Police Bhavan Kalaburagi

Police Bhavan Kalaburagi

Wednesday, December 25, 2013

Raichur District Reported Crimes

¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
                 ¢£ÁAPÀ: 24-12-13 gÀAzÀÄ gÁwæ 8-00 UÀAmÉ ¸ÀĪÀiÁjUÉ ºÀAa£Á¼À PÁåA¦£À°ègÀĪÀ gÁªÀÄzÉêÀgÀ UÀÄrAiÀÄ ªÀÄÄAzÉ EgÀĪÀ ªÀÄÄRå gÉÆÃr£À°è gÀ¸ÉÛAiÀÄ JqÀ¨ÁdÄ AiÀĪÀÄ£ÀªÀÄä UÀAqÀ gÁªÀÄ¥Àà FPÉAiÀÄÄ £ÉqÉzÀÄPÉÆAqÀÄ vÀ£Àß ªÀÄ£ÉAiÀÄ PÀqÉUÉ ºÉÆgÀmÁUÀ ¹AzsÀ£ÀÆgÀÄ PÀqɬÄAzÀ vÀ£Àß PÀÄæµÀgï ªÁºÀ£ÀªÀ£ÀÄß  CwêÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §AzÀÄ ¸ÀzÀj AiÀĪÀÄ£ÀªÀÄä½UÉ lPÀÌgï PÉÆlÄÖ ªÁºÀ£À ¤°è¸ÀzÉ ºÉÆÃVzÀÝjAzÀ AiÀĪÀÄ£ÀªÀÄä FPÉAiÀÄÄ PɼÀUÉ ©zÀÄÝ JqÀUÉÊ ªÉƼÀPÉÊ J®§Ä ªÀÄÄjzÀÄ ¨Áj gÀPÀÛUÁAiÀĪÁV ¹AzsÀ£ÀÆgÀÄ ¸ÀPÁðj D¸ÀàvÉæAiÀÄ°è aQvÉì PÀÄjvÀÄ ¸ÉÃjPÉ DVzÀÄÝ  G¥ÀZÁgÀ ¥ÀqÉAiÀÄĪÀ PÁ®PÉÌ ¢£ÁAPÀ 25-12-2103 gÀAzÀÄ 11-15 J.JA.PÉÌ AiÀĪÀÄ£ÀªÀÄä 80 ªÀµÀð, FPÉAiÀÄÄ ªÀÄÈvÀ¥ÀnÖgÀÄvÁÛ¼É CAvÁ AiÀĪÀÄ£ÀªÀÄä¼À ªÀÄUÀ£ÁzÀ zÁåªÀ¥Àà vÀAzÉ gÁªÀÄ¥Àà FvÀ£ÀÄ oÁuÉUÉ ºÁdgÁV ºÉýPÉ PÉÆlÖ ¸ÁgÁA±ÀzÀ ªÉÄðAzÀ ¹AzsÀ£ÀÆgÀÄ  UÁæ«ÄÃt oÁuÉ UÀÄ£Éß £ÀA: 320/2013 PÀ®A. 279, 338 ,304(J) L¦¹ ªÀÄvÀÄÛ 187 L.JA.« AiÀiÁåPïÖ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
                ¥ÁæuÉñÀgÁªÀ 45 ªÀµÀð J£ÀÄߪÀ ªÀåQÛ DUÁUÉÎ PÀÄ£ÀßlVPÁåA¦£À°ègÀĪÀ ¦üAiÀiÁ𢠧¸Àì¥Àà  vÀAzÉ ¸ÀtÚ gÁªÀÄ¥Àà 60ªÀµÀð, ZÀ®ÄªÁ¢, ¸ÁzsÀÄ, ¸ÁB PÀÄ£ÀßlV FvÀ£À ºÀwÛgÀ §AzÀÄ  PÉ®ªÀÅ ¢£ÀUÀ¼ÀÄ EzÀÄÝ, £ÀAvÀgÀ J°èUÉÆà ºÉÆÃV ¥ÀÄ£ÀB §gÀÄwÛzÀÝ£ÀÄ. CzÀgÀAvÉ FUÉÎ 2 3 ¢£ÀUÀ¼À »AzÉ ¥ÁæuÉñÀ FvÀ£ÀÄ PÀÄ£ÀßlVPÁåA¦£À°ègÀĪÀ CA¨ÁzÉë UÀÄrUÉ §AzÀÄ ¦üAiÀiÁð¢zÁgÀ£À eÉÆvÉAiÀÄ°è ªÁ¸ÀªÁVzÀÄÝ,  ZÀ½UÁ®ªÁVzÀÝjAzÀ DvÀ¤UÉ zÀªÀÄÄä ºÉZÁÑV wgÀÄUÁqÀ®Ä vÉÆAzÀgÉAiÀiÁUÀÄwÛzÀÝjAzÀ vÀ£ÀUÉ »AzÉ ªÀÄÄAzÉ AiÀiÁgÀÆ EgÀĪÀÅ¢®è. fêÀAvÀ EgÀ¨ÁgÀzÉAzÀÄ fêÀ£ÀzÀ°è fUÀÄ¥ÉìUÉÆAqÀÄ, ¢£ÁAPÀ 24-12-2013 gÀAzÀÄ ªÀÄzÁåºÀß 1-30 UÀAmÉ ¸ÀĪÀiÁgÀÄ PÀÄ£ÀßlVPÁåA¦ £À°ègÀĪÀ ºÀ¼ÀîzÀ PÀqÉUÉ ºÉÆÃV «µÀ ¸ÉêÀ£É ªÀiÁrzÀÄÝ, aQvÉì PÀÄjvÀÄ ¹AzsÀ£ÀÆgÀÄ ¸ÀPÁðj D¸ÀàvÉæAiÀÄ°è ¸ÉÃjPÉ ªÀiÁrzÁUÀ ZÉÃvÀj¹PÉƼÀîzÉà D¸ÀàvÀæAiÀÄ°è 7-45 ¦.JA.PÉÌ ªÀÄÈvÀ¥ÀnÖgÀÄvÁÛ£É. DvÀ£À ªÀÄgÀtzÀ°è AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀÅ¢®è. CAvÁ PÉÆlÖ zÀÆj£À ªÉÄðAzÀ ¹AzsÀ£ÀÆgÀ UÁæ«ÄÃt oÁuÉ.AiÀÄÄ.r.Cgï £ÀA: 56/2013 PÀ®A. 174 ¹.Dgï.¦.¹. CrAiÀÄ°è ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:- 
   

                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ:25.12.2013 gÀAzÀÄ  01 ¥ÀææPÀgÀtUÀ¼À£ÀÄß ¥ÀvÉÛ ªÀiÁr 500/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.

BIDAR DISTRICT DAILY CRIME UPDATE 25-12-2013

This post is in Kannada language. To view, you need to download kannada fonts from the link section.

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ: 25-12-2013

OgÁzÀ(©) ¥ÉưøÀ oÁuÉ UÀÄ£Éß £ÀA. 213/2013, PÀ®A 78(3), PÉ.¦ DåPïÖ & 420 eÉÆvÉ 34 L¦¹ :-
¢£ÁAPÀ 24-12-2013 gÀAzÀÄ OgÁzÀ ¥ÀlÖtzÀ UÀuÉñÀ ªÀiÁPÉðl ºÀwÛgÀ E§âgÀÄ ªÀåQÛUÀ¼ÀÄ ªÀÄlPÁ JA§ £À¹©£À aÃnUÀ¼ÀÄ §gÉzÀÄPÉÆAqÀÄ 10 gÀÆ¥ÀAiÀÄUÉ 80 gÀÆ PÉÆqÀÄvÉÛÃªÉ CAvÀ ¸ÁªÀðd¤PÀjAzÀ ºÀt zÉÆZÀÄwÛzÁÝgÉAzÀÄ ¸ÀUÀj ¦.J¸ï.L OgÁzÀ oÁuÉ gÀªÀjUÉ RavÀ ¨Áwä §AzÀ ªÉÄÃgÉUÉ ¦J¸ïL gÀªÀgÀÄ E§âgÀÄ ¥ÀAZÀgÀ£ÀÄß §gÀªÀiÁrPÉÆAqÀÄ oÁuÉAiÀÄ ¹§âA¢AiÀĪÀgÉÆqÀ£É UÀuÉñÀ ªÀiÁPÉðl ºÀwÛgÀ ¤AvÀÄ ªÀÄgÉAiÀiÁV £ÉÆÃr RavÀ ¥Àr¹PÉÆAqÀÄ ¥ÀAZÀgÀ ¸ÀªÀÄPÀëªÀÄ zÁ½ ªÀiÁr DgÉÆævÀgÁzÀ 1) ªÀiÁzsÀªÀgÁªÀ vÀAzÉ ¥Àæ¨sÀvÀgÁªÀ ªÁUÀªÀiÁgÉ ªÀAiÀÄ: 50 ªÀµÀð, eÁw: ¸ÀªÀÄUÁgÀ, ¸Á: PÀgÀPÁå¼À, 2) ®PÀëöätgÁªÀ vÀAzÉ zsÉÆÃAr¨Á C¸À£ÀÆgÉ ªÀAiÀÄ: 65 ªÀµÀð, eÁw: ªÀÄgÁoÁ, ¸Á: ªÀAPÀzÁ¼À, vÁ: £ÁgÁAiÀÄtSÉÃqÀ (J.¦), f: ªÉÄÃzÀPÀ E§âgÀ£ÀÄß »rzÀÄ ZÉPï ªÀiÁqÀ¯ÁV MlÄÖ 1750/- gÀÆ £ÀUÀzÀÄ ºÁUÀÄ ªÀÄlPÁ aÃnUÀ¼ÀÄ, MAzÀÄ ¨Á®¥ÉãÀ zÉÆgÉwÛzÀÄÝ CªÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄ ¥ÀAZÀ£ÁªÉÄAiÀÄ£ÀÄß §gÉzÀÄPÉÆAqÀÄ, d¦Û ªÀiÁrPÉÆAqÀÄ, ¸ÀzÀj DgÉÆævÀgÀ «gÀÄzÀÞ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

ºÀÄ®¸ÀÆgÀ ¥Éưøï oÁuÉ AiÀÄÄ.r.Dgï £ÀA. 13/2013, PÀ®A 174(¹) ¹.Dgï.¦.¹ :-
FUÀ ¸ÀĪÀiÁgÀÄ 4-5 ¢ªÀ¸ÀUÀ½AzÀ PÉøÀgÀ dªÀ¼ÀUÁ UÁæªÀÄzÀ §¸À¤¯ÁÝtzÀ°è M§â C¥ÀjavÀ ªÀåQÛ CAzÁdÄ 35-40 ªÀµÀð ªÀżÀîªÀ£ÀÄß PÀtÄÚUÀ¼ÀÄ ¸ÀjAiÀiÁV PÁtzÉ EzÀÄÝ CgÉà ºÀÄZÀÑ£ÀAvÉ §¸À¤¯ÁÝtzÀ°è wgÀÄUÁr ©PÉë ¨ÉÃqÀÄvÁÛ wgÀUÁqÀÄwÛzÀÄÝ, ¢£ÁAPÀ 24-12-2013 gÀAzÀÄ C¥ÀjavÀ ªÀåQÛ wgÀÄUÁqÀÄvÁÛ £ÀqÉzÀÄPÉÆAqÀÄ ºÉÆÃV ¦üAiÀiÁ𢠦üAiÀiÁ𢠪ÀiÁºÁzÉêÀ vÀAzÉ ¥Àæ¨sÀÄgÁªÀ zÀzÁ¥ÀÆgÉ ªÀAiÀÄ: 34 ªÀµÀð, eÁw: ªÀÄgÁoÁ, ¸Á: PÉøÀgÀ dªÀ¼ÀUÁ EªÀgÀ aPÀÌ¥Àà£ÁzÀ ªÉÃAPÀlgÁªÀ vÀAzÉ KPÀ£ÁxÀgÁªÀ zÀzÁ¥ÀÆgÉ EªÀgÀ ¸ÁAiÀÄUÁAªÀ gÉÆÃr£À PÀqÉ EzÀÝ ºÉÆî ¸ÀªÉð £ÀA. 27 gÀ°è gÉÆÃr£À ¥ÀPÀÌzÀ°è ¨sÀªÁ¤ xÁAqÁzÀ ¸À«ÄÃ¥À ¨Á«AiÀÄ°è ¸ÀzÀj C¥ÀjavÀ ªÀåQÛ ¤ÃgÀÄ PÀÄrAiÀÄ®Ä ºÉÆÃV PÀtÄÚ PÁt¸ÀzÉà ¨Á«AiÀÄ°è ©zÀÄÝ ¤Ãj£À°è ªÀÄļÀV ªÀÄÈvÀ ¥ÀnÖzÀÄÝ EgÀÄvÀÛzÉ CAvÀ PÉÆlÖ ¦üAiÀiÁð¢AiÀĪÀgÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.

Gulbarga District Reported Crimes

ಕೊಲೆ ಪ್ರಕರಣ :
ಚೌಕ ಠಾಣೆ : ದಿನಾಂಕ 24.12.2013 ರಂದು ರಾತ್ರಿ 8 ಗಂಟೆಗೆ ಮಾನ್ಯ ನ್ಯಾಯಾಲಯದ ಉಲ್ಲೇಖಿತ ಗುನ್ನೆ ನಂ 990/2013 ನೇದ್ದು ಪಿಸಿ 266 ರವರು ತಂದು ಹಾಜರ ಪಡಿಸಿದ್ದು ಸಾರಾಂಶವೇನೆಂದರೆ, ದಿನಾಂಕ 19.02.13 ರಂದು  ರಾತ್ರಿ 8 ಗಂಟೆಗೆ ಕಂಟೆಪ್ಪ ಬಂದಗಿ ಉಃ ಸಹಾಯಕ ಕಾರ್ಯನಿರ್ವಾಕ  ಅಭಿಯಂತರರು ಜಿಲ್ಲಾಪಂಚಾಯತ ರಾಜಾಪುರ ಗುಲ್ಬರ್ಗಾ ಸಾಃ 7ನೇ ಕ್ರಾಸ ಗೋದುತಾಯಿ ನಗರ ಜೇವರ್ಗಿ ರೋಡ ಗುಲಬರ್ಗಾ ಇತನು ಶ್ರೀ ಮತಿ ಕಲಾವತಿ ಗಂಡ ದಿಃ ಸುಭಾಷ ಪಂಚಾಳ ಸಾಃ ಗಾಂಧಿ ನಗರ ನೆಹರು ಗಂಜ ಗುಲಬರ್ಗಾ ಇವರ  ಮನೆಗೆ ಬಂದು ಗಂಡನಾದ ಸುಭಾಷ ಪಂಚಾಳ ಇತನನ್ನು ಕರೆದುಕೊಂಡು ಹೋಗಿ ಮರಣಾಂತಿಕ ಹಲ್ಯ ಮಾಡಿ ಕಳುಹಿಸಿದ್ದು, ದಿನಾಂಕ 26.02.13 ರಂದು ಮೃತನು ತಿಂತಣಿ ಮೌನೇಶ್ವರ ಜಾತ್ರೆಗೆ ಹೋದಾಗ ಆರೋಪಿತನು ಹೊಡೆದ ಬಾಧೆಯಿಂದ ಮೃತ ಪಟ್ಟಿದ್ದು ದಿನಾಂಕ 08.12.13 ರಂದು ಮೃತನು ತನಗೆ ಆರೋಪಿತನು ಹೊಡೆದ ಬಗ್ಗೆ ಮನೆಯಲ್ಲಿ ಬರೆದಿಟ್ಟ ಪತ್ರವನ್ನು ದಿನಾಂಕ 08.12.13 ರಂದು ಫಿರ್ಯಾದಿಗೆ ತನ್ನ ಮನೆಯಲ್ಲಿ ಸಿಕ್ಕಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆಗೆ ಯತ್ನ ಪ್ರಕರಣ :
ಚಿಂಚೋಳಿ ಠಾಣೆ : ದಿನಾಂಕ : 14-12-2013 ರಂದು ಬೆಳಿಗ್ಗೆ 8.00 ಗಂಟೆಗೆ ಮಾನ್ಯ ಪ್ರಥಮ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುಲಬರ್ಗಾ ದಿಂದ ಗುನ್ಹೆ ನಂ-35/2012 ಕಲಂ 504 306 ಸಂಗಡ 34 ಪಿ ಸಿ ಎಸ್ ಸಿ ನಂ-206/2013 ನೇದ್ದರಲ್ಲಿಯ -1 ಆರೋಪಿತಳಾದ ವಿದ್ಯಾವತಿ ಗಂಡ ರಾಮಚಂದ್ರ ಹೊಸಮನಿ ಸಾ|| ಭಕ್ತಂಪಳ್ಳಿ ಇವಳ ದಸ್ತಗಿರಿ ಕುರಿತು ಆಪಾದಿತಳು ಚಂದಾಪೂರದ ಗಣೇಶ ಮಂದಿರ ಕಾಲೋನಿಯಲ್ಲಿರುವ ತನ್ನ ಮನೆಯಲ್ಲಿರುವುದಾಗಿ ಬಾತ್ಮೀ ತಿಳಿದು ಬಂದಿದ್ದು ಸದರಿ ಅವಳನ್ನು ದಸ್ತಗಿರಿ ಮಾಡುವ ಕುರಿತು ಸದರಿ ಅವಳ ಮನೆಯ ಹತ್ತಿರ ಹೊಗುತ್ತಿದ್ದಂತೆ ಅವಳು ಸಹ ತನ್ನ ಕೈಯಲ್ಲಿ ಒಂದು ಬಾಟಲಿ ಹಿಡಿದುಕೊಂಡು ಬಂದು ನೀವು ನನಗೆ ದಸ್ತಗಿರಿ ಮಾಡಲು ಬಂದಿದ್ದಿರಿ ಅಂತಾ ನನಗೆ ಗೊತ್ತಿದೆ ನನ್ನ ಅಣ್ಣ, ತಮ್ಮ ಮೋದಲು ಮೃತ ಪಟ್ಟಿದ್ದರಿಂದ ನಾನು ಜೀವನದಲ್ಲಿ ಜಿಗುಪ್ಸೆಗೊಂಡು ಸಾಯಬೇಕು ಅಂತಾ ಅಂದುಕೊಂಡು ಈಗಾಗಲೆ ಕ್ರಿಮಿನಾಶಕ ಔಷದಿ ಸೇವನೆ ಮಾಡಿದ್ದೆನೆ ಅಂತಾ ಅಂದು ಮತ್ತೆ ಸೇವನೆ ಮಾಡಲು ಯತ್ನಿಸಿದಾಗ ನಾವು ಅವಳನ್ನು ಚಂದಾಪೂರ ಆಸ್ಪತ್ರೇಗೆ ತಂದು ಸೇರಿಕೆ ಮಾಡಿರುತ್ತೆವೆ. ಸದರಿ ಘಟನೇಯು 04.30 ಪಿ ಎಮ್ ಕ್ಕೆ ಜರಿಗಿದ್ದು ಇರುತ್ತದೆ. ಸದರಿಯವಳು  ಆಸ್ಪತ್ರೇಯಲ್ಲಿ ನಮಗೆ ನನ್ನ ಅಣ್ಣ, ತಮ್ಮ ಇಬ್ಬರು ಸತ್ತಿದ್ದಾರೆ ನನ್ನ ಹಿಂದೆ ಯಾರು ಇಲ್ಲಾ. ಅಂತಾ ತಿಳಿದು ಜೀವನದಲ್ಲಿ ಜಿಗುಪ್ಸೆ ಹೊಂದಿ ಸಾತ್ತು ಹೊಗಬೇಕು ಅಂತಾ ವಿಷ ಸೇವನೆ ಮಾಡಿದ್ದೆನೆ ನನಗೆ ನೀವು ಹೇಗೆ ದಸ್ತಗಿರಿ ಮಾಡಿಕೊಂಡು ಹೊದರೆ ನಿಮ್ಮ ವಿರುದ್ದ ನಿಮ್ಮ ಎಸ್ ಪಿ, ಜಿ ಅವರಿಗೆ ಹೇಳಿ ಸಸ್ಪೇಂಡ ಮಾಡಿಸುತ್ತೆನೆ ಅಂತಾ ಅಂದಿರುತ್ತಾಳೆ. ಮಾನ್ಯ ನ್ಯಾಯಾಲಯವು ವಿದುಕ್ತವಾಗಿ ಪ್ರಖ್ಯಾಪಿಸಿದ ಆದೇಶದ ಪಾಲನೆ ಕುರಿತು ಕರ್ತವ್ಯದ ಮೇಲೆ ಹೊದಾಗ ನಮ್ಮನ್ನು ಹೆದರಿಸಿ ವಿಷ ಸೇವನೆ ಮಾಡಿ ಆತ್ಮ ಹತ್ಯಗೆ ಪ್ರಯತ್ನಿಸಿದ ಸದರಿ ದಸ್ತಗಿರಿ ವಾರಂಟದಾರಳಾದ ವಿದ್ಯಾವತಿ ಗಂಡ ರಾಮಚಂದ್ರ ಹೊಸಮನಿ ಸಾ|| ಭಕ್ತಂಪಳ್ಳಿ ಹಾ|| || ಗಣೇಶ ನಗರ ಚಂದಾಪೂರ ಎಂಬುವಳ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಫರತಾಬಾದ ಠಾಣೆ : ²æàಷಣ್ಮೂಖಪ್ಪಗೌಡ ತಂದೆ ನಾಗಣ್ಣಗೌಡ ಮಾಲಿಪಾಟೀಲ್   ಸಾ: ತಿಳಗೂಳ   ತಾ:ಜಿ:ಗುಲಬರ್ಗಾ ರವರು ದಿನಾಂಕ 23-12-2013 ರಂದು ರಾತ್ರಿ 10:00 ಗಂಟೆಯ ಸುಮಾರಿಗೆ ಫರಹತಾಬಾದ ಬಸ್ ನಿಲ್ದಾಣದ ಹತ್ತಿರ ಇರುವ ಶಕ್ತಿ ವೈನ್ಶಾಪ ಹತ್ತಿರ ಇರುವ ಅಶೋಕ ವಸ್ತ್ರದ ಇವರ ಅಂಗಡಿಯ ಮುಂದೆ ನಿಂತಾಗ ಯಾರೋ ಒಬ್ಬ ವ್ಯಕ್ತಿ ಅವರ ಅಂಗಡಿಯ ಮುಂದೆ ನಿಂತು ಉಚ್ಚೆಯನ್ನು ಮಾಡುತ್ತಿರುವಾಗ ಅಶೋಕ ಇತನು ಯಾಕ್ರಿ ಇಲ್ಲಿ ಏಕಿ ಮಾಡುತ್ತಿರಿ ಇಲ್ಲಿ ಮಾಡಬ್ಯಾಡ್ರಿ ಮುಂದೆ ಹೊಗಿ ಮಾಡ್ರಿ ಅಂತಾ ಅನ್ನುತ್ತಿದ್ದಾಗ ಸದರಿಯವನು ನಿ ಯಾಂವ ಕೇಳಾಂವ ಅಂತಾ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಇನ್ನು 5-6 ಜನರು ಕುಡಿಕೊಂಡು ಅಶೋಕ ಇತನು ಯಾಕೆ ಸುಮ್ಮನೆ ಬೈಯುತ್ತಿದ್ದಿ ಇಲ್ಲಿಂದ ಹೋಗು ಅಂತಾ ಹೇಳಿದಾಗ ಸದರಿ ವ್ಯಕ್ತಿಗಳು ಜಗಳ ತೆಗೆದು ಹೊಡೆ ಬಡೆ ಮಾಡುವಾಗ  ನಾನು ಹೊಡೆಯುದನ್ನು ನೋಡಿ ಕೂಡಲೆ ಬಿಡಿಸಲು ಹೊದಾಗ 5-6 ಜನರಲ್ಲಿ ಯಾರೋ ಒಬ್ಬನು ಓಡಿ ಹೋಗಿ ಒಂದು ಕಟ್ಟಿಗೆಯನ್ನು ತೆಗೆದುಕೊಂಡು ಬಂದು ನನ್ನ ತಲೆಯ ಮೇಲೆ ಜೋರಾಗಿ ಹೊಡೆದು ಭಾರಿ ರಕ್ತ ಗಾಯಪಡಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಮುಧೋಳ ಠಾಣೆ : ದಿನಾಂಕ 23-12-2013 ರಂದು ರಾತ್ರಿ 22:00 ಗಂಟೆ ಸುಮಾರಿಗೆ ಆಡಕಿ ಗ್ರಾಮದ ಸುಜಾತಾ ಇವಳು ಮುಧೋಳದಿಂದ ಆಡಕಿ ಗ್ರಾಮಕ್ಕೆ ನಡೆದುಕೊಂಡು ಹೊಗುತ್ತಿರುವಾಗ ಮುಧೋಳ ಮೇನ ಗೇಟ ದಾಟಿದನಂತರ ಸುಮಾರು 01 ಕಿಮಿ ಅಂತರದಲ್ಲಿ ಆಡಕಿ ಕಡೆಗೆ ಹೊಗುವ ಕಾಲಕ್ಕೆ ಯಾವುದೋ ಒಂದು ವಾಹನ ಚಾಲಕ ತನ್ನ ವಾಹನವನ್ನು ಅತಿ ವೇಗ ಮತ್ತು ನಿಷ್ಕಾಳಜಿತನದಿಂದ ನಡಸಿಕೊಂಡು ಬಂದು ಸುಜಾತಳಿಗೆ ಹಿಂದಿನಿಂದ ಗುದ್ದಿ ಅಪಘಾತ ಪಡಿಸಿ, ಭಾರಿ ಗಾಯಗಳಾಗಿದ್ದು, ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ, ವಾಹನ ಚಾಲಕನು ತನ್ನ ವಾಹನವನ್ನು ತೆಗೆದುಕೊಂಡು ಓಡಿ ಹೊಗಿದ್ದು, ವಾಹನ ನಂಬರ ಮತ್ತು ಚಾಲಕನ ಹೆಸರು ವಿಳಾಸ ಗೊತ್ತಾಗಿರುವದಿಲ್ಲಾ. ಸದರಿ ವಾಹನವನ್ನು ಪತ್ತೆ ಮಾಡಿ ವಾಹನ ಚಾಲಕನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ  ವೆಂಕಟ ರೆಡ್ಡಿ ತಂದೆ ಶರಣಪ್ಪ ಯಲಗುಪಲ್ಲಿ ಸಾ; ಆಡಕಿ ತಾ: ಸೇಡಂ ಇವರು  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮುಧೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.