Police Bhavan Kalaburagi

Police Bhavan Kalaburagi

Thursday, July 13, 2017

BIDAR DISTRICT DAILY CRIME UPDATE 13-07-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 13-07-2017

ಬಸವಕಲ್ಯಾಣ ಸಂಚಾರ ಪೊಲೀಸ ಠಾಣೆ ಗುನ್ನೆ ನಂ. 97/2017, ಕಲಂ. 279, 304(ಎ) ಐಪಿಸಿ :-
ಫಿರ್ಯಾದಿ ಶಾರದಾಬಾಯಿ ತಂದೆ ರಾಮಚಂದ್ರ ಹೊಳಕರ, ವಯ: 58 ವರ್ಷ, ಜಾತಿ: ಗೊಂದಳಿ, ಸಾ: ಗೊಬ್ಬರವಾಡಿ, ತಾ.ಜಿ. ಕಲಬುರಗಿ ರವರ ಮಗ ಮಂಜು ವಯ: 35 ವರ್ಷ ಇತನು ತಮ್ಮ ಸಂಬಂಧಿ ಆರೋಪಿ ಬಸವೇಶ್ವರ ತಂದೆ ಅಂಬಾದಾಸ ಇಗವೆ ವಯ: 27 ವರ್ಷ, ಜಾತಿ: ಗೊಂದಳಿ, ಉ: ಲಾರಿ ನಂ. ಎಂಎಚ್-25/ಯು-9118 ನೇದ್ದರ ಚಾಲಕ, ಸಾ: ತೂಗಾಂವ ರವರೊಂದಿಗೆ ಲಾರಿ ಕ್ಲೀನರ ಕೆಲಸ ಮಾಡಿಕೊಂಡಿದ್ದು, ಹೀಗಿರುವಾಗ ದಿನಾಂಕ 12-07-2017 ರಂದು ರಾ.ಹೆ.ನಂ. 9 ರ ಮೇಲೆ ಕೌಡಾಳ ಗೂಣತೂರೆ ಪೆಟ್ರೊಲ ಪಂಪ ಎದುರುಗಡೆ ಬಸವೇಶ್ವರ ಇತನು ಲಾರಿ ನಂ. ಎಂಎಚ್-25/ಯು-9118 ನೇದ್ದರಲ್ಲಿ ಜಂಬೊ ಬ್ಯಾಗ ಲೋಡ ತುಂಬಿಕೊಂಡು ರಾಜಮಂಡ್ರಿಯಿಂದ ಮುಂಬೈಗೆ ಹೋಗುತ್ತಿದ್ದು, ಪೆಟ್ರೊಲ ಪಂಪನಲ್ಲಿ ಡಿಸೇಲ ತುಂಬಿ ಬಸವೇಶ್ವರ ಇತನು ಲಾರಿಯನ್ನು ಚಲಾಯಿಸಿಕೊಂಡು ರೋಡಿಗೆ ಬರುತ್ತಿದ್ದಾಗ ಫಿರ್ಯಾದಿಯವರ ಮಗನಾದ ಮಂಜು ತಂದೆ ರಾಮಚಂದ್ರ ಹೊಳಕರ ವಯ: 35 ವರ್ಷ, ಜಾತಿ: ಗೊಂದಳಿ, ಸಾ: ಗೊಬ್ಬರವಾಡಿ, ತಾ: ಕಲಬುರಗಿ ಇತನು ನಡೆಯುತ್ತಿರುವ ಲಾರಿ ಏರಲು ಹೋಗಿ ಎಡಗಡೆಯಿಂದ ಕೆಳಗೆ ಬಿದ್ದು ಮಂಜುಗೆ ಎಡತಲೆಯಲ್ಲಿ ಭಾರಿಗಾಯವಾಗಿ ಮೂಗಿನಿಂದ, ಕಿವಿಯಿಂದ ರಕ್ತ ಬಂದಿರುತ್ತದೆ, ಎಡಗಡೆ ಸೊಂಟದಲ್ಲಿ ಭಾರಿ ರಕ್ತಗಾಯ, ಎಡಗಾಲ ಪಾದದ ಹಿಮ್ಮಡಿಗೆ ರಕ್ತಗಾಯವಾಗಿರುತ್ತದೆ, 108 ಅಂಬುಲೇನ್ಸದಲ್ಲಿ ಬಸವಕಲ್ಯಾಣದ ಸರಕಾರಿ ಆಸ್ಪತ್ರಗೆ ವೈದು ಅಲ್ಲಿಂದ ಬೀದರಕ್ಕೆ ವೈಯುವಾಗ ದಾರಿ ಮದ್ಯದಲ್ಲಿ ಹುಮನಾಬಾದ ಹತ್ತಿರ ಮೃತಪಟ್ಟಿರುತ್ತಾನೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¨sÁ°Ì £ÀUÀgÀ ¥Éưøï oÁuÉ UÀÄ£Éß £ÀA. 164/2017, PÀ®A. ªÀÄ»¼É PÁuÉ :-
¦üAiÀiÁ𢠫dAiÀÄ vÀAzÉ gÁªÀÄgÁªÀ ¥ÁAqÀgÉ ¸Á: ¢Ã¥ÀPÀ £ÀUÀgÀ vÀgÉÆÃqÁ §ÄzÀæPÀ £ÁAzÉÃqÀ gÀªÀgÀ ºÉAqÀw DgÀw ªÀAiÀÄ: 20 ªÀµÀð EªÀ¼À ¦AiÀÄĹ ¢éÃwAiÀÄ ªÀµÀðzÀ ¥ÀÆgÀPÀ ¥ÀjÃPÉë ¢£ÁAPÀ 04-07-2017 gÀAzÀÄ 1030 UÀAmÉUÉ ¨sÁ°ÌAiÀÄ ²ªÁf ¥ÀzÀ« ¥ÀƪÀð ªÀĺÁ «zÁå®AiÀÄzÀ°è EgÀĪÀzÀjAzÀ CªÀ½UÉ ¦üAiÀiÁ𢠪ÀÄvÀÄÛ CªÀ¼À vÀAzÉ £ÁUÀ£ÁxÀ gÀªÀgÀÄ PÀÆr ¥ÀjÃPÉë PÉÆÃoÀrUÉ vÀAzÀÄ ©nÖzÀÄÝ ¥ÀjÃPÉë ªÀÄÄVzÀ £ÀAvÀgÀ PÁ¯ÉÃd ºÀwÛgÀ CªÀ¼À zÁj PÁAiÀÄÄvÁÛ ¤AvÀgÀÄ CªÀ¼ÀÄ §gÀ¯ÁgÀzÀ PÁgÀt PÁ¯ÉÃf£À°è ºÉÆÃV ºÀÄqÀÄPÁrzÀgÀÄ ¹QÌgÀĪÀ¢¯Áè, DzÀÝjAzÀ EµÀÄÖ ¢ªÀ¸À J¯Áè PÀqÉUÉ ºÀÄqÀÄPÁrzÀÄÝ C®èzÉ J¯Áè ¸ÀA§A¢üPÀjUÉ PÀgÉ ªÀiÁr «ZÁj¸À¯ÁV CªÀ¼ÀÄ J°èAiÀÄÆ EgÀĪÀ¢¯Áè J°è PÁuÉAiÀiÁVzÁݼÉÆ UÉÆwÛ¯Áè CAvÁ PÉÆlÖ ¦üAiÀiÁð¢AiÀĪÀgÀ zÀÆj£À ¸ÁgÁA±ÀzÀ ªÉÄÃgÉUÉ ¢£ÁAPÀ 12-07-2017 gÀAzÀÄ UÀÄ£Éß zÁR®Ä ªÀiÁrPÉÆAqÀÄ vÀ¤SÉ PÉÊUÉƼÀî¯ÁVzÉ.

PÀªÀÄ®£ÀUÀgÀ ¥Éưøï oÁuÉ UÀÄ£Éß £ÀA. 152/2017, PÀ®A. 32, 34 PÉ.E PÁAiÉÄÝ :-
ದಿನಾಂಕ 12-07-2017 ರಂದು ಡೋಣಗಾಂವ ಗ್ರಾಮದಲ್ಲಿ ಒಬ್ಬ ವ್ಯಕ್ತಿ ಅನಧೀಕೃತವಾಗಿ ಸಾರ್ವಜನಿಕ ರಸ್ತೆಯ ಬದಿಯಲ್ಲಿ ತನ್ನ ಹತ್ತಿರ ಯಾವುದೇ ರಿತಿಯ ಸಂಬಂಧಪಟ್ಟ ಇಲಾಖೆಯಿಂದ ಅಧಿಕೃತ ಪರವಾನಿಗೆ ವಗೈರೆ ಇಲ್ಲದೆ ಅಕ್ರಮವಾಗಿ ವಿಸ್ಕಿ ಪಾಕೆಟಗಳು ಇಟ್ಟುಕೊಂಡು ನಿಂತಿರುತ್ತಾನೆ ಅಂತ ರವಿಂದ್ರನಾಥ ಸಿಪಿಐ ಕಮಲನಗರ ವ್ರತ್ತ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಸಿಪಿಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯವರೊಡನೆ ಡೋಣಗಾಂವ(ಎಮ್) ಗ್ರಾಮಕ್ಕೆ ಮಹೇಬೂಬ ತಂದೆ ಫತ್ರುಸಾಬ ಶೇಖ ಇತನ ಕಿರಾಣಿ ಅಂಗಡಿಯ ಮರೆಯಲ್ಲಿ ನಿಂತು ನೊಡಲು ಅಂಗಡಿಯಿಂದ ಸ್ವಲ್ಪ ದೂರದಲ್ಲಿ ಆರೋಪಿ ಮೆಹಬೂಬ ತಂದೆ ಫತರಸಾಬ ಸಾ: ಢೊಣಗಾಂವ(ಎಮ್) ಇತನು ಕೈಚೀಲದಲ್ಲಿ ವಿಸ್ಕಿ ಪಾಕೆಟಗಳು ವಶದಲ್ಲಿ ಇಟ್ಟುಕೊಂಡು ನಿಂತಿದ್ದನ್ನು ಖಚಿತ ಪಡಿಸಿಕೊಂಡು ಸಿಪಿಐ ರವರು ತಮ್ಮ ಸಿಬ್ಬಂದಿಯೊಂದಿಗೆ ಆತನಿಗೆ ಸುತ್ತು ವರೆದು ಹಿಡಿದು ಅವನಲ್ಲಿದ್ದ ಕಾಟನ ಪರಿಸಿಲಿಸಿ ನೊಡಲು ಅದರಲ್ಲಿ ಓರಿಜಿನಲ್ ಚ್ವಾಯಿಸ ಎಕ್ಸಟ್ರಾ ಮಾಲ್ಟ್  ವಿಸ್ಕಿ 96  ಪೆಪರ ಪಾಕೆಟಗಳು 90 ಎಮ್.ಎಲ್ ನೇದವುಗಳು ಇದ್ದವು ಅವುಗಳು ಹೊಂದಿದ ಬಗ್ಗೆ ಸದರಿ ಆರೋಪಿಗೆ ನಿನ್ನ ಹತ್ತಿರ ಯಾವುದಾದರು ಪರವಾನಿಗೆ ವಗೈರೆ ಇದ್ದಲ್ಲಿ ಹಾಜರು ಪಡಿಸಲು ತಿಳಿಸಿದಾಗ ಅವನು ತನ್ನ ಹತ್ತಿರ ಈ ಬಗ್ಗೆ ಯಾವುದೆ ಲೈಸನ್ಸ ವಗೆರೆ ಇಲ್ಲ ಅಂತ ತಿಳಿಸಿ ಸದರಿ ವಿಸ್ಕಿ ಪಾಕೆಟಗಳು ತಾನು ಮಾರಾಟ ಮಾಡಲು ತಂದಿರುವುದಾಗಿ ತಿಳಿಸಿದ್ದರಿಂದ ಸದರಿಯವನ ವಶದಲ್ಲಿದ್ದ  ಸದರಿ ಸರಾಯಿ ಪೌಚಗಳನ್ನು ಪಂಚರ ಸಮಕ್ಷಮ ಜಪ್ತಿ ಆಡಿಕೊಂಡು, ಆರೊಪಿತನಿಗೆ ದಸ್ತಗಿರಿ ಮಾಡಿ, ಸದರಿ ಆರೋಪಿತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

¸ÀAZÁgÀ ¥Éưøï oÁuÉ ©ÃzÀgÀ UÀÄ£Éß £ÀA. 73/2017, PÀ®A. 279, 337, 338 L¦¹ :-
ದಿನಾಂಕ 12-07-2017 ರಂದು ಫಿರ್ಯಾದಿ ಪ್ರದೀಪ ತಂದೆ ಸುರೇಶ ಬಾನೇಕರ್ ವಯ: 20 ವರ್ಷ, ಜಾತಿ: ಎಸ್.ಸಿ (ಹೊಲೆಯ), ಸಾ: ಶಾಹಾಗಂಜ ಬೀದರ ರವರು ತನ್ನ ಗೆಳೆಯ ರಾಜಕುಮಾರ ತಂದೆ ಅಶೋಕ ಮೇತ್ರೆ ಸಾ: ಶಹಾಗಂಜ ಬೀದರ ಇಬ್ಬರೂ ಕೂಡಿ ರಾಜಕುಮಾರ ಈತನ ಹೊಸ ಹಿರೋ ಸ್ಪ್ಲೆಂಡರ್ ಪ್ಲಸ್ ಮೋಟಾರ ಸೈಕಲ್ ಚೆಸ್ಸಿ ನಂ. ಎಮ್.ಬಿ.ಎಲ್.ಹೆಚ್.ಹೆಚ್.ಆರ್.089.ಹೆಚ್.ಹೆಚ್.ಸಿ.84223 ನೇದ್ದರ ಮೇಲೆ ಬೀದರ ಅಂಬೇಡ್ಕರ ಸರ್ಕಲ್ ಕಡೆಯಿಂದ ನಾವದಗೇರಿ ಕಡೆ ಬರುತ್ತಿದ್ದು ಮೋಟಾರ ಸೈಕಲ್ ರಾಜಕುಮಾರ ಈತನು ಚಲಾಯಿಸುತ್ತಿದ್ದನು ರಾಜಕುಮಾರನು ಇತನು ತನ್ನ ಮೋಟಾರ ಸೈಕಲನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಜನವಾಡ ವಾಟರ್ ಟ್ಯಾಂಕ್ ಹತ್ತಿರ ಬಂದಾಗ ಎದುರುಗಡೆಯಿಂದ ಅಂದರೆ ನಾವದಗೇರಿ ಕಡೆಯಿಂದ ಮೋಟಾರ ಸೈಕಲ್ ನಂ. ಕೆಎ-38/ಜೆ-8195 ನೇದ್ದರ ಸವಾರ ತನ್ನ ಹಿಂದೆ ಒಬ್ಬ ವ್ಯಕ್ತಿಯನ್ನು ಕೂಡಿಸಿಕೊಂಡು ಅವನು ಸಹ ಅತೀವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಒಬ್ಬರಿಗೊಬ್ಬರು ಮುಖಾ-ಮುಖಿ ಡಿಕ್ಕಿ ಮಾಡಿಕೊಂಡಿರುತ್ತಾರೆ, ಸದರಿ ಡಿಕ್ಕಿಯ ಪರಿಣಾಮ ಫಿರ್ಯಾದಿಯ ತುಟಿಗೆ, ಎಡಭುಜಕ್ಕೆ ರಕ್ತಗಾಯ, ಎದೆಗೆ ಹಾಗೂ ತಲೆಗೆ ಭಾರಿ ಗುಪ್ತಗಾಯ, ಎಡಕಪಾಳಕ್ಕೆ ಗುಪ್ತಗಾಯವಾಗಿರುತ್ತದೆ, ರಾಜಕುಮಾರ ಇತನ ತಲೆಗೆ ಭಾರಿ ಗುಪ್ತಗಾಯವಾಗಿ ಎಡಕಿವಿಯಿಂದ ರಕ್ತ ಬರುತ್ತಿರುತ್ತದೆ, ಎದುರುಗಡೆ ಮೋಟಾರ ಸೈಕಲ್ ನಂ. ಕೆಎ-38/ಜೆ-8195 ನೇದ್ದರ ಸವಾರನ ಹೆಸರು ವಿಚಾರಿಸಲು ಯೇಶುದಾಸ ತಂದೆ ಪುಂಡಲೀಕ ಸಾ: ಸಂಗನಳ್ಳಿ, ಸಧ್ಯ ನಾವದಗೇರಿ ಬೀದರ ಇದ್ದು, ಸದರಿಯವರ ಕೆಳತುಟಿಗೆ, ಎಡಗಡೆಗೆ ಹಣೆಗೆ ರಕ್ತಗಾಯ, ಗಂಟಲಿಗೆ ಗುಪ್ತಗಾಯವಾಗಿರುತ್ತದೆ, ಆತನ ಮೋಟಾರ ಸೈಕಲ್ ಹಿಂದೆ ಕುಳಿತವನ ಹೆಸರು ವಿಚಾರಿಸಲು ಜೈವಂತ ತಂದೆ ಚಂದ್ರಪ್ಪ ಬೋರಗೆ ವಯ: 40 ವರ್ಷ, ಸಾ: ಕೌಠಾ (ಬಿ) ಇತನ ತೆಲೆಗೆ ರಕ್ತಗಾಯ, ಎರಡು ತುಟಿಗಳಿಗೆ ಗುಪ್ತಗಾಯವಾಗಿರುತ್ತದೆ, ನಂತರ ಗಾಯಗೊಂಡ ಎಲ್ಲರಿಗೆ ಸುನೀಲ ತಂದೆ ಹಣಮಂತ ಸಾ: ಶಹಾಗಂಜ ಬೀದರ ಮತ್ತು ರಾಜಕುಮಾರ ತಂದೆ ಮಾರುತಿ ಕಾಂಬಳೆ ಸಾ: ಜನವಾಡ ಇವರು ಕೂಡಿ ಒಂದು ವಾಹನದಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಬೀದರ ಜಿಲ್ಲಾ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆಂದು ಕೊಟ್ಟ ಫಿರ್ಯಾದಿಯವರ ಹೇಳಿಕೆ ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.    

No comments: