Police Bhavan Kalaburagi

Police Bhavan Kalaburagi

Tuesday, August 8, 2017

BIDAR DISTRICT DAILY CRIME UPDATE 08-08-2017

¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 08-08-2017

ºÀĪÀÄ£Á¨ÁzÀ ¥Éưøï oÁuÉ AiÀÄÄ.r.Dgï £ÀA. 12/2017, PÀ®A. 174 ¹.Dgï.¦.¹ :-
¦üAiÀiÁ𢠸ÀĤÃvÁ UÀAqÀ ªÀÄ®è¥Àà PÉÆlVÃgÉ ªÀAiÀÄ: 35 ªÀµÀð, eÁw: J¸ï.n UÉÆAqÀ, ¸Á: ¸ÉÃqÉƼÀ UÁæªÀÄ, vÁ: ºÀĪÀÄ£Á¨ÁzÀ gÀªÀgÀ UÀAqÀ£ÁzÀ ªÀÄ®è¥Áà EªÀjUÉ CªÀgÀ vÀAzÉ ªÉÊf£ÁxÀ EªÀgÀ ºÉgÀ¹£À°ègÀĪÀ ¸ÉqÉÆüÀ UÁæªÀÄ ²ªÁgÀzÀ ºÉÆ® ¸ÀªÉð £ÀA. 182 £ÉÃzÀÝgÀ°è 4 JPÀgÉ 38 UÀÄAmÉ d«ÄãÀ EzÀÄÝ CzÀgÀ°è MPÀÌ®ÄvÀ£À PÉ®¸À ªÀiÁrPÉÆArgÀÄvÁÛgÉ, FUÀ 2-3 ªÀµÀðUÀ½AzÀ ªÀÄ¼É ¸ÀjAiÀiÁV DUÀzÉ EgÀĪÀzÀjAzÀ 2-3 ®PÀë SÁ¸ÀV ¸Á® ªÀiÁrPÉÆArzÀÄÝ EgÀÄvÀÛzÉ, MPÀÌ®ÄvÀ£À PÉ®¸ÀzÀ ªÉÄÃ¯É D ¸Á® wÃgÀ¸ÀzÉà DUÀzÉà EgÀĪÀÅzÀjAzÀ ¦üAiÀiÁð¢AiÀĪÀgÀ UÀAqÀ£ÁzÀ ªÀÄ®è¥Áà vÀAzÉ ªÉÊf£ÁxÀ PÉÆlUÉÃgÉ ªÀAiÀÄ: 30 ªÀµÀð, eÁw: J¸ï.n UÉÆAqÀ ¸Á: ¸ÉÃqÉÆüÀ UÁæªÀÄ gÀªÀgÀÄ ¢£ÁAPÀ 07-08-2017 gÀAzÀÄ vÀªÀÄä ºÉÆ®zÀ°è QÃl£Á±ÀPÀ OµÀ¢ü ¸Éë¹zÀÝjAzÀ CªÀjUÉ ¦üAiÀiÁ𢠪ÀÄvÀÄÛ  ¨sÁªÀ ¦ügÀ¥Áà ªÀÄvÀÄÛ £ÁzÀ¤ ªÀĺÁzÉë gÀªÀgÀÄ PÀÆrPÉÆAqÀÄ aQvÉì PÀÄjvÀÄ ºÀĪÀÄ£Á¨ÁzÀ ¸ÀgÀPÁj D¸ÀàvÉæUÉ vÀAzÀÄ C°èAzÀ ºÉaÑ£À aQvÉì PÀÄjvÀÄ ©ÃzÀgÀ ¸ÀgÀPÁj D¸ÀàvÉæUÉ vÉUÉzÀÄPÉÆAqÀÄ ºÉÆÃUÀĪÁUÀ zÁj ªÀÄzsÀåzÀ°è UÀAqÀ ªÀÄÈvÀ¥ÀnÖgÀÄvÁÛ£É, vÀ£Àß UÀAqÀ£À ¸Á«£À°è AiÀiÁgÀ ªÉÄÃ¯É AiÀiÁªÀÅzÉà vÀgÀºÀzÀ ¸ÀA±ÀAiÀÄ EgÀĪÀÅ¢®è CAvÀ ¤ÃrzÀ ºÉýPÉ ¸ÁgÁA±ÀzÀ ªÉÄÃgÉUÉ ¥ÀæPÀgÀt zÁR°¹PÉÆAqÀÄ vÀ¤SÉ PÉÊUÉƼÀî¯ÁVzÉ. 

ಹುಮನಾಬಾದ ಸಂಚಾರ ಪೊಲೀಸ್ ಠಾಣೆ ಗುನ್ನೆ ನಂ. 86/2017, ಕಲಂ. 279, 338 ಐಪಿಸಿ :-
ದಿನಾಂಕ 06-08-2017 ರಂದು ಬೀದರ ನಗರದಲ್ಲಿ ಫಿರ್ಯಾದಿ ವಿವೆಕಾನಂದ ತಂದೆ ಅಂಬಣ್ಣಾ ಕಿಣ್ಣಿ ವಯ: 55 ವರ್ಷ, ಜಾತಿ: ಎಸ್.ಸಿ ಮಾದಿಗ, ಸಾ: ಧುಮ್ಮನಸೂರ, ತಾ: ಹುಮನಾಬಾದ ರವರ ತಮ್ಮನಾದ ವಿನೋದ ಇವನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಇದ್ದ ಕಾರಣ ಸದರಿ ಕಾರ್ಯಕ್ರಮಕ್ಕೆ ಧುಮ್ಮನಸೂರ ಗ್ರಾಮದಿಂದ ಫಿರ್ಯಾದಿಯವರು ತಮ್ಮ ಕುಟುಂಬದ ಸದಸ್ಯರು ಮತ್ತು ತಮ್ಮ ಸಂಬಂಧಿಕರು ಕೂಡಿಕೊಂಡು ಬೀದರಕ್ಕೆ ಹೋಗಿ ವಿನೋದ ಇವನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮವನ್ನು ಮುಗಿಸಿಕೊಂಡು ಫಿರ್ಯಾದಿ ಮತ್ತು ಸಂಬಂಧಿಕರು ಒಂದು ಕಾರಿನಲ್ಲಿ ತಮ್ಮ ತಮ್ಮನಾದ ಬ್ರಹ್ಮನಂದ ಇವರು ತನ್ನ ಸ್ವೀಪ್ಟ್ ಕಾರ್ ಸಂ. ಕೆಎ-41/ಎಮ್ಎ-8396 ನೇದರಲ್ಲಿ ತನ್ನ ಹೆಂಡತಿ ಸಂಗೀತಾ ಮಕ್ಕಳಾದ ಅಭಿಷೇಕ, ಜೀಜಾ ಹಾಗೂ ಸಂಬಂಧಿಕರಾದ ಮಾಯಾವತಿ, ವಿಧ್ಯಾವತಿ ಇವರುಗಳೊಂದಿಗೆ ಧುಮ್ಮನಸೂರ ಗ್ರಾಮಕ್ಕೆ ಬರುವಾಗ ರಾಷ್ಟ್ರೀಯ ಹೆದ್ದಾರಿ-50 ಬೀದರ - ಹುಮನಾಬಾದ ರೋಡಿನ ಮೇಲೆ ಆರೋಪಿ ಬ್ರಹ್ಮನಂದ ತಂದೆ ಅಂಬಣ್ಣಾ ಕಿಣ್ಣಿ ಸಾ: ಧುಮ್ಮನಸೂರ ಇತನು ತನ್ನ ಕಾರನ್ನು ಅತಿವೇಗ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿಕೊಂಡು ಬರುವಾಗ ಕಾರಿನ ಮುಂದಿನ ಬಲಗಡೆ ಟೈರ್ ಒಡೆದಿದರಿಂದ ತನ್ನ ನಿಯಂತ್ರಣ ತಪ್ಪಿ ರೋಡಿನ ಪಕ್ಕದಲ್ಲಿರುವ ಸೂಚನೆ ಕಲ್ಲುಗಳಿಗೆ ಡಿಕ್ಕಿ ಮಾಡಿದ್ದರಿಂದ ಒಳಗೆ ಕುಳಿತ ಬ್ರಹ್ಮನಂದ ಇವನಿಗೆ ಬಲಭುಜಕ್ಕೆ ತರಚಿದ ಗಾಯವಾಗಿರುತ್ತದೆ, ಮಾಯಾವತಿ ಇವಳಿಗೆ ನಡುಹಣೆಯಲ್ಲಿ ಸಾದಾ ರಕ್ತಗಾಯ ಮತ್ತು ಎದೆಯಲ್ಲಿ ಗುಪ್ತಗಾಯವಾಗಿರುತ್ತದೆ, ವಿಧ್ಯಾವತಿ ಇವಳಿಗೆ ಎಡಗೈ ಮುಂಗೈಗೆ ತರಚಿದ ಗಾಯ, ಎದೆಗೆ ಗುಪ್ತಗಾಯ ಮತ್ತು ಬಲಭುಜದ ಮೇಲೆ ಭಾರಿ ಗುಪ್ತಗಾಯವಾಗಿ ಎಲುಬು ಮುರಿದಂತಾಗಿರುತ್ತದೆ, ಅಭಿಷೇಕ ಇವನಿಗೆ ಎಡಗೈ ಕಿರು ಬೆರಳಿಗೆ ಮತ್ತು ಬಲಗಾಲ ಬೆರಳಿಗೆ ತರಚಿದ ಗಾಯಗಳು ಆಗಿರುತ್ತವೆ, ಸಂಗೀತಾ ಮತ್ತು ಜೀಜಾ ಇವಳಿಗೆ ಯಾವುದೇ ಗಾಯಗಳು ಆಗಿರುವುದಿಲ್ಲಾ ಮತ್ತು ಕಾರಿನ ಮುಂದಿನ ಭಾಗ ಡ್ಯಾಮೇಜ ಆಗಿರುತ್ತದೆ, ನಂತನ ಫಿರ್ಯಾದಿಯು 108 ಅಂಬುಲೇನ್ಸಗೆ ಕರೆ ಮಾಡಿ ಗಾಯಗೊಂಡವರಿಗೆ ಅಂಬುಲೇನ್ಸನಲ್ಲಿ ಕೂಡಿಸಿಕೊಂಡು ಚಿಕಿತ್ಸೆ ಕುರಿತು ಹುಮನಾಬಾದ ಸರ್ಕಾರಿ ಆಸ್ಪತ್ರೆಗೆ ತಂದು ದಾಖಲು ಮಾಡಿದ್ದು ಇರುತ್ತದೆ ಅಂತ ನೀಡಿದ ಫಿರ್ಯಾದಿಯವರ ಮೌಖಿಕ ಹೇಳಿಕೆಯ  ಸಾರಾಂಶದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.  

No comments: