Police Bhavan Kalaburagi

Police Bhavan Kalaburagi

Monday, August 17, 2015

BIDAR DISTRICT DAILY CRIME UPDATE 17-08-2015



¢£ÀA¥Àæw C¥ÀgÁzsÀUÀ¼À ªÀiÁ»w ¢£ÁAPÀ 17-08-2015        

¸ÀAvÀ¥ÀÆgÀ ¥ÉưøÀ oÁuÉ UÀÄ£Éß £ÀA. 85/2015, PÀ®A 302 eÉÆvÉ 34 L¦¹ ªÀÄvÀÄÛ 3(2)(5) J¸ï.¹/J¸ï.n PÁAiÉÄÝ :-        
ಫಿರ್ಯಾದಿ ¥ÀzÁäªÀw UÀAqÀ ±ÀgÀt¥Áà UÉÆqÉ£ÀªÀgÀ ªÀAiÀÄ: 40 ªÀµÀð, ¸Á: ¸ÉÆgÀ½î ರವರ ಗಂಡ ಶರಣಪ್ಪಾ ಇತನು ಫಿರ್ಯಾದಿಗೆ ಹಾಗೂ ತನ್ನ ಎರಡನೇ ಹೆಂಡತಿಯನ್ನು ಬಿಟ್ಟು ಒಬ್ಬನೆ ಸೊರಳ್ಳಿ ಗ್ರಾಮದಲ್ಲಿ ಝೊಪಡಿ ಮನೆಯಲ್ಲಿ ವಾಸವಿರುತ್ತಾನೆ, ದಿನಾಂಕ 16-08-2015 ರಂದು ಫಿರ್ಯಾದಿಯವರ ಭಾವನ ಮಗ ಸಂದೀಪ ಇತನು ಕರೆ ಮಾಡಿ ಝೋಪಡಿಯಲ್ಲಿ ನನ್ನ ಗಂಡ ಮೃತ ಹೊಂದಿದ್ದಾನೆ  ಅಂತ ತಿಳಿಸಿದ್ದನು, ಫಿರ್ಯಾದಿ ಮತ್ತು ಫಿರ್ಯಾದಿಯವರ ತಮ್ಮ ಮಲ್ಲಪ್ಪಾ ತಮ್ಮ ತಾಯಿ ಲಕ್ಷ್ಮೀಬಾಯಿ ಹಾಗೂ ಮಕ್ಕಳು ಕೂಡಿಕೊಂಡು  ಸೊರಳ್ಳಿ ಗ್ರಾಮಕ್ಕೆ ಬಂದು ನೋಡಲಾಗಿ ಗಂಡ ಮೃತ ಹೊಂದಿ ಅಂಗಾತಾಗಿ ಮಲಗಿದ್ದು, ಗಂಡನ ಮೈಮಲೆ ತಮ್ಮನ ಸಹಾಯದಿಂದ  ಹೆಣವನ್ನು  ಪರಿಶೀಲಿಸಿ ಯಾವುದೇ ಗಾಯ ಕಂಡು ಬರುವುದಿಲ್ಲ, ಇಲ್ಲಿ ಬಂದ ಮೇಲೆ ತಮ್ಮನಿಗೆ ಮಾಹಿತಿ  ಗೊತ್ತಾಗಿದ್ದೆನೆಂದರೆ ದಿನಾಂಕ 15-08-2015 ರಂದು  ರಫಿಕಮಿಯ್ಯಾ ಅತಿವಾಳ  ಮತ್ತು ಅವನ ಜೋತೆ ಒಬ್ಬ ಹೆಣ್ಣು ಮಗಳು ಹೊನ್ನಿಕೇರಿ ಥಾಂಡಾ ದವರು  ಬಂದಿದ್ದರು ರಾತ್ರಿಯಲ್ಲಾ ಇದ್ದು ಅವರು ರಾತ್ರಿ 1 ಗಂಟೆ ಸುಮಾರಿಗೆ ಹೊಗಿದ್ದರು ಅಂತ ತಿಳಿಯಿತು, ತಮ್ಮ ಮನೆಯಲ್ಲಿ ಪರಿಶೀಲಿಸಿ ನೋಡಿದಾಗ ರಪೀಕಮಿಯ್ಯಾನ ಡೈರಿ ಮತ್ತು ಒಡೆದ ಹೆಣ್ಣು ಮಕ್ಕಳ ಬಳೆಗೆಳೆ ಮತ್ತು ಒಂದು ಪರ್ಸ ಬಿದಿದ್ದು ಇತ್ತು, ಮೂಗಿನಲ್ಲಿ ಇಡುವ ಬಂಗಾರದ ನಮೂನೆಯ ಕಡ್ಡಿ ಕೂಡ ಇತ್ತು ಅಂತ ತಮ್ಮ ತಿಳಿಸಿದ, ಇದನ್ನು ನೋಡಿದರೆ ಆ ಹೆಣ್ಣು ಮಗಳ ಸಂಭಂದ ಗಂಡನಿಗೂ  ರಫಿಕಮಿ್ಯಾನಿಗೂ  ತಕರಾರು ಆಗಿರಬಹುದು ಮತ್ತು  ಗಂಡನನ್ನು  ಆ ಹೆಣ್ಣು ಮಗಳು  ಮತ್ತು ರಫೀಕಮಿಯ್ಯಾ ಇಬ್ಬರೂ ಕೂಡಿ ಕೊಲೆ ಮಾಡಿದ  ಬಗ್ಗೆ ಸಂಶಯ ಇದೆ ಆದ್ದರಿಂದ  ಗಂಡನ  ಸಾವಿನಲ್ಲಿ ಆರೋಪಿತರಾದ 1) gÀ¦üPÀ«ÄAiÀiÁå ¸Á: CwªÁ¼À, 2)  ಒಬ್ಬ ºÉtÄÚ ªÀÄUÀ¼ÀÄ ¸Á: ºÉÆ£ÉßPÉj vÁAqÁ ಇವರಿಬ್ಬರ ಕೈವಾಡವಿರುವುದು ಅಂತ ಕೊಟ್ಟ ಫಿರ್ಯಾದಿಯವರ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

d£ÀªÁqÀ ¥Éưøï oÁuÉ UÀÄ£Éß £ÀA. 133/2015, PÀ®A 87 PÉ.¦ PÁAiÉÄÝ :-
ದಿನಾಂಕ 16-08-2015 ರಂದು ಚೀಲ್ಲರ್ಗಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಕೆಲವು ಜನರು ಇಸ್ಪೀಟ್ ಜೂಜಾಟ ಆಡುತ್ತಿದ್ದಾರೆ ಅಂತಾ gÀ«PÀĪÀiÁgÀ J¸À.J£À ¦.J¸ï.L d£ÀªÁqÁ ¥Éưøï oÁuÉ ರವರಿಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿಎಸ್ಐ ರವರು ಇಬ್ಬರು ಪಂಚರನ್ನು ಬರಮಾಡಿಕೊಂಡು, ಠಾಣೆಯ ಸಿಬ್ಬಂದಿಯೊಂದಿಗೆ ಚೀಲ್ಲರ್ಗಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ದುಂಡಾಗಿ ಕುಳಿತು ಹಣ ಹಚ್ಚಿ ಪಣ ತೊಟ್ಟು ಅಂದರ ಬಾಹರ ಇಸ್ಪೀಟ್ ಎಂಬ ನಸೀಬಿನ ಜೂಜಾಟ ಆಡುತ್ತಿದ್ದ ಆರೋಪಿತರಾದ 1) eÉÊ¥Á® vÀAzÉ ªÀÄ£ÉÆúÀgÀ ºÀ®UÉ£ÉÆÃgÀ, 2) ªÀÄ£ÉÆúÀgÀ vÀAzÉ ªÀÄgÉ¥Áà ªÉÄÃvÉæ, 3) ¥ÀAqÀj vÀAzÉ £ÁUÀ¥Áà FqÀUÁgÀ, 4) avÁ£ÀAzÀ vÀAzÉ ªÀiÁtÂPÀ ¸ÁUÀgÀ J®èರು ¸Á: aîèVð ಇವರೆಲ್ಲರ ಮೇಲೆ ದಾಳಿ ಮಾಡಿ, ಸದರಿಯವರಿಗೆ ದಸ್ತಗಿರಿ ಮಾಡಿ, ಜೂಜಾಟಕ್ಕೆ ಬಳಸುತ್ತಿದ್ದ ಒಟ್ಟು 52 ಇಸ್ಪೀಟ್ ಎಲೆಗಳು ಮತ್ತು ಜೂಜಾಟದಲ್ಲಿ ತೊಡಗಿಸಿದ ಒಟ್ಟು ನಗದು ಹಣ 600/- ರೂಪಾಯಿ ಜಪ್ತಿ ಪಂಚನಾಮೆ ಮೂಲಕ ಜಪ್ತಿ ಮಾಡಿ, ಸದರಿ ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. 

No comments: