀÄlPÁ aÃn ºÁdgÀÄ ¥Àr¹zÀ£ÀÄ. E£ÀÆߧâ£À ºÉ¸ÀgÀÄ «ZÁj¸À®Ä CªÀ£ÀÄ vÀ£Àß ºÉ¸ÀgÀÄ 2] ªÉƺÀäzÀ eÁQÃgÀ vÀAzÉ ±ÉÃR C° ¸Á§ ªÀAiÀÄ: 50 ªÀµÀð eÁ:ªÀÄĹèA G:ªÁå¥ÁgÀ ¸Á:ªÀÄ£É £ÀA 1-3-4 ¨ÁUÀªÁ£À UÀ°è ©ÃzÀgÀ.CAvÀ w½¹ vÀ£Àß ªÀ±ÀzÀ°èzÀÝ ªÀÄlPÁ dÆeÁlzÀ°è vÉÆqÀV¹zÀ £ÀUÀzÀÄ ºÀt gÀÆ.200/-gÀÆ ªÀÄvÀÄÛ MAzÀÄ £ÀÆQAiÀiÁ PÀA¥À¤AiÀÄ ªÉÆèÉÊ® ºÁUÀÆ MAzÀÄ ¨Á® ¥É£ÀÄß ªÀÄvÀÄÛ 2 CAQ ¸ÀASÉå §gÉzÀ ªÀÄlPÁ aÃn d¦Û ªÀiÁr ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಹಳ್ಳಿಖೇಡ ಪೊಲೀಸ್ ಠಾಣೆ ಗುನ್ನೆ ನಂ. 141/17 ಕಲಂ 32, 34 ಕೆ.ಇ. ಕಾಯ್ದೆ ;-

ದಿನಾಂಕ 13/09/2017 ರಂದು ಸಾಯಂಕಾಲ 1630 ಗಂಟೆ ಸುಮಾರಿಗೆ  ಪಿ.ಎಸ್.ಐ ರವರು ಠಾಣೆಯಲ್ಲಿದ್ದಾಗ  ಹಳ್ಳಿಖೇಡ (ಬಿ) ಗ್ರಾಮದ ಕ್ರಾಸ್ ಹತ್ತಿರ ರೋಡಿನ ಮೇಲೆ ಒಬ್ಬ ವ್ಯಕ್ತಿ ಅನಧಿಕೃತವಾಗಿ ಸರಾಯಿ  ಮಾರಾಟ ಮಾಡುವ ಸಲುವಾಗಿ ಸರಾಯಿ ತೆಗೆದುಕೊಂಡು ಹೋಗಲು ನಿಂತಿರುವುದಾಗಿ ಖಚಿತ ಬಾತ್ಮಿ ಬಂದ ಮೇರೆಗೆ ಸಿಬ್ಬಂದಿಯೊಂದಿಗೆ ಹಳ್ಳಿಖೇಡ (ಬಿ) ಗ್ರಾಮದ ಕ್ರಾಸ್ ಹತ್ತಿರ ಸ್ವಲ್ಪ ದೂರದಲ್ಲಿ ಮರೆಯಲ್ಲಿ ಜೀಪ ನಿಲ್ಲಿಸಿ ಎಲ್ಲರು ಜೀಪನಿಂದ 1655 ಗಂಟೆಗೆ ಇಳಿದು ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ   ಒಂದು ಮೋಟಾರ ಸೈಕಲ ಮೇಲೆ ಒಂದು ಬಿಳಿ ಚೀಲ ಇದ್ದಿದ್ದನ್ನು ಖಚಿತ ಪಡಿಸಿಕೊಂಡು ಸದರಿ ವ್ಯಕ್ತಿಯ ಮೇಲೆ ನಾವೆಲ್ಲರೂ 1700 ಗಂಟೆಗೆ ದಾಳಿ ಮಾಡಿ ನಾನು   ಅವನ ಹೆಸರು ವಿಳಾಸ ವಿಚಾರಿಸಲಾಗಿ ಅವನು ತನ್ನ ಹೆಸರು ಸಿದ್ದಪ್ಪಾ ತಂದೆ ರಾಮಣ್ಣಾ ನಿಂಬೂರ ವಯ: 28 ವರ್ಷ ಜಾ: ಕಬ್ಬಲಿಗ ಉ: ಕೂಲಿ ಕೆಲಸ ಸಾ: ಹಳ್ಳಿಖೇಡ (ಬಿ) ಅಂತ ತಿಳಿದನು. ನಂತರ ಸದರಿಯವನ ಹತ್ತಿರ ಇದ್ದ ಮೋಟಾರ ಸೈಕಲ ನೋಡಲು ಹಿರೊ ಹೊಂಡಾ ಸ್ಪ್ಲೆಂಡರ್ ಇದ್ದು ಅದರ ನಂ: ಕೆಎ-32/ಎಲ್-9706 ಇದ್ದು ಅದರ ಅ.ಕಿ 20,000/- ರೂ ಬೆಲಬಾಳುವುದು ಇರುತ್ತದೆ. ನಂತರ ಸದರಿ ಮೋಟಾರ ಸೈಕಲ ಮೇಲೆ ಇದ್ದ ಒಂದು ಬಿಳಿ ಚೀಲ ಚಕ್ ಮಾಡಿ ನೋಡಲು, ಅದರಲ್ಲಿ ಒಟ್ಟು 650 ಎಂ.ಎಲ್ ವುಳ್ಳು 2 ನಾಕೌಟ್ ಬಿಯರ ಬಾಟಲ ಅ.ಕಿ 250/- ರೂ, 650 ಎಂ.ಎಲ್ ವುಳ್ಳ 2 ಕಿಂಗಫಿಶರ್ ಬಿಯರ ಬಾಟಲ ಅ.ಕಿ 240/- ರೂ, 180 ಎಂ.ಎಲ್ ವುಳ್ಳ 6 ಓ.ಟಿ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 411.36 ರೂ ಮತ್ತು 90 ಎಂ.ಎಲ್ ವುಳ್ಳ 26 ಯು.ಎಸ್ ವಿಸ್ಕಿ ಸರಾಯಿ ಬಾಟಲಗಳು ಅ.ಕಿ 651.04 ರೂ ಹೀಗೆ ಎಲ್ಲವು ಸರಾಯಿ ಬಾಟಲಗಳ ಒಟ್ಟು ಅ.ಕಿ 1552.40 ರೂ ಮತ್ತು 20,000/- ರೂ ಬೆಲೆಬಾಳುವ ಮೋಟಾರ ಸೈಕಲ ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

ಮುಡುಬಿ ಪೊಲೀಸ್ ಠಾಣೆ ಗುನ್ನೆ ನಂ. 107/17 ಕಲಂ 32, 34 ಕೆ.ಇ. ಕಾಯ್ದೆ :-

ದಿನಾಂಕ 13-09-2017 ರಂದು ಚಿಕನಾಗಾಂವ ಗ್ರಾಮದಲ್ಲಿ ಕಿರಾಣಿ ಅಂತಡಿಯ ಮುಂದೆ ಸಾರ್ವಜನಿಕ ರಸ್ತೆ ಮೇಲೆ ಕುಳಿತು ಅಕ್ರಮವಾಗಿ ಮಧ್ಯ ಮಾರಟ ಮಾಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದಿದ ಮೇರೆಗೆ ಪಿಎಸ್ಐ ರವರು ಸಿಬ್ಬಂದಿಯೊಂದಿಗೆ  16:00 ಗಂಟೆಗೆ ಹೊರಟು ಚಿಕ್ಕನಾಗಾಂವ ಗ್ರಾಮದ ಸ್ವಲ್ಪ ದೂರದಲ್ಲಿ  ಜೀಪ ನಿಲ್ಲಿಸಿ  ಇಳಿದು ಸ್ವಲ್ಪ ದೂರ  ನಡೆದುಕೊಂಡು ಹೋಗಿ ಅಲ್ಲೆ ಮರೆಯಾಗಿ ನಿಂತು ನೋಡಲು ಒಬ್ಬ ವ್ಯಕ್ತಿ ಕಿರಾಣಿ ಅಂಗಡಿಯ ಸಾರ್ವಜನಿಕ ರಸ್ತೆ ಮೇಲೆ ಮಧ್ಯ ಮಾರಟ ಮಾಡುತ್ತಿದ್ದಾಗ ಅವನ ಮೇಲೆ ದಾಳಿ ಮಾಡಿ ಮಾರಟ ಮಾಡುತ್ತಿದ್ದ ವ್ಯಕ್ತಿಗೆ ಹಿಡಿದು ಹೆಸರು ವಿಚಾರಿಸಲು ಅವನು ತನ್ನ ಹೆಸರು  ಸೋಮಶೇಖರ ತಂದೆ ರೇವಣಸಿದ್ದಪ್ಪಾ ಕೋಡ್ಲೆ ವಯ: 47 ವರ್ಷ ಜಾ: ಲಿಂಗಾಯತ ಉ: ಕಿರಾಣಿ ಅಂಗಡಿ ಕೆಲಸ ಸಾ: ಚಿಕ್ಕನಾಗಾಂವ ಅಂತ ತಿಳಿಸಿದನು.  ಅವನ ವಶದಿಂದ ಓ.ಟಿ ಟೇಟ್ರಾ ಪ್ಯಾಕ್-180-ಎಮ್,ಎಲ್,-20-ಬಾಟಲಗಳು ಅಂದಾಜು ಕಿಮ್ಮತ್ತು:-1360/-ರುಪಾಯಿಗಳು ಮತ್ತು ಯು.ಎಸ್. ವಿಸ್ಕಿ - 90-ಎಮ್.ಲ್ ವುಳ್ಳ 20 ಬಾಟಲಗಳು ಅಂದಾಜು ಕಿಮ್ಮತು 560/- ರೂಪಾಯಿಗಳು ಹೀಗೆ ಒಟ್ಟು 1940/- ರೂಪಾಯಿ ನೇದ್ದನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೋಳ್ಳಲಾಗಿದೆ.

No comments: