Police Bhavan Kalaburagi

Police Bhavan Kalaburagi

Friday, January 23, 2015

Yadgir District Reported Crimes
ªÀqÀUÉÃgÁ ¥Éưøï oÁuÉ
        ¢£ÁAPÀ: 22-01-2015 gÀAzÀÄ 9 J.JA.¸ÀĪÀiÁjUÉ ¦AiÀiÁð¢ UÀÆrºÁ¼À UÁæªÀÄzÀ°è vÀ£Àß PÀÄgÀĦAiÀÄ£ÀÄß  ZÀÆ¥ÀÄ ªÀiÁr¹PÉƼÀî®Ä PÀA¨ÁgÀ ªÀÄ£ÉUÉ ºÉÆÃzÁUÀ CªÀ£À »AzÉ ¤AwgÀĪÀ UÁæªÀÄzÀ DgÉÆæ ªÀÄ®ètUËqÀ FvÀ¤UÉ CªÀ£À PÁ®Ä ¸Àé®à vÀnÖzÁÝUÀ DgÉÆæ FvÀ£ÀÄ M«ÄäAzÉƪÉÄä¯É AiÀiÁPÉ £À£ÀUÉ PÁ®Ä vÀnÖ¹¢ ªÀÄUÀ£Éà PÀÄgÀħ CAvÁ eÁw JwÛ CªÁZÀå ¨ÉÊzÀÄ DgÉÆævÀgÉ®ègÀÄ PÀÆr PÉʬÄAzÀ, PÉÆqÀ°¬ÄAzÀ ¦AiÀiÁð¢ vÀ¯ÉUÉ ºÉÆqÉzÀÄ ¨sÁj gÀPÀÛUÁUÉƽ¹zÀ®èzÉ CªÀ£ÀߣÀÄß CqÀØUÀnÖ vÀqÉzÀÄ ¤°è¹ fêÀzÀ ¨ÉÃzÀjPÉ ºÁQzÀ §UÉÎ ¦AiÀiÁ𢠠¸ÀAQë¥ÀÛ ¸ÁgÁA±À«gÀÄvÀÛzÉ.
±ÉÆÃgÁ¥ÀÆgÀ ¥Éưøï oÁuÉ
1)   ದಿನಾಂಕ: 22/01/2015 ರಂದು 02:00 ಪಿ.ಎಮ್ ಕ್ಕೆ ಫಿರ್ಯಾದಿಯು ತನ್ನ ಹೊಲ ಸರ್ವೆ ನಂ: 236 ನೇದ್ದರಲ್ಲಿ ಹತ್ತಿ ಬೆಳೆಗೆ ನೀರು ಬಿಡುತ್ತಿದ್ದಾಗ ಅದೇ ಸಮಯಕ್ಕೆ ಆರೋಪಿತರಾದ ಹಣಮಂತ ಮತ್ತು ನಿಂಗಯ್ಯ ಇವರು ಫಿರ್ಯಾದಿ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ವಿನಾಕಾರಣ ಜಗಳ ತೆಗೆದು ಕೈಯಿಂದ ಹಾಗೂ ಸಲಿಕೆಯಿಂದ ಹೊಡೆಬಡೆ ಮಾಡಿ ರಕ್ತಗಾಯ ಮತ್ತು ಗುಪ್ತಗಾಯಪಡಿಸಿ, ಅವಾಚ್ಯವಾಗಿ ಬೈದಬಗ್ಗೆ ಅಪರಾಧ.
