Police Bhavan Kalaburagi

Police Bhavan Kalaburagi

Monday, January 27, 2014

Raichur District Reported Crimes

¥ÀwæPÁ ¥ÀæPÀluÉ

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtUÀ¼À ªÀiÁ»w:_
            ದಿನಾಂಕ 26.01.2014 ರಂದು ಸಂಜೆ 1645 ಗಂಟೆಯ ಸಮಯಕ್ಕೆ ]gÀAUÀ¥Àà vÀAzÉ ¸ÁªÀtÚ ªÀAiÀiÁ|| 25 ªÀµÀð, eÁw|| PÀÄgÀ§gÀ G|| PÀÆ° PÉ®¸À, ¸Á|| ªÀiÁªÀÄqÀzÉÆrØ. ºÁUÀÆ EvÀgÉ 7 d£ÀgÀÄ PÀÆr   ಮಾಮಡದೊಡ್ಡಿ ಗ್ರಾಮದ ಜಡಿ ರಂಗಪ್ಪನ ಈತನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು ಇಸ್ಪೇಟ್ ಎಲೆಗಳ ಸಹಾಯದಿಂದ ‘’ಅಂದರ್ ಬಹಾರ್’’ ಎಂಬ ನಸೀಬಿನ ಜೂಜಾಟ ಆಡುತ್ತಿದ್ದಾgÉ CAvÁ §AzÀ RavÀ ¨Áwä ªÉÄÃgÉUÉ ¦.J¸ï.L. AiÀiÁ¥À®¢¤ß  gÀªÀgÀÄ ಪಂಚರೊಂದಿಗೆ ಹಾಗೂ ಸಿಬ್ಬಂದಿಯವರೊಂದಿಗೆ ಹೋಗಿ ದಾಳಿ ಮಾಡಿ ಹಿಡಿದು ಅವರ ವಶದಿಂದ ಜೂಜಾಟದ ಹಣ ರೂ 1648=00 ಹಾಗೂ 52 ಇಸ್ಪೇಟ್ ಎಲೆಗಳನ್ನು ಪಂಚನಾಮೆ ಮಾಡಿ ಜಪ್ತಿ ಮಾಡಿಕೊಂqÀÄ ªÁ¥Á¸ï oÁuÉUÉ §AzÀÄ zÁ½ ¥ÀAZÀ£ÁªÉÄAiÀÄ DzÁgÀzÀ ªÉÄðAzÀ AiÀiÁ¥À®¢¤ß oÁuÉ UÀÄ£Éß £ÀA: 10/2014 PÀ®AA: 87 PÉ.¦. PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

              ¢£ÁAPÀ: 26.01.2014 gÀAzÀÄ  ಖರಾಬದಿನ್ನಿ ಗ್ರಾಮದಲ್ಲಿ ಇರುವ ನೀರಿನ ಟ್ಯಾಂಕಿನ ಹತ್ತಿರದ ಸಾರ್ವಜನಿಕ ಸ್ಥಳದಲ್ಲಿ ] ಮಲ್ಲಪ್ಪ ತಂದೆ ಬಸಪ್ಪ ಗಂಗಮ್ಮನೋರ, 38 ವರ್ಷ,ಲಿಂಗಾಯತ, ಒಕ್ಕಲುತನ ಸಾ: ಖರಾಬದಿನ್ನಿ ºÁUÀÆ EvÀgÉ 7 d£ÀgÀÄ PÀÆr ಇಸ್ಪಿಟ್ ಜೂಜಾಟ ಆಡುತ್ತಿದ್ದ ಬಗ್ಗೆ ಮಾಹಿತಿ w½zÀÄ ಡಿ.ಎಸ್.ಪಿ ಸಿಂಧನೂರು ರವರ ಮಾರ್ಗದರ್ಶನದಂತೆ, ಸಿ.ಪಿ.ಐ ಮಾನವಿ ರವರ ನೇತೃತ್ವದಲ್ಲಿ ಪಿ.ಎಸ್.ಐ. (ಕಾ.ಸು) ರವರು ಸಿಬ್ಬಂದಿಯವರನ್ನು ಕರೆದುಕೊಂಡು ಹೋಗಿ 1600 ಗಂಟೆಯ ಸುಮಾರಿಗೆ ದಾಳಿ ಮಾಡಿ  »rzÀÄ  CªÀjAzÀ ಜೂಜಾಟಕ್ಕೆ ಸಂಬಂದಿಸಿದ ನಗದು ಹಣ 7030/- ರೂ ಹಾಗೂ 52 ಇಸ್ಪಿಟ್ ಎಲೆಗಳನ್ನು ಜಪ್ತು ಮಾಡಿಕೊಂಡು ವಾಪಾಸ ಆರೋಪಿತರೊಂದಿಗೆ ಠಾಣೆಗೆ ಬಂದು zÁ½ ¥ÀAZÀ£ÁªÉÄAiÀÄ DzÁgÀzÀ ªÉÄðAzÀ  ಮಾನವಿ ಠಾಣೆ ಗುನ್ನೆ ನಂ 31/14 ಕಲಂ 87 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ. 

gÀ¸ÉÛ C¥ÀUÁvÀ ¥ÀæPÀgÀtzÀ ªÀiÁ»w:-
                     ದಿನಾಂಕ:26-01-2014 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಸಿಂಧನೂರು ರಾಯಚೂರು ರಸ್ತೆಯಲ್ಲಿ ಫಿರ್ಯಾದಿಯ ಹೆಂಡತಿಯಾದ ಕೌಶಲ್ಯ ಈಕೆಯನ್ನು ಪರಿತೋಷ್ ಈತನು ತಾನು ನಡೆಸುತ್ತಿದ್ದ ಮೋಟರ್ ಸೈಕಲ್ ನಂ.ಕೆಎ36 ಎಕ್ಸ್5783 ರಲ್ಲಿ ಹಿಂದುಗಡೆ ಕೂಡಿಸಿಕೊಂಡು ಸಿಂಧನೂರುದಿಂದ ತಮ್ಮ ಕ್ಯಾಂಪ್ ಕಡೆ ಹೋಗುವಾಗ ಮುಚ್ಚಳಕ್ಯಾಂಪದಲ್ಲಿ ಆರ್.ಹೆಚ್.ನಂ.3 ಕ್ರಾಸ್ ಹತ್ತಿರ ಬಲಗಡೆ ಇಂಡಿಕೇಟರ್ ಹಾಕಿಕೊಂಡು ಆರ್.ಹೆಚ್.ನಂ.3 ಕ್ರಾಸ್ ಕಡೆ ಟರ್ನ್ ಮಾಡುತ್ತಿದ್ದಾಗ ಹಿಂದಿನಿಂದ ಸಿಂಧನೂರು ಕಡೆಯಿಂದ ಇಮ್ರಾನ್ ಕಂಗಾ ,ಕಾರ್ ನಂ.ಎಮಹೆಚ್.02 , ಎವಿ.399  ನೇದ್ದರ ಚಾಲಕ , ಸಾ: ಮುಂಬೈ FvÀ£ÀÄ vÀ£Àß  ಕಾರ್ ನಂ.ಎಮಹೆಚ್.02 ಎವಿ.399 ನೇದ್ದನ್ನು ಜೋರಾಗಿ ನಿರ್ಲಕ್ಷ್ಯತನದಿಂದ ನಡೆಸಿಕೊಂಡು ಹೋಗಿ ಮೋಟರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದರಿಂದ ಕೌಶಲ್ಯ ಮತ್ತು ಪರಿತೋಷ್ ಮೋಟರ್ ಸೈಕಲ್ ಸಮೇತ ಕೆಳಗೆ ಬಿದ್ದು ಕೌಶಲ್ಯಳಿಗೆ ಮುಂದೆಲೆಗೆ , ಹಣೆಗೆ ,ಹಿಂದೆಲಗೆ ಭಾರಿ ರಕ್ತಗಾಯಗಳಾಗಿ ಕಿವಿ ಮತ್ತು ಮೂಗಿನಲ್ಲಿ ರಕ್ತಬಂದಿದ್ದು , ಪರಿತೋಷ್ ನಿಗೆ ಮುಂದೆಲಗೆ ಭಾರಿ ರಕ್ತಗಾಯ , ಬಲಗಡೆ ಗದ್ದಕ್ಕೆ , ತುಟಿಗೆ ಎಡದವಡೆಯ ಮೇಲೆ ತರಚಿದ ಗಾಯಗಳಾಗಿದ್ದು ,ಕಾರ್ ಚಾಲಕನು ಕಾರನ್ನು ಹಾಗೆಯೇ ಮುಂದಕ್ಕೆ ನಡೆಸಿಕೊಂಡು ಹೋಗಿ ರಸ್ತೆಯ ಪಕ್ಕದ ಕರೆಂಟ್ ಕಂಬಕ್ಕೆ ಗುದ್ದಿದ್ದರಿಂದ ಕರೆಂಟ್ ಕಂಬ ಮುರಿದು ಮುಂದಕ್ಕೆ ಹೋಗಿ ಬಿದ್ದಿದ್ದು , ನಂತರ ಗಾಯಗೊಂಡ ಸದರಿಯವರಿಬ್ಬರನ್ನು ಸಿಂಧನೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಹೆಚ್ಚಿನ ಇಲಾಜು ಕುರಿತು ಬಳ್ಳಾರಿಗೆ ಹಾಕಿಕೊಂಡು ಹೋಗುವಾಗ ಕೌಶಲ್ಯ ಈಕೆಯು ದಾರಿಯಲ್ಲಿ 4-00 ಪಿ.ಎಮ್ ಸುಮಾರಿಗೆ ಮೃತಪಟ್ಟಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದಾ ¹AzsÀ£ÀÆgÀÄ £ÀUÀgÀ  ಠಾಣಾ ಗುನ್ನೆ ನಂ.38/2014 , ಕಲಂ.279 , 338 , 304() ಐಪಿಸಿ ಪ್ರಕಾರ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ .
                     ¢£ÁAPÀ :26-01-2014  gÀAzÀÄ 19-00 UÀAmÉ ¸ÀĪÀiÁjUÉ ºÀnÖ UÉdÓ®UÀmÁÖ gÀ¸ÉÛAiÀÄ UÉdÓ®UÀmÁÖ ¸À«ÄÃ¥ÀzÀ vÁvÀ¥Àà£À UÀ¢ÝV ºÀwÛgÀ DgÉÆævÀ£ÀÄ (ºÉ¸ÀgÀÄ & «¼Á¸À UÉÆwÛ®è) vÀ£Àß  mÁmÁ J¹ UÁr £ÀA§gÀ PÉJ-36 J-6916 £ÉÃzÀÝ£ÀÄß CwêÉÃUÀ ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ ºÉÆÃUÀĪÁUÀ ¤AiÀÄAvÀæt vÀ¦à «zÀÄåvï PÀA§PÉÌ lPÀÌgïPÉÆlÄÖ ¥À°ÖªÀiÁr¹zÀÄÝ, UÁrAiÀÄ°è EzÀÝ ºÀĸÉãÀ¥Àà FvÀ£ÀÄ ¸ÀܼÀzÀ°èAiÉÄà ªÀÄÈvÀ¥ÀnÖzÀÄÝ, ºÁUÀÆ ºÀ£ÀĪÀÄAvÀ ªÀÄvÀÄÛ ªÀiË£Éñï¤UÉ ¸ÁzÁ ªÀÄvÀÄÛ ¨sÁjà UÁAiÀĪÁVzÀÄÝ EgÀÄvÀÛzÉ. £ÀAvÀgÀ DgÉÆævÀ£ÀÄ Nr ºÉÆÃVzÀÄÝ EgÀÄvÀÛzÉ CAvÁ PÉÆlÖ zÀÆj£À  ªÉÄðAzÀ ºÀnÖ oÁuÉ UÀÄ£Éß £ÀA: 16/2014  PÀ®A. 279.337,338, 304 (J) L¦¹ ºÁUÀÆ 187 LJªÀiï« PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArzÀÄÝ EzÉ.
ªÀÄ»¼É ªÉÄð£À zËdð£Àå ¥ÀæPÀgÀtzÀ ªÀiÁ»w:-
              ಫಿರ್ಯಾದಿ ಪಾವನಿ ಗಂಡ ರಮೇಶ್ , ವಯ:30, ಜಾ: ಕಮ್ಮಾ , : ಸಾಯಿದುರ್ಗಾ ಬಟ್ಟೆ ಅಂಗಡಿಯಲ್ಲಿ ಕೆಲಸ , ಸಾ: ಮಾರಿಕಾಂಬಾ ಗುಡಿ ಹತ್ತಿರ ವೆಂಕಟೇಶ್ವರ ನಗರ ಆದರ್ಶ ಕಾಲೋನಿ ಸಿಂಧನೂರು  FPÉಯು ಸುಮಾರು 15 ವರ್ಷಗಳ ಹಿಂದೆ ಆರೋಪಿತನೊಂದಿಗೆ ಲಗ್ನವಾಗಿದ್ದು , ಇಬ್ಬರು ಮಕ್ಕಳಾಗಿದ್ದು , ಮದುವೆಯಾದ ನಂತರ ಆರೋಪಿತನು 8-9 ವರ್ಷ ಫಿರ್ಯಾದಿಯನ್ನು ಚೆನ್ನಾಗಿ ನೋಡಿಕೊಂಡು ನಂತರದಿಂದ ಕುಡಿಯವ ಚಟಕ್ಕೆ ಬಿದ್ದು ದಿನಾ®Æ ಕುಡಿದು ಬಂದು ಕುಡಿಯಲಿಕ್ಕೆ ಹೋಗಬೇಕು ದುಡ್ಡು ಕೊಡು ಅಂತಾ ಕಿರಕಿರಿ ಮಾಡಿ ಫಿರ್ಯಾದಿಗೆ ಹೊಡೆಬಡೆ ಮಾಡುತ್ತಾ ಮತ್ತು ಫಿರ್ಯಾದಿಯ ಮೇಲೆ ಅನುಮಾನ ಮಾಡಿ ದೈಹಿಕ ಮಾನಸಿಕ ಕಿರುಕುಳ ಕೊಡುತ್ತಾ ಬಂದಿದ್ದಲ್ಲದೇ ದಿನಾಂಕ: 24-01-2014 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಸಿಂಧನೂರು ಆದರ್ಶ ಕಾಲೋನಿ ವೆಂಕಟೇಶ್ವರ ನಗರದಲ್ಲಿ ಫಿರ್ಯಾದಿಯು ತಮ್ಮ ವಾಸದ ಮನೆಯ ಮುಂದೆ ಇದ್ದಾಗ ಆರೋಪಿತನು ಹೊರಗಿನಿಂದ ಕುಡಿದು ಬಂದು ಫಿರ್ಯಾದಿಗೆ ಏನಲೇ ಸೂಳೆ ನಿನ್ನ ಮಿಂಡಗಾರನಿಗೆ ಫೋನ್ ಮಾಡಿಲ್ಲೇನು , ನಿನ್ನ ಮಿಂಡಗಾರ ಬಂದಿಲ್ಲೇನು ಇವತ್ತು ಹೊರಗೆ ಹೋಗಿಲ್ಲೇನು ಅಂತಾ ಫಿರ್ಯಾದಿಯ ಮೇಲೆ ಸಿಟ್ಟು ಮಾಡಿಕೊಂಡು ಕೈಗಳಿಂದ ಹೊಡೆಬಡೆ ಮಾಡಿ ಎರಡು ಕೈಗಳನ್ನು ಹಿಂದಕ್ಕೆ ಗಟ್ಟಿಯಾಗಿ ಹಿಡಿದುಕೊಂಡು ಕೆಳಗೆ ಕೆಡವಿ ಕಾಲಿನಿಂದ ತಲೆಗೆ ತುಳಿದಿದ್ದರಿಂದ ತಲೆಗೆ ಬಂಡೆ ತಗುಲಿ ಫಿರ್ಯಾದಿಯ ಎಡತಲೆಗೆ ಒಳಪೆಟ್ಟಾಗಿ ಎಡಗಣ್ಣಿನ ಹತ್ತಿರ ಬಾವು ಬಂದಿದ್ದು ಇರುತ್ತದೆ ಅಂತಾ PÉÆlÖ zÀÆj£À  ಮೇಲಿಂದಾ ¹AzsÀ£ÀÆgÀÄ £ÀUÀgÀ ಠಾಣಾ ಗುನ್ನೆ ನಂ.37/2014 , ಕಲಂ.498() , 504 , 323 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು  ಇರುತ್ತದೆ .
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-

            gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 27.01.2014 gÀAzÀÄ 61   ¥ÀæÀææPÀgÀtUÀ¼À£ÀÄß ¥ÀvÉÛ ªÀiÁr  9,400 /-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.