Police Bhavan Kalaburagi

Police Bhavan Kalaburagi

Wednesday, July 12, 2017

BIDAR DISTRICT DAILY CRIME UPDATE 12-07-2017



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 12-07-2017

ಜನವಾಡಾ ಪೊಲೀಸ್ ಠಾಣೆ ಯು.ಡಿ.ಆರ್ ನಂ. 12/2017, ಕಲಂ. 174 ಸಿ.ಆರ್.ಪಿ.ಸಿ :-
ಪಂಡಿತ ತಂದೆ ಪೀರಪ್ಪಾ ಅಗಸೆ ಸಾ: ಕಪಲಾಪೂರ (ಜೆ) ಗ್ರಾಮ ರವರ ತಂದೆ ಪೀರಪ್ಪಾ ರವರಿಗೆ ಕಳೆದ 2-3 ವರ್ಷಗಳಿಂದ ಹೊಟ್ಟೆ ಬೇನ್ನೆ ನೋವು ಇದ್ದು, ಸುಮಾರು ಸಲ ಆಸ್ಪತ್ರೆಗೆ ತೋರಿಸಿದರೂ ಸಹ ಕಡಿಮೆ ಆಗದೆ ಬಹಳಷ್ಟು ನೋವು ಆಗುತ್ತಿದ್ದು, ತಂದೆಯವರು ಹೊಟ್ಟೆ ಬೇನ್ನೆ ಎದ್ದಾಗೆಲ್ಲಾ ನಾನು ಸಾಯಿತ್ತೇನೆ, ಇದು ಕಡಿಮೆ ಆಗುವದಿಲ್ಲಾ ಅಂತಾ ಅಂದಾಗ ಫಿರ್ಯಾದಿಯು ಅವರಿಗೆ ಇಂದಿಲ್ಲಾ ನಾಳೆ ಕಡಿಮೆ ಆಗುತ್ತೆ ಸಾಯುವದು ಬೇಡಾ ಅಂತಾ ಧೈರ್ಯ ಹೇಳುತ್ತಾ ಬಂದಿದ್ದು, ಹೀಗಿರುವಾಗ ದಿನಾಂಕ 11-07-2017 ರಂದು ರಾತ್ರಿ ಫಿರ್ಯಾದಿಯ ತಂದೆಯವರು ಮನೆಯ ಒಳಗಡೆ ಮಲಗಿಕೊಂಡಾಗ ಫಿರ್ಯಾದಿಯು ಪಡಸಾಲೆಯಲ್ಲಿ ಮಲಗಿದ್ದು, ದಿನಾಂಕ 12-07-2017 ರಂದು ಬೆಳಗಿನ ಜಾವ 0500 ರಿಂದ 0700 ಗಂಟೆಯ ಮಧ್ಯವಧಿಯಲ್ಲಿ ಫಿರ್ಯಾದಿಯ ತಂದೆಯವರು ತಮ್ಮ ಮನೆಯ ತಗಡದ ಅಡ್ಡ ಕಟ್ಟಿಗೆಯ ದಂಟೆಗೆ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ಸಾವಿನಲ್ಲಿ ಯಾರ ಮೇಲೆಯು ಯಾವುದೆ ತರಹದ ಸಂಶಯ ವಗೈರೆ ಇರುವದಿಲ್ಲಾ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆಯ ಸಾರಾಂಶಮೇರೆಗೆ ದಿನಾಂಕ 12-07-2017 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ ¸ÀAZÁgÀ ¥Éưøï oÁuÉ UÀÄ£Éß £ÀA. 70/2017, PÀ®A. 279, 304(J) L¦¹ :-
ದಿನಾಂಕ 10-07-2017 ರಂದು ಫಿರ್ಯಾದಿ ಕಾವೇರಿ ಗಂಡ ರಾಚಯ್ಯ ಸ್ವಾಮಿ ವಯ: 35 ವರ್ಷ, ಜಾತಿ: ಸ್ವಾಮಿ, ಸಾ: ನಿರ್ಣಾ ರವರ ಗಂಡನಾದ ರಾಚಯ್ಯ ಸ್ವಾಮಿ ತಂದೆ ಕಾಶಿನಾದ ಸ್ವಾಮಿ ವಯ: 42 ವರ್ಷ, ಜಾತಿ: ಸ್ವಾಮಿ,  ಸಾ: ನಿರ್ಣಾ ಇವರು ತಮ್ಮ ಮೋಟಾರ ಸೈಕಲ ನಂ. ಕೆಎ-33/ಕ್ಯೂ-0089 ನೇದ್ದರ ಮೇಲೆ ಕೋಳಾರದಲ್ಲಿರುವ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಚಿದ್ರಿ ಮಾರ್ಗವಾಗಿ ಮರಳಿ ಬೀದರನ ಶಿವನಗರದಲ್ಲಿರುವ ಬಾಡಿಗೆ ಮನೆಗೆ ಬರುತ್ತಿರುವಾಗ ಚಿದ್ರಿ ನ್ಯೂ ಆದರ್ಶ ನಗರ ರಸ್ತೆಯಲ್ಲಿ ಗಂಡ ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬಂದು ಮಾತಾ ಮಾಣೀಕೇಶ್ವರಿ ಕಾಲೇಜ ಹತ್ತಿರ ಮೋಟಾರ ಸೈಕಲ್ ಒಮ್ಮೇಲೆ ಸ್ಕೀಡ್ ಆಗಿ ಕೆಳಗೆ ಬಿದ್ದ ಪ್ರಯುಕ್ತ ಗಂಡನಿಗೆ ಭಾರಿ ಗಾಯವಾಗಿದ್ದರಿಂದ ಅವರಿಗೆ ಫಿರ್ಯಾದಿಯವರ ತಮ್ಮ ಹಾಗೂ ಬಸವರಾಜ ತಂದೆ ವಿಶ್ವನಾಥ ಮಾಲಿ ಪಾಟೀಲ್ ವಯ: 28 ವರ್ಷ, ಸಾ: ವಿದ್ಯಾನಗರ ಕಾಲೋನಿ ಬೀದರ ಇಬ್ಬರೂ ಕೂಡಿ ಬೇರೊಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ, ಬೀದರ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವೈದ್ಯಾಧಿಕಾರಿಗಳ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆ ಕುರಿತು ಅಂಬುಲೆನ್ಸದಲ್ಲಿ ಹೈದ್ರಾಬಾದಕ್ಕೆ ತೆಗೆದುಕೊಂಡು ಹೋಗುವಾಗ ದಿನಾಂಕ 11-07-2017 ರಂದು ಶಹಾಪುರ ಗೇಟ್ ಹತ್ತಿರ ಮೃತಪಟ್ಟಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 96/2017, ಕಲಂ. 279, 337, 304(ಎ) ಐಪಿಸಿ :-
ದಿನಾಂಕ 11-07-2017 ರಂದು ಫಿರ್ಯಾದಿ ರವಿಚಂದ್ರ ತಂದೆ ದೇವಿಂದ್ರಪ್ಪಾ ಮೊರಖಂಡೆ, ವಯ: 33 ವರ್ಷ, ಜಾತಿ: ಕಬ್ಬಲಿಗ, ಸಾ: ತ್ರಿಪುರಾಂತ ಬಸವಕಲ್ಯಾಣ ರವರ ತಂದೆ ದೇವಿಂದ್ರಪ್ಪಾ ತಂದೆ ಸಾಯಬಣ್ಣ ಮೋರಖಂಡೆ, ವಯ: 54 ವರ್ಷ ಸಾ: ತ್ರಿಪುರಾಂತ ಬಸವಕಲ್ಯಾಣ ರವರು ತಮ್ಮ ಸಂಬಂಧಿ ರಾಮಣ್ಣ ತಂದೆ ಚಂದಪ್ಪಾ ಬೊಕ್ಕೆ, ವಯ: 60 ವರ್ಷ ಇವರಿಗೆ ಕರೆದುಕೊಂಡು ತಡೋಳಾ ಗ್ರಾಮದಲ್ಲಿ ಅವರ ಗೆಳೆಯರ ಕಾರ್ಯಕ್ರಮ ಇದೆ ಹೋಗಿ ಬರುತ್ತೇನೆ ಅಂತ ತಮ್ಮ ಮಾರುತಿ ಅಲ್ಟೊ ಕಾರ ನಂ. ಕೆಎ-56/ಎಂ-0482 ನೇದ್ದನ್ನು ತಾವೆ ಚಲಾಯಿಸಿಕೊಂಡು ಹೋಗಿರುತ್ತಾರೆ, ನಂತರ ರಾತ್ರಿ ಗೊತ್ತಾಗಿದ್ದೇನೆಂದರೆ ರಾ.ಹೆ. ನಂ. 9ರ ಮೇಲೆ ತಡೋಳಾ ಭವಾನಿ ಮಂದಿರ ಸಮೀಪದಲ್ಲಿ ಫಿರ್ಯಾದಿಯವರ ತಂದೆಯವರ ಕಾರ ಮತ್ತು ಒಂದು ಕ್ರೂಜರ ಜೀಪ ನೇದ್ದರ ಮಧ್ಯದಲ್ಲಿ ರಸ್ತೆ ಅಪಘಾತವಾಗಿದೆ ಅಂತ ಕರೆ ಮಾಹಿತಿ ಗೊತ್ತಾದ ಕೂಡಲೆ ಫಿರ್ಯಾದಿಯು ಘಟನೆ ಸ್ಥಳಕ್ಕ ಬಂದು ನೋಡಲು ತಮ್ಮ ತಂದೆ ದೇವಿಂದ್ರಪ್ಪಾ ಮತ್ತು ಅವರ ಗೆಳೆಯ ರಾಮಣ್ಣ ಬೊಕ್ಕೆ ರವರು ತಲೆಗೆ ಭಾರಿ ರಕ್ತ ಮತ್ತು ಗಪ್ತಗಾಯಗಳಾಗಿ ಘಟನಾ ಸ್ಥಳದಲ್ಲಿಯೆ ಮೃತಪಟ್ಟಿರುತ್ತಾರೆ, ಸದರಿ ಕ್ರೂಜರ ಜೀಪ ನೋಡಲು ನಂ. ಕೆಎ-33/ಎಂ-3778 ನೇದ್ದು ಇದ್ದು ಅದರ ಚಾಲಕ ಮಾಸೂಮ ತಂದೆ ಶಬ್ಬೀರಮಿಯ್ಯಾ ಜಮನಾವಾಲೆ, ವಯ: 28 ವರ್ಷ, ಸಾ: ಚಿಮ್ಮನಚೋಡ, ತಾ: ಚಿಂಚೋಳಿ, ಜಿ: ಕಲಬುರಗಿ ಇದ್ದು, ಸದರಿ ಕ್ರೂಸರನಲ್ಲಿ ಕುಳಿತವರಿಗೂ ಸಣ್ಣಪುಟ್ಟ ಗಾಯಗಳಾಗಿರುತ್ತವೆ, ಫಿರ್ಯಾದಿಯವರ ತಂದೆಯವರು ರಾಂಗ ಸೈಡಿನಿಂದ ತನ್ನ ಕಾರ ನಂ. ಕೆಎ-56/ಎಂ-0482 ನೇದ್ದನ್ನು ಮತ್ತು ಸದರಿ ಕ್ರೂಜರ ಜೀಪ ನಂ. ಕೆಎ-33-ಎಂ-3778 ನೇದ್ದರ ಚಾಲಕ ಮಾಸೂಮ ರವರಿಬ್ಬರೂ ತಮ್ಮ ತಮ್ಮ ವಾಹನಗಳನ್ನು ಅತಿವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಕಂಟ್ರೋಲ ಮಾಡದೆ ಎದುರುಮುದುರಾಗಿ ಜೋರಾಗಿ ಡಿಕ್ಕಿ ಮಾಡಿಕೊಂಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

©ÃzÀgÀ UÁæ«ÄÃt ¥Éưøï oÁuÉ UÀÄ£Éß £ÀA. 73/2017, PÀ®A. 279, 338 L¦¹ :-
¢£ÁAPÀ 10-07-2017 gÀAzÀÄ ¦üAiÀiÁ𢠫±Á® vÀAzÉ JA. ²gÉƪÀÄt eÁw: ªÀiÁ¢UÀ, ªÀAiÀÄ: 30 ªÀµÀð, ¸Á: ªÀÄÆVð, ¸ÀzÀå: eÉ. ¦ PÁ¯ÉÆä ¥ÀmÁ£ÀZÀÆgÀ ºÉÊzÁæ¨ÁzÀ gÀªÀgÀÄ ºÉÊzÁæ¨ÁzÀ¢AzÀ ªÀÄÆVðUÉ ºÉÆÃUÀ®Ä ©ÃzÀgÀPÉÌ §AzÀÄ ©ÃzÀgÀ£À°è£À vÀªÀÄä ¸ÉÆÃzÀgÀ ªÀiÁªÀ AiÀi˺Á£À gÀªÀgÀ ªÀÄ£ÉAiÀÄ°è gÁwæ G½zÀÄ £ÀAvÀgÀ ¢£ÁAPÀ 11-07-2017 gÀAzÀÄ vÀ£Àß UɼÉAiÀÄ ¸ÉʯÁ¸À vÀAzÉ ±ÀgÀt¥Áà ¸Á: §¸ÀAvÀ¥ÀÆgÀ EªÀ£À£ÀÄß eÉÆvÉAiÀÄ°è PÀgÉzÀÄPÉÆAqÀÄ ªÀÄÆVðUÉ vÀªÀÄä CdÓ£ÉÆA¢UÉ ªÀiÁvÀ£ÁrPÉÆAqÀÄ §gÀ®Ä ºÉÆÃV ªÀÄÆVðAiÀÄ°è CdÓ ²ªÀgÁªÀÄ gÀªÀjUÉ ¨sÉÃnÖAiÀiÁV ªÀiÁvÁr ªÀÄgÀ½ ©ÃzÀgÀPÉÌ vÀªÀÄä aPÀÌ¥Àà ±ÁAvÀPÀĪÀiÁgÀ gÀªÀgÀ n.«í.J¸ï JPÀì.J¯ï ªÉÆ¥ÉÃqÀ £ÀA. n.J¸ï-15/EPÀÆå-0425 £ÉÃzÀÝ£ÀÄß vÉUÀzÀÄPÉÆAqÀÄ ¦üAiÀiÁ𢠪ÀÄvÀÄÛ ¸ÉʯÁ¸À E§âgÀÄ vÀªÀÄÆäj¤AzÀ ©ÃzÀgÀPÉÌ §gÀĪÁUÀ ªÉÆ¥ÉÃqÀ£ÀÄß ¸ÉʯÁ¸À EªÀ£ÀÄ ZÀ¯Á¬Ä¸ÀÄwÛzÀÝ£ÀÄ CªÀ£ÀÄ UÁæªÀÄ zÁnzÀ £ÀAvÀgÀ CwªÉÃUÀªÁV ZÀ¯Á¬Ä¸ÀÄvÁÛ §AzÀ£ÀÄ £ÀAvÀgÀ zÁjAiÀÄ°è CµÀÆÖgÀ UÁæªÀÄ zÁnzÀ £ÀAvÀgÀ UÀÄA§dUÀ¼À wgÀÄ«£À ºÀwÛgÀ ¸ÉʯÁ¸À EªÀ£ÀÄ ªÉÆ¥ÉÃqÀ£ÀÄ ªÉÃUÀªÁVAiÉÄà ZÀ¯Á¬Ä¹PÉÆAqÀÄ ºÉÆÃUÀĪÁUÀ JzÀÄj¤AzÀ CAzÀgÉ ©ÃzÀgÀ PÀqɬÄAzÀ MAzÀÄ ¥sÁå¸À£À ¥Àè¸ï ªÉÆÃmÁgÀ ¸ÉÊPÀ® £ÀA. PÉJ-22/JPÀì-4309 £ÉÃzÀgÀ ¸ÀªÁgÀ CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §gÀÄwÛzÀÄÝ ¸ÉʯÁ¸À EªÀ£ÀÄ ¸ÀºÀ ªÉÃUÀªÁV ªÉÆ¥ÉÃqÀ£ÀÄ ZÀ¯Á¬Ä¹PÉÆAqÀÄ ºÉÆÃUÀÄwÛzÀÄÝzÀjAzÀ E§âgÀÄ vÀªÀÄä vÀªÀÄä ªÁºÀ£ÀUÀ¼À ªÉÄð£À »rvÀ PÀ¼ÉzÀÄPÉÆAqÀÄ MAzÀPÉÆÌAzÀÄ JzÀÄgÀÄ §zÀÄgÀÄ rQÌ ªÀiÁrzÀgÀÄ, ¸ÀzÀj rQ̬ÄAzÀ ¦üAiÀiÁð¢AiÀÄ §®UÁ® ¥ÁzÀzÀ ¨ÉgÀ¼ÀÄUÀ½UÉ ¨sÁj gÀPÀÛUÁAiÀĪÁVgÀÄvÀÛzÉ ªÀÄvÀÄÛ C®è°è vÀgÀazÀ UÁAiÀÄUÀ¼ÁVgÀÄvÀÛªÉ, ¸ÉʯÁ¸À EªÀ¤UÉ AiÀiÁªÀÅzÉ PÁtĪÀAvÀºÀ UÁAiÀÄUÀ¼ÀÄ DVgÀ°è®è, £ÀAvÀgÀ JzÀÄj¤AzÀ §AzÀ ¥sÁå±À£À ¥Àè¸ï ªÉÆÃmÁgÀ ¸ÉÊPÀ¯ï ¸ÀªÁgÀ¤UÉ £ÉÆÃqÀ®Ä CªÀ¤UÉ rQ̬ÄAzÀ JqÀUÀtÂÚ£À ºÀÄ©â£À ªÉÄÃ¯É & JqÀ Q«AiÀÄ ªÉÄÃ¯É ¨sÁj gÀPÀÛUÁAiÀĪÁV JqÀQ«¬ÄAzÀ gÀPÀÛ ¸ÀÄj¢gÀÄvÀÛzÉ ºÁUÀÆ JqÀ ªÉÄ®Q£À ªÉÄïÉ, §®UÁ® ºÉ¨ÉâgÀ½UÉ ªÀÄvÀÄÛ ¥ÀPÀÌzÀ ¨ÉgÀ½UÉ gÀPÀÛUÁAiÀĪÁVzÀÄÝ ªÀÄvÀÄÛ JgÀqÀÄ ¨sÀÄdUÀ½UÉ vÀgÀazÀ UÁAiÀĪÁVvÀÄÛ, CªÀ£À ºÉ¸ÀÄ «ZÁj¸À®Ä ¸ÀAUÀªÉÄñÀ vÀAzÉ dUÀ£ÁxÀ £ÀA¢, ªÀAiÀÄ 26 ªÀµÀð, eÁw: °AUÁAiÀÄvÀ, ¸Á: CµÀÆÖgÀ CAvÀ w½¹zÀ£ÀÄ, DUÀ C¯Éèà EzÀÝ UÁzÀV UÁæªÀÄzÀ ºÀtªÀÄAvÀ vÀAzÉ «ÃgÀ±ÉnÖ PÉÆmÉ JA§ÄªÀªÀgÀÄ ¦üAiÀiÁð¢UÉ £ÉÆÃr 108 CA§Ä¯É£ÀìUÉ PÀgÉ ªÀiÁrzÁUÀ ¸ÉʯÁ¸À EªÀ£ÀÄ UÁAiÀÄUÉÆAqÀ E§âjUÉ ¸ÀzÀj CA§Ä¯É£Àì£À°è ºÁQ aQvÉì PÀÄjvÀÄ C¥ÉPÀë D¸ÀàvÉæUÉ vÀAzÀÄ zÁR®Ä ªÀiÁrgÀÄvÁÛ£ÉAzÀÄ PÉÆlÖ ¦üAiÀiÁð¢AiÀÄgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Kalaburagi District Reported Crimes

ಆಕ್ರಮವಾಗಿ ಮರಳು ಸಾಗಿಸುತ್ತಿದ್ದ  ಟಿಪ್ಪರಗಳ ವಶ :
ಅಫಜಲಪೂರ ಠಾಣೆ : ದಿನಾಂಕ 11-07-2017 ರಂದು ರಾತ್ರಿ  ಗುಡ್ಡೆವಾಡಿ ಗ್ರಾಮದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಆನೂರ ಮಾರ್ಗವಾಗಿ ಮಲ್ಲಾಬಾದ ಕಡೆ ಹೋಗುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ,  ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾತೋಳಿ ಹತ್ತಿರ ಇರುವ ಆನೂರ ಕ್ರಾಸ ಹತ್ತಿರ ಹೋಗುತಿದ್ದಾಗ ಆನೂರ ರೋಡಿನ ಕಡೆಯಿಂದ ಒಂದು ಟಿಪ್ಪರ ಬರುತಿತ್ತು , ಆಗ ಸದರಿ ಟಿಪ್ಪರ ಚಾಲಕನಿಗೆ ಟಿಪ್ಪರ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟಿಪ್ಪರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟಿಪ್ಪರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರ ಚೆಕ್ಕ ಮಾಡಲು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-32 ಸಿ-6232 ಅಂತಾ ಇದ್ದು ಸದರಿ ಟಿಪ್ಪರ ಅ.ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲಿದ್ದ ಮರಳಿನ ಅ.ಕಿ 5000/- ರೂ ಇರಬಹುದು. ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರನ್ನು ಪಂಚರ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡು ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ
ಅಫಜಲಪೂರ ಠಾಣೆ : ದಿನಾಂಕ 11-07-2017 ರಂದು ಬೆಳಗಿನಜಾವ  ಗುಡ್ಡೆವಾಡಿ ಗ್ರಾಮದಿಂದ ಟಿಪ್ಪರದಲ್ಲಿ ಮರಳು ತುಂಬಿಕೊಂಡು ಆನೂರ ಕಡೆಗೆ ಬರುತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಪಿ.ಎಸ್.ಐ. ಅಫಜಲಪೂರ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಮಾತೋಳಿ ಹತ್ತಿರ ಆನೂರ ಗ್ರಾಮದ ಹೈಸ್ಕೂಲ ಹತ್ತಿರ ಹೋಗುತ್ತಿದ್ದಾಗ ಆನೂರ ರೋಡಿನ ಕಡೆಯಿಂದ ಒಂದು ಟಿಪ್ಪರ ಬರುತಿತ್ತು , ಆಗ ಸದರಿ ಟಿಪ್ಪರ ಚಾಲಕನಿಗೆ ಟಿಪ್ಪರ ನಿಲ್ಲಿಸಲು ಕೈ ಸೂಚನೆ ಕೊಟ್ಟಾಗ, ಟಿಪ್ಪರ ಚಾಲಕ ನಮ್ಮ ಪೊಲೀಸ್ ಜೀಪನ್ನು ನೋಡಿ ಟಿಪ್ಪರನ್ನು ಸ್ಥಳದಲ್ಲೆ ಬಿಟ್ಟು ಓಡಿ ಹೋದನು. ಆಗ ನಾವು ಪಂಚರ ಸಮಕ್ಷಮ ಸದರಿ ಟಿಪ್ಪರ ಚೆಕ್ಕ ಮಾಡಲು ಅದರಲ್ಲಿ ಮರಳು ತುಂಬಿದ್ದು ಇತ್ತು ಮತ್ತು ಅದರ ನಂ ಕೆಎ-28 ಬಿ-7454 ಅಂತಾ ಇದ್ದು ಸದರಿ ಟಿಪ್ಪರ ಅ.ಕಿ 10,00,000/-ರೂ  ಇರಬಹುದು. ಸದರಿ ಟಿಪ್ಪರದಲಿದ್ದ ಮರಳಿನ ಅ.ಕಿ 5000/- ರೂ ಇರಬಹುದು. ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬಿದ ಟಿಪ್ಪರನ್ನು ಪಂಚರ ಸಮಕ್ಷಮ ಜಪ್ತಿ ಪಂಚನಾಮೆ ಮೂಲಕ ವಶಕ್ಕೆ ತಗೆದುಕೊಂಡು ಅಫಜಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಅಫಜಲಪೂರ ಠಾಣೆ : ದಿನಾಂಕ 08-07-2017 ರಂದು ರಾತ್ರಿ ಅಫಜಲಪೂರ ತಾಲೂಕಿನ ಮಣೂರ ಗ್ರಾಮದಲ್ಲಿ ಅನದಿಕೃತವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ  ಶ್ರೀ ಶ್ರೀಶೈಲ ನಂದಿಕೋಲ ಕಂದಾಯ ನೀರಿಕರ್ಷಕರು ಕರಜಗಿ, ರಮೇಶ ಗ್ರಾಮ ಲೆಕ್ಕಾಧಿಕಾರಿ ಕರಜಗಿ, ಹಾಗೂ ಶ್ರೀ ಅಣವೀರಪ್ಪ ಗ್ರಾಮ ಲೆಕ್ಕಾಧಿಕಾರಿ ನಂದರ್ಗಾ ಇವರೆಲ್ಲರೂ ಸೇರಿ ಮಣೂರ ಗ್ರಾಮದಲ್ಲಿ ಅನಧಿಕೃತವಾಗಿ ಮರಳೂ ಸಾಗಾಣಿಕೆ ಮಾಡುತ್ತಿದ್ದ ಮರಳು ತುಂಬಿದ ಎರಡು ಟಿಪ್ಪರಗಳನ್ನು ನಿಲ್ಲಿಸಿ ವಿಚಾರಿಸುತ್ತಿದ್ದಾಗ, ಟಿಪ್ಪರ ಚಾಲಕರು ಟಿಪ್ಪರನ್ನು ನಿಲ್ಲಿಸದೆ ಹಾಗೆ ತಗೆದುಕೊಂಡು ಹೋಗಿರುತ್ತಾರೆ. ಕತ್ತಲು ಇದ್ದರಿಂದ ಸದರಿ ಮರಳು ತುಂಬಿದ ಟಿಪ್ಪರಗಳ ನಂಬರ ಕಂಡಿರುವುದಿಲ್ಲಾ ಕಾರಣ ಸದರಿ ಅಕ್ರಮ ಮಗಳು ಸಾಗಾಣಿಕೆ ಮಾಡುತ್ತಿದ್ದ ಎರಡು ಟಿಪ್ಪರಗಳನ್ನು ಪತ್ತೆ ಮಾಡಿ ಸದರಿ ಟಿಪ್ಪರಗಳ ಮಾಲಿಕರ ಮೇಲೆ ಹಾಗೂ ಚಾಲಕರ ವಿರುದ್ದ ಪ್ರಕರಣ ದಾಖಲಿಸಿಲು ಕೋರಲಾಗಿದೆ  ಅಂತಾ ಕೊಟ್ಟ ದೂರು  ಸಾರಾಂಶದ ಮೇಲಿಂದ  ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.