Police Bhavan Kalaburagi

Police Bhavan Kalaburagi

Thursday, November 27, 2014

Raichur District Reported Crimes

                                  
¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w::
     ದಿನಾಂಕ: 27-11-2014 ರಂದು ಮಧ್ಯಾಹ್ನ 1400 ಗಂಟೆಗೆ  PÀÄ.¸ÀĵÁä vÀAzÉ gÁªÀÄ¥Àà, 16 ªÀµÀð, eÁ: ªÀiÁ¢UÀ, G: «zÁåyð¤, ¸Á: ºÉUÀθÀ£À½î, ºÁ.ªÀ: C¹ÌºÁ¼À UÁæªÀÄ, gÁAiÀÄZÀÆgÀÄ ಫಿರ್ಯಾದಿದಾರಳು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ನೀಡಿದ್ದರ ಸಾರಾಂಶವೇನೆಂದರೆ, ತಾನು ರಾಯಚೂರುನ ಬಾಲಕಿಯರ ಕಾಲೇಜ್ ನಲ್ಲಿ ಪ್ರಥಮ ಪಿಯುಸಿಯಲ್ಲಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ತನ್ನ ಮನೆಯ ಮುಂದೆ  ¤gÀAd£ï vÀAzÉ ºÀ£ÀĪÀÄAvÀ, 23 ªÀµÀð, eÁ: ªÀiÁ¢UÀ, G: CmÉÆà ZÁ®PÀ, ¸Á: C¹ÌºÁ¼À UÁæªÀÄ gÁAiÀÄZÀÆgÀÄ ಆರೋಪಿತನ ಮನೆ ಇದ್ದು, ಈತನು ತನ್ನ ತಾಯಿಗೆ ಅಕ್ಕ ಅಂತಾ ಕರೆಯುತ್ತಾ ಮನೆಗೆ ಬರುತ್ತಿದ್ದು, ತಾನು ಸಹ ಆತನೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದು, ಈತನು ತನ್ನ ಮನೆಗೆ ಬಂದು ತನ್ನೊಂದಿಗೆ ತಾನು ಬೇಡವೆಂದರೂ ತನಗೆ ಅಪ್ಪಿಕೊಳ್ಳುವುದು, ಮುದ್ದುಕೊಡುವುದು, ತನ್ನ ಮೈ ಅಲ್ಲಲ್ಲಿ ಮುಟ್ಟುವುದು ಮಾಡುತ್ತಿದ್ದು, ಇದನ್ನು ನೋಡಿದ ತನ್ನ ತಾಯಿ ಆತನಿಗೆ ಹಾಗೆಲ್ಲಾ ಮಾಡಬಾರದು ಅಂತಾ ಹೇಳಿದರೂ ಸಹ ಹಾಗಯೇ ಮಾಡುತ್ತಿದ್ದನು.
       ದಿನಾಂಕ: 26-11-2014 ರಂದು ಮಧ್ಯಾಹ್ನ 1430 ಗಂಟೆಗೆ ಫಿರ್ಯಾದಿಯು ಅಸ್ಕಿಹಾಳ ಗ್ರಾಮದ ಮನೆಯಿಂದ ಸಂಡಾಸಿಗೆ ಅಂತಾ ಹೋಗುತ್ತಿದ್ದಾಗ, ಆರೋಪಿತನು ತನ್ನ ಅಟೋ ನಂ. ಕೆಎ36/8324 ನೇದ್ದರೊಂದಿಗೆ ಬಂದು ತನಗೆ ನಿಲ್ಲಿಸಿ ನಿನ್ನ ಜೊತೆ ಮಾತನಾಡುವುದಿದೆ, ನನ್ನ ಜೊತೆ ಬಾ ಅಂತಾ ಅಂದಿದ್ದು, ಆಗ ತಾನು ಬರುವುದಿಲ್ಲ ಅಂದಾಗ ಆರೋಪಿತನು ಫಿರ್ಯಾದಿಯ ಕೈಹಿಡಿದು ತನ್ನ ಅಟೋದಲ್ಲಿ ಎಳೆದುಕೊಂಡು ಕೂಡಿಸಿದ್ದು, ತಾನು ಆಗ ಅವನಿಗೆ ನಾನು ಚಿಕ್ಕವಳಿದ್ದೇನೆ, ಹೀಗೆಲ್ಲಾ ಮಾಡುವುದು ತಪ್ಪು ಅಂತಾ ಹೇಳಿದರೂ ಕೂಡಾ, ಆರೋಪಿತನು ತನಗೆ ನೀನು ಅಟೋದಲ್ಲಿ ಸುಮ್ಮನೆ ಕೂಡಲಿಲ್ಲಾ ಎಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದರಿಂದ ತಾನು ಅಳುತ್ತಾ ಸುಮ್ಮನೆ ಕೂತಿದ್ದು, ಸದರಿ ಆಟೋದಲ್ಲಿ ಕೂಡಿಸಿಕೊಂಡು ಆಂದ್ರದ ಉರುಕುಂದಿ ಈರಣ್ಣ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದು, ಅಲ್ಲಿ ಆರೋಪಿತನು ರಾತ್ರಿ ವೇಳೆಯಲ್ಲಿ ತನ್ನ ಜೊತೆ ಮಾತಾಡಿ, ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ, ನಿನಗೆ ಲೈಫ್ ಕೊಡುತ್ತೇನೆ ಅಂತಾ ಮಾತಿನಿಂದ ಹೇಳಿದ್ದು, ಆದರೆ ಆರೋಪಿತನು ತನಗೆ ಏನೂ ಮಾಡಿರುವುದಿಲ್ಲ. ಆರೋಪಿತನಿಗೆ ತಾನು ಅಪ್ರಾಪ್ತ ವಯಸ್ಸಿನ ಹುಡುಗಿ ಅಂತಾ ಗೊತ್ತಿದ್ದರೂ ಕೂಡಾ ಬಲವಂತದಿಂದ ತನ್ನನ್ನು ಅಟೋದಲ್ಲಿ ಕೂಡಿಸಿಕೊಂಡು ಅಪಹರಿಸಿಕೊಂಡು ಹೋಗಿ ತನ್ನನ್ನು ಮಾತನಾಡದಂತೆ ಜೀವದ ಬೆದರಿಕೆ ಹಾಕಿ, ತನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಪುಸಲಾಯಿಸಿ ಅಪಹರಿಸಿಕೊಂಡು ಹೋದ ಆರೋಪಿತನ ವಿರುದ್ದ ಕಾನೂನಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ ಮೇಲಿಂದ    gÁAiÀÄZÀÆgÀÄ ¥À²ÑªÀÄ  ಠಾಣಾ ಗುನ್ನೆ ನಂ. 211/2014 ಕಲಂ 354, 366 , 506 ಐಪಿಸಿ ಮತ್ತು ಕಲಂ 12 ಪೋಸ್ಕೋ ಕಾಯ್ದೆ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.  
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-     
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.11.2014 gÀAzÀÄ  11 ¥ÀææPÀgÀtUÀ¼À£ÀÄß ¥ÀvÉÛ ªÀiÁr 1,500 /-gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



Kalaburagi District Reported Crimes

ಪತ್ರಿಕಾ ಪ್ರಕಟಣೆ
ಪೊಲೀಸ ಪೇದೆ ಸಿ.ಇ.ಟಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಬಹಿರಂಗ ಪಡಿಸಿದ ಪ್ರಮುಖ ಆರೋಪಿತರ ಪೈಕಿ ಸಿದ್ದಣ್ಣ ದೇವದುರ್ಗ ಬಂಧನ, 73,03,500 ರೂ ಜಪ್ತಿ.
ದಿನಾಂಕ 16/11/2014 ರಂದು ನಡೆದ ಪೊಲೀಸ್ ಪೇದೆಗಳ ನೇಮಕಾತಿ ಸಿ.ಇ.ಟಿ ಪರೀಕ್ಷೆಯಲ್ಲಿಯ ಉತ್ತರಗಳು ಬಹಿರಂಗಗೊಂಡಿದ್ದು, ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ಗುನ್ನೆ ನಂ. 290/2014 ಕಲಂ. 420, 120(ಬಿ) ಐ.ಪಿ.ಸಿ ಗುನ್ನೆ ವರದಿಯಾಗಿದ್ದು ಇರುತ್ತದೆ. ಪ್ರಕರಣದಲ್ಲಿ ಮಾನ್ಯ ಐಜಿಪಿ ಈವ ಕಲಬುರಗಿ, ಮಾನ್ಯ ಎಸ್.ಪಿ ಕಲಬುರಗಿ ರವರ ಮಾರ್ಗದರ್ಶನದಲ್ಲಿ ತನಿಖೆ ಚುರುಕುಗೊಳಿಸಿ ಪ್ರಕರಣದಲ್ಲಿ ಈಗಾಗಲೇ 13 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ಕಾಲಕ್ಕೆ ಪ್ರಕರಣದ ಆರೋಪಿತನಾದ ಸಿದ್ದಣ್ಣ ತಂದೆ ಹಣಮಂತರಾಯ ದೇವದುರ್ಗ ವ: 27 ವರ್ಷ ಜಾ: ಉಪ್ಪಾರ ಉ: ಎಸ್.ಡಿ.ಎ ಗ್ರಾಮೀಣ ಅಭಿವ್ರದ್ದಿ, ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಪಂಚಾಯತಿ ಕಚೇರಿ ಮಾದಗೊಂಡನಹಳ್ಳಿ ತಾ: ಮಾಗಡಿ ಜಿ: ರಾಮನಗರ ಹಾ.ವ: ಹಂಚನಾಳ (ಎಸ್.ವೈ) ತಾ: ಜೇವರ್ಗಿ ಜಿ: ಕಲಬುರಗಿ ಈತನನ್ನು ನಿನ್ನೆ ದಿನಾಂಕ 26/11/2014 ರಂದು ರಾತ್ರಿ 9:00 ಗಂಟೆಗೆ ಹಿಡಿದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಸದರಿಯವನು ದಿನಾಂಕ 16/11/2014 ರಂದು ನಡೆದ ಪೊಲೀಸ್ ಪೇದೆ ನೇಮಕಾತಿ ಸಿ.ಇ.ಟಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಹಾಗೂ ಉತ್ತರಗಳನ್ನು ಬೆಂಗಳೂರು ಮೂಲದ 2 ಜನರು ತನಗೆ ನೀಡಿದ್ದು ಅದನ್ನು ತಾನು ಅಶೋಕ ಒಡೆಯರ ಹಾಗು ಇತರರ ಮೂಲಕ ಪೊಲೀಸ ಪೇದೆ ಹುದ್ದೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಾರಾಟ ಮಾಡಿ ಅವರಿಂದ ಹಣ ಪಡೆದುಕೊಂಡಿರುವ ಬಗ್ಗೆ ವಿಚಾರಣೆ ಕಾಲಕ್ಕೆ ತಿಳಿಸಿದ್ದು ಸದರಿ ಆರೋಪಿತನಿಂದ ಪ್ರಶ್ನೆ ಪತ್ರಿಕೆ ಮಾರಾಟ ಮಾಡಿ ಸಂಗ್ರಹಿಸಿದ ಒಟ್ಟು 73,03,500=00 ರೂಪಾಯಿಗಳನ್ನು ತನಿಖೆ ಕಾಲಕ್ಕೆ ಹಾಜರ ಪಡಿಸಿದ್ದು ಜಪ್ತು ಪಡಿಸಿಕೊಂಡಿದ್ದು ಇರುತ್ತದೆ. ಸದರಿ ಆರೋಪಿತನ ವಿಚಾರಣೆ ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ಪ್ರಶ್ನೆ ಪತ್ರಿಕೆ ಬಹಿರಂಗ ಪಡಿಸಿದ ಇನ್ನೂ ಕೆಲವು ಪ್ರಮುಖ ಆರೋಪಿತರ ಪತ್ತೆಗಾಗಿ ಜಾಲ ಬೀಸಲಾಗಿದೆ.

BIDAR DISTRICT DAILY CRIME UPDATE 27-11-2014



 ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 27-11-2014

OgÁzÀ (©) ¥ÉưøÀ oÁuÉ UÀÄ£Éß £ÀA. 384/2014, PÀ®A 302, 201 L¦¹ :-
OgÁzÀzÀ°è£À ºÀjd£ÀªÁqÁzÀ°è ªÁ¸À«zÀÝ ¦üAiÀiÁ𢠲ªÀgÁªÀÄ vÀAzÉ ºÁªÀ¥Áà PÁA§¼É ªÀAiÀÄ: 52 ªÀµÀð, eÁw: J¸ï.¹ zÀ°ÃvÀ, ¸Á: vÀļÀeÁ¥ÀÆgÀ UÁæªÀÄ, vÁ: OgÁzÀ (©) gÀªÀgÀ CPÀÌ ®Qëöä¨Á¬Ä UÀAqÀ ªÀÄÈvÀ vÀÄPÁgÁªÀÄ PÁA§¼É ªÀAiÀÄ CAzÁdÄ 70 ªÀµÀð, EªÀ½UÉ CªÀ¼À ªÀÄUÀ ±ÀgÀt¥Áà ªÀAiÀÄ: 45 ªÀµÀð ªÀÄvÀÄÛ CªÀ¼À ªÉƪÀÄäUÀ gÀwPÁAvÀ ªÀAiÀÄ: 15, 16 ªÀµÀð EªÀgÀÄUÀ¼ÀÄ ¸ÀĪÀiÁgÀÄ ¢ªÀ¸ÀUÀ½AzÀ ºÀt PÉÆqÀÄ, §AUÁgÀ PÉÆqÀÄ CAvÀ ¸ÀvÁ¬Ä¸ÀÄvÁÛ dUÀ¼Á ªÀiÁqÀÄwÛzÀÄÝ CzÀgÀAvÉAiÉÄà ¢£ÁAPÀ 26-11-2014 gÀAzÀÄ gÁwæAiÀÄÆ ¸ÀºÀ DgÉÆævÀgÁzÀ 1) ±ÀgÀt¥Áà vÀAzÉ vÀÄPÁgÁªÀÄ PÁA§¼É ªÀAiÀÄ: 45 ªÀµÀð, 2) gÀwPÁAvÀ vÀAzÉ ±ÀgÀt¥Áà PÁA§¼É ªÀAiÀÄ: 15 ªÀµÀð E§âgÀÄ ¸Á: ºÀ¼Éî UÀAd OgÁzÀ EªÀj§âgÀÄ ¦üAiÀiÁð¢AiÀĪÀgÀ CPÀÌ ®Qëöä¨Á¬Ä EªÀ½UÉ ºÀt PÉÆqÀÄ, §AUÁgÀ PÉÆqÀÄ CAvÀ dUÀ¼Á ªÀiÁr CªÀ½UÉ AiÀiÁªÀÅzÉÆ ZÀÄ¥ÁzÀ ªÀ¸ÀÄÛ«¤AzÀ PÉÆ¯É ªÀiÁqÀĪÀ GzÉÝñÀ¢AzÀ ºÉÆqÉzÀÄ PÉÆ¯É ªÀiÁr ¸ÁQë £Á±À ªÀiÁqÀĪÀ PÀÄjvÀÄ ±ÀªÀªÀ£ÀÄß ªÀÄ£ÉAiÀÄ CAUÀ¼ÀzÀ°è £Éî PÉzÀj ºÀÆvÀÄ ºÁQ Nr ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 27-11-2014 gÀAzÀÄ PÉÆlÖ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

©ÃzÀgÀ UÁæ«ÄÃt ¥ÉưøÀ oÁuÉ UÀÄ£Éß £ÀA. 139/2014, PÀ®A 279, 304(J) L¦¹ :-
¢£ÁAPÀ 26-11-2014 gÀAzÀÄ ¦üAiÀiÁ𢠸À«vÁ UÀAqÀ §¸ÀªÀgÁd ªÀÄoÀ¥Àw ªÀAiÀÄ: 40 ªÀµÀð, eÁw: ¸Áé«Ä, ¸Á: vÉÆUÀ®ÆgÀ UÁæªÀÄ, vÁ: §¸ÀªÀPÀ¯Áåt, ¸ÀzÀå: ºÀPï PÁ¯ÉÆä ©ÃzÀgÀ gÀªÀgÀ UÀAqÀ£ÁzÀ §¸ÀªÀgÁd vÀAzÉ gÁªÀÄ°AUÀAiÀiÁå ªÀÄoÀ¥Àw ªÀAiÀÄ: 45 ªÀµÀð gÀªÀgÀÄ JA¢£ÀAvÉ ªÀÄÄAeÁ£É ªÀģɬÄAzÀ PÉ®¸ÀPÉÌAzÀÄ ºÉÆÃV PÉ®¸À ªÀÄÄV¹PÉÆAqÀÄ vÀ£Àß ªÉÆÃlgÀ ¸ÉÊPÀ¯ï £ÀA. PÉJ-38/Dgï-2984 £ÉãzÀgÀ ªÉÄÃ¯É ªÀÄgÀ½ ªÀÄ£ÉUÉ §gÀĪÁUÀ ©ÃzÀgÀ PÀªÀÄoÁuÁ gÀ¸ÉÛ CªÀįÁ¥ÀÆgÀ PÁæ¸À ¸À«ÄÃ¥À ¦üAiÀiÁðzÀ¢AiÀĪÀgÀ UÀAqÀ vÀ£Àß ªÉÆÃlgÀ ¸ÉÊPÀ®£ÀÄß CwªÉÃUÀ ºÁUÀÆ ¤µÁ̼ÀfvÀ£À¢AzÀ ZÀ¯Á¬Ä¹PÉÆAqÀÄ §gÀĪÁUÀ gÀ¸ÉÛ »rvÀ vÀ¦à vÀ£ÀßµÀÖPÉÌ vÁ£É gÉÆÃr£À ªÉÄÃ¯É ©zÀÄÝ UÁAiÀÄUÉÆArzÀÝjAzÀ CªÀjUÉ ©ÃzÀgÀ ¸ÀPÁðj D¸ÀàvÉæAiÀÄ°è zÁR°¹ £ÀAvÀgÀ ªÉÊzsÁå¢üPÁjAiÀĪÀgÀ ¸À®ºÉAiÀÄAvÉ §¸ÀªÀgÁd EªÀjUÉ ºÉaÑ£À G¥ÀZÁgÀ PÀÄjvÀÄ ºÉÊzÀæ¨ÁzÀ D¸ÀàvÉæUÉ vÉUÀzÀÄPÀÆAqÀÄ ºÉÆÃUÀĪÁUÀ CªÀgÀÄ vÀ£ÀUÁzÀ ¨sÁj UÁAiÀÄUÀ½AzÀ ¸ÀzÁ²ªÀ ¥ÉÃl (J.¦) ¸ÀܼÀzÀ §½ ªÀÄÈvÀ¥ÀnÖgÀÄvÁÛgÉAzÀÄ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

alUÀÄ¥Áà ¥Éưøï oÁuÉ UÀÄ£Éß £ÀA. 153/2014, PÀ®A 269, 278, 290 eÉÆvÉ 34 L¦¹ :-
¢£ÁAPÀ 26-11-2014 gÀAzÀÄ ¹AzsÀ£ÀPÉÃgÁ ²ªÁgÀzÀ ªÉÆPÁÛ PÉÃgÉAiÀÄ ¥Á¼ÉAiÀÄ ºÀwÛgÀ PÉ®ªÀÅ d£ÀgÀÄ PÀrzÀ zÀ£ÀUÀ¼À ªÀiËA¸À, PÉÆ©â¤AzÀ qÁ¯ÁØ vÉUÉAiÀÄÄwÛzÁÝgÉAzÀÄ «ÃgÉÃAzÀæ J£ï. ¦.J¸ï.L alUÀÄ¥Áà ¥Éưøï oÁuÉ gÀªÀjUÉ ªÀiÁ»w §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ, oÁuÉAiÀÄ ¹§âA¢AiÀĪÀgÉÆqÀ£É ªÉÆPÁÛ PÉÃgÉAiÀÄ §® ¨sÁUÀzÀ ¥Á¼ÉAiÀÄ ºÀwÛgÀ ºÉÆÃV £ÉÆÃqÀ®Ä PÀgÉAiÀÄ ªÀÄÄA¨sÁUÀzÀ ¥Á¼ÉAiÀÄ ºÀwÛgÀ DgÉÆævÀgÁzÀ 1) ªÀĺÀäzÀ E¨Áæ»A vÀAzÉ ªÉƯÁ£À¸Á§ RÄgÉö ªÀAiÀÄ: 24 ªÀµÀð, eÁw: ªÀÄĹèA, ¸Á: ¤uÁð, 2) ªÀĺÀäzÀ E¥Áð£À vÀAzÉ ªÀĺÀäzÀ ºÀ«ÄÃzÀ RÄgÉö ªÀAiÀÄ: 20 ªÀµÀð, eÁw: ªÀÄĹèA, ¸Á: ¦gÀUÉʧ ªÉƺÀ¯Áè alUÀÄ¥Áà, 3) ªÀĺÀäzÀ ªÀÄÄeÁ»ÃzÀ vÀAzÉ ªÀĺÀäzÀ ¥sÀPÉÆæâݣÀ RÄgÉö ªÀAiÀÄ: 25 ªÀÄĹèA, ¸Á: ¦gÀUÉʧ ªÉƺÀ¯Áè alUÀÄ¥Áà, F ªÀÄÆgÀÄ d£ÀgÀÄ MAzÀÄ PÀqÁ¬ÄAiÀÄ°è£À KuÉÚ vÉUÉzÀÄ nä£À qÀ©âAiÀÄ°è vÀÄA§ÄwÛzÀÄÝ ¸ÀÄvÀÛ ªÀÄÄvÀÛ®Ä zÀĪÁð¸À£É §gÀÄwÛzÀÄÝ EzÀjAzÀ ¸ÀÄvÀÛªÀÄÄvÀÛ°£À ªÁvÁªÀgÀt ºÁ¼ÁV zÀĪÁð£É ©ÃgÀÄwÛzÀÄÝ ªÀÄvÀÄÛ EzÀjAzÀ ¸ÀÄvÀÛ ªÀÄÄvÀÛ°£À ¸ÁªÀðd¤PÀjUÉ gÉÆÃUÀzÀ ¸ÉÆAPÀÄ ºÀgÀqÀĪÀ ¸ÀA¨sÀªÀ PÀAqÀÄ §A¢zÀÝjAzÀ ¦J¸ïL gÀªÀgÀÄ ¥ÀAZÀgÉÆA¢UÉ ¹§âA¢AiÀĪÀgÀ ¸ÀºÁaiÀÄ¢AzÀ ¸ÀzÀj DgÉÆævÀgÀ ªÉÄÃ¯É zÁ½ ªÀiÁr ªÀÄÆgÀÄ d£ÀgÀ£ÀÄß »rzÀÄPÉÆAqÀÄ, ¸ÀzÀj KuÉÚ vÉUÉAiÀÄÄwÛzÀÝ §UÉÎ PÁUÀzÀ, ¯ÉʸÀ£Àì EzÀÝ°è ºÁdgÀ ¥Àr¸À®Ä w½¹zÁUÀ vÀªÀÄä ºÀwÛgÀ AiÀiÁªÀÅzÉà PÁUÀzÀ ¥ÀvÀæUÀ¼ÀÄ EgÀĪÀÅ¢¯Áè CAvÀ ªÀÄvÀÄÛ PÀrzÀ zÀ£ÀUÀ¼À PÉÆ©â£À ªÀiËA¸À vÉUÉzÀÄPÉÆAqÀÄ §AzÀÄ PÀqÁ¬ÄAiÀÄ°è ©¹ ªÀiÁr CzÀjAzÀ KuÉÚ vÉUÉAiÀÄÄwÛzÉÝªÉ CAvÀ w½¹zÀgÀÄ, EzÀjAzÀ zÀĪÁð¸À£É ©gÀÄwÛzÀÝjAzÀ ¦J¸ïL gÀªÀgÀÄ C¯Éèà ¤AwÛzÀÝ 1) MAzÀÄ mÁmÁ-J¹E EJPïì UÀÆqÀì ªÁºÀ£À CzÀgÀ Zɹì£À £ÀA. JªÀiï.J.n.445221.J.gÀhÄqï.N.29298, Eaf£ï £ÀA. 275.L.r.L.05.r.gÀhÄqï.ªÉÊ.560305 C.Q 3 ®PÀë gÀÆ., 2) MAzÀÄ PÀ©âtzÀ PÀqÁ¬Ä C.Q 10 ¸Á«gÀ, 3) 200 °ÃlgÀ ¸ÁªÀÄxÀåðªÀżÀî 3 ºÀ¼À¢ §tÚzÀ ¥Áå¹ÖÃPÀ ¨ÁågÉïï C.Q 400/- gÀÆ¥Á¬Ä, 4) 50 °ÃlgÀ ¸ÁªÀÄxÀåðªÀżÀî MAzÀÄ ºÀ¼À¢ §tÚzÀ ¥Áè¹ÖÃPÀ ¨ÁågÉïï C.Q 80/- gÀÆ¥Á¬Ä ºÁUÀÄ mÁmÁ J¹ ªÁºÀ£ÀzÀ°è vÉUÉzÀÄPÉÆAqÀÄ ºÉÆÃUÀ®Ä M¼ÀUÀqÉ EnÖzÀ 5) 15 °ÃlgÀ ¸ÁªÀÄxÀåðªÀżÀî M¼ÀUÀqÉ ªÀiËA¸ÀzÀ PÉÆ©â¤AzÀ vÉUÉzÀ KuÉÚ vÀÄA©zÀ 5 nãÀUÀ¼ÀÄ C.Q 500/- gÀÆ¥Á¬Ä, 6) 15 °ÃlgÀ ¸ÁªÀÄxÀåðªÀżÀî 15 SÁ° nãÀUÀ¼ÀÄ C.Q 100/- gÀÆ¥Á¬Ä £ÉÃzÀªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

// ¥ÀwæPÁ ¥ÀæPÀluÉ //

                        ದಿನಾಂಕ 28-10-2014 ರಂದು ರಾತ್ರಿ ವೇಳೆಯಲ್ಲಿ ಯಾರೋ ದುಷ್ಕರ್ಮಿಗಳು ಗಂಗಾವತಿ ನಗರದ ಎ.ಪಿ.ಎಂ.ಸಿ. ಜಾಗೆಯಲ್ಲಿ ಅಂ. 30 ರಿಂದ  32 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಕುತ್ತಿಗೆ ಕೊಯ್ದು ದೇಹದಿಂದ ರುಂಡವನ್ನು ಬೇರೆ ಮಾಡಿದ ಬಗ್ಗೆ ಗಂಗಾವತಿ ನಗರ ಪೊಲೀಸ್ ಠಾಣೆ ಗುನ್ನೆ ನಂ. 245/14 ಕಲಂ. 302, 201 ಐ.ಪಿ.ಸಿ. ನೇದ್ದರ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಆರೋಪಿತರ ಪತ್ತೇಗಾಗಿ ತಂಡದ ನೇಮಕ :-  ಸದರಿ ಘಟನೆಯಿಂದ ಸುತ್ತ-ಮುತ್ತಲಿನ ಜನರಲ್ಲಿ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿತ್ತು, ಅಪರಾಧ ಮಾಡಿದ ಕೃತ್ಯ ಸ್ಥಳದಲ್ಲಿ ಯಾವುದೇ ಆರೋಪಿತನ ಬಗ್ಗೆ ಸುಳಿವು ನೀಡುವಂತಹ ಕುರುಹುಗಳನ್ನು ಬಿಟ್ಟಿರಲಿಲ್ಲ.   ಮೇಲಾಗಿ ಮೃತಳ ಹೆಸರು & ವಿಳಾಸದ ಬಗ್ಗೆ ಸಹಿತ ಯಾವುದೇ ಮಾಹಿತಿ ಇರಲಿಲ್ಲ.  ಮೃತಳ ಬಗ್ಗೆ ಮತ್ತು ಆರೋಪಿಯ ಬಗ್ಗೆ ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಗೆ ಒಂದು ಸವಾಲು ಆಗಿತ್ತು, ಇದನ್ನು ಒಂದು ಸವಾಲು ಆಗಿ ಸ್ವೀಕರಿಸಿ ಸದರಿ ಪ್ರಕರಣದಲ್ಲಿಯ ಆರೋಪಿತರ ಪತ್ತೇಗಾಗಿ ಶ್ರೀ ಡಾ::ಟಿ.ಡಿ. ಪವಾರ್, ಮಾನ್ಯ ಜಿಲ್ಲಾ ಪೊಲೀಸ್  ಅಧೀಕ್ಷಕರು ಕೊಪ್ಪಳ ಹಾಗೂ ಶ್ರೀ ವಿನ್ಸೆಂಟ್ ಶಾಂತಕುಮಾರ, ಮಾನ್ಯ ಡಿವೈಎಸ್ ಪಿ ಗಂಗಾವತಿ ರವರ ಮಾರ್ಗದರ್ಶನದಲ್ಲಿ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಯವರಾದ ಸಿಪಿಸಿ 66 ಮರಿಯಪ್ಪ, ಸಿಪಿಸಿ 100 ಮಹಿಬೂಬ,  ಸಿಪಿಸಿ 190 ವಿಶ್ವನಾಥ,  ಸಿಪಿಸಿ 402 ಡಿ.ಕೆ. ನಾಯ್ಕ್, ಸಿಪಿಸಿ 428 ರವಿ  ರವರ ಒಂದು ತಂಡವನ್ನು ರಚಿಸಿದ್ದು ಇರುತ್ತದೆ.  ಸದರಿ ಅಪರಿಚಿತ ಮಹಿಳೆಯು ಶ್ರೀಮತಿ ನಿರ್ಮಲ ಗಂಡ ದಿ: ಶ್ರೀನಿವಾಸ ಸಾ: ಗಂಗಾವತಿ ಅಂತಾ ಸದರಿಯವಳನ್ನು ಗುರ್ತಿಸಿದ್ದು ಇರುತ್ತದೆ.  ಈ ಕೃತ್ಯವನ್ನು ಎಸಗಿದ ಆರೋಪಿತರ ಬಗ್ಗೆ  ಸಾಕ್ಷಾಧಾರಗಳಿಂದ ಮತ್ತು ವೈಜ್ಞಾನಿಕ ವಿಧಾನಗಳಿಂದ ತನಿಖೆ ಮಾಡಿದಾಗ ರಾಜಶೇಖರ @ ರಾಜೇಶ @ ಮಲ್ಲಯ್ಯ ತಂದೆ  ಪಂಪಣ್ಣ ವಯ 35 ವರ್ಷ ಜಾ: ಬಣಜಿಗ ಸಾ: ಮೌಲಾಲಿ ಝಂಡಾಕಟ್ಟೆ ಹತ್ತಿರ ಇಸ್ಲಾಂಪುರ, ಗಂಗಾವತಿ ಎಂಬುವವನು ಸದರಿ ಕೃತ್ಯ ಎಸಗಿದ ಬಗ್ಗೆ ಬಲವಾದ ಸಾಕ್ಷಾಧಾರಗಳು ಕಂಡು ಬಂದಿದ್ದು,  ಸದರಿಯವನು ಮೃತ  ನಿರ್ಮಲಳಿಗೆ ಪಿ.ಯು.ಸಿ. ಯಲ್ಲಿ ಸಹಪಾಟಿ ಇದ್ದು,  ಮೂರು ವರ್ಷದ ಹಿಂದೆ ನಿರ್ಮಲ ಇವಳು ರೇಷನ್ ಕಾರ್ಡ ಮಾಡಿಸಲೆಂದು ಆರೋಪಿಯ ಹತ್ತಿರ ಹೋದಾಗ ನಿರ್ಮಲಳ ಗಂಡ ತೀರಿಕೊಂಡಿದ್ದರಿಂದ ಸದರಿಯವನು ಈಕೆಗೆ ಹತ್ತಿರವಾಗಿ ಆಕೆಯ ಕುಟುಂಬದಲ್ಲಿ ಒಬ್ಬ ಸದಸ್ಯನಾಗಿ ನಡೆದುಕೊಂಡು, ಬರಬರುತ್ತಾ ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದಿ, ಇತ್ತೀಚಿನ ದಿನಗಳಲ್ಲಿ ಹಣಕಾಸಿನ ವಿಚಾರದಲ್ಲಿ ಇಬ್ಬರಿಗೂ ವೈಮನಸ್ಸುಗಳಾಗಿ ಸಂಬಂಧ ಸರಿ ಇರಲಿಲ್ಲ.  ಮೇಲಾಗಿ ಸದರಿ ರಾಜೇಶನು ಹಲವು ದುಶ್ಚಟಗಳಿಗೆ ಈಡಾಗಿ ಗಂಗಾವತಿಯಲ್ಲಿ ಅನೇಕ ಜನರಿಂದ ಸಾಲ ಮಾಡಿಕೊಂಡಿದ್ದು ಆ ಸಾಲವನ್ನು ತೀರಿಸಲು ಸದರಿ ಮೃತ ನಿರ್ಮಲಳಿಗೆ ಬ್ಯಾಂಕಿನಿಂದ ಒಂದು ಲಕ್ಷ ರೂಪಾಯಿ ಲೋನ ಪಡೆದು ತನಗೆ ಹಣ ನೀಡುವಂತೆ ಒತ್ತಾಯ ಮಾಡುತ್ತಾ ಬಂದಿದ್ದು, ಅದಕ್ಕೆ ಆಕೆ ಒಪ್ಪದಿದ್ದಾಗ ಆಕೆಯನ್ನು ಕೊಲೆ ಮಾಡಬೇಕೆಂದು ನಿರ್ಧರಿಸಿ ಸದರಿ ರಾಜೇಶನು ಆಕೆಯನ್ನು ಎ.ಪಿ.ಎಂ.ಸಿ.ಯಲ್ಲಿಯ ನಿರ್ಜನ ಪ್ರದೇಶಕ್ಕೆ ಮೋಟಾರ ಸೈಕಲ್ ಮೇಲೆ ಕರೆದುಕೊಂಡು ಹೋಗಿ ಲೈಂಗಿಕ ಕ್ರೀಯೆಯಲ್ಲಿ ತೊಡಗೋಣವೆಂದು ಪ್ರೇರೇಪಿಸಿ ಆಕೆಯನ್ನು ನಿಸ್ಸಾಹಯಕ ಸ್ಥಿತಿಯಲ್ಲಿಟ್ಟು ಚಾಕುವಿನಿಂದ ಕುತ್ತಿಗೆಯನ್ನು ಕೊಯ್ದು ಕೊಲೆ ಮಾಡಿ ನಂತರ ಗಂಗಾವತಿಯಿಂದ ಪರಾರಿಯಾಗಿದ್ದು ಇರುತ್ತದೆ. ಅದನ್ನು ಪತ್ತೆ ಹಚ್ಚಲು ಸವಾಲಾಗಿ ಸ್ವೀಕರಿಸಿದ ಶ್ರೀ ಈ.ಕಾಳಿಕೃಷ್ಣ, ಪೊಲೀಸ್ ಇನ್ಸಪೆಕ್ಟರ್ ಗಂಗಾವತಿ ನಗರ ಠಾಣೆ ರವರು ತಮ್ಮ ಸಿಬ್ಬಂದಿ ತಂಡದೊಂದಿಗೆ ಮಾನ್ಯ ಎಸ್.ಪಿ. ಸಾಹೇಬರ ಮಾರ್ಗದರ್ಶನದಲ್ಲಿ ಆರೋಪಿಯ ಜಾಡುಹಿಡಿದು  ಪತ್ತೆ ಹಚ್ಚಿ ನಿನ್ನೆ ದಿನಾಂಕ 26-11-2014 ರಂದು ಸಿಂಧಗಿಯಲ್ಲಿ ದಸ್ತಗಿರಿ ಮಾಡಿದ್ದು ಇರುತ್ತದೆ.  ಸದರಿಯವನು ಈ ಅಪರಾಧ ಮಾಡಿದ ನಂತರ ಗಂಗಾವತಿಯಿಂದ ಪರಾರಿಯಾಗಿ ಯಾವುದೇ ತನ್ನ ಹಳೆಯ ಮೊಬೈಲ್ ಮತ್ತು ಸಿಮ್ ಗಳನ್ನು ಬಳಸದೆ ದಿನದಿಂದ ದಿನಕ್ಕೆ ಊರುಗಳನ್ನು ಬದಲಾವಣೆ ಮಾಡುತ್ತಾ ಯಾದಗಿರಿ, ಶಹಪುರ, ಹೈದ್ರಾಬಾದ, ಸಿಕಂದರಬಾದ, ವಿಶಾಖಪಟ್ಟಣಂ, ಕೋಲ್ಕತ್ತಾ, ಭುವನೇಶ್ವರ, ಪುರಿ, ಕೋನಾರ್ಕ, ಮಹಿಬೂಬ ನಗರ, ಗುಲಬರ್ಗ, ಹೀಗೆ ಹಲವಾರು ಕಡೆ ಅಲೇದಾಡುತ್ತಿದ್ದ ಬಗ್ಗೆ ತನಿಖೆಯಿಂದ ತಿಳಿದು ಬಂದಿರುತ್ತದೆ.  ಸದರಿ ಆರೋಪಿಯ ಬಂಧನದಿಂದ ಗಂಗಾವತಿ ನಗರದಲ್ಲಿ ಈ ಕೊಲೆಯ ಬಗ್ಗೆ ಎದ್ದಿರುವ ಹಲವಾರು ಊಹಾಪೋಹಗಳಿಗೆ ತೆರೆಬಿದ್ದಿರುತ್ತದೆ.  ತನಿಖಾ ತಂಡದ ಈ ಕಾರ್ಯವನ್ನು ಶ್ಲಾಘಿಸಿದ ಮಾನ್ಯ ಎಸ್.ಪಿ. ಸಾಹೇಬರು ತನಿಖಾ ತಂಡಕ್ಕೆ ಬಹುಮಾನವನ್ನು ಘೋಷಿಸಿರುತ್ತಾರೆ.

Kalaburgi Police Press Note

ಪತ್ರಿಕಾ ಪ್ರಕಟಣೆ ಎಸ್.ಪಿ. ಕಲಬುರಗಿರವರಿಂದ
ಸನ್ಮಾನ್ಯ ಶ್ರೀ ಸಿದ್ಧರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ  ರಾಜ್ಯ, ಬೆಂಗಳೂರುರವರು ದಿನಾಂಕ: 27-11-2014 ರಂದು ಬೆಂಗಳೂರುನಿಂದ ವಿಶೇಷ ವಿಮಾನದ ಮೂಲಕ ಬೀದರದಿಂದ ಕಲಬುರಗಿ ನಗರಕ್ಕೆ ಆಗಮಿಸಿ ಐವಾನ-ಎ-ಶಾಹಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿ ದಿನಾಂಕ 28-11-2014 ರಂದು ಬೆಳಿಗ್ಗೆ 11:00 ಗಂಟೆಗೆ ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಸಭಾಂಗಣ ಮಿನಿ ವಿಧಾನ ಸೌಧ ಕಲಬುರಗಿಯಲ್ಲಿ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸಿ ನಂತರ ಕೆ.ಸಿ.ಟಿ. ಕಾಲೇಜ ಆವರಣದಲ್ಲಿ ಜರುಗುವ ಸಭೆಯಲ್ಲಿ ಭಾಗವಹಿಸಿ ತದನಂತರ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಇದರ ಪ್ರಾದೇಶಿಕ ಕೇಂದ್ರ ಕ್ಯಾಂಪಸ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕಲಬುರಗಿಯಿಂದ ರಸ್ತೆಯ ಮೂಲಕ ಸಾಯಂಕಾಲ 06-00 ಗಂಟೆಗೆ ನಿರ್ಗಮಿಸಿ ಬೀದರ ಎರಬೇಸಗೆ ತೆರಳಲಿರುವರು.
ಹೈದ್ರಾಬಾದ ಕರ್ನಾಟಕ  ಪ್ರದೇಶದಲ್ಲಿ ಇರುವ ಬೀದರ, ಯಾದಿಗಿರ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಶಾಸಕರು, ಸಂಸದರು ಮತ್ತು ವಿಧಾನ ಪರಿಷತ್ ಸದಸ್ಯರು ಮಾನ್ಯ ಮುಖ್ಯಮಂತ್ರಿಯವರಿಗೆ ಭೇಟಿಯಾಗುವ ಕುರಿತು ಕಲಬುರಗಿಗೆ ಬರುವವರಿದ್ದರೆ ಅವರಿಗೆ ವಾಹನ ಪಾಸುಗಳನ್ನು ಜಿಲ್ಲಾ ವಿಶೇಷ ಶಾಖೆ ಪೊಲೀಸ್ ಭವನ ಕಲಬುರಗಿಯಲ್ಲಿ ಪಡೆದುಕೊಳ್ಳಲು ಈ ಮೂಲಕ ತಿಳಿಯಪಡಿಸಲಾಗಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂ. 08472-263610.