Police Bhavan Kalaburagi

Police Bhavan Kalaburagi

Sunday, February 10, 2019

BIDAR DISTRICT DAILY CRIME UPDATE 10-02-2019


¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 10-02-2019

ಗಾಂಧಿಗಂಜ ಪೊಲೀಸ್ ಠಾಣೆ, ಬೀದರ ಯು.ಡಿ.ಆರ್ ನಂ. 02/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 29-01-2019 ರಂದು ಸಂತರಾಮ ತಂದೆ ಛೋಟೆಲಾಲ ಯಾದವ ವಯ: 35 ವರ್ಷ, ಸಾ: ಗೋರಕಪೂರ (ಯುಪಿ) ಇತನು ಗ್ಯಾಲರಿಯಲ್ಲಿ ಕುಳಿತು ಊಟ ಮಾಡುತ್ತಿದ್ದನು ಊಟ ಮಾಡಿ ನೀರು ಕುಡಿಯಲು ಒಳಗೆ ಬರುತ್ತಿದ್ದಾಗ ಆಕಸ್ಮಿಕವಾಗಿ ಗ್ಯಾಲರಿಯಿಂದ ಕೆಳಗೆ ಬಿದ್ದು ಎಡ ಫಸಲಿಯಲ್ಲಿ ಗಾಯವಾಗಿರುವದರಿಂದ ಸಂತರಾಮ ಇತನಿಗೆ ಕೂಡಲೇ ಬೀದರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದಾಗ ಅಲ್ಲಿ ವೈದ್ಯರು ಪರಿಕ್ಷೆ ಮಾಡಿ ನಂತರ ಹೆಚ್ಚಿನ ಚಿಕಿತ್ಸೆ ಕುರಿತು ಹೈದ್ರಾಬಾದ ಗಾಂಧಿ ಆಸ್ಪತ್ರೆಗೆ ದಾಖಲಿಸಿದಾಗ ಹೈದ್ರಾಬಾದ ಗಾಂಧಿ ಆಸ್ಪತ್ರೆಯಿಂದ ಸಂತರಾಮ ಇತನು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾನೆ, ಸಂತರಾಮ ಇತನು ಮೃತಪಟ್ಟ ಬಗ್ಗೆ ಯಾರ ಮೇಲೆ ಯಾವುದೆ ರೀತಿಯ ಸಂಶಯ ಇರುವದಿಲ್ಲಾ ಅಂತ ಫಿರ್ಯಾದಿ ಏಕನಾಥ ತಂದೆ ಪ್ರಿತಮ ಜಾಧವ ಸಾ: ಸೋಲ್ ದಾಬಕಾ, ತಾ: ಬಸವಕಲ್ಯಾಣ ರವರು ನೀಡಿದ ಸಾರಾಂಶದ ಮೇರೆಗೆ ದಿನಾಂಕ 09-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಬಸವಕಲ್ಯಾಣ ನಗರ ಪೊಲೀಸ್ ಠಾಣೆ ಯು.ಡಿ.ಆರ್ ನಂ. 02/2019, ಕಲಂ. 174 ಸಿ.ಆರ್.ಪಿ.ಸಿ :-
ದಿನಾಂಕ 08-02-2019 ರಂದು ಫಿರ್ಯಾದಿ ಈರಪ್ಪಾ ತಂದೆ ಪರಪ್ಪಾ ಹೂಗಾರ ವಯ: 75 ವರ್ಷ, ಜಾತಿ: ಹೂಗಾರ, ಸಾ: ಕಣವಿ, ತಾ & ಜಿಲ್ಲೆ ಗದಗ ರವರ ಮಗನಾದ ಬಸವರಾಜ ಹೂಗಾರ ಇವನು ಬಸವಕಲ್ಯಾಣದಲ್ಲಿ ಸುಮಾರು 10-12 ವರ್ಷದಿಂದ ವಾಸವಾಗಿದ್ದು, ಸರಾಯಿ ಕೂಡಿಯುವ ಚಟ ಬೆಳಿಸಿಕೊಂಡಿರುತ್ತಾನೆ, ಸರಾಯಿ ಕುಡಿದ ಅಮಲಿನಲ್ಲಿ ವಿಲಾಸ ಕಾಂಬಳೆ ರವರ ಕಾಂಪ್ಲೇಕ್ಷ ಹತ್ತಿರ ಬಿದ್ದಾಗ ಆತನ ಎದೆಗೆ ಅಥವಾ ಇತರೆ ಬೇರೆ ಕಡೆಗೆ ಹತ್ತಿ ಮೃತಪಟ್ಟಿರಹುದು, ಆತನ ಸಾವಿನ ಬಗ್ಗೆ ಯಾರ ಮೇಲೆ ಸಂಶಯು ಇರುವುದಿಲ್ಲ ಅಂತ ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರಗೆ ದಿನಾಂಕ 09-02-2019 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÁ ¥Éưøï oÁuÉ C¥ÀgÁzsÀ ¸ÀA. 05/2019, PÀ®A. 279, 304(J) L¦¹ eÉÆvÉ 187 L.JªÀiï.«í PÁAiÉÄÝ :-
¢£ÁAPÀ 09-02-2019 gÀAzÀÄ ¦üAiÀiÁ𢠣ÀgÀ¹AUÀ vÀAzÉ ªÀiÁgÀÄw ªÀiÁåPÀqÉ£ÉÆÃgÀ ¸Á: AiÀÄgÀ£À½î UÁæªÀÄ gÀªÀgÀÄ vÀ£Àß vÁ¬Ä FgÀªÀiÁä ºÁUÀÆ vÀªÀÄä NtÂAiÀÄ ¤Ã®ªÀiÁä UÀAqÀ £ÁªÀÄzÉêÀ gÀªÀgÀÄ vÀªÀÄÆägÀ ZÀAzÀæ±ÉÃRgÀ aPÀ¥ÉÃmÉÖ gÀªÀgÀ ºÀwÛgÀ PÀÆ° PÉ®¸ÀPÉÌ ºÉÆÃVzÀÄÝ C°è ZÀAzÀæ±ÉÃRgÀ gÀªÀgÀÄ mÁæPÀÖgÀ £ÀA. PÉJ-39/n-4931 £ÉÃzÀÝjAzÀ £ÉV®Ä ºÉÆqɸÀÄwÛzÀÄÝ, mÁæPÀÖgÀ ZÁ®PÀ CªÀÄgÀ vÀAzÉ ZÀAzÀæ±ÉÃRgÀ aPÀ¥ÉÃlÖ FvÀ£ÀÄ vÀ£Àß mÁæPÀÖgÀ£ÀÄß CwªÉÃUÀ ºÁUÀÆ ¤¸Á̼ÀfÃvÀ£À¢AzÀ ZÀ¯Á¬Ä¹ ¦üAiÀiÁð¢AiÀÄ vÁ¬ÄUÉ rQÌ ¥Àr¹ mÁæPÀÖgÀ mÉÊgÀ vÁ¬ÄAiÀÄ vÀ¯ÉAiÀÄ ªÉÄðAzÀ ºÉÆVzÀÝjAzÀ vÀ¯ÉUÉ ¨sÁj UÀÄ¥ÀÛUÁAiÀĪÁV Q«¬ÄAzÀ, ªÀÄÆV¤AzÀ ªÀÄvÀÄÛ ¨Á¬Ä¬ÄAzÀ gÀPÀÛ §AzÀÄ CªÀ¼ÀÄ ¸ÀܼÀzÀ°èAiÉÄà ªÀÄÈvÀ¥ÀnÖgÀÄvÁÛ¼É, rQÌ ¥Àr¹zÀ mÁæPÀÖgÀ ZÁ®PÀ£ÁzÀ DgÉÆæ CªÀÄgÀ EvÀ£ÀÄ vÀ£Àß mÁæPÀÖgÀ ¸ÀܼÀzÀ°èAiÉÄà ©lÄÖ C°èAzÀ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ªÀÄÄqÀ© ¥Éưøï oÁuÉ C¥ÀgÁzsÀ ¸ÀA. 13/2019, PÀ®A. 457, 380 L¦¹ :-
ದಿನಾಂಕ 08-02-2019 ಫಿರ್ಯಾದಿ ಕಸ್ತೂರಬಾಯಿ ಗಂಡ ಕಲ್ಯಾಣರಾವ ಢೊಳ್ಳೆ ಜಾತಿ: ಎಸ್.ಸಿ ಹೊಲೆಯ, ಸಾ: ಮುಡಬಿ ರವರು ತನ್ನ ಮಗಳಾದ ಕುಮಾರಿ ಸುಧಾರಾಣಿ ಇಬ್ಬರು ತಮ್ಮ ಹೊಸ ಮನೆಯಲ್ಲಿ ಮಲಗಿರುವಾಗ ದಿನಾಂಕ 08-02-2019 ರಂದು 2300 ಗಂಟೆಯಿಂದ ದಿನಾಂಕ 09-02-2019 ರಂದು 0400 ಗಂಟೆಯ ಮದ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿಯವರ ಹಳೆಯ ಮನೆಯಲ್ಲಿನ ಅಲಮಾರಿಯ ಲಾಕ್ ಒಡೆದು ಅಲಮಾರಿಯಲ್ಲಿಟ್ಟಿದ್ದ 1) ಬಂಗಾರದ 3 ಗ್ರಾಮನ ಒಂದು ಉಂಗುರ, 2) 6 ಗ್ರಾಮನ 1 ಲಾಕೆಟ, ಹೀಗೆ ಒಟ್ಟು 09 ಗ್ರಾಮ ಬಂಗಾರ ಅ.ಕಿ 20,000 ರೂ. ಮತ್ತು ನಗದು ಹಣ 4000/- ರೂಪಾಯಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ದೂರಿನ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄÄqÀ© ¥Éưøï oÁuÉ C¥ÀgÁzsÀ ¸ÀA. 14/2019, PÀ®A. 457, 380 L¦¹ :-
ದಿನಾಂಕ 08-02-2019 ರಂದು 2300 ಗಂಟೆಯಿಂದ ದಿನಾಂಕ 09-02-2019 ರಂದು 0500 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಅಪರಿಚಿತ ಕಳ್ಳರು ಫಿರ್ಯಾದಿ ಆಶಾ ಗಂಡ ಅನೀಲ ಕಾಡೆ ವಯ: 30 ವರ್ಷ, ಜಾತಿ: ಎಸ್. ಸಿ ಹೊಲೆಯ, ಸಾ: ಮುಡಬಿ ರವರ ಮತ್ತು ಫಿರ್ಯಾದಿಯವರ ಭಾವ ಶೇಖರ ಇವರ ಮನೆಯ ಬೀಗ ಮುರಿದು ಮನೆಯೊಳಗೆ ಹೋಗಿ ಫಿರ್ಯಾದಿಯವರ ಮನೆಯಿಂದ 5000/- ರೂ. ನಗದು ಹಣ ಮತ್ತು ಒಂದು ತೊಲೆ ಬಂಗಾರದ ಅಸ್ಟಪಲಿ ಮಣಿ ಹಾಗೂ ಸೇವಂತಿ ಪೀಸ ಮತ್ತು ಭಾವನ ಮನೆಯಿಂದ ಬಂಗಾರದ 1 ತೋಲಿಯ ಬೋರಮಾಳ ಸರ 5 ಮಾಸಿಯ ಮಣಿ ಮತ್ತು 5 ಮಾಸಿಯ ಝುಮಕಾ ಹಾಗೂ ನಗದು ಹಣ 15,000/- ರೂಪಾಯಿಗಳು ಕಳವು ಮಾಡಿಕೊಂಡು ಹೋಗಿರುತ್ತಾರೆಂದು ಕೊಟ್ಟ ಫಿರ್ಯಾದಿಯರ ದೂರಿನ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ªÀÄAoÁ¼À ¥Éưøï oÁuÉ C¥ÀgÁzsÀ ¸ÀA. 10/2019, PÀ®A. 87 PÉ.¦ PÁAiÉÄÝ :-
¢£ÁAPÀ 09-02-2019 gÀAzÀÄ ªÀÄAoÁ¼À UÁæªÀÄ ²ªÁgÀzÀ°è ZÀAzÀæPÁAvÀ ªÀÄĸÁÛ¥ÀÆgÉ gÀªÀgÀ ºÉÆ®zÀ ºÀwÛgÀ ¸ÁªÀðd¤PÀ ¸ÀܼÀzÀ RįÁè eÁUÉAiÀÄ°è PÉîªÀÅ d£À PÁ£ÀÆ£ÀÄ ¨Á»gÀªÁV CAzÀgÀ ¨ÁºÀgÀ JA§ E¹àl J¯ÉUÀ¼À £À²Ã©£À dÆeÁlPÉÌ ºÀt ºÀaÑ ¥Àt vÉÆlÄÖ DqÀÄwÛzÁÝgÉAzÀÄ §¸À°AUÀ¥Àà ¦J¸ïL ªÀÄAoÁ¼À ¥ÉưøÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ZÀAzÀæPÁAvÀ ªÀÄĸÁÛ¥ÀÆgÉ gÀªÀgÀ ºÉÆ®zÀ ºÀwÛgÀ ºÉÆ®zÀ°è£À ªÀÄgÀUÀ¼À ªÀÄgÉAiÀiÁV ¤AvÀÄ £ÉÆÃqÀ®Ä DgÉÆævÀgÁzÀ 1) gÁdPÀĪÀiÁgÀ vÀAzÉ «ÃgÀuÁÚ GªÀÄUÉð, ªÀAiÀÄ: 37 ªÀµÀð, eÁw: °AUÁAiÀÄvÀ, 2) gÀ«ÃAzÀæ vÀAzÉ ªÀĺÁzÀ¥Áà ¸ÀAPÉÆÃ¼É ªÀAiÀÄ: 49 ªÀµÀð, eÁw: °AUÁAiÀÄvÀ, 3) gÉêÀt¥Áà vÀAzÉ £ÁUÀuÁÚ ZÀPÁgÉ ªÀAiÀÄ: 32 ªÀµÀð, eÁw: °AUÁAiÀÄvÀ, 4) ZÀ£ÀßAiÀiÁå vÀAzÉ °AUÀAiÀÄå ¸Áé«Ä ªÀAiÀÄ: 32 ªÀµÀð, eÁw: ¸Áé«Ä, 5) PÉʯÁ¸À vÀAzsÉ ¸ÀAUÀ¥Áà ¥ÀgÀªÀÄ ªÀAiÀÄ: 48 ªÀµÀð, eÁw: °AUÁAiÀÄvÀ, 6) «±Àé£ÁxÀ vÀAzÉ ¸ÀAdÄPÀĪÀiÁgÀ ¨ÉîÆgÉ ªÀAiÀÄ: 28 ªÀµÀð, eÁw: °AUÁAiÀÄvÀ, 7) ¸ÀAdÄPÀĪÀiÁgÀ vÀAzÉ CuÉÚ¥Áà GªÀÄUÉð ªÀAiÀÄ: 47 ªÀµÀð, eÁw: °AUÁAiÀÄvÀ ºÁUÀÆ 8) «ÃgÀ¨sÀzÀæAiÀÄå vÀAzÉ CtÚAiÀÄå ¸Áé«Ä ªÀAiÀÄ: 38 ªÀµÀð, eÁw: ¸Áé«Ä, J®ègÀÆ ¸Á: ªÀÄAoÁ¼À EªÀgÉ®ègÀÆ PÀÆr ZÀAzÀæPÁAvÀ ªÀÄĸÁÛ¥ÀÆgÉ gÀªÀgÀ ºÉÆ®zÀ ºÀwÛgÀ ¸ÁªÀðd¤PÀ ¸ÀܼÀzÀ RįÁè eÁUÉAiÀÄ°è UÉÆïÁPÁgÀªÁV PÀĽvÀÄ E¹àÃl J¯ÉUÀ¼À CAzÀgÀ ¨ÁºÀgÀ £À²Ã©£À dÆeÁlªÀ£ÀÄß ¥ÀtPÉÌ ºÀt ºÀaÑ DqÀÄwÛgÀĪÀÅzÀ£ÀÄß £ÉÆÃr ¹§âA¢AiÉÆA¢UÉ ¥ÀAZÀgÀ ¸ÀªÀÄPÀëªÀÄ ¸ÀzÀj DgÉÆævÀgÀ ªÉÄÃ¯É zÁ½ ªÀiÁr CªÀjUÉ »rzÀÄPÉÆAqÀÄ CªÀjAzÀ MlÄÖ £ÀUÀzÀÄ ºÀt 5020/- gÀÆ ªÀÄvÀÄÛ 52 E¹àÃmï J¯ÉUÀ¼ÀÄ ¥ÀAZÀgÀ ¸ÀªÀÄPÀëªÀÄ vÁ¨ÉUÉ vÉUÉzÀÄPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ಭಾಲ್ಕಿ ನಗರ ಪೊಲೀಸ ಠಾಣೆ ಅಪರಾಧ ಸಂ. 29/2019, ಕಲಂ. 87 ಕೆ.ಪಿ ಕಾಯ್ದೆ :-
ದಿನಾಂಕ 09-02-2019 ರಂದು ಹಳೆ ಭಾಲ್ಕಿಯಲ್ಲಿರುವ ರಸೂಲಸಾಬ ರವರ ಕಟ್ಟಿಗೆ ಮಶೀನ ಹತ್ತಿರ ಅಶೋಕ ಹಾಲಹಿಪ್ಪರ್ಗೆ ರವರ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಇಸ್ಪಿಟ ಜೂಜಾಟ ಆಡುತ್ತಿದ್ದಾರೆ ಅಂತಾ ಪೊಲೀಸ ನಿರೀಕ್ಷಕರು ಭಾಲ್ಕಿ ನಗರ ಪೊಲೀಸ್ ಠಾಣೆ ರವರಿಗೆ ಖಚಿತ ಮಾಹಿತಿ ಬಂದ ಮೇರೆಗೆ ಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಹಳೆ ಭಾಲ್ಕಿಯ ರಸೂಲಸಾಬ ರವರ ಮಶೀನ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೊಡಲು ಆರೋಪಿತರಾದ 1) ತಾಜೋದ್ದಿನ ತಂದೆ ಮಹೇಬೂಬಸಾಬ ಶೇಕ ವಯ: 22 ವರ್ಷ, ಜಾತಿ: ಮುಸ್ಲಿಂ, ಸಾ: ಹರಕಾರ ಗಲ್ಲಿ ಭಾಲ್ಕಿ, 2) ಅಶೋಕ ತಂದೆ ಸಂಗಪ್ಪಾ ಹಾಲಹಿಪ್ಪರ್ಗೆ ವಯ: 39 ವರ್ಷ, ಜಾತಿ: ಲಿಂಗಾಯತ, ಸಾ: ಗೋಪಾಳ ಗಲ್ಲಿ ಭಾಲ್ಕಿ, 3) ಶೆಕ ಮತೀನ ತಂದೆ ಶೆಕ ಗೌಸ ವಯ: 31 ವರ್ಷ, ಜಾತಿ: ಮುಸ್ಲಿಂ, ಸಾ: ನ್ಯೂ ಮಾಶುಮಪಾಶಾ ಕಾಲೋನಿ ಭಾಲ್ಕಿ, 4) ಸಂಜುಕುಮಾರ ತಂದೆ ಕಾಶೀನಾಥ ವಾಘಮಾರೆ ವಯ: 40 ವರ್ಷ, ಜಾತಿ: ಎಸ.ಸಿ ದಲಿತ, ಸಾ: ಅಶೋಕ ನಗರ ಭಾಲ್ಕಿ, 5) ಪ್ರದೀಪ ತಂದೆ ಮಾಣೀಕ ಬಿರಾದಾರ ವಯ: 26 ವರ್ಷ, ಜಾತಿ: ಕುರುಬ, ಸಾ: ಖಂಡ್ರೆ ಗಲ್ಲಿ ಭಾಲ್ಕಿ, 6) ಶೇಕ ಜಬ್ಬಾರ ತಂದೆ ನಿಸಾರ ಅಹ್ಮದ, ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಮಾಸುಮ ಪಾಶಾಕಾಲೋನಿ ಭಾಲ್ಕಿ, 7) ಜಾವೀದ ತಂದೆ ಉಸ್ಮಾನಮಿಯ್ಯಾ ಮುಲ್ಲಾ, ವಯ: 28 ವರ್ಷ, ಜಾತಿ: ಮುಸ್ಲಿಂ, ಸಾ: ಚೌಡಿಗಲ್ಲಿ ಭಾಲ್ಕಿ ಹಾಗೂ 8) ಸಂಜೀವ ತಂದೆ ಮಲ್ಲಿಕಾರ್ಜುನ ಮಿಡವೆ, ವಯ: 46 ವರ್ಷ, ಜಾತಿ: ಲಿಂಗಾಯತ, ಸಾ: ಕಲ್ಯಾಣಿ ಕಾಲೋನಿ ಭಾಲ್ಕಿ ಇವರೆಲ್ಲರೂ ಅಶೋಕ ಹಾಲಹಿಪ್ಪರ್ಗೆ ರವರ ಖುಲ್ಲಾ ಜಾಗೆಯಲ್ಲಿ ಕುಳಿತುಕೊಂಡು ಹಣವನ್ನು ಪಣಕ್ಕೆ ಇಟ್ಟು ಪರೇಲ ಎಂಬ ನಶಿಬಿನ ಇಸ್ಪಿಟ ಜೂಜಾಟ ಆಡುತ್ತಿರುವುದ್ದನ್ನು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸದರಿ ಆರೋಪಿತರ ಮೇಲೆ ದಾಳಿ ಮಾಡಿ ಹಿಡಿದು, ಅವರಿಂದ ಒಟ್ಟು ನಗದು ಹಣ 6000/- ರೂ ಹಾಗು 52 ಇಸ್ಪಿಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

KALABURAGI DISTRICT REPORTED CRIMES

ಮಟಕಾ ಜೂಜಾಟದಲ್ಲಿ ನಿರತವರ ಬಂಧನ :
ರಾಘವೇಂದ್ರ ನಗರ ಠಾಣೆ : ದಿನಾಂಕ 09.02.2019 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಸಂತೋಷ ಕಾಲೋನಿಯ ಡಬರಾಬಾದ ಕಡೆಗೆ ಹೊಗುವ ರಸ್ತೆಯ ಮೇಲೆ ಹೊದಾಗ ನನಗೆ ಖಚಿತ ಬಾತ್ಮಿ ಬಂದಿದ್ದೆನೆಂದರೆ, ಠಾಣಾ ವ್ಯಾಪ್ತಿಯ ಸಂತೋಷ ಕಾಲೋನಿಯ ಹನುಮಾನದೇವ ಗುಡಿ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಕೂಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ ಶ್ರೀ ಶಿವಯೋಗಿ ಎ.ಎಸ್‌‌‌.ಐ ರಾಘವೇಂದ್ರ ನಗರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಂತೋಷ ಕಾಲೋನಿಯ ಹನುಮಾನ ದೇವರ ಗುಡಿ ಹತ್ತಿರ ಹೋಗಿ ಮರೆಯಲ್ಲಿ ನಿಂತುಕೊಂಡು ನೋಡಲಾಗಿ ಹನುಮಾನ ದೇವರ ಗುಡಿಯ ಪಕ್ಕದ ರಸ್ತೆಯ ಮೇಲೆ ಒಬ್ಬ ವ್ಯಕ್ತಿ ಕುಳಿತುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಮಾಡಲು ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಅನೀಲ ತಂದೆ ನಾಗಪ್ಪ ಮಡಿವಾಳ ಸಾ: ನರೋಣಾ ತಾ: ಆಳಂದ ಹಾ:ವ: ಸಂತೋಷ ಕಾಲೋನಿ ಕಲಬುರಗಿ ಅಂತ ತಿಳಿಸಿದ್ದು ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 525/-ರೂ  2) 1 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ರಾಘವೇಂದ್ರ ನಗರ ಠಾಣೆ : ದಿನಾಂಕ 09.02.2019 ರಂದು ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಖದೀರ ಚೌಕ ಹತ್ತಿರ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಹಣ್ಣಿನ ಬಂಡಿ ಇಟ್ಟುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿದ್ದಾನೆ ಅಂತ ಖಚಿತ ಬಾತ್ಮಿ ಬಂದ ಮೇರೆಗೆ  ಶ್ರೀಮತಿ ಅಕ್ಕ ಮಹಾದೇವಿ ಪಿ.ಎಸ್‌‌.ಐ. ರಾಘವೇಂದ್ರ ನಗರ ಠಾಣೆ ಗು ಸಿಬ್ಬಂದಿ ಮತ್ತು ಪಂಚರೊಂದಿಗೆ  ಎಮ್.ಎಸ್.ಕೆ.ಮೀಲ್ ಬಡಾವಣೆಯ ಖದೀರ ಚೌಕ ಹತ್ತಿರ ಹೋಗಿ ಮರೆಯಲ್ಲಿ ನಿಂತು ನೋಡಲು ಖದೀರ ಚೌಕ ಪಕ್ಕ ಬಸ್ಸ ನಿಲ್ದಾಣ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಒಬ್ಬ ವ್ಯಕ್ತಿ ಹಣ್ಣಿನ ಬಂಡಿ ಇಟ್ಟುಕೊಂಡು ರಸ್ತೆಯ ಮೇಲೆ ಹೋಗಿ ಬರುವವರಿಗೆ ಇದು ಕಲ್ಯಾಣ ಮಟಕಾ ಇದೆ 1 ರೂಪಾಯಿಗೆ 80 ರುಪಾಯಿ ಬರುತ್ತದೆ ಅಂತ ಹೇಳುತ್ತಾ ಸಾರ್ವಜನಿಕರಿಂದ ಹಣ ಪಟೆದುಕೊಂಡು ಮಟಕಾ ಚೀಟಿ ಬರೆದುಕೂಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಲು, ಮಟಕಾ ಬರೆಯಿಸಲು ಬಂದವರು ಓಡಿ ಹೋಗಿದ್ದು ಮಟಕಾ ಚೀಟಿಯನ್ನು ಬರೆದುಕೊಳ್ಳುತ್ತಿದ್ದವನನ್ನು ಹಿಡಿದುಕೊಂಡು ಅವನ ಹೆಸರು ವಿಳಾಸ ವಿಚಾರಿಸಲು ಸದರಿಯವನು ತನ್ನ ಹೆಸರು ಮಹ್ಮದ ರಫೀ ತಂದೆ ಸುಲೇಮಾನಸಾಬ ಹೇರೂರ ಸಾ: ಮಿಜಬಾ ನಗರ ಎಮ್.ಎಸ್.ಕೆ.ಮಿಲ್ ಕಲಬುರಗಿ ಅಂತ ತಿಳಿಸಿದ್ದು ನಂತರ ಸದರಿಯವನ ಅಂಗಶೋದನೆ ಮಾಡಲು ಸದರಿಯವನ ಹತ್ತಿರ 1) ನಗದು ಹಣ 1580/-ರೂ  2) 1 ಮಟಕಾ ಬರೇದ ಚೀಟಿಗಳು ಅ:ಕಿ: 00 ಮತ್ತು 3) ಒಂದು ಬಾಲ ಪೇನ್ ಅ:ಕಿ: 00 ದೊರೆತಿದ್ದು ಸದರಿಯವುಗಳನ್ನು ವಶಕ್ಕೆ ತೆಗೆದುಕೊಂಡು ಸದರಿಯವನೊಂದಿಗೆ ರಾಘವೇಂದ್ರ ನಗರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ದ್ವೀಚಕ್ರ ವಾಹನ ಕಳವು ಪ್ರಕರಣ :
ರಾಘವೇಂದ್ರ ನಗರ ಠಾಣೆ : ಶ್ರೀ ಮಹೇಶಕುಮಾರ ತಂದೆ ಅಶೋಕಕುಮಾರ ಕುಲಕರ್ಣೀ ಸಾ: ರಾಮ ಮಂದಿರ ಬ್ರಹ್ಮಪೂರ ಕಲಬುರಗಿ ರವರು ಹಿರೊ ಸ್ಪೇಂಡರ ಮೊಟಾರ ಸೈಕಲ ನಂ ಕೆಎ 32 ಇಸಿ 2742 ನೇದ್ದು ಖರಿದಿಸಿದ್ದು ಸದರಿ ಮೋಟಾರ ಸೈಕಲನ್ನು ನಾನೆ ಉಪಯೋಗಿಸುತ್ತಾ ಬಂದಿದ್ದು ಇರುತ್ತದೆ. ಎಂದಿನಂತೆ ದಿನಾಂಕ 10.01.2019 ರಂದು ರಾತ್ರಿ 10:30 ಗಂಟೆಗೆ ಸುಮಾರಿಗೆ ನಾನು ನನ್ನ ಮೋಟಾರ ಸೈಕಲನ್ನು ನಮ್ಮ ಮನೆಯ ಪಕ್ಕದಲ್ಲಿ ನಿಲ್ಲಿಸಿ ರಾತ್ರಿ ವೇಳೆಯಲ್ಲಿ ಮನೆಯಲ್ಲಿ ಮಲಗಿಕೊಂಡಿದ್ದು ದಿನಾಂಕ 11.01.2019 ರಂದು ಬೆಳ್ಳಿಗ್ಗೆ 8:30 ಗಂಟೆಗೆ ಎದ್ದು ನೋಡಲು ನಾನು ಇಟ್ಟಿದ ಮೋಟಾರ ಸೈಕಲ ಇರಲಿಲ್ಲ ನಂತರ ನನಗೆ ಪರಿಚಯಸ್ಥರಲ್ಲಿ ವಿಚಾರಿಸಿದ್ದು ಮತ್ತು ಎಲ್ಲಾ ಕಡೆಗೆ ಹುಡುಕಾಡಿದ್ದು ಮೋಟಾರ ಸೈಕಲ ಪತ್ತೆ ಯಾಗಿರುವದಿಲ್ಲ. ಅಂದಿನಿಂದ ಇಂದಿನವರೆಗೆ ನಾನು ನನ್ನ ಮೊಟಾರ ಸೈಕಲ ಪತ್ತೆ ಕುರಿತು ಎಲ್ಲಾ ಕಡೆಗೆ ವಿಚಾರಿಸಿದ್ದು ಪತ್ತೆಯಾಗಿರುವದಿಲ್ಲ. ಯಾರೊ ಕಳ್ಳರು ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಇರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ರಾಘವೇಂದ್ರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.