Police Bhavan Kalaburagi

Police Bhavan Kalaburagi

Sunday, February 22, 2015

BIDAR DISTRICT DAILY CRIME UPDATE 22-02-2015

                            ¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 22-02-2015

ºÀÄ®¸ÀÆgÀ ¥Éưøï oÁuÉ UÀÄ£Éß £ÀA. 13/2015, PÀ®A 279, 304(J) L¦¹ eÉÆvÉ 187 LJA« PÁAiÉÄÝ :-


¦üAiÀiÁð¢ gÀ²ÃzÀ vÀAzÉ C«ÄÃgÀ ¥ÀmÉî ªÀAiÀÄ: 25 ªÀµÀð, eÁw: ªÀÄĹèA, ¸Á: ªÁAdgÀSÉÃqÁ, vÁ: ¨sÁ°Ì gÀªÀgÀÄ vÀªÀÄÆäj£À ¸ÀĨsÁµÀ vÀAzÉ «µÀÄÚ¥ÀvÀ ¥ÉÆÃzÁÝgÀ EªÀgÀ ºÉÆîªÀ£ÀÄß ¥Á®¢AzÀ ¸ÀĪÀiÁgÀÄ 3 ªÀµÀð¢AzÀ ¸ÁUÀĪÀ½ ªÀiÁqÀÄwÛzÀÄÝ, ¥Àæw ªÀµÀð ¸ÀzÀj d«Ää£À°è PÀ©â£À ¨É¼É ¨É¼É¸ÀÄwÛzÀÄÝ F ªÀµÀð PÀÆqÁ PÀ©â£À ¨É¼É ¨É¼É¹zÀÄÝ ¸ÀĪÀiÁgÀÄ 4 ¢ªÀ¸À¢AzÀ PÀ§Äâ PÀqÉAiÀÄÄwÛzÀÄÝ, ¸ÀzÀj PÀ§Äâ ¯Áj ªÀÄÄSÁAvÀgÀ ¨sÁ¯ÉÌñÀégÀ ¸ÀPÀÌgÉ PÁSÁð£ÉUÉ ºÁPÀÄwÛzÀÄÝ, ¢£ÁAPÀ 20-02-2015 gÀAzÀÄ ¦üAiÀiÁð¢AiÀĪÀgÀ vÀAzÉ ªÀÄ£ÉAiÀÄ°è Hl ªÀiÁr ºÉÆîPÉÌ ¯Áj §gÀÄvÀÛzÉ JAzÀÄ w½¹ ºÉÆîPÉÌ ºÉÆÃUÀÄvÉÛ£ÉAzÀÄ ºÉý ºÉÆÃVgÀÄvÁÛgÉ, ¢£ÁAPÀ 21-02-2015 gÀAzÀÄ ¦üAiÀiÁð¢AiÀĪÀgÀÄ vÀAzÉ PÀ©â£À ¯ÉÆÃqÀªÀżÀî ¯Áj £ÀA. JªÀiï.ºÉZï-20/Jn-3999 £ÉÃzÀPÉÌ »A¢¤AzÀ zÁj vÉÆÃj¸ÀĪÁUÀ ¸ÀzÀj ¯ÁjAiÀÄ ZÁ®PÀ£ÁzÀ DgÉÆæ «dAiÀÄ vÀAzÉ GzÀݪÀ gÁoÉÆÃqÀ ªÀAiÀÄ: 25 ªÀµÀð, eÁw: ®A¨ÁtÂ, ¸Á: ªÀiÁgÀªÀ½î vÁAqÁ, vÁ: £ÀAiÀiÁUÁAªÀ, f¯Áè: £ÁAzÉÃqÀ (JªÀiï.J¸À) EvÀ£ÀÄ MªÉÄä¯É JPÀì¯ÉÃlgÀ PÉÆlÄÖ Cwà ªÉÃUÀ¢AzÀ ZÀ¯Á¬Ä¹PÉÆAqÀÄ §AzÀÄ ¦üAiÀiÁð¢AiÀĪÀgÀ vÀAzÉ C«ÄÃgÀ ¥ÀmÉî vÀAzÉ ªÉÄúÀ§Æ§ ¥ÀmÉî ªÀAiÀÄ: 50 ªÀµÀð gÀªÀjUÉ rQÌ ªÀiÁrzÁUÀ ¦üAiÀiÁð¢AiÀĪÀgÀ vÀAzÉ £ÉîzÀ ªÉÄÃ¯É ©zÁÝUÀ ¯ÁjAiÀÄ »A¢£À mÉÊgÀ vÀAzÉAiÀÄ vÀ¯ÉAiÀÄ ªÉÄÃ¯É ºÉÆÃV vÀ¯É MqÉzÀÄ ¸ÀܼÀzÀ¯Éè ªÀÄÈvÀ¥ÀnÖgÀÄvÁÛgÉ, ¸ÀzÀj DgÉÆæAiÀÄÄ Nr ºÉÆÃVgÀÄvÁÛ£ÉAzÀÄ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ.  

ªÀiÁPÉðl ¥ÉưøÀ oÁuÉ ©ÃzÀgÀ UÀÄ£Éß £ÀA. 22/2015, PÀ®A 454, 457, 380 L¦¹ :-

¢£ÁAPÀ 19-02-2015 gÀAzÀÄ 2230 UÀAmɬÄAzÀ ¢£ÁAPÀ 21-02-2015 gÀAzÀÄ ªÀÄÄAeÁ£É 0700 UÀAmÉAiÀÄ CªÀ¢üAiÀÄ°è AiÀiÁgÀÆ C¥ÀjavÀ PÀ¼ÀîgÀÄ ¦üAiÀiÁð¢ PÀ®è¥Áà vÀAzÉ ªÀÄÄPÀÛ¥Áà CµÉÆÖÃgÉ ªÀAiÀÄ: 45 ªÀµÀð, eÁw: J¸ï.¹, ¸Á: ±ÁºÁ¥ÀÆgÀ UÉÃl ©ÃzÀgÀ gÀªÀgÀ ªÀÄ£ÉAiÀÄ ¨ÁV°£À Qð ªÀÄÄjzÀÄ M¼ÀUÉ ¥ÀæªÉò¹ ªÀÄ£ÉAiÀÄ ªÀÄ®UÀĪÀ PÉÆÃuÉAiÀÄ°ègÀĪÀ C®ªÀiÁgÁzÀ ¯ÁPÀgÀ ªÀÄÄjzÀÄ M¼ÀUÉ EzÀÝ 1) 5 §AUÁgÀzÀ GAUÀÄgÀ 18.5 UÁæA C.Q 51,800=00 gÀÆ., 2) §AUÁgÀzÀ ©¸ÀÌl 20 UÁæA. C.Q 56,000=00 gÀÆ., 3) MAzÀÄ §AUÁgÀzÀ UÀÄAqÀÄ ¸ÀgÁ 12.5 UÁæA C.Q 35,000=00 gÀÆ., 4) MAzÀÄ §AUÁgÀzÀ £ÉPÉèøÀ 16 UÁæA C.Q 44,800=00 gÀÆ., 5) MAzÀÄ eÉÆÃr §AUÁgÀzÀ Q«AiÀÄ jAUÀ 5 UÁæA C.Q 14000=00 gÀÆ., 6) MAzÀÄ §AUÁgÀzÀ ZÉÊ£À 10 UÁæA C.Q 28000=00 gÀÆ., 7) £ÀUÀzÀÄ ºÀt 91,000=00 gÀÆ., 8) MAzÀÄ ¸Áà¬Ä¸À ªÉƨÉÊ¯ï ¥sÉÆãï EzÀgÀ £ÀA. 8050887770 CzÀgÀ C) LJAEL £ÀA. 911340154506248. D) LJAEL £ÀA. 911340154506255, C.Q 2000=00 gÀÆ »ÃUÉ MlÄÖ 3,22,600=00 gÀÆ »ÃUÉ £ÀUÀzÀÄ ºÀt ªÀÄvÀÄÛ §AUÁgÀzÀ D¨sÀgÀtUÀ¼ÀÄ ªÀÄvÀÄÛ EvÀgÉ ªÀ¸ÀÄÛUÀ¼ÀÄ PÀ¼ÀªÀÅ ªÀiÁrPÉÆAqÀÄ ºÉÆÃVgÀÄvÁÛgÉAzÀÄ ¦üAiÀiÁð¢AiÀĪÀgÀÄ ¢£ÁAPÀ 21-02-2015 gÀAzÀÄ PÉÆlÖ zÀÆj£À ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

Raichur District Reported Crimes

                                                   
                                 
¥ÀwæPÁ ¥ÀæPÀluÉ
ªÀgÀ¢AiÀiÁzÀ¥ÀæPÀgÀtUÀ¼ÀªÀiÁ»w:- 
UÁAiÀÄzÀ ¥ÀæPÀgÀtzÀ ªÀiÁ»w:-
       ದಿನಾಂಕ;-21/02/2015 ರಂದು ಸಂಜೆ 5-30 ಗಂಟೆಗೆ ಸಿಂಧನೂರು ಸರಕಾರಿ ಆಸ್ಪತ್ರೆಯಿಂದ ಪೋನ ಮೂಲಕ ತಿಳಿಸಿದ್ದೇನೆಂದರೆ, ಮೇಲೆ ತೋರಿಸಿದ ಪಿರ್ಯಾದಿ ಶ್ರೀ ವಿರುಪಣ್ಣ ತಂದೆ ನಾಗಪ್ಪ ಬಸ್ತಿ 34 ವರ್ಷ, ಜಾ:-ಲಿಂಗಾಯತ, ಉ;-ಒಕ್ಕಲುತನ, ಸಾ;-ಬನ್ನಿಗಾನೂರು.ತಾ;-ಸಿಂಧನೂರು. FvÀ£ÀÄ ಜಗಳದಲ್ಲಿ ಗಾಯಗೊಂಡು ಚಿಕಿತ್ಸೆ ಕುರಿತು ಸೇರಿಕೆಯಾಗಿರುತ್ತಾನೆ. ಮುಂದಿನ ಕ್ರಮ ಜರುಗಿಸಿರಿ ಅಂತಾ ತಿಳಿಸಿದ ಮೇರೆಗೆ ಕೂಡಲೇ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ವಿರುಪಣ್ಣನನ್ನು ವಿಚಾರಿಸಿ ಹೇಳಿಕೆ ಪಡೆದುಕೊಂಡಿದ್ದು, ಸಾರಾಂಶವೇನೆಂದರೆ, ಈ ಪ್ರಕರಣದಲ್ಲಿಯ ಪಿರ್ಯಾದಿ ಮತ್ತು ಆರೋಪಿತgÁzÀ ).ಸೂಗರಪ್ಪ ತಂದೆ ಪಂಪಣ್ಣ ಮೇಠಿ  2).ಶರಣಪ್ಪ ತಂದೆ ಪಂಪಣ್ಣ ಮೇಠಿ ಇಬ್ಬರು ಜಾ:-ಲಿಂಗಾಯತ,ಸಾ:-ಬನ್ನಿಗಾನೂರು EªÀgÀÄUÀ¼À £ÀqÀÄªÉ  ಮನಸಾ ಮನಸ್ಸು ಸರಿಯಿಲ್ಲದ್ದರಿಂದ ತಮ್ಮ ತಮ್ಮಲ್ಲಿ ವೈಮನಸ್ಸನ್ನು ಬೆಳಿಸಿಕೊಂಡಿದ್ದು.ಇತ್ತಿಚೆಗೆ ಪಿರ್ಯಾದಿದಾರನು ತನ್ನ ಹಳೆಯ ಮನೆಯನ್ನು ಕಿತ್ತಿ ಕಲ್ಲುಗಳನ್ನು ಮನೆಯ ಪಕ್ಕದಲ್ಲಿ ಹಾಕಿದ್ದು, ದಿನಾಂಕ;-21/02/2015 ರಂದು ಮದ್ಯಾಹ್ನ 2 ಗಂಟೆ ಸುಮಾರಿಗೆ ಈ ಕಲ್ಲುಗಳನ್ನು ಆರೋಪಿತರು ತೆಗೆದುಕೊಂಡು ಹೋಗುತ್ತಿದ್ದಾಗ ಪಿರ್ಯಾದಿದಾರನು ಯಾಕೆ ನಮ್ಮ ಕಲ್ಲುಗಳನ್ನು ತೆಗೆದುಕೊಂಡು ಹೋಗುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ ಹಾಗೂ ಆರೋಪಿತರಿಬ್ಬರು ‘’ಲೇ ಸೂಳೇ ಮಗನೇ ಈ ಕಲ್ಲುಗಳು ನಿಮ್ಮವೆನಲೆ’’ಅಂತಾ ಅವಾಚ್ಯವಾಗಿ ಬೈದು ಅಲ್ಲಿಯೇ ಬಿದ್ದಿದ್ದ ಸರಕಾರಿ ಜಾಲಿ ಕಟ್ಟಿಗೆಯನ್ನು ತೆಗೆದುಕೊಂಡು ಸೂಗುರಪ್ಪ ಈತನು ಪಿರ್ಯಾದಿದಾರನ ತಲೆಯೆ ಮೇಲೆ ಹೊಡೆದು ಭಾರೀ ರಕ್ತಗಾಯಗೊಳಿಸಿದ್ದಲ್ಲದೆ ಶರಣಪ್ಪ ಈತನು ಸಹ ಅದೇ ಕಟ್ಟಿಗೆಯಿಂದ ಪಿರ್ಯಾದಿಗೆ ಹೊಡೆದು ತೆರಚಿದ ಗಾಯಗೊಳಿಸಿ,ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾದ ಸಂಖ್ಯೆ 19/2015.ಕಲಂ.504,324,326,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¥Éưøï zÁ½ ¥ÀæPÀgÀtzÀ ªÀiÁ»w:-
               ¢£ÁAPÀ: 21.02.2015 gÀAzÀÄ ¸ÀAeÉ 7.00 UÀAmÉUÉ PÉÆÃoÁ UÁæªÀÄzÀ ¹ÃªÀiÁzÀ °AUÀtÚ £ÁAiÀÄPÀ EªÀgÀ vÉÆÃlzÀ ªÀÄÄA¢£À gÀ¸ÉÛAiÀÄ ¸ÁªÀðd¤PÀ ¸ÀܼÀzÀ°è ಆರೋಪಿ ನಂ 1 ಯಂಕೋಬ ತಂದೆ ಸಿದ್ರಾಮಪ್ಪ ವಯಾ: 36 ವರ್ಷ, ಜಾ: ಕುರುಬರು ಉ: ಮೇಷನ್ ಕೆಲಸ ಸಾ: ಕೋಠಾ ಗ್ರಾಮನೇದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಠದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ¦.J¸ï.L. ºÀnÖ gÀªÀgÀÄ  ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮೇಲಿನ ಮುದ್ದೇಮಾಲುಗಳನ್ನು ಜಪ್ತಿ ಮಾಡಿಕೊಂಡಿದ್ದು ,ಆರೋಪಿ ನಂ 1 ನೇದ್ದವನು ತಾನು ಬರೆದ ಪಟ್ಟಿಯನ್ನು ಆರೋಪಿ ನಂವೆಂಕಟೇಶ ಕುಲಕರ್ಣಿ ಸಾ: ಗುಡದನಾಳ ನೇದ್ದವನಿಗೆ ಕೊಡುವದಾಗಿ ಹೇಳಿದ್ದು, ಫಿರ್ಯಾದಿದಾರರು ಮುದ್ದೇಮಾಲು ಹಾಗೂ ಆರೋಪಿ ನಂ 1 ನೇದ್ದವನನ್ನು ದಾಳಿಯಿಂದ ಠಾಣೆಗೆ ತಂದು ಹಾಜರುಪಡಿಸಿದ್ದು ,ಮಟಕಾ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಆರೋಪಿತರ ವಿರುದ್ದ  ºÀnÖ oÁuÉ UÀÄ£Éß £ÀA: 30/2015 PÀ®A. 78(111) PÉ.¦. PÁAiÉÄÝ CrAiÀÄ°è  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
               ದಿನಾಂಕ. 21-02-2015 ರಂದು 16-15 ಗಂಟೆಯ ಸುಮಾರಿಗೆ ಶ್ರೀ ಶಿವರಾಜಪ್ಪ ತಂದೆ ಶಂಕರಣ್ಣ ಮಾಲಿ ಪಾಟೀಲ್ 58 ವರ್ಷ ಜಾತಿ.ಲಿಂಗಾಯತ ;ಹಣ್ಣಿನ ವ್ಯಾಪಾರ ಸಾ;- ಸುಂಕೇಶ್ವರಾಳ ತಾ.ದೇವದುರ್ಗ FvÀ£ÀÄ  ಮುರಾನಪುರ ಗ್ರಾಮದ ಬಸ್ ನಿಲ್ದಾಣದಲ್ಲಿ ಊರಿಗೆ ಹೋಗುವ ಕುರಿತು ನಿಂತುಕೊಂಡಿದ್ದು ಆಗ್ಗೆ ರಾಯಚೂರು ಕಡೆಯಿಂದ ತನ್ನ ಅಣ್ಣನ ಮಗ ಶಂಕರಗೌಡ ತಂದೆ ಸಿದ್ದನಗೌಡ ಮಾಲಿಪಾಟೀಲ್  26 ವರ್ಷ  ಸಾ:- ಸುಂಕೇಶ್ವರ ಹಾಳ  ಈತನು ತನ್ನ ಮೋಟಾರ ಸೈಕಲ್ ನಂಬರ್ . ಕೆ.ಎ- 36 ವೈ-4945 ನೇದ್ದರಲ್ಲಿ ಊರಿಗೆ ಹೊರಟ್ಟಿದ್ದು ತನ್ನನ್ನು ನೋಡಿ ಕೈ ಮಾಡುತ್ತ ಮೋಟಾರ ಸೈಕಲ್ ರಸ್ತೆ ಬಲಬದಿಗೆ ಒರಳಿಸಿಕೊಂಡು ಬರುತ್ತಿದ್ದು ಅದೇ ವೇಳೆಗೆ ದೇವದುರ್ಗ ಕಡೆಯಿಂದ ಇಂಡಿಕಾ ಕಾರ್ ನಂಬರ್- ಕೆ..-36/ಎನ್-0185  ನೇದ್ದರ ಚಾಲಕ  ಶೇಖ್ ಮನ್ಸೂರು ತಂದೆ ಶೇಖ್ ಮಹಮ್ಮದ್ 25 ವರ್ಷ  ಸಾ;- ಅರಬ್ ಮೊಹಲ್ಲಾ ರಾಯಚೂರು  FvÀ£ÀÄ vÀ£Àß ಕಾರ ನೇದ್ದನ್ನು  ಅತೀವೇಗ ಮತ್ತು ಆಲಕ್ಷತನದಿಂದ ಹಾರನ್ ಕೂಡ ಮಾಡದೇ ಚಲಾಯಿಸಿಕೊಂಡು ಬಂದಿದ್ದೆ, ಸದರಿ  ಶಂಕರಗೌಡ  ಈತನ ಮೋಟಾರ್ ಸೈಕಲ್ ಗೆ ಟಕ್ಕರ್ ಕೊಟ್ಟಿದ್ದು, ಇದರಿಂದಾಗಿ ಶಂಕರಗೌಡನು ಮೋಟಾರ್ ಸೈಕಲ್ ಸಮೇತ ರೋಡಿನಲ್ಲಿ ಬಿದ್ದಿದ್ದು ಕೂಡಲೇ ನಾನು ಅಲ್ಲೇ ಅಜುಬಾಜು ಇದ್ದವರು ಸ್ಥಳಕ್ಕೆ ಹೋಗಿ ನೋಡಲಾಗಿ ಆತನಿಗೆ ತಲೆಯ ಮುಂಭಾಗದಲ್ಲಿ ತೀವ್ರ ಗಾಯವಾಗಿ ಕಿವಿ, ಮೂಗು ಮತ್ತು ಬಾಯಿಂದ ರಕ್ದತ ಸ್ರಾವ ಆಗಿದ್ದಲ್ಲದೆ, ಬಲಗಡೆ ದವಡೆಗೆ, ತುಟಿ, ಬಲಗಣ್ಣಿಗೆ ಪೆಟ್ಟಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಈ ಬಗ್ಗೆ   ಸೂಕ್ತ ಕ್ರಮ ಜರುಗಿಸಬೇಕು ಅಂತಾ ನೀಡಿದ ಹೇಳಿಕೆ ದೂರಿನ ಮೇಲಿಂದ UÁæ«ÄÃt ¥Éưøï oÁuÉ gÁAiÀÄZÀÆgÀÄ UÀÄ£Éß £ÀA: 43/2015 ಕಲಂ 279, 304 () .ಪಿ.ಸಿ CrAiÀÄ°è ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಕೈಗೊಂಡಿದೆ.
                 ದಿನಾಂಕ 21/02/15 ರಂದು 1915 ಗಂಟೆಗೆ ಫಿರ್ಯಾದಿ ಕಿರಣ ತಂದೆ ಮಹಾದೇವಪ್ಪ ಬೆನಕಣ್ಣವರ್ , 25 ವರ್ಷ, ಕುರುಬರ, ಅಪೆ ಆಟೋ ನಂ ಕೆ.ಎ.36/ಎ 1245 ನೇದ್ದರ ಚಾಲಕ ಸಾ: ಕುರ್ಡಿ ತಾ: ಮಾನವಿ FvÀ£ÀÄ  ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ 21/02/15 ರಂದು ಕುರ್ಡಿ ಕ್ರಾಸನಿಂದ ಮಾನವಿ ಕಡೆಗೆ ತನ್ನ ಅಪೆ ಆಟೋ ನಂ ಕೆ.ಎ.36/ಎ 1245 ನೇದ್ದರಲ್ಲಿ ¦üAiÀiÁð¢ & EvÀgÉ  15 d£À  ಪ್ಯಾಸೆಂಜರುಗಳನ್ನು (ಗಾಯಾಳುಗಳನ್ನು ) ಕರೆದುಕೊಂಡು ನೀರಮಾನವಿ ದಾಟಿ ಬಿ.ಎಸ್.ಎನ್.ಎಲ್ ಟವರ್ ಹತ್ತಿರ  ಬರುವಾಗ ಅದೇ ಸಮಯದಲ್ಲಿ  ಹಿಂದುಗಡೆಯಿಂದ ಅಂದರೆ ರಾಯಚೂರ ಕಡೆಯಿಂದ ಮಾನವಿ ಕಡೆಗೆ ಗಿರೀಶ ತಂದೆ ಬಸವಣ್ಣೆಪ್ಪ ಹೂಲಗೇರಿ ಈತನು ತನ್ನ ಲಾರಿ ನಂ ಕೆ.ಎ.01/ ಎಬಿ 4954 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಬಂದು ವೇಗವನ್ನು ನಿಯಂತ್ರಿಸಲಾಗದೇ ಆಟೋದ ಹಿಂದಗಡೆ ಟಕ್ಕರ್ ಕೊಟ್ಟಿದ್ದರಿಂದ ಆಟೋ ರಸ್ತೆಯ ಎಡಬದಿಯಲ್ಲಿ ಪಲ್ಟಿಯಾಗಿದ್ದು ಕಾರಣ ಅದರಲ್ಲಿದ್ದ ಮೇಲ್ಕಂಡ 16 ಜನ ಗಾಯಾಳುಗಳ ಪೈಕಿ ಅ.ಸಂ 2 ರಿಂದ 8 ರವರಿಗೆ ತೀವೃ ಸ್ವರೂಪದ ಹಾಗೂ ಉಳಿದವರಿಗೆ ಸಾದಾ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.ಕಾರಣ ಆರೋಪಿತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಇದ್ದ ಮೇರೆಗೆ ಮಾನವಿ ಠಾಣೆ ಗುನ್ನೆ ನಂ 64/15  ಕಲಂ  279, 337, 338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತದೆ
AiÀÄÄ.r.Dgï. ¥ÀæPÀgÀtzÀ ªÀiÁ»w:-
ದಿನಾಂಕ;-21/02/2015 ರಂದು ಮದ್ಯಾಹ್ನ 12-00 ಗಂಟೆಗೆ ಪಿರ್ಯಾದಿ ಶ್ರೀ.ಬಸಪ್ಪ ನೀರಾವರಿ ನಿರೀಕ್ಷಕರು ಸಹಾಯಕ ಕಾರ್ಯನಿರ್ವಾಹಕ ಇಂಜೀನಿಯರವರ ಕಛೇರಿ ಕ.ನಿ.ನಿ.ನಿ.ತುಂಗಭದ್ರ ಎಸಿಕಾ ಉಪ-ವಿಭಾಗ ನಂ.2 ಜವಳಗೇರ. FvÀ£ÀÄ ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ್ ಮಾಡಿದ ಪಿರ್ಯಾದಿಯನ್ನು ತಂದು ಹಾಜರಪಡಿಸಿದ್ದು, ಸಾರಾಂಶವೇನೆಂದರೆ, ದಿನಾಂಕ;-21/02/2015 ರಂದು ಬೆಳಿಗ್ಗೆ 9-30 ಗಂಟೆಗೆ ತುಂಗಭದ್ರ ಎಡದಂಡೆ ವಿತರಣಾ ಕಾಲುವೆ ನಂ.54 ರ 2 ನೇ ಹಂತದ ಸರಪಳಿ ನಂ.609 ರ ನೀರಿನ ಹರವಿನಲ್ಲಿ ಮೃತ ಗಂಡು ಶವ ಬಂದಿರುವುದಾಗಿ ದಿನಗೂಲಿ ನೌಕರರಾದ ಅನ್ವರ, ನಜೀರ ಇವರುಗಳು ದೂರವಾಣಿ ಕರೆ ಮಾಡಿ ನನಗೆ ವಿಷಯವನ್ನು ತಿಳಿಸಿದ್ದು, ನಾನು ಸ್ಥಳಕ್ಕೆ ಬೇಟಿಯಾಗಿ ವೀಕ್ಷಿಸಲಾಗಿ ಗಂಡು ಶವ 609 ರ ಡ್ರಾಪಿನ ಅಡಿಯಲ್ಲಿ ನೀರಿನಲ್ಲಿ ಬಂದಿರುವುದು ನಿಜವಿರುತ್ತದೆ.ಈ ಶವವನ್ನು ನೋಡಲಾಗಿ ಪೂರ್ತಿ ಕೊಳತಂತೆ  ಇರುತ್ತದೆ.ಕಾರಣ ತಾವುಗಳು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಬಳಗಾನೂರು ಪೊಲೀಸ್ ಠಾಣೆ ಯು.ಡಿ.ಆರ್.ನಂ.07/2015.ಕಲಂ.174.ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣದ ದಾಖಲಿಸಿಕೋಂಡಿದ್ದು ಇರುತ್ತದೆ.
CPÀ¹äPÀ ¨ÉAQ C¥ÀWÁvÀ ¥ÀæPÀgÀtzÀ ªÀiÁ»w:-
            ¢£ÁAPÀ 20.02.2015 gÀAzÀÄ gÁwæ 10.00 UÀAmÉ ¸ÀĪÀiÁjUÉ ªÀiÁªÀÄqÀzÉÆrØ UÁæªÀÄzÀ°ègÀĪÀ ¦üAiÀiÁ𢠲æà £ÀgÀ¹AUÀ vÀAzÉ ¸Á§tÚ ªÀAiÀiÁ: 25 ªÀµÀð eÁw :PÀÄgÀ§gÀÄ G:MPÀÌ®ÄvÀ£À ¸Á: ªÀiÁªÀÄqÀzÉÆrØ FvÀ£ÀÀ eÉÆÃ¥ÀrUÉ DPÀ¹äPÀªÁV ¨ÉAQ vÀUÀÄ° UÀÄr¸À®Ä, 2 QéAmÁ¯ï CQÌ, 3 ¥ÁQÃmï eÉÆüÀ 1 ¥ÁQÃmï vÉÆUÀj ¨ÉÃ¼É ªÀÄvÀÄÛ  ¢£À§½PÉ ¸ÁªÀiÁ£ÀÄUÀ¼ÀÄ §mÉÖ§gÉUÀ¼ÀÄ  ªÀUÉÊgÉ MlÄÖ gÀÆ. 40,000=00 ¨É¯É  ¨Á¼ÀĪÀzÀÄ ¸ÀÄlÄÖ ®ÄPÁì£À DVgÀÄvÀÛzÉ  AiÀiÁªÀÅzÉà ¥Áæt ºÁ¤ DVgÀĪÀÅ¢®è. CAvÁ PÉÆlÖ zÀÆj£À ªÉÄðAzÀ AiÀiÁ¥À®¢¤ß oÁuÉ CPÀ¹äPÀ ¨ÉAQ C¥ÀWÁvÀ ¸ÀA: 02/2015 gÀ CrAiÀÄ°è ¥ÀæPÀgÀt zÁR°¹PÉƼÀî¯ÁVzÉ.

¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-        
                   gÁAiÀÄZÀÆgÀÄ f¯ÉèAiÀÄ J¯Áè ¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ ¢£ÁAPÀ: 22.02.2015 gÀAzÀÄ           140 ¥ÀææPÀgÀtUÀ¼À£ÀÄß ¥ÀvÉÛ ªÀiÁr 20,000/-  gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.



Kalaburagi District Reported Crimes

ಹಲ್ಲೆ ಪ್ರಕರಣಗಳು :
ನಿಂಬರ್ಗಾ ಠಾಣೆ : ಶ್ರೀ ಫಕೀರಸಾಬ  ತಂದೆ  ರಸೂಲಸಾಬ ನದಾಫ್ ವಯ: 22 ವರ್ಷ ಜಾ: ಮುಸ್ಲಿಂ ಉ: ಒಕ್ಕಲುತನ ಸಾ: ಮಾಡಿಯಾಳ ಇವರು ದಿನಾಂಕ 20-02-2015 ರಂದು ಸಾಯಂಕಾಲ 17:30 ಗಂಟೆಗೆ ತಮ್ಮ ಹೊಲದಲ್ಲಿನ ಬೋರವೆಲ್ ಸುಟ್ಟಿದ್ದರಿಂದ ಅದರ ರೀಪೇರಿಗಾಗಿ ಭೋರವೆಲ್ ಮಶೀನ್ ಲಾರಿ ತರುವ ಸಂಬಂಧ ರೋಡಿನಿಂದ ಹೊಲದವರೆಗೆ ದಾರಿ ಮಾಡುತ್ತಿದ್ದಾಗ ದೋಡಪ್ಪನಾದ ಖಾಜಾಸಾಬ ತಂದೆ ಫಕೀರಸಾಬ, ಅವನ ಮಗನಾದ ಸುಲ್ತಾನಸಾಬ ತಂದೆ ಖಾಜಾಸಾಬ, ಹೆಂಡತಿಯಾದ ಪಾಚಾಬಿ ಗಂಡ ಖಾಜಾಸಾಬ, ಸೊಸೆಯಾದ ರಹೇಮತಬಿ ಗಂಡ ಸುಲ್ತಾನಸಾಬ ಎಲ್ಲರೂ ಸೇರಿ ಜಗಳ ತಗೆದು ಅವಾಚ್ಯ ಶಬ್ದಳಿಂದ ಬೈದು ಕೈಯಿಂದ ಕಲ್ಲಿನಿಂದ ಹೊಡೆ ಬಡೆ ಮಾಡಿ ಜೀವ ಭಯ ಪಡೆಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ನಿಂಬರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಂಬರ್ಗಾ ಠಾಣೆ : ಶ್ರೀ ಹಸನಸಾಬ ತಂದೆ ಫಕೀರಸಾಬ ನದಾಫ ಸಾ: ಮಾಡಿಯಾಳ ಇವರು ಮತ್ತು ಶ್ರೀಕಾಂತ ತಂದೆ ಮಲ್ಲಪ್ಪ ಪೋದ್ದಾರ ಇವರ ಹೊಲವನ್ನು 3 ವರ್ಷಗಳ ಮಟ್ಟಿಗೆ ಕಡತಿ ಹಾಕಿಕೊಂಡಿದ್ದು ಹೊಲದಲ್ಲಿನ ಬಾವಿಗೆ ಹತ್ತಿಕೊಂಡೆ ನನ್ನ ತಮ್ಮನಾದ ರಸೂಲಸಾಬ ತಂದೆ ಫಕೀರಸಾಬ ನದಾಫ್ ಇತನ ಹೊಲ ಇದ್ದು ರಸೂಲಸಾಬನು ಬಾವಿಯ ಡಿಬ್ಬಿ ಸಾಪ ಮಾಡಿಸಿ ತನ್ನ ಹೊಲಕ್ಕೆ ಬೋರ ವೆಲ್ ಗಾಡಿ ಹೋಗಲು ದಾರಿ ಮಾಡಿಕೊಂಡಿದ್ದು ಇದನ್ನು ಕೇಳಲು ಹೋದಾಗ ದಿ: 20-02-2015 ರಂದು  17:30 ಗಂಟೆಗೆ ರಸೂಲಸಾಬ ತಂದೆ ಫಕೀರಸಾಬ, ಗುಲಶನಬಿ ಗಂಡ ರಸೂಲಸಾಬ, ಫಕೀರಸಾಬ ತಂದೆ ರಸೂಲಸಾಬ, ಹಮೀದ ತಂದೆ ರಸೂಲಸಾಬ ಎಲ್ಲರೂ ಸೇರಿ ಮಾಡಿಯಾಳ ದಿಂದ ಬೆಣ್ಣೆಶೀರೂರ ಕಡೆಗೆ ಹೋಗುವ ರಸ್ತೆಯ ಮೇಲೆ ತನಗೆ ಬಾಯಿ ಬಡೆದು ಕೈಯಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನಿಂಬರ್ಗಾ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಜಾತಿ ನಿಂದನೆ ಪ್ರಕರಣ :
ಮಾಡಬೂಳ ಠಾಣೆ : ಶ್ರೀ ಸಂತೋಷ ತಂದೆ ಶಿವಯೋಗಿ ಕಾಳನೂರ ಸಾ:ಕಾಟಂದೇವರಹಳ್ಳಿ ಇವರು ದಿನಾಂಕ:20-02-2015 ರಂದು ರಾತ್ರಿ 9 ಗಂಟೆ ಸುಮಾರಿಗೆ ಊಟ ಮಾಡಿ ನಾನು ಹಾಗೂ ನಮ್ಮ ಗ್ರಾಮದ 1) ಕುಮಾರ ತಂದೆ ಶಾಮರಾವ ದೊಡ್ಡಮನಿ ಜಾ:ಮಾದರ 2) ಶರಣಬಸಪ್ಪ ತಂದೆ ಶಿವಪುತ್ರ ದಂಡೋತಿ ಜಾ:ಕುರುಬರ  ಮೂರು ಜನರೂ ಕೂಡಿ ನಮ್ಮ ಮನೆಯ ಸಮೀಪ ಇರುವ ಡಾ:ಬಿ.ಆರ ಅಂಬೇಡ್ಕರ ಕಟ್ಟೆಯ ಮೇಲೆ ಲೈಟಿನ ಬೆಳಕಿನಲ್ಲಿ ಮನೆಯ ವಿಷಯಗಳನ್ನು ಮಾತನಾಡುತ್ತಾ ಕುಳಿತ್ತಿರುವಾಗ ನಮ್ಮ ಗ್ರಾಮದ 1) ಹುಣಚೆಪ್ಪ ತಂದೆ ಬಾಬುರಾವ ಹರಕತ್ತಿ 2) ಜಗಪ್ಪ ತಂದೆ ಶಿವಪುತ್ರಪ್ಪ ಹರಕತ್ತಿ 3) ಶಂಕರ ತಂದೆ ಶಿವಪುತ್ರಪ್ಪ ಹರಕತ್ತಿ ಮೂರು ಜನರೂ ಕೂಡಿ ನಾವು ಕುಳಿತ ಕಟ್ಟೆಯ ಹತ್ತಿರ ಬಂದು ಹುಣಚೆಪ್ಪ ಇತನೂ ನನಗೆ ಏ ರಂಡಿ ಮಗಾ ಸಂತ್ಯಾ ಹೊಲೆಯ ಸುಳೆ ಮಗನೆ ಈ ಸಮಯದಲ್ಲಿ ಇಲ್ಲಿ ಕುಳಿತು ಏನು ಮಾತನಾಡುತ್ತಿರುವಿ ಅಂತ ಬೈಯ್ಯುತ್ತಿದ್ದಾಗ ನಾನು ಸದರಿ ಹುಣಚೆಪ್ಪನಿಗೆ ನಮ್ಮ ಅಂಬೇಡ್ಕರ ಕಟ್ಟೆಯ ಮೇಲೆ ಕುಳಿತ್ತಿದ್ದೇನೆ ಯಾರ ಮನೆಯ ಮುಂದೆ ಕುಳಿತ್ತಿರುವುದಿಲ್ಲಾ. ಅಂತ ಅಂದಿದ್ದಕ್ಕೆ ಜಗಪ್ಪ ಹಾಗೂ ಶಂಕರ ಇಬ್ಬರೂ ನನಗೆ ಒತ್ತಿ ಹಿಡಿದುಕೊಂಡರು. ಆಗ ಹುಣಚೆಪ್ಪ ಇತನೂ ಈ ರಂಡಿ ಮಗ ಹೊಲೆಯ ಸುಳೆ ಮಗಂದು ಹೆಚ್ಚಾಗಿದೆ ಇವತ್ತು ಇತನಿಗೆ ಜೀವಂತ ಬಿಡುವುದಿಲ್ಲಾ ಅಂತ ಮನಸ್ಸಿಗೆ ಬಂದ ಹಾಗೆ ನನ್ನ ಹೊಟ್ಟೆಯಲ್ಲಿ ಮತ್ತು ಬೆನ್ನಿಗೆ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಮಾಡಬೂಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಹರಣ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಯಲ್ಲಪ್ಪಾ ತಂದೆ ಶಿವಪ್ಪಾ ಅಳ್ಳಗಿ ಸಾ|| ನಂದರಗಿ ತಾ|| ಅಫಜಲಪೂರ ರವರು  ಪ್ರತಿ ವರ್ಷ ಕಬ್ಬು ಕಡಿಯಲು ನನ್ನ ಹೆಂಡತಿಯೊಂದಿಗೆ ಬೆಳಗಾಂವ ಜಿಲ್ಲೆಗೆ ಹೋಗುತ್ತಿದ್ದು, ಅಲ್ಲಿ ಟೋಳಿ ಮಾಲಕರಾದ ಹಣಮಂತ ತಂದೆ ಫಕೀರಪ್ಪಾ ಟ್ಯಾಪಿ ಸಾ|| ಅರಟಗಲ್ ತಾ|| ಸೌದತ್ತಿ ಇವರಲ್ಲಿ ಕೆಸಲ ಮಾಡುತ್ತಿರುತ್ತೇವೆ. ಈ ವರ್ಷ ನಾನು ಸದರಿ ಹಣಮಂತ ಟ್ಯಾಪಿ ರವರಿಂದ ಕಬ್ಬು ಕಡಿಯುವ ಸಲುವಾಗಿ 6 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ತೆಗೆದುಕೊಂಡಿದ್ದು ಇರುತ್ತದೆ. ಆದರೆ ನನ್ನ ಕುಟುಂಬದ ಸಮಸ್ಯ ಇದ್ದಿದ್ದರಿಂದ ನಾನು ಕಬ್ಬು ಕಡಿಯಲು ಹೋಗಿರಲಿಲ್ಲಾ. ಸದರಿ ಹಣಮಂತ ಟ್ಯಾಪಿ ರವರು ಸುಮಾರು ಸಲ ನನಗೆ ಫೋನ ಮಾಡಿ ಕೆಲಸಾ ಮಾಡಲು ಬಾ ಇಲ್ಲದಿದ್ದರೆ ನಮ್ಮ ಹಣ ನಮಗೆ ಕೊಡು ಅಂತಾ ಅನ್ನುತ್ತಿದ್ದನು, ದಿನಾಂಕ 19-02-2015 ರಂದು ರಾತ್ರಿ ನಾನು ಮತ್ತು ನನ್ನ ಹೆಂಡತಿ ರೇಣುಕಾ ಹಾಗು ನಮ್ಮ ತಂದೆ ತಾಯಿ ಮತ್ತು ನಮ್ಮ ಮಕ್ಕಳು ಎಲ್ಲರು ನಮ್ಮ ಮನೆಯಲ್ಲಿ ಮಲಗಿಕೊಂಡಾಗ ರಾತ್ರಿ ಅಂದಾಜ 02;30 ಎ.ಎಂ ಸುಮಾರಿಗೆ ಯಾರೋ ನಮ್ಮ ಮನೆ ಬಾಗಿಲು ಬಡಿದರು ಆಗ ನಾನು ಎದ್ದು ನೋಡಿದಾಗ ನಮ್ಮ ಟೋಳಿ ಮಾಲಿಕರಾದ ಹಣಮಂತ ತಂದೆ ಫಕೀರಪ್ಪಾ ಟ್ಯಾಪಿ ಮತ್ತು ಅವರ ಅಣ್ಣತಮ್ಮಂದಿರರಾದ ವಿಠ್ಠಲ ಟ್ಯಾಪಿ, ಅರ್ಜುನ ಟ್ಯಾಪಿ ರವರು ಬಂದಿದ್ದರು, ಹಣಮಂತ ರವರು ನನಗೆ ಏ ಸೂಳಿ ಮಗನಾ ಯಲ್ಲ್ಯಾ ನಮ್ಮ ರೊಕ್ಕಾ ತಗೋಂಡು ಇಲ್ಲಿ ಮಜಾ ಮಾಡಲಾಕತ್ತಿಯೇನೋ ಭೋಸಡಿ ಮಗನಾ ಹೊಲ್ಯಾ ಅಂತಾ ಅಂದು ನನ್ನ ಕೈ ಹಿಡಿದು ಮನೆ ಹೊರಗೆ ರಸ್ತೆಯ ಮೇಲೆ ಎಳೆದು ನನಗೆ ಕಪಾಳ ಮೇಲೆ ಹೊಡೆದನು, ಆಗ ನಾನು ನಿಮ್ಮು ಹಣ ಆದಷ್ಟು ಬೇಗನೆ ಕೊಡತಿನಿ ನನಗ ಹೊಡೆಯ ಬೇಡಿ ಅಂತಾ ಅಂದಾಗ ವಿಠ್ಠಲ ಮತ್ತು ಅರ್ಜುನ ಇವರು ನನಗೆ ಕಾಲಿನಿಂದ ಒದ್ದು ನೆಲದ ಮೇಲೆ ಕೆಡವಿದರು, ಆಗ ನನ್ನ ಹೆಂಡತಿ ಮತ್ತು ನಮ್ಮ ತಂದೆ ತಾಯಿ ರವರು ಬಂದು ಬಿಡಿಸುತ್ತಿದ್ದಾಗ ಹಣಮಂತ ಮತ್ತು ವಿಠ್ಠಲ ಇವರು ನನ್ನ ಹೆಂಡತಿಗೆ ಮತ್ತು ನನ್ನ ಸಣ್ಣಮಗ ಮಂಜುನಾಥ ವಯ; 04 ವರ್ಷ ಇವನರಿಗೆ ಹಿಡಿದು ಅವರು ತಂದ ಕ್ರೋಜರ ವಾಹನದಲ್ಲಿ ಹಾಕಿಕೊಂಡರು, ನಂತರ ಹಣಮಂತ ಇವರು ನಮ್ಮ ಹಣ ನಮಗೆ ಕೊಟ್ಟು ನಿನ್ನ ಹೆಂಡತಿ ಮಗನಿಗೆ ಕರೆದುಕೊಂಡು ಹೋಗು ಇಲ್ಲದಿದ್ದರೆ ನಿನ್ನ ಹೆಂಡತಿ ಮಗನಿಗೆ ಖಲಾಸ ಮಾಡುತ್ತೇವೆ ಅಂತಾ ಅಂದು ತಮ್ಮ ಕ್ರೋಜರ ವಾಹನವನ್ನು ಅಲ್ಲಿಂದ ತೆಗೆದುಕೊಂಡು ಹೋದರು. ನಂತರ ನಮ್ಮ ಓಣಿಯವರಾದ ಸಂತೋಷ ತಂದೆ ತುಕಾರಾಮ ದೊಡಮನಿ, ಪುಂಡಲಿಕ ತಂದೆ ಗವಪ್ಪಾ ದೊಡಮನಿ ರವರು ಸೇರಿಕೊಂಡು ಸದರಿ ಕ್ರೋಜರ ವಾಹನದ ಹಿಂದೆ ಓಡಿ ಹೋದಾಗ ಅದು ನಮಗೆ ಸಿಗಲಿಲ್ಲಾ. ಸದರಿ ಹಣಮಂತ ಟ್ಯಾಪಿ ರವರಿಗೆ ನಾನು ಕೊಡಬೇಕಾದ ಹಣ ಕೊಡಲಾರದಕ್ಕೆ ಸದರಿಯವರು ನನಗೆ ಅವಾಚ್ಯ ಶಬ್ದಗಳಿಂದ ಬೈದಿ ಜಾತಿ ನಿಂದನೆ ಮಾಡಿ ಕೈಯಿಂದ ಹೊಡೆದು ನನ್ನ ಹೆಂಡತಿ ರೇಣುಕಾ ಮತ್ತು ನನ್ನ ಮಗ ಮಂಜುನಾಥ ರವರಿಗೆ ಕ್ರೋಜರ ವಾಹನದಲ್ಲಿ ಅಪಹರಿಸಿಕೊಂಡು ಜೀವ ಭಯ ಹಾಕಿ ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣ :
ಹೆಚ್ಚುವರಿ ಸಂಚಾರಿ ಠಾಣೆ : ಗಾಯಾಳು ರೇವಣಸಿದ್ದಪ್ಪಾ ಇವರನ್ನು ವಿಚಾರಿಸಲು ಸದರಿಯವರು ಮಾತನಾಡಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇರದ ಕಾರಣ ಅವರ ಜೊತೆಯಲ್ಲಿದ್ದ ಅವರ ಹೆಂಡತಿಯಾದ ಶ್ರೀಮತಿ ಮಹಾದೇವಿ ರವರನ್ನು ವಿಚಾರಿಸಿಲಾಗಿ  ದಿನಾಂಕ  21-02-2015 ರಂದು ಮದ್ಯಾಹ್ನ 3-45 ಗಂಟೆ ಸುಮಾರಿಗೆ ನನ್ನ ಗಂಡನಾದ ರೇವಣಸಿದ್ದಪ್ಪಾ ಇವರು ನಮ್ಮ ಮನೆಯ ಅಟೋರಿಕ್ಷಾ ನಂಬರ ಕೆಎ-32 -6684 ನೇದ್ದರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು  ಎಸ್.ವಿ.ಪಿ ಸರ್ಕಲ ಕಡೆಯಿಂದ ಕೇಂದ್ರ ಬಸ್ ನಿಲ್ದಾಣದ ಕಡೆಗೆ ಅಟೋರಿಕ್ಷಾ ಚಲಾಯಿಸಿಕೊಂಡು ಹೋಗುವಾಗ ದಾರಿ ಮದ್ಯ ಮಹಾದೇವಿ ಕೆಸರಟಗಿ ಇವರ ಸೊಪಾ ಸೇಟ ಅಂಗಡಿಯ ಎದುರಿನ ರೋಡ ಮೇಲೆ ಹಿಂದಿನಿಂದ ಮೋ/ಸೈಕಲ ನಂಬರ ಕೆಎ-33 ಆರ್-4068 ನೇದ್ದರ ಸವಾರನು ತನ್ನ ಮೋ/ಸೈಕಲನ್ನು ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಗಂಡ ಚಲಾಯಿಸಿಕೊಂಡು ಹೋಗುತ್ತಿರುವ ಅಟೋರಿಕ್ಷಾ ವಾಹನಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿ ನನ್ನ ಗಂಡನಿಗೆ ಭಾರಿಗಾಯಗೊಳಿಸಿ ಮೋ/ಸೈಕಲ ಚಲಾಯಿಸಿಕೊಂಡು ಓಡಿ ಹೋಗಿರುತ್ತಾನೆ ಅಂತಾ ಸಲ್ಲಿಸಿದ ದುರು ಸಾರಂಸದ ಮೇಲಿಂದ ಹೆಚ್ಚುವರಿ ಸಂಚರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳು
1) ಹನುಮಸಾಗರ ಪೊಲೀಸ್ ಠಾಣೆ ಗುನ್ನೆ ನಂ. 10/2015 ಕಲಂ. 279, 337, 338, 304(ಎ) ಐ.ಪಿ.ಸಿ:.
ಫೀರ್ಯಾದಿದಾರರು ದಿನಾಂಕ: 21-02-2015 ರಂದು ರಾತ್ರಿ 09-00 ಗಂಟೆಗೆ ತಮ್ಮ ಮನೆಯಲ್ಲಿದ್ದಾಗ ತಮ್ಮೂರ ಶ್ರೀ ಶ್ರೀಕಾಂತಪ್ಪ ಹರಿಹಜನ ಈತನು ಬಂದು ನಿಮ್ಮ ಕಾಕಾ (ಚಿಕ್ಕಪ್ಪ) ರಮೇಶ ಮೋಡಿಕಾರ ಹಾಗೂ ಇನ್ನೊಬ್ಬ ರಸ್ತೆ ಅಪಘಾತವಾಗಿ ಬಿದ್ದಿದ್ದು ಅಂತಾ ಹೇಳಿದ್ದು ಫೀರ್ಯಾದಿದಾರರು ಗಾಭರಿಯಾಗಿ ಶ್ರೀ ಕಾಂತರವರನ್ನು ಕರೆದುಕೊಂಡು ಚಿಕ್ಕಗೊಣ್ಣಾಗರ ಸೀಮಾದ ಚಿಕ್ಕಗೊಣ್ಣಾಗರದಿಂದ ಗಜೇಂದ್ರಗಡ ರಸ್ತೆಯ ಹಿರೇಹಳ್ಳದ ಹತ್ತಿರ ಬಂದು ನೋಡಲು ಗಜೇಂದ್ರಗಡ ಕಡೆಗೆ ಮೋಟಾರ್ ಸೈಕಲ್ ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿ ಬಿದ್ದಿದ್ದು ಅಲ್ಲಿ ನೋಡಲು ಫಿರ್ಯಾದಿ ಚಿಕ್ಕಪ್ಪ ರಮೇಶ ಮತ್ತು ರಮೇಶ ಕಾತ್ರಾಳರವರ ಬಿದ್ದಿದ್ದು ತಮ್ಮ ಕಾಕಾನಿಗೆ ನೋಡಲು ತಲೆಯ ಹಣೆ ಪಟ್ಟಿಗೆ ಭಾರಿ ಕಚ್ಚು ಬಿದ್ದು ರಕ್ತ ಗಾಯವಾಗಿದ್ದು ಭಾರಿ ರಕ್ತ ಸೋರುತ್ತಿದ್ದು ಟುಕು ಟುಕು ಅಂತಿದ್ದು ರಮೇಶ ಕಾತ್ರಾಳ ಈತನಿಗೆ ನೋಡಲು ತಲೆಗೆ ಮತ್ತು ಕಿವಿಗೆ ಭಾರಿ ರಕ್ತ ಗಾಯವಾಗಿದ್ದು ಹಾಗೂ ಅಲ್ಲೆ ಇನ್ನೊಬ್ಬ ಮನುಷ್ಯ ಬಿದ್ದಿದ್ದು ಆತನ ಹೆಸರು ವಿಚಾರಿಸಲು ಪರಸಪ್ಪ @ ಪರಶುರಾಮ ತಂದೆ ಯಮನಪ್ಪ ಜೋಗಿನ ಸಾ: ಹಿರೇಗೊಣ್ಣಾಗರ ಅಂತಾ ಗೊತ್ತಾಗಿದ್ದು ಆತನಿಗೂ ಅಪಘಾತದಿಂದ ತಲೆಗೆ ಮತ್ತು ಅಲ್ಲಲ್ಲಿ ರಕ್ತ ಗಾಯವಾಗಿದ್ದು ಇರುತ್ತದೆ. ಸ್ಥಳದಲ್ಲಿದ್ದ ಅಪಘಾತದ ಮೋಟಾರ್ ಸೈಕಲ್ ನೋಡಲು ಒಂದು ಹಿರೋ ಹೊಂಡಾ ಮೋಟಾರ್ ಸೈಕಲ್ ನಂ-.ಕೆ.ಎ-34 ವಿ-2239 ಅಂತಾ ಇದ್ದು ಅಪಘಾತದಿಂದ ತಿಳಿದು ಬಂದಿದ್ದೇನೆಂದರೆ ರಮೇಶ ಕಾತ್ರಾಳ ಈತನನ್ನು ಹಿಂದೆ ಕೂಡಿಸಿಕೊಂಡು ಗಜೇಂದ್ರಗಡದಿಂದ ಚಿಕ್ಕಗೊಣ್ಣಾಗರಗೆ ಬರುವಾಗ ಹಾಗೂ ಪರಶುರಾಮನು ತನ್ನ ಸ್ಕೂಟಿ ಮೋಟಾರ್ ನಂ-ಕೆ.ಎ-19 ಯು-8848 ನೇದ್ದನ್ನು ತೆಗೆದುಕೊಂಡು ಹೊಲಕ್ಕೆ ಹೋಗುವಾಗ ಇಬ್ಬರೂ ತಮ್ಮ ಮೋಟಾರ್ ಸೈಕಲಗಳನ್ನು ಅತೀವೇಗ ಹಾಗೂ ಆಲಕ್ಷ್ಯತದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವಂತೆ ನಡೆಸಿ ಎರಡೂ ವಾಹನಗಳು ಮುಖಾಮುಖಿ ಟಕ್ಕರ ಕೊಟ್ಟು ಅಪಘಾತ ಮಾಡಿದ್ದು ಅದೆ ಅಂತಾ ತಿಳಿಯಿತು. ನಂತರ ಗಾಯಾಳುಗಳಿಗೆ ಇಲಾಜು ಕುರಿತು ಗಜೇಂದ್ರಗಡ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಕೆ ಮಾಡಿದ್ದು ಅಲ್ಲಿ ವೈಧ್ಯರು ಸದರಿ ರಮೇಶ@ ರಾಮಣ್ಣ ಮೋಡಿಕೇರ ಈತನು ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದರು. ಸದರಿ ಅತೀವೇಗವಾಗಿ ಹಾಗೂ ಆಲಕ್ಷ್ಯತನದಿಂದ ಮೋಟಾರ್ ಸೈಕಲ್ ನಡೆಸಿ ಅಪಘಾರ ಮಾಡಿದ 1] ರಮೇಶ @ ರಾಮಣ್ಣ ತಂದೆ ಮಾರೆಪ್ಪ ಮೋಡಿಕಾರ 2] ಪರಸಪ್ಪ @ ಪರಶುರಾಮ ತಂದೆ ಯಮನಪ್ಪ ಜೋಗಿನ ರವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅದೆ ಅಂತಾ ಮುಂತಾಗಿ ಫಿರ್ಯಾದಿ ಅದೆ.
2) ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ. 45/2015 ಕಲಂ. 279 338 ಐ.ಪಿ.ಸಿ ಸಹಿತ 187 ಐ.ಎಂ.ವಿ. ಕಾಯ್ದೆ:.
ದಿನಾಂಕ:- 21-02-2015 ರಂದು ಮಧ್ಯಾಹ್ನ 3:00 ಗಂಟೆಗೆ ಗಂಗಾವತಿ ಉಪವಿಭಾಗ ಆಸ್ಪತ್ರೆಯಿಂದ ಎಂ.ಎಲ್.ಸಿ. ಬಂದ ಮೇರೆಗೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ದ್ಯಾಮಣ್ಣ ತಂದೆ ಹನುಮಂತಪ್ಪ ಹಾರಾಪೂರು, 40 ವರ್ಷ ಜಾತಿ: ವಾಲ್ಮೀಕಿ ಉ: ಒಕ್ಕಲುತನ ಸಾ: ಹಂಪಾಸದುರ್ಗ ಇವರ ಹೇಳಿಕೆಯನ್ನು ಪಡೆದುಕೊಂಡಿದ್ದು, ಅದರ ಸಾರಾಂಶ ಈ ಪ್ರಕಾರ ಇದೆ. " ಇಂದು ದಿನಾಂಕ: 21-02-2015 ರಂದು ಮಧ್ಯಾಹ್ನ 1:00 ಗಂಟೆಯ ಸುಮಾರಿಗೆ ನಾನು ಮತ್ತು ನಮ್ಮೂರ ಶಿವಾನಂದಪ್ಪ ತಂದೆ ಬೀರಪ್ಪ ಲಿಂಗದಹಳ್ಳಿ, 38 ವರ್ಷ ಸಾ: ಹಂಪಾಸದುರ್ಗ ಇಬ್ಬರೂ ಕೂಡಿಕೊಂಡು ಗಂಗಾವತಿಯಿಂದ ವಾಪಸ್ ಹಂಪಾಸದುರ್ಗಕ್ಕೆ ಹೊಸ ಹೋಂಡಾ ಶೈನ್ ಮೋಟಾರ್ ಸೈಕಲ್ ನಲ್ಲಿ ಹೊರಟಿದ್ದೆವು.  ಶಿವಾನಂದಪ್ಪನು ಮೋಟಾರ್ ಸೈಕಲ್ ನಡೆಯಿಸುತ್ತಿದ್ದನು.  ಗಂಗಾವತಿ-ಕೊಪ್ಪಳ ಮುಖ್ಯ ರಸ್ತೆಯ ದಾಸನಾಳ ಬ್ರಿಡ್ಜ್ ಹತ್ತಿರ ನಮ್ಮ ಎದುರುಗಡೆ ಕೊಪ್ಪಳ ಕಡೆಯಿಂದ ಒಂದು ಬಿಳಿ ಬಣ್ಣದ ನಂಬರ್ ಇರಲಾರದ ಟಾಟಾ ಮ್ಯಾಜಿಕ್ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗವಾಗಿ ಮತ್ತು ತೀವ್ರ ನಿರ್ಲಕ್ಷ್ಯತನದಿಂದ ನಡೆಯಿಸಿಕೊಂಡು ಬಂದು ರಸ್ತೆಯ ಎಡಗಡೆ ನಿಧಾನವಾಗಿ ಹೊರಟಿದ್ದ ನಮಗೆ ಟಕ್ಕರ್ ಕೊಟ್ಟು ಅಪಘಾತ ಮಾಡಿ ವಾಹನ ಬಿಟ್ಟು ಓಡಿ ಹೋದನು.  ಇದರಿಂದ ನನ್ನ ಬಲಗಾಲ ಮೊಣಕಾಲಿಗೆ, ಬಲ ಭುಜಕ್ಕೆ ಒಳಪೆಟ್ಟಾಗಿ, ಬಲ ಚಪ್ಪೆಗೆ ಬಲವಾದ ಒಳಪೆಟ್ಟಾಯಿತು.  ಶಿವಾನಂದಪ್ಪನಿಗೆ ಎಡಗಾಲ ಮೀನಗಂಡದ ಹತ್ತಿರ ಮತ್ತು ಬಲಗಾಲ ಹಿಂಬಡದ ಹತ್ತಿರ ಭಾರಿ ರಕ್ತಗಾಯವಾಯಿತು. ನಂತರ ನಾವು ಯಾವುದೋ ವಾಹನದಲ್ಲಿ ಗಂಗಾವತಿ ಉಪವಿಭಾಗ ಆಸ್ಪತ್ರೆಗೆ ಬಂದು ದಾಖಲಾಗಿರುತ್ತೇವೆ.  ಕಾರಣ ಟಾಟಾ ಮ್ಯಾಜಿಕ ವಾಹನ ಚಾಲಕನ ವಿರುದ್ಧ ಕಾನೂನು ಕ್ರಮ ಜರುಗಿಸಲು ವಿನಂತಿ" ಅಂತಾ ಮುಂತಾಗಿ ನೀಡಿದ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಯಿತು.
3) ಬೇವೂರ ಪೊಲೀಸ್ ಠಾಣಾ ಗುನ್ನೆ ನಂ. 8/2015  ಕಲಂ 279, 337, 338 ಐ.ಪಿ.ಸಿ:.
¢£ÁAPÀ:20.02.2015 gÀAzÀÄ ¸ÁAiÀÄAPÁ® 7:30 UÀAmÉ ¸ÀĪÀiÁjUÉ G¥À஢¤ß ¤¯ÉÆUÀ¯ï gÀ¸ÉÛAiÀÄ ªÉÄÃ¯É ¤¯ÉÆÃUÀ¯ï ¹ÃªÀiÁzÀ°è DgÉÆævÀ£ÀÄ vÁ£ÀÄ £ÀqɸÀÄwÛzÀÝ ªÉÆÃlgÀ ¸ÉÊPÀ® £ÀA PÉJ-29 J¸ï-2858 £ÉzÀÝgÀ°è ¦AiÀiÁ𢠪ÀÄAdÄ£ÁxÀ ºÁUÀÆ ºÀ£ÀªÀÄAvÀ¥Àà JA§ªÀgÀ£ÀÄß vÀ£Àß ªÉÆÃlgÀ ¸ÉÊPÀ® ªÉÄÃ¯É PÀÄr¹PÉÆAqÀÄ »gÉêÀAPÀ®PÀÄAl PÀqɬÄAzÀ ¤¯ÉÆUÀ¯ï PÀqÉUÉ Cwà ªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆAqÀÄ §A¢zÀÝjAzÀ ªÉÆÃlgÀ ¸ÉÊPÀ® ªÉÄÃ¯É ¤AiÀÄAvÀæt ¸Á¢¸ÀzÉ gÀ¸ÉÛAiÀÄ ªÉÄÃ¯É ¹ÌÃqï ªÀiÁr C¥ÀWÁvÀ ªÀiÁrzÀÝjAzÀ ¸ÀzÀj C¥ÀWÁvÀzÀ°è ªÉÆÃlgÀ ¸ÉÊPÀ® ªÉÄÃ¯É PÀĽwzÀÝ ¦AiÀiÁð¢zÁgÀ¤UÉ ºÁUÀÆ ºÀ£ÀªÀÄAvÀ¥Àà EªÀjUÉ ªÀÄvÀÄÛ DgÉÆævÀ¤UÉ ¸ÁzÀ ªÀÄvÀÄÛ ¨sÁj ¸ÀégÀÆ¥ÀzÀ gÀPÀÛ UÁAiÀÄ, M¼À¥ÉmÁÖVzÀÄÝ EgÀÄvÀÛzÉ.
4)  ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ. 35/2015  ಕಲಂ 279, 337, 338 ಐ.ಪಿ.ಸಿ:.  
ದಿನಾಂಕ 20.02.2015 ರಂದು ಬೆಳಿಗ್ಗೆ 6:15 ಗಂಟೆಯ ಸುಮಾರಿಗೆ ಕೊಪ್ಪಳ-ಕುಷ್ಟಗಿ ರಸ್ತೆ ಫೀನಿಕ್ಸ ಪೆಟ್ರೋಲಬಂಕ ಮುಂದಿನ ರಸ್ತೆಯ ಮೇಲೆ ಆರೋಪಿತನಾದ ಹನುಮೇಶ ತಂದೆ ರಾಮಣ್ಣ ಸುಣಗಾರ ತನ್ನ ಮೋ.ಸೈ ನಂ ಕೆ.-35/ಆರ್-5988 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವಂತೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರನಾದ ಪರಶುರಾಮ ಇವರ ತಮ್ಮ ಮಾರುತಿಗೆ ಟಕ್ಕರಕೊಟ್ಟು ಅಪಘಾತ ಮಾಡಿದ್ದರಿಂದ ಸಾದಾ ಹಾಗೂ ಭಾರಿ ಸ್ವರೂಪದ ಗಾಯಗಳಾಗಿದ್ದು ಇರುತ್ತದೆ.
5)  ಗಂಗಾವತಿ ನಗರ ಪೊಲೀಸ್ ಠಾಣಾ ಗುನ್ನೆ ನಂ. 40/2015  ಕಲಂ 498(ಎ), 504, 506 ಐ.ಪಿ.ಸಿ:.  
ದಿನಾಂಕ 21-02-2015 ರಂದು ಮಧ್ಯಾಹ್ನ 1-00 ಗಂಟೆಗೆ ಶ್ರೀಮತಿ ತಾರಾಬಾಯಿ ಗಂಡ ಕುಮಾರನಾಯ್ಕ್ ವಯ 27 ವರ್ಷ ಜಾ: ಲಮಾನಿ ಉ: ಸಹ ಶಿಕ್ಷಕಿ ಸಾ: ವಿರುಪಾಪುರ ತಾಂಡಾ, ಗಂಗಾವತಿ ರವರು ಠಾಣೆಗೆ ಬಂದು ತಮ್ಮದೊಂದು ಫಿರ್ಯಾದಿ ನೀಡಿದ್ದು ಅದರ ಸಾರಂಶವೇನೆಂದರೆ, ಸನ್ 2007 ನೇ ಸಾಲಿನಲ್ಲಿ ಫಿರ್ಯಾದಿದಾರಳ ವಿವಾಹವು ಆರೋಪಿತನೊಂದಿಗೆ ಆಗಿರುತ್ತದೆ. ವಿವಾಹವಾದ ನಂತರ ಒಂದು ವರ್ಷದವರೆಗೆ ಆರೋಪಿತನು ಫಿರ್ಯಾದಿಯೊಂದಿಗೆ ಅನ್ಯೋನ್ಯವಾಗಿದ್ದು ಫಿರ್ಯಾದಿಗೆ ಒಂದು ಮಗು ಹುಟ್ಟಿದ ನಂತರದಿಂದ  ಆರೋಪಿತನು ಫಿರ್ಯಾದಿಯ ಮೇಲೆ ಸಂಶಯ ಪಡುತ್ತಾ ಈ ಮಗು ಯಾರಿಗೆ ಹುಟ್ಟಿದೆಯೋ ಏನೋ, ಇವರ ಅಪ್ಪ ಬೇರೆ ಇದ್ದಾನೆ ಅಂತಾ ಬೈದಾಡುತ್ತಿದ್ದು ಮತ್ತು ವರದಕ್ಷೀಣೆ ಹಣ ತಂದಿರುವುದಿಲ್ಲವೆಂದು ಹೊಡಿ-ಬಡಿ ಮಾಡುತ್ತಿದ್ದು ಅಲ್ಲದೇ  ದಿನಾಂಕ 20-02-2015 ರಂದು ಬೆಳಗಿನ ಜಾವ 03-00  ಗಂಟೆಯ ಸುಮಾರಿಗೆ  ವಿರುಪಾಪುರ ತಾಂಡಾದಲ್ಲಿರುವ ಮನೆಯಲ್ಲಿ ಫಿರ್ಯಾದಿ ಮತ್ತು ಆರೋಪಿ ಮಲಗಿಕೊಂಡಿರುವಾಗ ಆರೋಪಿತನು ಫಿರ್ಯಾದಿಯ ಎದೆಯ ಮೇಲೆ ಕುಳಿತುಕೊಂಡು ಫಿರ್ಯಾದಿಗೆ  ಲೇ ಬೋಸುಡಿ ಸೂಳೆ ನೀನು ಯಾವ ಸೂಳೆಮಗನೊಂದಿಗೆ ಇದ್ದಿ, ಯಾವ ಮಿಂಡರನ್ನು ಮಾಡುತ್ತಿ ನಿನಗೆ ಇವತ್ತು ಜೀವ ಸಹಿತ ಉಳಿಸುವುದಿಲ್ಲವೆಂದು ಬೈದಾಡುತ್ತಾ ಕುತ್ತಿಗೆ ಹಿಚುಕಿರುತ್ತಾನೆ ಎಂದು ನೀಡಿದ ಫಿರ್ಯಾದಿ ಮೇಲಿಂದ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.