2)   ಫಿರ್ಯಾದಿಯ ಈ ಬಗ್ಗೆ  ತಮ್ಮನಾದ ಗಾಯಾಳು ಶರಣಪ್ಪ ತಂದೆ ಮಾಳಪ್ಪ ಹಿರೇಕುರಬರ ಸಾ: ಟಿ ಬೊಮ್ಮನಳ್ಳಿ ಇವನು ಈಗ ಒಂದು ವರ್ಷಗಳ ಹಿಂದೆ ಆರೋಪಿತರ ತಂಗಿಯಾದ ಮಲ್ಲಮ್ಮಳಿಗೆ ಪ್ರೀತಿಸಿ ಈಗ 8 ತಿಂಗಳ ಹಿಂದೆ ಮದುವೆಯಾಗಿದ್ದು, ಈ ಬಗ್ಗೆ ಮಲ್ಲಮ್ಮಳ ಮನೆಯವರಿಗೆ ಶರಣಪ್ಪನ ಮೇಲೆ ಅಸಮದಾನ ಇರುತ್ತದೆ. ಈ ಬಗ್ಗೆ ಆರೋಪಿತರು ಶರಣಪ್ಪನೊಂದಿಗೆ ಆಗ್ಗಾಗ್ಗೆ ತಕರಾರು ಮಾಡಿಕೊಂಡು ಬಂದಿದ್ದುಇ ಇರುತ್ತದೆ. ಹೀಗಿದ್ದು ಇಂದು ದಿನಾಂಕ: 22/01/2015 ರಂದು ಫಿರ್ಯಾದಿ ಮತ್ತು ಫಿರ್ಯಾದಿ ಹೆಂಡತಿ ಹಾಗೂ ಶರಣಪ[್ಪ ಮೂವರ ಕೂಡಿ ತಾವು ಲೀಜಿಗೆ ಹಾಕಿಕೊಂಡ ರಾಮನಗೌಡ ಇವರ ಹೊಲಕ್ಕೆ ಹೋಗಿ ಶೆಂಗಾ ಹೊಲಕ್ಕೆ ನೀರುಬಿಡುತ್ತಿದ್ದಾಗ, ಮಧ್ಯಾಹ್ನ 12:30 ಪಿ.ಎಮ್ ಕ್ಕೆ ಗಾಯಾಳು ಶರಣಪ್ಪನು ಹೊಲದ ಬಾಂದಾರಿನಲ್ಲಿ ನೀರು ಬಿಡುತ್ತಿದ್ದಾಗ ಆರೋಪಿತರಾದ ಸುಭಾಸ ತಂದೆ ದೇವಿಂದ್ರಪ್ಪ ಹಸನಾಪೂರ ಸಂಗಡ 9 ಜನರು ಅಕ್ರಮ ಕೂಟ ರಚಿಸಿಕೊಂಡು ಕೈಯಲ್ಲಿ ಕೊಡಲಿ, ಬಡಿಗೆ ಹಿಡಿದುಕೊಂಡು ಬಂದು ಶರಣಪ್ಪ ಇವನಿಗೆ ತಮ್ಮ ತಂಗಿಯನ್ನು ಮೋಸದಿಂದ ಮದುವೆಯಾಗಿದ್ದೀಯಾ ಅಂತಾ ಅವಾಚ್ಯವಾಗಿ ಬೈದು, ಜೀವ ಹೊಡೆಯುವ ಉದ್ದೇಶದಿಂದ ಕೊಡಲಿ ಮತ್ತು ಬಡಿಗೆಗಳಿಂದ ಹೊಡೆಬಡೆ ಮಾಡಿ ಬಲಗಾಲಿಗೆ, ಎರಡು ಕೈಗಳಿಗೆ ಭಾರಿ ರಕ್ತಗಾಯಪಡಿಸಿ ಜೀವಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿ ಫಿರ್ಯಾದಿ ಸಾರಾಂಶವಿರುತ್ತದೆ.
AiÀiÁzÀVj UÁæ«ÄÃt ¥Éưøï oÁuÉ
¢£ÁAPÀ 14/01/2015 gÀAzÀÄ ¦üAiÀiÁ𢠪ÉÄʯÁ¥sÀÄgÀ ²æà ªÉÄʯÁgÀ°AUÉñÀégÀ eÁvÉæUÉ vÀ£Àß ªÉÆÃ.¸ÉÊ.§eÁeï r¸À̪Àgï £ÀA.PÉJ-33, PÉ-4518 £ÉÃzÀÝ£ÀÄß vÉUÉzÀÄPÉÆAqÀÄ §A¢zÀÄÝ, zÉêÀgÀ zÀ±Àð£À ªÀiÁrPÉÆAqÀÄ §AzÀÄ £ÉÆÃrzÁUÀ vÀ£Àß ªÉÆÃmÁgÀÄ ¸ÉÊPÀ®£ÀÄß AiÀiÁgÉÆà PÀ¼ÀîgÀÄ PÀ¼ÀªÀÅ ªÀiÁrPÉÆAqÀÄ ºÉÆÃzÀ §UÉÎ ªÀÄvÀÄÛ ¸ÀzÀj ªÉÆÃ.¸ÉÊPÀ®£ÀÄß ¥ÀvÉÛ ªÀiÁrPÉÆqÀ¨ÉÃPÉAzÀÄ ¦üAiÀiÁðzÀÄ PÉÆnÖzÀÄÝ EgÀÄvÀÛzÉ.

PÉA¨sÁ« ¥Éưøï oÁuÉ
ಇಂದು ದಿನಾಂಕ 22/01/2015 ರಂದು ಫಿರ್ಯಾದಿಯಾದ ತಂದೆ ಶರಣಯ್ಯ ಗುತ್ತೇದಾರ ವಯಾ|| 22 ವರ್ಷ ಜಾ|| ಈಳಿಗೇರ ಉ|| ವಿದ್ಯಾರ್ಥಿ ಸಾ|| ಕೆಂಭಾವಿ ಇವನು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ ಸಲ್ಲಿಸಿದ್ದು ಅದರ ಸಾರಾಂಶವೇನೆಂದರೆ ಇಂದು ದಿನಾಂಕ : 22/01/2015 ರಂದು ಮದ್ಯಾಹ್ನ 02.00 ಗಂಟೆ ಸುಮಾರಿಗೆ ನಾನು ಹಾಗೂ ನನ್ನ ಸ್ನೇಹಿತರಾದ ಶರಣಬಸವ ತಂದೆ ಖಾಸಿಲಿಂಗಪ್ಪ ಕೊಂಡಗೂಳಿ ವಯಾ|| 22 ವರ್ಷ ಜಾ|| ಲಿಂಗಾಯತ ಸಾ|| ಕಿರದಳ್ಳಿ ಹಾ.ವ|| ಕೆಂಭಾವಿ ಹಾಗೂ ಅನಿಲ ತಂದೆ ಸಿದ್ದಪ್ಪ ಹಂಗರಗಿ ವಯಾ|| 21 ವರ್ಷ ಜಾ|| ಉಪ್ಪಾರ ಸಾ|| ಕೆಂಭಾವಿ ಮೂರು ಜನ ಸೇರಿಕೊಂಡು ಸರಾಯಿ ಕುಡಿಯಲು ಬಾಲಾಜಿ ವೈನ್‌ಶಾಪದಿಂದ ಸರಾಯಿ ತೆಗೆದುಕೊಂಡು ಕೆಂಭಾವಿ ಹೊರವಲಯದ ತಾಳಿಕೋಟಿ ರೋಡಿನ ಪಕ್ಕದಲ್ಲಿರುವ ಗುಮ್ಮಿಗೆ ಹೋಗಿ ಗುಮ್ಮಿಯ ಒಳಗಡೆ ಕುಳಿತು 2.30 ಪಿಎಮ್‌ದಿಂದ 5.00 ಪಿಎಮ್‌ದ ವರೆಗೆ ಸರಾಯಿ ಕುಡಿದೆವು. ನಮಗೆ ನಶೆ ಆಯಿತು ಆಗ ನಾವು ಮೂರು ಜನ ಮನೆಗೆ ಹೋಗುವ ಕುರಿತು ಗುಮ್ಮಿಯಿಂದ ಕೆಳಗೆ ಇಳಿದೆವು ಆಗ 05.00 ಪಿಎಮ್ ಸುಮಾರಿಗೆ ಶರಣಬಸು ಈತನು ನೀರು ಕುಡಿಯಲೆಂದು ಏತನೀರಾವರಿ ಕೆನಾಲಿಗೆ ಇಳಿದನು. ನೀರು ಕುಡಿಯುವಾಗ ಆಕಸ್ಮಿಕವಾಗಿ ಕಾಲು ಜಾರಿ ಕೆನಾಲನಲ್ಲಿ ಬಿದ್ದನು ಅವನಿಗೆ ಈಜು ಬರುತ್ತಿರಲಿಲ್ಲ ಆಗ ಅವನಿಗೆ ಕೈ ಹಿಡಿದು ಮೇಲಕ್ಕೆತ್ತಲು ಅನಿಲನು ಹೋಗಿ ಅವನೂ ಕೂಡ ಜೋಲಿ ಸಾಲದೆ ಒಳಗೆ ಬಿದ್ದನು ಅನಿಲನಿಗೂ ಕೂಡ ಈಜು ಬರುತ್ತಿರಲಿಲ್ಲ ನಂತರ ತಕ್ಷಣ ನಾನು ಈಜು ಬರುತ್ತಿದ್ದುದರಿಂದ ಅವರಿಬ್ಬರನ್ನು ರಕ್ಷಿಸಲು ಕೆನಾಲದಲ್ಲಿ ಹಾರಿ ಅವರಿಗೆ ಉಳಿಸಲು ಪ್ರಯತ್ನಿಸಿದೆನು ಆದರೆ ನೀರಿನ ಒತ್ತಡದಿಂದ ಅವರು ಮುಂದೆ ಮುಂದೆ ಸಾಗತೊಡಗಿದರು ನಾನು ಭಯಬಂದು ಮೇಲಕ್ಕೆ ಬಂದೆನು ಆ ಸಮಯದಲ್ಲಿ ಹೊಲದಿಂದ ಮನೆ ಕಡೆಗೆ ಹೋಗುತ್ತಿದ್ದ 2-3 ಜನರು ನೋಡಿ ಊರಲ್ಲಿ ಹೋಗಿ ವಿಷಯ ತಿಳಿಸಿದ್ದರಿಂದ ಊರಿನ ಜನರು ಬಂದು ಅವರೊಂದಿಗೆ ನಾನು ಕೂಡಿ ಹುಡುಕಾಡಲಾಗಿ 6.30 ಪಿಎಮ್ ಸುಮಾರಿಗೆ ಶರಣಬಸು ಇವನ ದೇಹ ಸಿಕ್ಕಿದ್ದು, ಮೇಲಕ್ಕೆ ತಂದು ನೋಡಲಾಗಿ ಮೃತಪಟ್ಟಿದ್ದನು ನಂತರ ಎಲ್ಲ ಜನ ಸೇರಿ ಅನಿಲನ ಹುಡುಕಾಟಕ್ಕಾಗಿ ಪ್ರಯತ್ನಿಸಿದಾಗ 7.30 ಪಿಎಮ್ ಸುಮಾರಿಗೆ ಅನಿಲನ ಮೃತದೇಹ ದೊರೆತಿದ್ದು ಇವರಿಬ್ಬರು ಆಕಸ್ಮಿಕವಾಗಿ ಕೆನಾಲನಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದು ಇರುತ್ತದೆ. ಮುದಿನ ಕ್ರಮ ಜರುಗಿಸಬೇಕು ಅಂತ ಪಿರ್ಯಾದಿ ಹೇಳಿಕೆ ಸಾರಾಂಶದ ಮೇಲಿಂದ ಠಾಣೆಯ ಯುಡಿಆರ್ ನಂ 01/2015 ಕಲಂ: 174 ಸಿಆರ್‌ಪಿಸಿ ನೇದ್ದರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡೆನು
UÀÄgÀ«ÄoÀPÀ¯ï ¥Éưøï oÁuÉ
EAzÀÄ ¢£ÁAPÀ 22-01-2015 gÀAzÀÄ gÁwæ 7-30 ¦.JA PÉÌ ²æà ¹zÀÝ¥Àà DºÁgÀ ¤jÃPÀëPÀgÀÄ vÀºÀ¹¯ÁÝgÀ PÁAiÀiÁð®AiÀÄ AiÀiÁzÀVj gÀªÀgÀÄ oÁuÉUÉ ºÁdgÁV d¦Û ¥ÀAZÀ£ÁªÉÄAiÉÆA¢UÉ °TvÀ ªÀgÀ¢ ¸À°è¹zÀÄÝ ¸ÁgÁA±ÀªÉ£ÉAzÀgÉ. ªÁºÀ£À ¸ÀASÉå mÁmÁ læPÀ £ÀA PÉ.J-33-5097 £ÉzÀÝgÀ°è ¸ÁªÀðd¤PÀjUÉ «vÀgÀuÉ ªÀiÁqÀĪÀ MlÄÖ 46 ¥Áè¹ÖPï aîzÀ°è UÉÆâüAiÀÄ£ÀÄß ¨Á¬Ä PÀnÖ ºÁQPÉÆAqÀÄ MlÄÖ 23 QéÃAl¯ï C.Q 35,000/- gÀÆ QªÀÄäwÛ£À PÁ¼À ¸ÀAvÉAiÀÄ°è ªÀiÁgÁl ªÀiÁqÀ®Ä MAiÀÄÄåªÁUÀ ¢£ÁAPÀ 22-1-15 gÀAzÀÄ 00.30 J.JA PÉÌ UÀÄgÀĪÀÄoÀPÀ® oÁuÉAiÀÄ J.J¸ï.L gÀªÀgÀÄ »rzÀÄ oÁuÉAiÀÄ°è ¤°è¹zÀÄÝ £ÀAvÀgÀ ¸ÀzÀjAiÀĪÀÅUÀ¼À£ÀÄß DºÁgÀ ¤jÃPÀëPÀgÀÄ d¦Û ªÀiÁrPÉÆAqÀÄ ¸ÀzÀj UÉÆâAiÀÄÄ £ÁåAiÀiÁ¨É¯É CAUÀrAiÀÄ ¸ÁªÀðd¤PÀ CAUÀrAiÀÄ°è ªÉÆøÀªÉ¸ÀVzÀÄÝ PÀAqÀÄ §gÀÄwÛzÀÝ PÁgÀt ¸ÀzÀj ªÁºÀ£ÀzÀ ZÁ®PÀ¤UÉ «ZÁj¹zÁUÀ ªÀĺÉñÀPÀĪÀiÁgÀ §Ä±ÉÃnÖ ¸ÁB PÁPÀ®ªÁgÀ EªÀgÀ ºÀwÛgÀ vÀA¢zÀÄÝ w½¹zÀÄÝ ¸ÀzÀj ªÁºÀ£ÀzÀ ªÀiÁ°ÃPÀ ªÀÄvÀÄÛ ZÁ®PÀ ºÁUÀÆ ªÀĺÉñÀ §Æ±ÉÃnÖ EªÀgÀ «gÀÄzÀÞ CªÀ±Àå ªÀ¸ÀÄÛUÀ¼À PÁAiÉÄÝ 1955 gÀ ¥ÀæPÁgÀ UÀÄ£Éß zÁR®Ä ªÀiÁrPÉƼÀî®Ä ªÀgÀ¢ ºÁUÀÆ d¦Û ¥ÀAZÀ£ÁªÉÄ PÉÆlÖ ªÉÄÃgÉUÉ UÀÄ£Éß zÁR®Ä ªÀiÁrPÉÆArzÀÄÝEgÀÄvÀÛzÉ.

No comments: